Dr M.R. SEETHARAM
@mrseetharam
Member of Legislative Council.
EX-Minister, Government of Karnataka
ID: 919932743072575488
http://mrseetharam.in 16-10-2017 14:27:12
980 Tweet
1,1K Followers
44 Following
Even his harshest critics recognize Hon. CM Sri. Siddaramaiah as one of the most non-corrupt leaders. Yet, the BJP's vendetta through the Governor, while shielding BSY and HDK, exposes the Governor’s bias and his role as a BJP agent. This is an attack on people's verdict!
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಇಂದು ಹಾಸನದಲ್ಲಿ ಹಮ್ಮಿಕೊಂಡಿದ್ದ "ಜನಕಲ್ಯಾಣ ಸಮಾವೇಶ"ದಲ್ಲಿ ಸಿಎಂ ಶ್ರೀ Siddaramaiah ಹಾಗೂ ಪಕ್ಷದ ಮುಖಂಡರ ಜೊತೆ ಪಾಲ್ಗೊಂಡೆನು. ಈ ವೇಳೆ Randeep Singh Surjewala, ಡಿಸಿಎಂ DK Shivakumar ಹಾಗೂ ಸಚಿವರು, ಶಾಸಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಡಿನ ಮುತ್ಸದಿ ರಾಜಕಾರಣಿ, ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. H D Devegowda
ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಶ್ರೀ Siddaramaiah ಅವರು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್ನಲ್ಲಿ ಮಾಹಿತಿ ಪಡೆದು ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡುವ ವೇಳೆ ಅವರ ಜೊತೆ ಪಾಲ್ಗೊಂಡ ಕ್ಷಣ. ಈ ವೇಳೆ ಪಕ್ಷದ ಮುಖಂಡರು,ಪರಿಷತ್ ಸದಸ್ಯರು
ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಗತಿಯತ್ತ ಕರ್ನಾಟಕ-ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ Mallikarjun Kharge ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ Rahul Gandhi ಅವರು, ಸಿಎಂ ಶ್ರೀ Siddaramaiah ಅವರು & ಡಿಸಿಎಂ ಶ್ರೀ DK Shivakumar Shivakumar ಅವರು ಹಾಗು ಪಕ್ಷದ ಮುಖಂಡರ ಜೊತೆ