🚩 🔥 ಸಭ್ಯಸ್ಥ 🔥🚩 ಯತ್ನಾಳ್ ಪರ ನಾವು 🚩🚩🚩 (@nannade_kannada) 's Twitter Profile
🚩 🔥 ಸಭ್ಯಸ್ಥ 🔥🚩 ಯತ್ನಾಳ್ ಪರ ನಾವು 🚩🚩🚩

@nannade_kannada

🚩🔥( ಸಭ್ಯಸ್ಥ )🔥🚩 ಕಟ್ಟರ್ ಹಿಂದೂ ದಲಿತ, ದಲಿತ ಕನ್ನಡಿಗ.🚩🚩🚩 ಹಿಂದೂ ಅಂಬೇಡ್ಕರ್ ಬೆಂಬಲಿಗ 🚩🚩🚩 ನಮ್ಮ ಉತ್ತರ ಕರ್ನಾಟಕ ರಾಜ್ಯ 70,22,476,294/93..60 45..67 61..42 a...r

ID: 1643912321386020864

calendar_today06-04-2023 09:43:53

56,56K Tweet

6,6K Followers

421 Following

ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ (@thenameissvg) 's Twitter Profile Photo

ಇಲ್ಲಿಯವರೆಗೆ ತಿಮ್ಮರೋಡಿ ಅವರನ್ನು ಬೆಂಬಲಿಸಿದ್ದು ಆಗಿದೆ. ಒಂದು ಹೆಣ್ಣಿನ ಹತ್ಯೆಯನ್ನು ಮುಂದಿಟ್ಟುಕೊಂಡು ಇಷ್ಟೆಲ್ಲಾ ಹಣ ಮಾಡಿದ ಆರೋಪ ಬಂದಮೇಲೆ ನಾವುಗಳು ಇವರನ್ನ ಬೆಂಬಲಿಸಲು ಹೋದರೆ ಅವರಿಗಿಂತ ಮೂರ್ಖ ಇನ್ನೊಬ್ಬ ಇಲ್ಲ ಎನಿಸುತ್ತದೆ.

ՏᕼIᐯᑌ ᐯᗴᑎKᗩTᗴՏᕼ ᘜOᗯᗪᗩ (@thenameissvg) 's Twitter Profile Photo

ಪೊಲೀಸ್ ಇಲಾಖೆ ಮೇಲೆ ರೌಡಿಗಳಿಗೆ, ದರೋಡೆಕೊರರಿಗೆ, ಅತ್ಯಾಚಾರಿಗಳಿಗೆ, ಪುಂಡ ಪೋಕರಿಗಳಿಗೆ ಭಯವೆ ಇಲ್ಲ ಎನ್ನುವುದಕ್ಕೆ ದಿನಕ್ಕೆ ಈ ರೀತಿಯ ನೂರಾರು ಘಟನೆಗಳು ರಾಜ್ಯದಲ್ಲಿ ಸಿಗುತ್ತವೆ. ಕರ್ನಾಟಕ ಪೊಲೀಸ್ ಇಲಾಖೆ ಅಷ್ಟೊಂದು ದುರ್ಬಲವಾಗಿದೆಯೇ ಎನ್ನುವ ಪ್ರಶ್ನೆ ಮೂಡಲು ಈ ರೀತಿಯ ಘಟನೆಗಳು ಮರುಕಳಿಸಿದಾಗ ಜನತೆಯಲ್ಲಿ ಮೂಡುತ್ತವೆ. DGP KARNATAKA

UK ಕಾಕಾ (@in_visible9) 's Twitter Profile Photo

ಯಾರಾದ್ರೂ ಸಮೀರ್ ಅಕೌಂಟ್ ಗೆ ಇದನ್ನ ಟ್ಯಾಗ್ ಮಾಡ್ರಪ್ಪ ನನಗೆ ಆ ಬೆಟ್ಟಿಂಗ್ ಆಪ್ ಪ್ರಮೋಟರ್ ಜಿಹಾದಿ ಅಕೌಂಟ್ ಯಾವದು ಅಂತ ಗೋತ್ತಿಲ್ಲಾ

