Dr M.R. SEETHARAM (@mrseetharam) 's Twitter Profile
Dr M.R. SEETHARAM

@mrseetharam

Member of Legislative Council.

EX-Minister, Government of Karnataka

ID: 919932743072575488

linkhttp://mrseetharam.in calendar_today16-10-2017 14:27:12

980 Tweet

1,1K Followers

44 Following

Dr M.R. SEETHARAM (@mrseetharam) 's Twitter Profile Photo

ಗೃಹಿಣಿಯರ ಪಾಲಿನ ಆಶಾಕಿರಣ ಗೃಹಲಕ್ಷ್ಮಿ ಯೋಜನೆಗೆ ವರ್ಷದ ಸಂಭ್ರಮ. ನಾಡಿನ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಭಾರವನ್ನು ಗೃಹಲಕ್ಷ್ಮಿಯ ಮೂಲಕ ನಮ್ಮ ಹೆಗಲಿಗೇರಿಕೊಂಡು ವರ್ಷ ಪೂರೈಸಿದೆ. ಇದರಿಂದ 1.25 ಕೋಟಿ ಗೃಹಲಕ್ಷ್ಮಿಯರು ಆರ್ಥಿಕ ಸ್ವಾವಲಂಬಿಗಳಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

ಗೃಹಿಣಿಯರ ಪಾಲಿನ ಆಶಾಕಿರಣ ಗೃಹಲಕ್ಷ್ಮಿ ಯೋಜನೆಗೆ ವರ್ಷದ ಸಂಭ್ರಮ.

ನಾಡಿನ ಕೋಟ್ಯಂತರ ಮನೆಯೊಡತಿಯರ ಕುಟುಂಬ ನಿರ್ವಹಣೆಯ ಭಾರವನ್ನು ಗೃಹಲಕ್ಷ್ಮಿಯ ಮೂಲಕ ನಮ್ಮ ಹೆಗಲಿಗೇರಿಕೊಂಡು ವರ್ಷ ಪೂರೈಸಿದೆ. ಇದರಿಂದ 1.25 ಕೋಟಿ ಗೃಹಲಕ್ಷ್ಮಿಯರು ಆರ್ಥಿಕ ಸ್ವಾವಲಂಬಿಗಳಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.
Dr M.R. SEETHARAM (@mrseetharam) 's Twitter Profile Photo

Even his harshest critics recognize Hon. CM Sri. Siddaramaiah as one of the most non-corrupt leaders. Yet, the BJP's vendetta through the Governor, while shielding BSY and HDK, exposes the Governor’s bias and his role as a BJP agent. This is an attack on people's verdict!

Even his harshest critics recognize Hon. CM Sri. <a href="/siddaramaiah/">Siddaramaiah</a> as one of the most non-corrupt leaders. 

Yet, the BJP's vendetta through the Governor, while shielding BSY and HDK, exposes the Governor’s bias and his role as a BJP agent.

This is an attack on people's verdict!
Dr M.R. SEETHARAM (@mrseetharam) 's Twitter Profile Photo

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಇಂದು ಹಾಸನದಲ್ಲಿ ಹಮ್ಮಿಕೊಂಡಿದ್ದ "ಜನಕಲ್ಯಾಣ ಸಮಾವೇಶ"ದಲ್ಲಿ ಸಿಎಂ ಶ್ರೀ Siddaramaiah ಹಾಗೂ ಪಕ್ಷದ ಮುಖಂಡರ ಜೊತೆ ಪಾಲ್ಗೊಂಡೆನು. ಈ ವೇಳೆ Randeep Singh Surjewala, ಡಿಸಿಎಂ DK Shivakumar ಹಾಗೂ ಸಚಿವರು, ಶಾಸಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಇಂದು ಹಾಸನದಲ್ಲಿ ಹಮ್ಮಿಕೊಂಡಿದ್ದ "ಜನಕಲ್ಯಾಣ ಸಮಾವೇಶ"ದಲ್ಲಿ ಸಿಎಂ ಶ್ರೀ <a href="/siddaramaiah/">Siddaramaiah</a> ಹಾಗೂ ಪಕ್ಷದ ಮುಖಂಡರ ಜೊತೆ ಪಾಲ್ಗೊಂಡೆನು.
ಈ ವೇಳೆ <a href="/rssurjewala/">Randeep Singh Surjewala</a>, ಡಿಸಿಎಂ <a href="/DKShivakumar/">DK Shivakumar</a> ಹಾಗೂ ಸಚಿವರು, ಶಾಸಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
Dr M.R. SEETHARAM (@mrseetharam) 's Twitter Profile Photo

