TALUK PANCHAYATH KITTUR (Belagavi) (@kitturmgnrega) 's Twitter Profile
TALUK PANCHAYATH KITTUR (Belagavi)

@kitturmgnrega

Information education and communication (TIEC KITTUR) Belagavi

ID: 1453948234393550852

calendar_today29-10-2021 04:54:30

256 Tweet

708 Followers

35 Following

TALUK PANCHAYATH KITTUR (Belagavi) (@kitturmgnrega) 's Twitter Profile Photo

ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಉಗರಖೋಡ ಗ್ರಾ.ಪಂ. ಕಾರ್ಯಲಯದಲ್ಲಿ ಇಂದು ವೈಯುಕ್ತಿಕ ಕಾಮಗಾರಿ ಆದೇಶ ವಿತರಣಾ ಮೇಳ ಹಮ್ಮಿಕೊಳ್ಳಲಾಯಿತು. ಈ ವೇಳೆ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಆದೇಶ ವಿತರಣೆ ಮಾಡಲಾಯಿತು. MGNREGS KARNATAKA Belagavi Zilla Panchayat MGNREGS-BELAGAVI

ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಉಗರಖೋಡ ಗ್ರಾ.ಪಂ. ಕಾರ್ಯಲಯದಲ್ಲಿ ಇಂದು ವೈಯುಕ್ತಿಕ ಕಾಮಗಾರಿ ಆದೇಶ ವಿತರಣಾ ಮೇಳ ಹಮ್ಮಿಕೊಳ್ಳಲಾಯಿತು.
ಈ ವೇಳೆ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಆದೇಶ ವಿತರಣೆ ಮಾಡಲಾಯಿತು. <a href="/MgnregsK/">MGNREGS KARNATAKA</a> <a href="/ZP_Belagavi/">Belagavi Zilla Panchayat</a> <a href="/MgnregsB/">MGNREGS-BELAGAVI</a>
TALUK PANCHAYATH KITTUR (Belagavi) (@kitturmgnrega) 's Twitter Profile Photo

ಜಿಲ್ಲಾ ಪಂಚಾಯತ ಬೆಳಗಾವಿ,ತಾಲೂಕ ಪಂಚಾಯತ ಚ.ಕಿತ್ತೂರ,ಸಾಮಾಜಿಕ ಅರಣ್ಯ ವಲಯ ಮತ್ತು ಪ್ರಾದೇಶಿಕ ಅರಣ್ಯ ವಲಯ ಬೈಲಹೊಂಗಲ,ಸಹಯೋಗದಲ್ಲಿ ಚ.ಕಿತ್ತೂರು ತಾಲೂಕಿನ ಉಗರಖೋಡ ಗ್ರಾಪಂ ವ್ಯಾಪ್ತಿಯ ದೇಮಟ್ಟಿ ಗ್ರಾಮದ ಉರ್ದು ಶಾಲೆ ಆವರಣದಲ್ಲಿ ಹಾಗೂ ಗೈರಾಣು ಜಾಗೆಯಲ್ಲಿ "ತಾಯಿಯ ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮ" ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಪಂಚಾಯತ ಬೆಳಗಾವಿ,ತಾಲೂಕ ಪಂಚಾಯತ ಚ.ಕಿತ್ತೂರ,ಸಾಮಾಜಿಕ ಅರಣ್ಯ ವಲಯ ಮತ್ತು ಪ್ರಾದೇಶಿಕ ಅರಣ್ಯ ವಲಯ ಬೈಲಹೊಂಗಲ,ಸಹಯೋಗದಲ್ಲಿ ಚ.ಕಿತ್ತೂರು ತಾಲೂಕಿನ ಉಗರಖೋಡ ಗ್ರಾಪಂ ವ್ಯಾಪ್ತಿಯ ದೇಮಟ್ಟಿ ಗ್ರಾಮದ ಉರ್ದು ಶಾಲೆ ಆವರಣದಲ್ಲಿ ಹಾಗೂ ಗೈರಾಣು ಜಾಗೆಯಲ್ಲಿ  "ತಾಯಿಯ ನೆನಪಿಗಾಗಿ ಸಸಿ ನೆಡುವ ಕಾರ್ಯಕ್ರಮ"  ಹಮ್ಮಿಕೊಳ್ಳಲಾಯಿತು.
MGNREGS-BELAGAVI (@mgnregsb) 's Twitter Profile Photo