ನಾನು ಯಾರು ✨⭐✨ (@janu_chin) 's Twitter Profile Photo

Sunil Kumar Karkala ಕೋಟೆಯನ್ನು ಆವರಿಸಿದ್ದು ಆಗಿದೆ, ಇನ್ನು ಆಕ್ರಮಣವಷ್ಟೇ ಬಾಕಿ ಧರ್ಮಸ್ಥಳ - ಸುಬ್ರಮಣ್ಯದ 5 ರಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರಕಾರದ ಸಹಾಯದಿಂದ ಅಸಂಖ್ಯಾತ ಚರ್ಚ್ ಹಾಗೂ ಮಸೀದಿಗಳು ತಲೆ ಎತ್ತಿವೆ. ಎಷ್ಟರ ಮಟ್ಟಿಗೆ ಅಂದರೆ ಮುಂದೊಂದು ದಿನ ಹಿಂದೂಗಳ ಮೇಲೆ ದಾಳಿ ಆದರೆ ಯಾರೂ ಹೊರಗೆ ಹೋಗಲು ಸಾಧ್ಯವೇ ಇಲ್ಲ.ಇದು ಕೇವಲ ಧರ್ಮಸ್ಥಳದ ಕತೆಯಲ್ಲ.

<a href="/karkalasunil/">Sunil Kumar Karkala</a> ಕೋಟೆಯನ್ನು ಆವರಿಸಿದ್ದು ಆಗಿದೆ, ಇನ್ನು ಆಕ್ರಮಣವಷ್ಟೇ ಬಾಕಿ
ಧರ್ಮಸ್ಥಳ - ಸುಬ್ರಮಣ್ಯದ 5 ರಿಂದ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸರಕಾರದ ಸಹಾಯದಿಂದ ಅಸಂಖ್ಯಾತ ಚರ್ಚ್ ಹಾಗೂ ಮಸೀದಿಗಳು ತಲೆ ಎತ್ತಿವೆ. ಎಷ್ಟರ ಮಟ್ಟಿಗೆ ಅಂದರೆ ಮುಂದೊಂದು ದಿನ ಹಿಂದೂಗಳ ಮೇಲೆ ದಾಳಿ ಆದರೆ ಯಾರೂ ಹೊರಗೆ ಹೋಗಲು ಸಾಧ್ಯವೇ ಇಲ್ಲ.ಇದು ಕೇವಲ ಧರ್ಮಸ್ಥಳದ ಕತೆಯಲ್ಲ.
ಜಾಗೃತಿ ಹಿಂದೂ ಗೌಡ್ತಿ (@jaagukannadati) 's Twitter Profile Photo

ಧರ್ಮಸ್ಥಳ ವನ್ನು ಟಾರ್ಗೆಟ್ ಮಾಡಿದ್ದು ,ಮಾಡ್ತಾ ಇರೋದು ಯಾರು ಅನ್ನುವ ವಿಚಾರ ಹಿಂದೂಗಳಿಗೆ ಇನ್ನು ಅರ್ಥ ಆಗದೇ ಇದ್ದರೆ ನಿಮ್ಮಂತ ಮುಟ್ಟಾಳರು ಮತ್ತೊಬ್ಬರಿಲ್ಲ.. 😡 ವ್ಯವಸ್ಥಿನವಾಗಿ ಹಿಂದೂ ಸಮಾಜವನ್ನು ಒಡೆಯಲಾಗುತ್ತಿದೆ ಇನ್ನಾದರೂ ಎಚ್ಚೆತ್ತುಕೊಳ್ಳಿ

ಧರ್ಮಸ್ಥಳ ವನ್ನು ಟಾರ್ಗೆಟ್ ಮಾಡಿದ್ದು ,ಮಾಡ್ತಾ ಇರೋದು ಯಾರು ಅನ್ನುವ ವಿಚಾರ ಹಿಂದೂಗಳಿಗೆ ಇನ್ನು ಅರ್ಥ ಆಗದೇ ಇದ್ದರೆ ನಿಮ್ಮಂತ ಮುಟ್ಟಾಳರು ಮತ್ತೊಬ್ಬರಿಲ್ಲ.. 😡
ವ್ಯವಸ್ಥಿನವಾಗಿ ಹಿಂದೂ ಸಮಾಜವನ್ನು ಒಡೆಯಲಾಗುತ್ತಿದೆ ಇನ್ನಾದರೂ ಎಚ್ಚೆತ್ತುಕೊಳ್ಳಿ
ಜಾಗೃತಿ ಹಿಂದೂ ಗೌಡ್ತಿ (@jaagukannadati) 's Twitter Profile Photo

