Kumar Bangarappa (@kumarbangarappa) 's Twitter Profile
Kumar Bangarappa

@kumarbangarappa

Former Minister Irrigation and Municipal Administration Department -Government of Karnataka | 4 Terms MLA | Agriculturist| |Cine Actor| Producer|

ID: 2405721391

calendar_today23-03-2014 03:08:24

3,3K Tweet

12,12K Followers

275 Following

Kumar Bangarappa (@kumarbangarappa) 's Twitter Profile Photo

ತೆಲುಗಿನ ಖ್ಯಾತ ಹಿರಿಯ ನಟರಾದ ಕೋಟ ಶ್ರೀನಿವಾಸ್ ರಾವ್ ರವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಬಹಳ ದುಃಖವಾಯಿತು. 4 ದಶಕಗಳಿಗೂ ಹೆಚ್ಚು ಚಲನಚಿತ್ರ ಜೀವನದಲ್ಲಿ ಅನೇಕ ಅಪ್ರತಿಮ ಪಾತ್ರಗಳನ್ನು ನಿರ್ವಹಿಸಿಸುವ ಮೂಲಕ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ತೆಲುಗು,.. .. m.facebook.com/story.php?stor…

ತೆಲುಗಿನ ಖ್ಯಾತ ಹಿರಿಯ ನಟರಾದ ಕೋಟ ಶ್ರೀನಿವಾಸ್ ರಾವ್ ರವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಬಹಳ ದುಃಖವಾಯಿತು. 
4 ದಶಕಗಳಿಗೂ ಹೆಚ್ಚು ಚಲನಚಿತ್ರ ಜೀವನದಲ್ಲಿ ಅನೇಕ ಅಪ್ರತಿಮ ಪಾತ್ರಗಳನ್ನು ನಿರ್ವಹಿಸಿಸುವ ಮೂಲಕ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ತೆಲುಗು,..
.. 

m.facebook.com/story.php?stor…
Kumar Bangarappa (@kumarbangarappa) 's Twitter Profile Photo

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖವಾಗಿದೆ. "ಅಭಿನಯ ಸರಸ್ವತಿ" ಎಂದೇ ಖ್ಯಾತ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಅವರ ಕುಟುಂಬದವರಿಗೆ ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖವಾಗಿದೆ. "ಅಭಿನಯ ಸರಸ್ವತಿ" ಎಂದೇ ಖ್ಯಾತ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಅವರ ಕುಟುಂಬದವರಿಗೆ ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿಃ
Kumar Bangarappa (@kumarbangarappa) 's Twitter Profile Photo

ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಜಾಗೃತಿ ಅಭಿಯಾನ – ಸಕಲೇಶಪುರ, ಹಾಸನ ಜಿಲ್ಲೆ ಇಂದು ಬಿಜೆಪಿ ವತಿಯಿಂದ ರಾಷ್ಟ್ರದ ಭದ್ರತೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಯ ದೃಷ್ಠಿಯಿಂದ, ಸಕಲೇಶಪುರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸಲು.. .. m.facebook.com/story.php?stor…

ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಜಾಗೃತಿ ಅಭಿಯಾನ – ಸಕಲೇಶಪುರ, ಹಾಸನ ಜಿಲ್ಲೆ

ಇಂದು ಬಿಜೆಪಿ ವತಿಯಿಂದ ರಾಷ್ಟ್ರದ ಭದ್ರತೆ ಮತ್ತು ಪ್ರಜಾಪ್ರಭುತ್ವದ ಸಂರಕ್ಷಣೆಯ ದೃಷ್ಠಿಯಿಂದ, ಸಕಲೇಶಪುರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸಲು..
..

m.facebook.com/story.php?stor…
Kumar Bangarappa (@kumarbangarappa) 's Twitter Profile Photo

ಇಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕೆಂಚಮ್ಮನ ಹೊಸಕೋಟೆ ಗ್ರಾಮದ Dr. ಸಂಜಯ್ ಹೆಗ್ಡೆ ರವರ ಮಾಲೀಕತ್ವದ ಕಾಫಿ ಎಸ್ಟೇಟ್ ಗೆ ಭೇಟಿ ನೀಡಿ ಅವರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸುತ್ತಿರುವ ಬಾಂಗ್ಲಾದೇಶದ ವಲಸಿಗರನ್ನು ಗುರುತಿಸಿ, ಮರಳಿ ಅವರ ದೇಶಕ್ಕೆ ಕಳುಹಿಸುವ ಕುರಿತಂತೆ ಅಕ್ರಮ ಬಾಂಗ್ಲಾದೇಶಿ ವಲಸಿಗರ… .. m.facebook.com/story.php?stor…

ಇಂದು ಸಕಲೇಶಪುರ ವಿಧಾನಸಭಾ ಕ್ಷೇತ್ರದ ಕೆಂಚಮ್ಮನ ಹೊಸಕೋಟೆ ಗ್ರಾಮದ Dr. ಸಂಜಯ್ ಹೆಗ್ಡೆ ರವರ ಮಾಲೀಕತ್ವದ ಕಾಫಿ ಎಸ್ಟೇಟ್ ಗೆ ಭೇಟಿ ನೀಡಿ ಅವರ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸುತ್ತಿರುವ ಬಾಂಗ್ಲಾದೇಶದ ವಲಸಿಗರನ್ನು ಗುರುತಿಸಿ, ಮರಳಿ ಅವರ ದೇಶಕ್ಕೆ ಕಳುಹಿಸುವ ಕುರಿತಂತೆ ಅಕ್ರಮ ಬಾಂಗ್ಲಾದೇಶಿ ವಲಸಿಗರ…
..

m.facebook.com/story.php?stor…
Kumar Bangarappa (@kumarbangarappa) 's Twitter Profile Photo

ಸಮಷ್ಟಿ ಪ್ರಜ್ಞೆ, ದಕ್ಷತೆ ಹಾಗೂ ದೂರದೃಷ್ಟಿಯಿಂದ ರಾಜ್ಯವನ್ನು ಮುನ್ನಡೆಸಿದ ಶ್ರೇಷ್ಠ ದೊರೆ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜಯಂತಿಯಂದು ಅನಂತಾನಂತ ಪ್ರಣಾಮಗಳು. #JayachamarajendraWadiyar | #KumarBangarappa

ಸಮಷ್ಟಿ ಪ್ರಜ್ಞೆ, ದಕ್ಷತೆ ಹಾಗೂ ದೂರದೃಷ್ಟಿಯಿಂದ ರಾಜ್ಯವನ್ನು ಮುನ್ನಡೆಸಿದ ಶ್ರೇಷ್ಠ ದೊರೆ, ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜಯಂತಿಯಂದು ಅನಂತಾನಂತ ಪ್ರಣಾಮಗಳು. 
#JayachamarajendraWadiyar | #KumarBangarappa
Kumar Bangarappa (@kumarbangarappa) 's Twitter Profile Photo

ಕೇಂದ್ರದ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ನಾಯಕತ್ವವು ವಿಕಸಿತ ಭಾರತ ನಿರ್ಮಾಣದಲ್ಲಿ ಪ್ರಮುಖವಾಗಿದೆ. ಭಗವಂತ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. Ashwini Vaishnaw

ಕೇಂದ್ರದ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಜನ್ಮದಿನದ ಶುಭಾಶಯಗಳು.
ನಿಮ್ಮ ನಾಯಕತ್ವವು ವಿಕಸಿತ ಭಾರತ ನಿರ್ಮಾಣದಲ್ಲಿ ಪ್ರಮುಖವಾಗಿದೆ. ಭಗವಂತ ತಮಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
<a href="/AshwiniVaishnaw/">Ashwini Vaishnaw</a>
Kumar Bangarappa (@kumarbangarappa) 's Twitter Profile Photo

