Mahamad Mansur/ ಮಹಮ್ಮದ್ ಮನ್ಸೂರ್
@mahamadmansur
Member of India youth Congress
ID: 801296130390814720
23-11-2016 05:27:39
924 Tweet
165 Followers
844 Following
The INDIA Opposition bloc wants to have a constructive debate with the Government on the NEET exam and the prevailing paper leak issue. It is unfortunate that we weren’t allowed to do so in Parliament today. This is a serious concern that is causing anxiety to lakhs of families
ಬಿಜೆಪಿ - ಜೆಡಿಎಸ್ ಪಾದಯಾತ್ರೆಗೆ ಹೆದರುವವರು ನಾವಲ್ಲ. DK Shivakumar #BJPScams #Janandolana #muda #bjpscams #BJPProtest
Wonderful catching up with Leader of Opposition Sh. Rahul Gandhi , in Washington D.C., along with my wife Usha. Some snippets of the same:
पुलिस ने हमें संभल जाने से रोक दिया। विपक्ष के नेता होने के नाते यह मेरा अधिकार और कर्तव्य है कि मैं वहां जाऊं। फिर भी मुझे रोका गया। मैं अकेला जाने को भी तैयार हूं, लेकिन वे इसके लिए भी नहीं माने। यह संविधान के ख़िलाफ़ है। भाजपा क्यों डरी हुई है - अपनी नाकामियों को छुपाने के
ಮಾನ್ಯ ಮುಖ್ಯಮಂತ್ರಿ Siddaramaiah ಅವರೇ ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಸಂಪರ್ಕ ಪಡೆಯಲು ಹೆಚ್ಚು ಭಾರವಾಗುತ್ತದೆ ಹಾಗೂ ಈ ದರ ಏರಿಕೆ ಸಾಮಾನ್ಯ ಜನರಿಗೆ ವಿದ್ಯುತ್ ಸಂಪರ್ಕ ಪಡೆಯುವುದು ದೂರವಾಗುತ್ತದೆ ದಯವಿಟ್ಟು ತಾವುಗಳು ಒಮ್ಮೆ ಪರಿಶೀಲಿಸಿ ಮೀಟರ್ ದರವನ್ನ ಕೈಗೆಟುಕುವ ರೀತಿ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ
ಮಾನ್ಯ ಮುಖ್ಯಮಂತ್ರಿ Siddaramaiah ಅವರೇ ಗ್ರಾಮೀಣ ಭಾಗದ ಜನರಿಗೆ ವಿದ್ಯುತ್ ಸಂಪರ್ಕ ಪಡೆಯಲು ಹೆಚ್ಚು ಭಾರವಾಗುತ್ತದೆ ಹಾಗೂ ಈ ದರ ಏರಿಕೆ ಸಾಮಾನ್ಯ ಜನರಿಗೆ ವಿದ್ಯುತ್ ಸಂಪರ್ಕ ಪಡೆಯುವುದು ದೂರವಾಗುತ್ತದೆ ದಯವಿಟ್ಟು ತಾವುಗಳು ಒಮ್ಮೆ ಪರಿಶೀಲಿಸಿ ಮೀಟರ್ ದರವನ್ನ ಕೈಗೆಟುಕುವ ರೀತಿ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ
ದೇಶದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಹೇಗೆ ಅಕ್ರಮಗಳನ್ನು ಪೂರ್ವನಿಯೋಜಿತವಾಗಿ ಮತ್ತು ಅಷ್ಟೇ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ? ಎಂದು ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ಪೂರಕ ಅಂಕಿಅಂಶಗಳ ಸಹಿತ ತಮ್ಮ ಈ ಬರಹದಲ್ಲಿ ವಿಶ್ಲೇಷಿಸಿದ್ದಾರೆ. ನೀವೊಮ್ಮೆ ಓದಿ Rahul Gandhi