Najma Nazeer Chikkanerale
@najmanazeerinc
ದ್ರಾವಿಡ ಕನ್ನಡತಿ|ರಾಜಕಾರಣಿ|ಜಾತ್ಯಾತೀತ
ID: 4897053792
12-02-2016 11:50:36
641 Tweet
6,6K Followers
129 Following
ಕಾನೂನಿನ ಮುಂದೆ ಮೋದಿ ಸರ್ಕಾರದ ಮಸಲತ್ತುಗಳು ನಡೆಯುವುದಿಲ್ಲ.Lion is back Uday Bhanu Chib.ಯುವ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಾದ ಉದಯ್ ಬಾನು ಚಿಬ್ ರವರಿಗೆ ಇಂದು ಕೋರ್ಟ್ ಬೇಲ್ ನೀಡಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ R. Ashoka ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ | HD Kumaraswamy ಅವರ ಆರೋಪ ‘‘ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ
ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ. ವಿದ್ಯಾರ್ಥಿ-ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಈ ನಿರ್ಧಾರ ಸಾಮಾಜಿಕ ಬದ್ಧತೆಯೊಂದಿಗೆ,ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಹೊಸ ನಾಯಕತ್ವಗಳನ್ನು ಹುಟ್ಟುಹಾಕಲಿದೆ. Siddaramaiah
ಮಾನ್ಯ Narendra Modi ಸಾರ್ವಭೌಮ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಪ್ರಧಾನ ಮಂತ್ರಿಗಳಾ? ಅಥವಾ ಅಮೆರಿಕಾದ ಅಡಿಯಾಳಾ?
ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದಿಂದ ₹9,300 ಪಡೆಯುತ್ತಾರೆ, ಆದರೆ ಕೇಂದ್ರದಿಂದ ಕೇವಲ ₹2,700 ಮಾತ್ರ.ಭಾರಿ ಭಾಷಣ ಬಿಗಿವ Narendra Modi ಕೇಂದ್ರ ಸರ್ಕಾರದ ಗೌರವಧನವನ್ನು ಹೆಚ್ಚಿಸಿಲ್ಲ. ಈ ಕೊರತೆಯನ್ನು ಭರಿಸಲು ರಾಜ್ಯ ಸರ್ಕಾರ ಹೆಚ್ಚುವರಿ ₹1,907 ಕೋಟಿ ವೆಚ್ಚ ಮಾಡುತ್ತಿದೆ. Dr Yathindra Siddaramaiah Siddaramaiah
ಸಜ್ಜನರು ಇಂತ ಅಸಹ್ಯ ಭಾಷಾ ಪ್ರಯೋಗದ ಪೋಸ್ಟೊಂದನ್ನು ಹಂಚುವ ಮೂಲಕ ತಮ್ಮ ಸಂಸ್ಕೃತಿ ಎಂತಹದ್ದು ಎಂದು ಜಗಜ್ಜಾಹಿರು ಮಾಡಿದ್ದಾರೆ. BJP Karnataka ದ ಸಂಸ್ಕೃತಿ. Karnataka Congress
Quee-Modi ye sab Qyun-Modi ? Narendra Modi
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನು ಮುಂದೆ SSLCಯಲ್ಲಿ ತೃತೀಯ ಭಾಷೆಗೆ 'ಪಾಸ್-ಫೇಲ್' ಪದ್ಧತಿಯನ್ನು ರದ್ದುಗೊಳಿಸಿ 'ಗ್ರೇಡಿಂಗ್' ವ್ಯವಸ್ಥೆಯನ್ನು ಜಾರಿಗೆ ತಂದಿರುವ,ಹಿಂದಿ ಹೇರಿಕೆಯ ವಿರುದ್ಧ ದಿಟ್ಟ ಕ್ರಮ ಕೈಗೊಂಡಿರುವ ಸಚಿವರಾದ Madhu S Bangarappa ರವರಿಗೆ ಅಭಿನಂದನೆಗಳು.