Najma Nazeer Chikkanerale (@najmanazeerinc) 's Twitter Profile
Najma Nazeer Chikkanerale

@najmanazeerinc

ದ್ರಾವಿಡ ಕನ್ನಡತಿ|ರಾಜಕಾರಣಿ|ಜಾತ್ಯಾತೀತ

ID: 4897053792

calendar_today12-02-2016 11:50:36

641 Tweet

6,6K Followers

129 Following

Najma Nazeer Chikkanerale (@najmanazeerinc) 's Twitter Profile Photo

ಕಾನೂನಿನ ಮುಂದೆ ಮೋದಿ ಸರ್ಕಾರದ ಮಸಲತ್ತುಗಳು ನಡೆಯುವುದಿಲ್ಲ.Lion is back Uday Bhanu Chib.ಯುವ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಉದಯ್‌ ಬಾನು ಚಿಬ್ ರವರಿಗೆ ಇಂದು ಕೋರ್ಟ್ ಬೇಲ್ ನೀಡಿದೆ.

Siddaramaiah (@siddaramaiah) 's Twitter Profile Photo

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ R. Ashoka ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರ ಆರೋಪ ‘‘ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ <a href="/RAshokaBJP/">R. Ashoka</a> ಮತ್ತು ಕೇಂದ್ರ ಸಚಿವ <a href="/hd_kumaraswamy/">ಹೆಚ್.ಡಿ.ಕುಮಾರಸ್ವಾಮಿ | HD Kumaraswamy</a> ಅವರ ಆರೋಪ ‘‘ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ.

ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ
Najma Nazeer Chikkanerale (@najmanazeerinc) 's Twitter Profile Photo

ಈ Epstein Class ಜಗತ್ತಿನಾದ್ಯಂತ ವ್ಯಾಪಿಸಿದೆ. ನಮ್ಮ ದೇಶದಲ್ಲೂ ಈ ವರ್ಗದ ಆಟಾಟೋಪ ಮಿತಿಮೀರಿದೆ. ಈ ವರ್ಗವನ್ನು ಮಟ್ಟಹಾಕದ ಹೊರತು ಮನುಕುಲಕ್ಕೆ ನೆಮ್ಮದಿಯಿಲ್ಲ.

ಈ Epstein Class ಜಗತ್ತಿನಾದ್ಯಂತ ವ್ಯಾಪಿಸಿದೆ. ನಮ್ಮ ದೇಶದಲ್ಲೂ ಈ ವರ್ಗದ ಆಟಾಟೋಪ ಮಿತಿಮೀರಿದೆ. 
ಈ ವರ್ಗವನ್ನು ಮಟ್ಟಹಾಕದ ಹೊರತು ಮನುಕುಲಕ್ಕೆ ನೆಮ್ಮದಿಯಿಲ್ಲ.
Santosh Lad Official (@santoshsladinc) 's Twitter Profile Photo

ನಾಡಿನ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಈ ಮೊದಲು 42 ಶ್ರಮಿಕ ವಸತಿ ಶಾಲೆಗಳ ಅನುಮೋದನೆಯನ್ನು ಪಡೆಯಲಾಗಿತ್ತು. ಈಗ ಈ ಶಾಲೆಗಳ ಅಗತ್ಯತೆಯನ್ನು ಮನಗಂಡು ಹೆಚ್ಚುವರಿ 62 ಶ್ರಮಿಕ ವಸತಿ ಶಾಲೆಗಳನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ರಾಜ್ಯದಾದ್ಯಂತ ಒಟ್ಟು 104 ಶ್ರಮಿಕ ವಸತಿ ಶಾಲೆಗಳು ಪ್ರಸ್ತಕ್ತ

ನಾಡಿನ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ಈ ಮೊದಲು 42 ಶ್ರಮಿಕ ವಸತಿ ಶಾಲೆಗಳ ಅನುಮೋದನೆಯನ್ನು ಪಡೆಯಲಾಗಿತ್ತು. ಈಗ ಈ ಶಾಲೆಗಳ ಅಗತ್ಯತೆಯನ್ನು ಮನಗಂಡು ಹೆಚ್ಚುವರಿ 62 ಶ್ರಮಿಕ ವಸತಿ ಶಾಲೆಗಳನ್ನು ಘೋಷಣೆ ಮಾಡಲಾಗಿದೆ. 