ಆತ್ಮೀಯರು, ವಿಧಾನ ಪರಿಷತ್‌ ಸದಸ್ಯರಾದ ಮಾಜಿ ಸಚಿವರು ಶ್ರೀ ಸಿ.ಟಿ.ರವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಕರುಣಿಸಿ ಸಮಾಜದ ಬೆಳವಣಿಗೆಗೆ ಸೇವೆಗೈಯಲು ಇನ್ನು ಹೆಚ್ಚಿನ ಶಕ್ತಿ ನೀಡಲಿ ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ. #CTRavi | #KumarBangarappa C T Ravi 🇮🇳 ಸಿ ಟಿ ರವಿ

ಆತ್ಮೀಯರು, ವಿಧಾನ ಪರಿಷತ್‌ ಸದಸ್ಯರಾದ ಮಾಜಿ ಸಚಿವರು ಶ್ರೀ ಸಿ.ಟಿ.ರವಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ  ಹೆಚ್ಚಿನ  ಆಯುಷ್ಯ, ಆರೋಗ್ಯ ಕರುಣಿಸಿ  ಸಮಾಜದ ಬೆಳವಣಿಗೆಗೆ ಸೇವೆಗೈಯಲು ಇನ್ನು ಹೆಚ್ಚಿನ ಶಕ್ತಿ ನೀಡಲಿ ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.

#CTRavi | #KumarBangarappa
<a href="/CTRavi_BJP/">C T Ravi 🇮🇳 ಸಿ ಟಿ ರವಿ</a>
Kumar Bangarappa (@kumarbangarappa) 's Twitter Profile Photo

ಬಿಜೆಪಿ ಹಿರಿಯ ನಾಯಕರು , ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯು,ತಮಗೆ ಆರೋಗ್ಯ, ಆಯಸ್ಸು, ಸುಖ - ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. V. Somanna

ಬಿಜೆಪಿ ಹಿರಿಯ ನಾಯಕರು , ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ವಿ.ಸೋಮಣ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ತಾಯಿ ಚಾಮುಂಡೇಶ್ವರಿಯು,ತಮಗೆ  ಆರೋಗ್ಯ, ಆಯಸ್ಸು, ಸುಖ - ಶಾಂತಿ, ನೆಮ್ಮದಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
<a href="/VSOMANNA_BJP/">V. Somanna</a>
Kumar Bangarappa (@kumarbangarappa) 's Twitter Profile Photo

ಪುರಾಣ ಪುಣ್ಯ ಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಹುಟ್ಟುಹಬ್ಬದ ಭಕ್ತಿಪೂರ್ವಕ ಶುಭಾಶಯಗಳು. ಶ್ರೀಗಳ ಆಶೀರ್ವಾದ ನಾಡಿನ ಸಮಸ್ತ ಜನತೆಯ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ. #NirmalanandanathaSwamiji | #Kumarbangarappa

ಪುರಾಣ ಪುಣ್ಯ ಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಹುಟ್ಟುಹಬ್ಬದ ಭಕ್ತಿಪೂರ್ವಕ ಶುಭಾಶಯಗಳು.
ಶ್ರೀಗಳ ಆಶೀರ್ವಾದ ನಾಡಿನ ಸಮಸ್ತ ಜನತೆಯ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

#NirmalanandanathaSwamiji | #Kumarbangarappa
Kumar Bangarappa (@kumarbangarappa) 's Twitter Profile Photo

ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿರುವ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಶೋಷಿತ ಸಮುದಾಯಗಳ ಪರ ನಿರಂತರ ದನಿಯಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ, ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ. #chalavadhinarayanswamy | #Kumarbangarappa

ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿರುವ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 
ಶೋಷಿತ ಸಮುದಾಯಗಳ ಪರ ನಿರಂತರ ದನಿಯಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ, ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ.