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು ಹಾಗೂ ಮಾರ್ಗದರ್ಶಕರು ಆಗಿರುವ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಆಯುರಾರೋಗ್ಯ, ಸುಖ, ಸಂತೋಷವನ್ನು ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ. #HappyBirthdaySoniaGandhiJi

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರು ಹಾಗೂ ಮಾರ್ಗದರ್ಶಕರು ಆಗಿರುವ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

ಭಗವಂತನು ತಮಗೆ ಆಯುರಾರೋಗ್ಯ, ಸುಖ, ಸಂತೋಷವನ್ನು ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.
#HappyBirthdaySoniaGandhiJi
Dr M.R. SEETHARAM (@mrseetharam) 's Twitter Profile Photo

ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ವಿದೇಶಾಂಗ ಸಚಿವರು, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ವಿಧಿವಶರಾಗಿರುವ ಸುದ್ಧಿ ತಿಳಿದು, ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಶೃದ್ದಾಂಜಲಿ ಅರ್ಪಿಸಿ ಸಂತಾಪ ಸೂಚಿಸಿದೆನು. #Rip #SMKrishna

ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ವಿದೇಶಾಂಗ ಸಚಿವರು, ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ವಿಧಿವಶರಾಗಿರುವ ಸುದ್ಧಿ ತಿಳಿದು, ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿ ಶೃದ್ದಾಂಜಲಿ ಅರ್ಪಿಸಿ ಸಂತಾಪ ಸೂಚಿಸಿದೆನು.
#Rip #SMKrishna
Dr M.R. SEETHARAM (@mrseetharam) 's Twitter Profile Photo

ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಲೋಕಾರ್ಪಣೆ ಮಾಡಿರುವ "ಗಾಂಧಿ ಭಾರತ" ಲೋಗೋವನ್ನು ಇಂದು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ತೆಗೆದ ಚಿತ್ರ.

ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಲೋಕಾರ್ಪಣೆ ಮಾಡಿರುವ "ಗಾಂಧಿ ಭಾರತ" ಲೋಗೋವನ್ನು ಇಂದು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ತೆಗೆದ ಚಿತ್ರ.
Dr M.R. SEETHARAM (@mrseetharam) 's Twitter Profile Photo

Invoking Babasaheb Ambedkar is not a matter of "fashion," as claimed by Home Minister Amit Shah, but a profound recognition of his enduring legacy as the architect of the Constitution. Shri Amit Shah should be held accountable for his demeaning remarks on Dr. Ambedkar.

Dr M.R. SEETHARAM (@mrseetharam) 's Twitter Profile Photo

ಇಂದು ಎಂ.ಎಸ್.ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ NSS ವತಿಯಿಂದ ನಮ್ಮ ಪೂಜ್ಯ ತಂದೆಯವರಾದ ಶಿಕ್ಷಣ ತಜ್ಞ, ಲೋಕೋಪಕಾರಿ ದಿವಂಗತ ಎಂ.ಎಸ್.ರಾಮಯ್ಯ ಅವರ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ, ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡೆನು. #MSRIT #NSS #Blooddonation #Donatebloodsavelifes

ಇಂದು ಎಂ.ಎಸ್.ರಾಮಯ್ಯ 
ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ NSS  ವತಿಯಿಂದ ನಮ್ಮ ಪೂಜ್ಯ ತಂದೆಯವರಾದ ಶಿಕ್ಷಣ ತಜ್ಞ, ಲೋಕೋಪಕಾರಿ ದಿವಂಗತ ಎಂ.ಎಸ್.ರಾಮಯ್ಯ ಅವರ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ, ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡೆನು.
#MSRIT #NSS #Blooddonation #Donatebloodsavelifes
Dr M.R. SEETHARAM (@mrseetharam) 's Twitter Profile Photo