ಈ ಮೂಲಕ ರಾಜ್ಯದಾದ್ಯಂತ ಒಟ್ಟು 104 ಶ್ರಮಿಕ ವಸತಿ ಶಾಲೆಗಳು ಪ್ರಸ್ತಕ್ತ
Najma Nazeer Chikkanerale (@najmanazeerinc) 's Twitter Profile Photo

ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ. ವಿದ್ಯಾರ್ಥಿ-ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಸಾಮಾಜಿಕ ಬದ್ಧತೆ‍ಯೊಂದಿಗೆ,ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಹೊಸ ನಾಯಕತ್ವಗಳನ್ನು ಹುಟ್ಟುಹಾಕಲಿದೆ. Siddaramaiah

Najma Nazeer Chikkanerale (@najmanazeerinc) 's Twitter Profile Photo

ಮಾನ್ಯ Narendra Modi ಸಾರ್ವಭೌಮ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಪ್ರಧಾನ ಮಂತ್ರಿಗಳಾ? ಅಥವಾ ಅಮೆರಿಕಾದ ಅಡಿಯಾಳಾ?

ಮಾನ್ಯ <a href="/narendramodi/">Narendra Modi</a> ಸಾರ್ವಭೌಮ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಪ್ರಧಾನ ಮಂತ್ರಿಗಳಾ?
ಅಥವಾ 
ಅಮೆರಿಕಾದ ಅಡಿಯಾಳಾ?
Najma Nazeer Chikkanerale (@najmanazeerinc) 's Twitter Profile Photo

ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದಿಂದ ₹9,300 ಪಡೆಯುತ್ತಾರೆ, ಆದರೆ ಕೇಂದ್ರದಿಂದ ಕೇವಲ ₹2,700 ಮಾತ್ರ.ಭಾರಿ ಭಾಷಣ ಬಿಗಿವ Narendra Modi ಕೇಂದ್ರ ಸರ್ಕಾರದ ಗೌರವಧನವನ್ನು ಹೆಚ್ಚಿಸಿಲ್ಲ. ಈ ಕೊರತೆಯನ್ನು ಭರಿಸಲು ರಾಜ್ಯ ಸರ್ಕಾರ ಹೆಚ್ಚುವರಿ ₹1,907 ಕೋಟಿ ವೆಚ್ಚ ಮಾಡುತ್ತಿದೆ. Dr Yathindra Siddaramaiah Siddaramaiah

ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದಿಂದ ₹9,300 ಪಡೆಯುತ್ತಾರೆ, ಆದರೆ ಕೇಂದ್ರದಿಂದ ಕೇವಲ ₹2,700 ಮಾತ್ರ.ಭಾರಿ ಭಾಷಣ ಬಿಗಿವ <a href="/narendramodi/">Narendra Modi</a>  ಕೇಂದ್ರ ಸರ್ಕಾರದ ಗೌರವಧನವನ್ನು ಹೆಚ್ಚಿಸಿಲ್ಲ. ಈ ಕೊರತೆಯನ್ನು ಭರಿಸಲು ರಾಜ್ಯ ಸರ್ಕಾರ ಹೆಚ್ಚುವರಿ ₹1,907 ಕೋಟಿ ವೆಚ್ಚ ಮಾಡುತ್ತಿದೆ.
<a href="/Dr_Yathindra_S/">Dr Yathindra Siddaramaiah</a> <a href="/siddaramaiah/">Siddaramaiah</a>
Najma Nazeer Chikkanerale (@najmanazeerinc) 's Twitter Profile Photo

ಸಜ್ಜನರು ಇಂತ ಅಸಹ್ಯ ಭಾಷಾ ಪ್ರಯೋಗದ ಪೋಸ್ಟೊಂದನ್ನು ಹಂಚುವ ಮೂಲಕ ತಮ್ಮ ಸಂಸ್ಕೃತಿ ಎಂತಹದ್ದು ಎಂದು ಜಗಜ್ಜಾಹಿರು ಮಾಡಿದ್ದಾರೆ. BJP Karnataka ದ ಸಂಸ್ಕೃತಿ. Karnataka Congress