#chalavadhinarayanswamy | #Kumarbangarappa
Kumar Bangarappa (@kumarbangarappa) 's Twitter Profile Photo

ಧೀಮಂತ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ಕೇಂದ್ರದ ಮಾಜಿ ಸಚಿವರಾದ ದಿವಂಗತ ಅನಂತ್ ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. #AnanthKumar

ಧೀಮಂತ ರಾಜಕಾರಣಿ, ಅಪ್ರತಿಮ ಸಂಸದೀಯ ಪಟು, ಕೇಂದ್ರದ ಮಾಜಿ ಸಚಿವರಾದ ದಿವಂಗತ ಅನಂತ್ ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. 

#AnanthKumar
Kumar Bangarappa (@kumarbangarappa) 's Twitter Profile Photo

ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘದ ದಶಮಾನೋತ್ಸವದಲ್ಲಿ ಭಾಗವಹಿಸಿ ಗೌರವದಿಂದ ಮಾತನಾಡಲು ಅವಕಾಶ ದೊರೆಯಿತು. 20.07.2025ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆಯಿತು… .. m.facebook.com/story.php?stor…

ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವ ಸಂಘದ ದಶಮಾನೋತ್ಸವದಲ್ಲಿ ಭಾಗವಹಿಸಿ ಗೌರವದಿಂದ ಮಾತನಾಡಲು ಅವಕಾಶ ದೊರೆಯಿತು.

20.07.2025ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದ ದಶಮಾನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆಯಿತು…
..

m.facebook.com/story.php?stor…
Kumar Bangarappa (@kumarbangarappa) 's Twitter Profile Photo

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು. #BhimanaAmavasya | #KumarBangarappa

ನಾಡಿನ ಸಮಸ್ತ ಜನತೆಗೆ ಭೀಮನ ಅಮಾವಾಸ್ಯೆ ಹಬ್ಬದ ಹಾರ್ದಿಕ ಶುಭಾಶಯಗಳು.
#BhimanaAmavasya | #KumarBangarappa
Kumar Bangarappa (@kumarbangarappa) 's Twitter Profile Photo

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ನನ್ನ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾನ್ಯ ಲೋಕೋಪಯೋಗಿ ಇಲಾಖೆಯ ಸಚಿವರಾದ ಶ್ರೀ ಸತೀಶ್ ಜಾರಕಿಹೋಳಿ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್–69) ಹೊಸೂರು–ತಾಳಗುಪ್ಪ ಮಾರ್ಗದ ಅಭಿವೃದ್ಧಿ ಮತ್ತು ಕಾಮಗಾರಿಗಳ ಪ್ರಗತಿಯ ಕುರಿತು ಸಭೆಯಲ್ಲಿ ಭಾಗವಹಿಸಿದ್ದೆನು. .. .. m.facebook.com/story.php?stor…

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ನನ್ನ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ  ಮಾನ್ಯ ಲೋಕೋಪಯೋಗಿ ಇಲಾಖೆಯ ಸಚಿವರಾದ ಶ್ರೀ ಸತೀಶ್ ಜಾರಕಿಹೋಳಿ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್–69) ಹೊಸೂರು–ತಾಳಗುಪ್ಪ ಮಾರ್ಗದ ಅಭಿವೃದ್ಧಿ ಮತ್ತು ಕಾಮಗಾರಿಗಳ ಪ್ರಗತಿಯ ಕುರಿತು ಸಭೆಯಲ್ಲಿ ಭಾಗವಹಿಸಿದ್ದೆನು.
..
..

m.facebook.com/story.php?stor…
Kumar Bangarappa (@kumarbangarappa) 's Twitter Profile Photo

ಇಂದು ಬಿಜೆಪಿ ಕರ್ನಾಟಕ ತಂಡದ ಸದಸ್ಯರೊಂದಿಗೆ, ಇತ್ತೀಚೆಗೆ ರಾಜ್ಯದ ಹಲವು ಭಾಗಗಳನ್ನು ಭೇಟಿ ಮಾಡಿದಾಗ ಬಾಂಗ್ಲಾದೇಶ ಹಾಗೂ ಇತರ ಪ್ರದೇಶಗಳಿಂದ ಅಕ್ರಮವಾಗಿ ಕರ್ನಾಟಕ ಗೆ ಬಂದು ವಾಸಿಸುತ್ತಿರುವ ವಲಸಿಗರ ಕುರಿತು ಚಿಂತಾಜನಕ ಮಾಹಿತಿ ಒದಗಿದೆ. ಇದು ಸ್ಥಳೀಯರ ಉದ್ಯೋಗ, ಭದ್ರತ.. .. m.facebook.com/story.php?stor…