ಮಹಿಳಾ ಸಬಲೀಕರಣ, ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯುವ ಉದ್ದೇಶದಿಂದ ಆಚರಿಸುವ ಅಂತರಾಷ್ಟ್ರೀಯ ಮಹಿಳಾ ದಿನದಂದು ಎಲ್ಲಾ ಸಾಧಕಿಯರ ಕೊಡುಗೆಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸೋಣ. #InternationalWomensDay #HappyWomensDay

ಮಹಿಳಾ ಸಬಲೀಕರಣ, ಮಹಿಳೆಯರ ಹಕ್ಕುಗಳ ರಕ್ಷಣೆ, ಸಮಾನತೆಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯುವ ಉದ್ದೇಶದಿಂದ ಆಚರಿಸುವ ಅಂತರಾಷ್ಟ್ರೀಯ ಮಹಿಳಾ ದಿನದಂದು ಎಲ್ಲಾ ಸಾಧಕಿಯರ ಕೊಡುಗೆಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸೋಣ.
#InternationalWomensDay #HappyWomensDay
Dr M.R. SEETHARAM (@mrseetharam) 's Twitter Profile Photo

ಇಂದು ನೆಲಮಂಗಲ ತಾಲ್ಲೂಕು ವ್ಯಾಪ್ತಿಯ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದ ವತಿಯಿಂದ ಆಯೋಜಿಸಿದ್ದ 51ನೇ ವರ್ಷದ ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ-2025 ಹಾಗೂ ವನಕಲ್ಲು ಶ್ರೀ ಪ್ರಶಸ್ತಿ ಪ್ರದಾನ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ, ಸಂಸ್ಕೃತೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯ

ಇಂದು ನೆಲಮಂಗಲ ತಾಲ್ಲೂಕು ವ್ಯಾಪ್ತಿಯ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದ ವತಿಯಿಂದ ಆಯೋಜಿಸಿದ್ದ 51ನೇ ವರ್ಷದ ಶ್ರೀ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ-2025 ಹಾಗೂ ವನಕಲ್ಲು ಶ್ರೀ ಪ್ರಶಸ್ತಿ ಪ್ರದಾನ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ, ಸಂಸ್ಕೃತೋತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಾಜ್ಯ
Dr M.R. SEETHARAM (@mrseetharam) 's Twitter Profile Photo

ಇಂದು ವಿಧಾನ ಪರಿಷತ್‌ ಅಧಿವೇಶನದಲ್ಲಿ ಪಾಲ್ಗೊಂಡು, ರಾಜಕೀಯ ಚಟುವಟಿಕೆಯ ವಿಷಯಗಳ ಬಗ್ಗೆ ಕುರಿತು ಸದನದಲ್ಲಿ ಮಾತನಾಡಿದೆನು. #Budget2025 #BudgetSession2025

ಇಂದು ವಿಧಾನ ಪರಿಷತ್‌ ಅಧಿವೇಶನದಲ್ಲಿ ಪಾಲ್ಗೊಂಡು, ರಾಜಕೀಯ ಚಟುವಟಿಕೆಯ ವಿಷಯಗಳ ಬಗ್ಗೆ ಕುರಿತು ಸದನದಲ್ಲಿ ಮಾತನಾಡಿದೆನು.
#Budget2025 #BudgetSession2025
Dr M.R. SEETHARAM (@mrseetharam) 's Twitter Profile Photo

Was honoured to be the Chief Guest at the inauguration of HDFC Bank's Chikkajala branch. It’s encouraging to see financial institutions expanding their presence to serve more communities and support local economic growth. Wishing the entire team at HDFC Bank continued success

Was honoured to be the Chief Guest at the inauguration of HDFC Bank's Chikkajala branch.

It’s encouraging to see financial institutions expanding their presence to serve more communities and support local economic growth. 