ಪದಗಳ ಅರ್ಥ: ಧರ್ಮದೇಟು =👇 ಧರ್ಮಸ್ಥಳದಲ್ಲಿ ಸುಳ್ಳುಗಾರರಿಗೆ ಶ್ರೀ ಮಂಜುನಾಥನ ಭಕ್ತಾದಿಗಳಿಂದ ಬಿದ್ದ ಏಟು "ಧರ್ಮದೇಟು" 😂 ನೀವುಗಳೂ ಆ ಧರ್ಮದೇಟು ತಿನ್ನುವ ಎಲ್ಲಾ ಅರ್ಹತೆಗಳನ್ನು ಪಾಸಾಗಿದ್ದೀರಿ congratulations 🎉👏 ಒಂದು ಹೆಣ್ಣಿಗೆ ಇಷ್ಟು ಅಸಭ್ಯವಾಗಿ ಮಾತಾಡುವ ನೀವು ಸೌಜನ್ಯಳಿಗೆ ನ್ಯಾಯ ಕೊಸ್ತೀರಿ ಇದನ್ನು ನಾವು ನಂಬಬೇಕು ವಾವ್ !

ಪದಗಳ ಅರ್ಥ:
ಧರ್ಮದೇಟು =👇
ಧರ್ಮಸ್ಥಳದಲ್ಲಿ ಸುಳ್ಳುಗಾರರಿಗೆ ಶ್ರೀ ಮಂಜುನಾಥನ ಭಕ್ತಾದಿಗಳಿಂದ  ಬಿದ್ದ ಏಟು "ಧರ್ಮದೇಟು"
😂
ನೀವುಗಳೂ ಆ ಧರ್ಮದೇಟು ತಿನ್ನುವ ಎಲ್ಲಾ ಅರ್ಹತೆಗಳನ್ನು ಪಾಸಾಗಿದ್ದೀರಿ congratulations 🎉👏
ಒಂದು ಹೆಣ್ಣಿಗೆ ಇಷ್ಟು ಅಸಭ್ಯವಾಗಿ ಮಾತಾಡುವ ನೀವು ಸೌಜನ್ಯಳಿಗೆ ನ್ಯಾಯ ಕೊಸ್ತೀರಿ ಇದನ್ನು ನಾವು ನಂಬಬೇಕು ವಾವ್ !
🔱🚩YATNAL HINDU SENE 🚩🔱 (@yathnalabhimani) 's Twitter Profile Photo

ಲೇ ತಿಮ್ಮರೋಡಿ, ಕಾಡು ಹಂದಿಗೆ ಹುಟ್ಟಿದವನೇ ನೀನು ಯಾರಿಗೂ ಹೊಡೆದೇ ಇಲ್ಲ ಅಂತ ಹೇಳಿದೆ ಅಲ್ವಾ, ಇವಾಗ ಏನ್ ಹೇಳ್ತಿಯ, ಆಮೇಲೆ ಹಂದಿ ವೀರ್ಯಕ್ಕೆ ಜನಿಸಿದ ಸಮೀರ ಮೊಂಡ, ಏನೋ ದೊಡ್ಡದಾಗಿ ಹೇಳಿದೆ ಆಲ್ವೇನೋ ಸುಳ್ಳು ಹೇಳ್ತಾ ಇದಾರೆ ಅಂತ ಇವಾಗ ನಿಮ್ಮವ್ವ ಕಂಡವನ ಜೊತೆ ಮಲಗಿ ನಿನ್ನ ಹುಟ್ಟಿಸಿದ್ದು ಅಂತ ಓಪ್ಕೋ

wHatNext 🚩 (@raghunmurthy07) 's Twitter Profile Photo

ಸಮಸ್ತ ಹಿಂಧೂ ಭಾಂದವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🪷

ಸಮಸ್ತ ಹಿಂಧೂ ಭಾಂದವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 🪷
🇮🇳 Madhukumar.V.P🇮🇳 (@madhukumarvp1) 's Twitter Profile Photo

ಅಲ್ಪ ಸ್ವಲ್ಪ ಮರ್ಯಾದೆ ಇತ್ತು , ಸಿಂಹಣ್ಣ ಅದನ್ನೂ ತೆಗೆದ್ರು.😂 SSLC ರಿಸಲ್ಟ್ ನಲ್ಲಿ ಕಲಬುರ್ಗಿ ಕೆಳಗಿಂದ ಎರಡನೇ ಸ್ಥಾನದಲ್ಲಿ ಇರ್ತದೆ .😂 ಖರ್ಗೆ ಅವರ ಮಗನೂ ಕಾಲೇಜ್ ಓದಲಿಲ್ಲ,,ಅಲ್ಲಿರುವ ಮಕ್ಕಳಿಗೂ ಸರಿಯಾದ ಶಿಕ್ಷಣ ಸಿಗ್ತಿಲ್ಲ.😂

🇮🇳 Madhukumar.V.P🇮🇳 (@madhukumarvp1) 's Twitter Profile Photo

ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ :- ಪ್ರತಾಪ್ ಸಿಂಹ.