ಇಂದು ಬಿಜೆಪಿ ಕರ್ನಾಟಕ ತಂಡದ ಸದಸ್ಯರೊಂದಿಗೆ, ಇತ್ತೀಚೆಗೆ ರಾಜ್ಯದ ಹಲವು ಭಾಗಗಳನ್ನು ಭೇಟಿ ಮಾಡಿದಾಗ ಬಾಂಗ್ಲಾದೇಶ ಹಾಗೂ ಇತರ ಪ್ರದೇಶಗಳಿಂದ ಅಕ್ರಮವಾಗಿ ಕರ್ನಾಟಕ ಗೆ ಬಂದು ವಾಸಿಸುತ್ತಿರುವ ವಲಸಿಗರ ಕುರಿತು ಚಿಂತಾಜನಕ ಮಾಹಿತಿ ಒದಗಿದೆ.

ಇದು ಸ್ಥಳೀಯರ ಉದ್ಯೋಗ, ಭದ್ರತ..
..

m.facebook.com/story.php?stor…
Kumar Bangarappa (@kumarbangarappa) 's Twitter Profile Photo

ಬಿಜೆಪಿ ಕರ್ನಾಟಕ ತಂಡದ ಸದಸ್ಯರೊಂದಿಗೆ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿ ಬಾಂಗ್ಲಾದೇಶ ಹಾಗೂ ಇತರ ಪ್ರದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವವರ ಬಗ್ಗೆ ಗಂಭೀರ ಮಾಹಿತಿ ಸಂಗ್ರಹಿಸಿದ್ದೇವೆ. ಈ ಅಕ್ರಮ ವಲಸೆಯಿಂದ ನಮ್ಮ ರಾಜ್ಯದ ಸ್ಥಳೀಯ ನಿವಾಸಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ತೊಂದರೆ.. .. m.facebook.com/story.php?stor…

ಬಿಜೆಪಿ ಕರ್ನಾಟಕ ತಂಡದ ಸದಸ್ಯರೊಂದಿಗೆ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿ ಬಾಂಗ್ಲಾದೇಶ ಹಾಗೂ ಇತರ ಪ್ರದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವವರ ಬಗ್ಗೆ ಗಂಭೀರ ಮಾಹಿತಿ ಸಂಗ್ರಹಿಸಿದ್ದೇವೆ. ಈ ಅಕ್ರಮ ವಲಸೆಯಿಂದ ನಮ್ಮ ರಾಜ್ಯದ ಸ್ಥಳೀಯ ನಿವಾಸಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ತೊಂದರೆ..
..

m.facebook.com/story.php?stor…
Kumar Bangarappa (@kumarbangarappa) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಂಗಳಕರವಾದ ಈ ಶುಭದಿನ ಶ್ರೀ ವರಮಹಾಲಕ್ಷ್ಮಿ ದೇವಿ ಎಲ್ಲರಿಗೂ ಆರೋಗ್ಯ, ಐಶ್ವರ್ಯ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. #Varamahalakshmi | #KumarBangarappa

ನಾಡಿನ ಸಮಸ್ತ ಜನತೆಗೆ ಶ್ರೀ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. 
ಮಂಗಳಕರವಾದ ಈ ಶುಭದಿನ ಶ್ರೀ ವರಮಹಾಲಕ್ಷ್ಮಿ ದೇವಿ ಎಲ್ಲರಿಗೂ ಆರೋಗ್ಯ, ಐಶ್ವರ್ಯ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

#Varamahalakshmi | #KumarBangarappa