Wishing the entire team at <a href="/HDFC_Bank/">HDFC Bank</a> continued success
Dr M.R. SEETHARAM (@mrseetharam) 's Twitter Profile Photo

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದ ಕರ್ನಾಟಕ ಮೂಲದ ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರ ನಿವಾಸಕ್ಕೆ ಸಿಎಂ ಶ್ರೀ Siddaramaiah ಅವರ ಜೊತೆ ತೆರಳಿ, ಮೃತ ಜೀವಕ್ಕೆ ಭಾವಪೂರ್ಣ ನಮನ ಸಲ್ಲಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ತಿಳಿಸಲಾಯಿತು. #pahalgam #TerroristAttack

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದ ಕರ್ನಾಟಕ ಮೂಲದ ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಅವರ ನಿವಾಸಕ್ಕೆ ಸಿಎಂ ಶ್ರೀ Siddaramaiah ಅವರ ಜೊತೆ ತೆರಳಿ, ಮೃತ ಜೀವಕ್ಕೆ ಭಾವಪೂರ್ಣ ನಮನ ಸಲ್ಲಿಸಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ತಿಳಿಸಲಾಯಿತು.

#pahalgam
#TerroristAttack
Dr M.R. SEETHARAM (@mrseetharam) 's Twitter Profile Photo

ಅನುಭವ ಮಂಟಪ'ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ‌ ವಿರುದ್ಧ ಸಮರ ಸಾರಿದ, ಮಹಾನ್ ಮಾನವತಾ ವಾದಿ, ಜಗಜ್ಯೋತಿ, ಕ್ರಾಂತಿಯೋಗಿ 'ಬಸವ ಜಯಂತಿ'ಯ ಹಾರ್ದಿಕ ಶುಭಾಶಯಗಳು. #BasavaJayanti

ಅನುಭವ ಮಂಟಪ'ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟ, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ‌ ವಿರುದ್ಧ ಸಮರ ಸಾರಿದ, ಮಹಾನ್ ಮಾನವತಾ ವಾದಿ, ಜಗಜ್ಯೋತಿ, ಕ್ರಾಂತಿಯೋಗಿ 'ಬಸವ ಜಯಂತಿ'ಯ ಹಾರ್ದಿಕ ಶುಭಾಶಯಗಳು.
#BasavaJayanti
Dr M.R. SEETHARAM (@mrseetharam) 's Twitter Profile Photo

ದುಡಿಮೆಯನ್ನೇ ದೇವರೆಂದು ಭಾವಿಸಿ ದೇಶ ನಿರ್ಮಾಣಕ್ಕೆ ನಿರಂತರವಾಗಿ ಬೆವರು ಸುರಿಸಿ ದುಡಿಯುವ ಎಲ್ಲಾ ವರ್ಗದ ಕಾರ್ಮಿಕರಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #LabourDay

ದುಡಿಮೆಯನ್ನೇ ದೇವರೆಂದು ಭಾವಿಸಿ ದೇಶ ನಿರ್ಮಾಣಕ್ಕೆ ನಿರಂತರವಾಗಿ ಬೆವರು ಸುರಿಸಿ ದುಡಿಯುವ ಎಲ್ಲಾ ವರ್ಗದ ಕಾರ್ಮಿಕರಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
#LabourDay
Dr M.R. SEETHARAM (@mrseetharam) 's Twitter Profile Photo

ಬೆಂಗಳೂರು ನಗರದ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಎಂ.ಎಸ್. ರಾಮಯ್ಯ ವಿದ್ಯಾನಿಕೇತನದಲ್ಲಿ 'ರಾಮಯ್ಯ ಖಗೋಳ ವೀಕ್ಷಣಾಲಯ' ವನ್ನು ಆರಂಭಿಸಿದ್ದು, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಿದೆನು. ಈ ಸಂದರ್ಭದಲ್ಲಿ ಎಂ.ಆರ್. ಜಾನಕಿರಾಮ್, ಕಾರ್ಯದರ್ಶಿ ಎಂ.ಆ‌ರ್. ಆನಂದರಾಮ್, ಸಿಎಫ್‌ಒ ಜಿ ರಾಮಚಂದ್ರ ಮತ್ತು ಸಿಇಒ

ಬೆಂಗಳೂರು ನಗರದ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಎಂ.ಎಸ್. ರಾಮಯ್ಯ ವಿದ್ಯಾನಿಕೇತನದಲ್ಲಿ 'ರಾಮಯ್ಯ ಖಗೋಳ ವೀಕ್ಷಣಾಲಯ' ವನ್ನು ಆರಂಭಿಸಿದ್ದು, ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಿದೆನು.