🇮🇳 Madhukumar.V.P🇮🇳 (@madhukumarvp1) 's Twitter Profile Photo

ಹಿಂದೂಗಳೇ,, ಧರ್ಮಸ್ಥಳದಲ್ಲಿ ಈ ರೀತಿಯ ನೂರಾರು ಪ್ರಕರಣಗಳು ನಡೆದಿವೆ ಎಂದು ಮುಂದೆ ಬಂದಿರುವ ಬಾಲನ್ ಪೂರ್ವಾಪರ ತಿಳಿದುಕೊಳ್ಳಿ.

ಸಂಗೊಳ್ಳಿ ರಾಯಣ್ಣ🚩Sangolli Rayanna (@prakash_rayanna) 's Twitter Profile Photo

ನಿನ್ನೆ ಪಪ್ಪು ಫೇಕ್ ವೋಟರ್ಸ್ ಅಂತ ಹೇಳಿದ್ದ ಕುಟುಂಬ ಸ್ವತಃ ಬಂದು ನಾವು ಫೇಕ್ ಅಲ್ಲ ಇದ್ದೇವೆ ಅಂತ ತೋರಿಸಿದ್ದಾರೆ. ಪಪ್ಪು ಫೇಕ್ PPT ಯನ್ನ like, share ಮಾಡಿದ್ದ ಕಾಂಗ್ರೆಸ್ ಐಟಿ ಸೆಲ್ ಗುಲಾಮರು ಎಲ್ಲಿ ಹೋದವೋ? #VoteChori

ನಿನ್ನೆ ಪಪ್ಪು ಫೇಕ್ ವೋಟರ್ಸ್ ಅಂತ ಹೇಳಿದ್ದ ಕುಟುಂಬ ಸ್ವತಃ ಬಂದು ನಾವು ಫೇಕ್ ಅಲ್ಲ ಇದ್ದೇವೆ ಅಂತ ತೋರಿಸಿದ್ದಾರೆ.

ಪಪ್ಪು ಫೇಕ್ PPT ಯನ್ನ like, share ಮಾಡಿದ್ದ ಕಾಂಗ್ರೆಸ್ ಐಟಿ ಸೆಲ್ ಗುಲಾಮರು ಎಲ್ಲಿ ಹೋದವೋ?
#VoteChori
🇮🇳 Madhukumar.V.P🇮🇳 (@madhukumarvp1) 's Twitter Profile Photo

ಮಹೇಶ್ ಶೆಟ್ಟಿ ತಿಮರೋಡಿ,, ಗಿರೀಶ್ ಮಟ್ಟಣ್ಣ & ಸಮೀರ್ ಮೂರು ಜನ ಹೇಳಿದ್ದಾರೆ ನಮ್ಮ ಬಳಿ ಸಾಕ್ಷಿ ಇವೆ ಎಂದು. ಈಗ ಸೂಕ್ತ ಸಮಯ, ಮುಂದೆ ಬಂದು ಸಾಕ್ಷಿ ಕೊಡಲಿ ಇಡೀ ಕರ್ನಾಟಕ ಅವರ ಜೊತೆ ನಿಲ್ಲಲಿದೆ. ಸಾಕ್ಷಿ ಕೊಡದಿದ್ದರೆ ನಿಮ್ಮ ಉದ್ದೇಶ ಸೌಜನ್ಯಾಳಿಗೆ ನ್ಯಾಯ ಕೊಡಿಸುವದಲ್ಲ ,,ಧರ್ಮಸ್ಥಳವನ್ನು ಟಾರ್ಗೆಟ್ ಮಾಡುವುದು ಎಂದಾಗುತ್ತದೆ.

PublicTV (@publictvnews) 's Twitter Profile Photo

ಚಿಪ್ಪಲ್ಲಿ ಕಾಫಿ ಕೊಡೋ ಕಾಲದಲ್ಲಿ ಸಹಪಂಕ್ತಿ ಭೋಜನ ಎತ್ತಿಹಿಡಿದಿದ್ದು ವಿರೇಂದ್ರ ಹೆಗ್ಗಡೆಯವ್ರು: ಸಿ.ಟಿ ರವಿ publictv.in/mlc-ct-ravi-re… #Chikkamagaluru #CTRavi #DharmasthalaMassBurialCase