ಸಜ್ಜನರು ಇಂತ ಅಸಹ್ಯ ಭಾಷಾ ಪ್ರಯೋಗದ ಪೋಸ್ಟೊಂದನ್ನು ಹಂಚುವ ಮೂಲಕ ತಮ್ಮ ಸಂಸ್ಕೃತಿ ಎಂತಹದ್ದು ಎಂದು ಜಗಜ್ಜಾಹಿರು ಮಾಡಿದ್ದಾರೆ.
<a href="/BJP4Karnataka/">BJP Karnataka</a> ದ ಸಂಸ್ಕೃತಿ.

<a href="/INCKarnataka/">Karnataka Congress</a>
Siddaramaiah (@siddaramaiah) 's Twitter Profile Photo

ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ ಕಾಪಾಡಿಕೊಳ್ಳಬೇಕು. ಪತ್ರಕರ್ತರೂ ಆಗಿದ್ದ ಮಹಾತ್ಮ ಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ

ನಾವು ಯಾರ ಪರವಾಗಿ ಇದ್ದೇವೆ ಎನ್ನುವ ಸ್ಪಷ್ಟ ಅರಿವು ಮಾಧ್ಯಮದವರಿಗೆ ಇರಬೇಕು. ಸರ್ಕಾರ ಕಟ್ಟಕಡೆಯ ಮನುಷ್ಯರ ಪರವಾಗಿ ಇದೆಯಾ ಎನ್ನುವ ಬಗ್ಗೆ ಗಮನ ಹರಿಸಿ, ವೃತ್ತಿಧರ್ಮವನ್ನು ಬಹಳ ಮುಖ್ಯವಾಗಿ  ಕಾಪಾಡಿಕೊಳ್ಳಬೇಕು.

ಪತ್ರಕರ್ತರೂ ಆಗಿದ್ದ ಮಹಾತ್ಮ ಗಾಂಧಿಯವರ ಮಾತಿನಂತೆ ಸರ್ವೋದಯ, ಅಂತ್ಯೋದಯದ ಪರವಾಗಿ ಪತ್ರಕರ್ತರು ಇರಬೇಕು. ದೇಶಕ್ಕೆ
Najma Nazeer Chikkanerale (@najmanazeerinc) 's Twitter Profile Photo

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನು ಮುಂದೆ SSLCಯಲ್ಲಿ ತೃತೀಯ ಭಾಷೆಗೆ 'ಪಾಸ್-ಫೇಲ್' ಪದ್ಧತಿಯನ್ನು ರದ್ದುಗೊಳಿಸಿ 'ಗ್ರೇಡಿಂಗ್' ವ್ಯವಸ್ಥೆಯನ್ನು ಜಾರಿಗೆ ತಂದಿರುವ,ಹಿಂದಿ ಹೇರಿಕೆಯ ವಿರುದ್ಧ ದಿಟ್ಟ ಕ್ರಮ ಕೈಗೊಂಡಿರುವ ಸಚಿವರಾದ Madhu S Bangarappa ರವರಿಗೆ ಅಭಿನಂದನೆಗಳು.

Najma Nazeer Chikkanerale (@najmanazeerinc) 's Twitter Profile Photo

Shocked to find plastic inside my Amul Fruit & Nut Dark Chocolate. Evidence preserved. Tagging Amul India and FSSAI for action. Check your packs, everyone. Safety first! #Amul #FoodSafety #ConsumerAwareness

Najma Nazeer Chikkanerale (@najmanazeerinc) 's Twitter Profile Photo

ಮಹಿಳಾ ಮೀಸಲಾತಿ ಬಿಲ್ ಸೆಪ್ಟೆಂಬರ್ 2023ರಲ್ಲಿಯೇ ಲೋಕಸಭೆಯಲ್ಲಿ ಅಂಗೀಕಾರ ಆಗಿದೆ,ನೆನ್ನೆ ಅಂಗೀಕಾರವಾಗದ ಬಿಲ್ ಡಿಲಿಮಿಟೇಷನ್ ಮಾಡಿ ಮಹಿಳಾ ಮೀಸಲಾತಿ ಜಾರಿಗೊಳಿಸುವ ಬಿಲ್.