ಈ ಸಂದರ್ಭದಲ್ಲಿ ಎಂ.ಆರ್. ಜಾನಕಿರಾಮ್, ಕಾರ್ಯದರ್ಶಿ ಎಂ.ಆ‌ರ್. ಆನಂದರಾಮ್, ಸಿಎಫ್‌ಒ ಜಿ ರಾಮಚಂದ್ರ ಮತ್ತು ಸಿಇಒ
Dr M.R. SEETHARAM (@mrseetharam) 's Twitter Profile Photo

ನಾಡಿನ ಮುತ್ಸದಿ ರಾಜಕಾರಣಿ, ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. H D Devegowda

ನಾಡಿನ ಮುತ್ಸದಿ ರಾಜಕಾರಣಿ, ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 

ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
<a href="/H_D_Devegowda/">H D Devegowda</a>
Dr M.R. SEETHARAM (@mrseetharam) 's Twitter Profile Photo

ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಶ್ರೀ Siddaramaiah ಅವರು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್‌ನಲ್ಲಿ ಮಾಹಿತಿ ಪಡೆದು ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡುವ ವೇಳೆ ಅವರ ಜೊತೆ ಪಾಲ್ಗೊಂಡ ಕ್ಷಣ. ಈ ವೇಳೆ ಪಕ್ಷದ ಮುಖಂಡರು,ಪರಿಷತ್ ಸದಸ್ಯರು

ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿ ಶ್ರೀ <a href="/siddaramaiah/">Siddaramaiah</a> ಅವರು ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್‌ನಲ್ಲಿ ಮಾಹಿತಿ ಪಡೆದು ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡುವ ವೇಳೆ ಅವರ ಜೊತೆ ಪಾಲ್ಗೊಂಡ ಕ್ಷಣ.

ಈ ವೇಳೆ ಪಕ್ಷದ ಮುಖಂಡರು,ಪರಿಷತ್ ಸದಸ್ಯರು
Dr M.R. SEETHARAM (@mrseetharam) 's Twitter Profile Photo

ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಗತಿಯತ್ತ ಕರ್ನಾಟಕ-ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ Mallikarjun Kharge ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ Rahul Gandhi ಅವರು, ಸಿಎಂ ಶ್ರೀ Siddaramaiah ಅವರು & ಡಿಸಿಎಂ ಶ್ರೀ DK Shivakumar Shivakumar ಅವರು ಹಾಗು ಪಕ್ಷದ ಮುಖಂಡರ ಜೊತೆ

ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಗತಿಯತ್ತ ಕರ್ನಾಟಕ-ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ <a href="/kharge/">Mallikarjun Kharge</a> ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ <a href="/RahulGandhi/">Rahul Gandhi</a> ಅವರು, ಸಿಎಂ ಶ್ರೀ <a href="/siddaramaiah/">Siddaramaiah</a> ಅವರು &amp; ಡಿಸಿಎಂ ಶ್ರೀ <a href="/DKShivakumar/">DK Shivakumar</a> Shivakumar ಅವರು ಹಾಗು ಪಕ್ಷದ ಮುಖಂಡರ ಜೊತೆ
Dr M.R. SEETHARAM (@mrseetharam) 's Twitter Profile Photo

ಮಹಾಕದನದಲ್ಲಿ rcbಗೆ ಗೆಲುವಿನ ಮಂದಹಾಸ, ಈ ಸಲ ಕಪ್ ನಮ್ದು! ಅಹಮದಾಬಾದ್​ನಲ್ಲಿ ಇಂದು ನಡೆದ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಕೊಂಡು ಗೆಲುವಿನ ನಗೆ ಬೀರಿದ್ದು, ಈ ಮಹತ್ವದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ನಮ್ಮ

ಮಹಾಕದನದಲ್ಲಿ rcbಗೆ ಗೆಲುವಿನ ಮಂದಹಾಸ, ಈ ಸಲ ಕಪ್ ನಮ್ದು!

ಅಹಮದಾಬಾದ್​ನಲ್ಲಿ ಇಂದು ನಡೆದ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಕೊಂಡು ಗೆಲುವಿನ ನಗೆ ಬೀರಿದ್ದು, ಈ ಮಹತ್ವದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ನಮ್ಮ