ವೈಯಕ್ತಿಕ ಕಾಮಗಾರಿ ವಿತರಣಾ ಮೇಳ #MGNREGAಯೋಜನೆಯ ಒಗ್ಗೂಡಿಸುವಿಕೆಯಡಿ ತೋಟಗಾರಿಕೆ, ರೇಷ್ಮೆ, ಭೂ ಅಭಿವೃದ್ಧಿ & ಹಾಗೂ ಜಾನುವಾರು ಶೆಡ್ ಕಾಮಗಾರಿ ಅನುಷ್ಠಾನಗೊಳಿಸಲು ಪ್ರತಿ ಗ್ರಾಪಂ. ಗೆ ಕನಿಷ್ಠ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಅನುಷ್ಠಾನಗೊಳಿಸಲು ದಿ: 26-8-24 ರಿಂದ 31-8-24ರವರೆಗೆ ಜಿಲ್ಲೆಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ

ವೈಯಕ್ತಿಕ ಕಾಮಗಾರಿ ವಿತರಣಾ ಮೇಳ

#MGNREGAಯೋಜನೆಯ ಒಗ್ಗೂಡಿಸುವಿಕೆಯಡಿ ತೋಟಗಾರಿಕೆ, ರೇಷ್ಮೆ, ಭೂ ಅಭಿವೃದ್ಧಿ &amp; ಹಾಗೂ ಜಾನುವಾರು ಶೆಡ್ ಕಾಮಗಾರಿ ಅನುಷ್ಠಾನಗೊಳಿಸಲು ಪ್ರತಿ ಗ್ರಾಪಂ. ಗೆ ಕನಿಷ್ಠ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ
ಅನುಷ್ಠಾನಗೊಳಿಸಲು ದಿ: 26-8-24 ರಿಂದ 31-8-24ರವರೆಗೆ ಜಿಲ್ಲೆಯಾದ್ಯಂತ ಅಭಿಯಾನ ಹಮ್ಮಿಕೊಳ್ಳಲಾಗಿದೆ
TALUK PANCHAYATH KITTUR (Belagavi) (@kitturmgnrega) 's Twitter Profile Photo

ವೈಯಕ್ತಿಕ ಕಾಮಗಾರಿ ವಿತರಣಾ ಅಭಿಯಾನ ಮನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಆದೇಶ ವಿತರಣಾ ಮೇಳ ಹಮ್ಮಿಕೊಳ್ಳಲಾಯಿತು. ಈ ವೇಳೆ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಆದೇಶ ವಿತರಣೆ ಮಾಡಲಾಯಿತು. ಸ್ಥಳ: ಅವರಾದಿ ಗ್ರಾ.ಪಂ. ತಾ: ಚ.ಕಿತ್ತೂರು ಜಿಲ್ಲೆ: ಬೆಳಗಾವಿ MGNREGS-BELAGAVI MGNREGS KARNATAKA Belagavi Zilla Panchayat

ವೈಯಕ್ತಿಕ ಕಾಮಗಾರಿ ವಿತರಣಾ ಅಭಿಯಾನ

ಮನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಆದೇಶ ವಿತರಣಾ ಮೇಳ ಹಮ್ಮಿಕೊಳ್ಳಲಾಯಿತು.
ಈ ವೇಳೆ 20 ಫಲಾನುಭವಿಗಳಿಗೆ ವೈಯಕ್ತಿಕ ಕಾಮಗಾರಿ ಆದೇಶ ವಿತರಣೆ ಮಾಡಲಾಯಿತು. 
ಸ್ಥಳ: ಅವರಾದಿ ಗ್ರಾ.ಪಂ.  ತಾ: ಚ.ಕಿತ್ತೂರು
ಜಿಲ್ಲೆ: ಬೆಳಗಾವಿ <a href="/MgnregsB/">MGNREGS-BELAGAVI</a> <a href="/MgnregsK/">MGNREGS KARNATAKA</a> <a href="/ZP_Belagavi/">Belagavi Zilla Panchayat</a>
TALUK PANCHAYATH KITTUR (Belagavi) (@kitturmgnrega) 's Twitter Profile Photo

ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಿಗೇರಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಕೆರೆ ಆಳ ಹೆಚ್ಚಿಸುವ ಕಾಮಗಾರಿಯಲ್ಲಿ ತೊಡಗಿದ ಕೂಲಿಕಾರ್ಮಿಕರು.MGNREGS-BELAGAVI MGNREGS KARNATAKA

ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಿಗೇರಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡ ಕೆರೆ ಆಳ ಹೆಚ್ಚಿಸುವ ಕಾಮಗಾರಿಯಲ್ಲಿ ತೊಡಗಿದ ಕೂಲಿಕಾರ್ಮಿಕರು.<a href="/MgnregsB/">MGNREGS-BELAGAVI</a> <a href="/MgnregsK/">MGNREGS KARNATAKA</a>
TALUK PANCHAYATH KITTUR (Belagavi) (@kitturmgnrega) 's Twitter Profile Photo

ಬೆಳಗಾವಿ ಜಿಲ್ಲೆಯ *ಕಿತ್ತೂರು ತಾಲೂಕಿನ ಕಾದರವಳ್ಳಿ,ಅವರಾದಿ, ಉಗರಖೋಡ, ಕಲಭಾಂವಿ, ಕುಲವಳ್ಳಿ, ನಿಚ್ಚಣಕಿ, ಹಿರೇನಂದಿಹಳ್ಳಿ* ಗ್ರಾ. ಪಂ. ವಾಪ್ತಿಯಲ್ಲಿ ನರೇಗಾ ಯೋಜನೆಯಡಿ " ಸ್ವಚ್ಛತೆ ಯೆಡೆಗೆ ದಿಟ್ಟ ಹೆಜ್ಜೆ " ಅಭಿಯಾನದ ಮೂಲಕ ಹಾಗೂ ಸ್ವಚ್ಛತೆ ಮಾಡುವುದರ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.

ಬೆಳಗಾವಿ ಜಿಲ್ಲೆಯ *ಕಿತ್ತೂರು ತಾಲೂಕಿನ ಕಾದರವಳ್ಳಿ,ಅವರಾದಿ, ಉಗರಖೋಡ, ಕಲಭಾಂವಿ, ಕುಲವಳ್ಳಿ, ನಿಚ್ಚಣಕಿ, ಹಿರೇನಂದಿಹಳ್ಳಿ* ಗ್ರಾ. ಪಂ. ವಾಪ್ತಿಯಲ್ಲಿ ನರೇಗಾ ಯೋಜನೆಯಡಿ " ಸ್ವಚ್ಛತೆ ಯೆಡೆಗೆ ದಿಟ್ಟ ಹೆಜ್ಜೆ " ಅಭಿಯಾನದ ಮೂಲಕ ಹಾಗೂ ಸ್ವಚ್ಛತೆ ಮಾಡುವುದರ ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.
TALUK PANCHAYATH KITTUR (Belagavi) (@kitturmgnrega) 's Twitter Profile Photo

ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ವಸ್ತುಪ್ರದರ್ಶನ ಮಳಿಗೆಯಲ್ಲಿ ತೆರೆಯಲಾದ ಮನರೇಗಾ ಯೋಜನೆಯ ಮಾಹಿತಿ ಕೇಂದ್ರದ ಉದ್ಘಾಟನೆ ವರದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿರುವುದು.

ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ವಸ್ತುಪ್ರದರ್ಶನ ಮಳಿಗೆಯಲ್ಲಿ ತೆರೆಯಲಾದ ಮನರೇಗಾ ಯೋಜನೆಯ ಮಾಹಿತಿ ಕೇಂದ್ರದ ಉದ್ಘಾಟನೆ ವರದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿರುವುದು.
TALUK PANCHAYATH KITTUR (Belagavi) (@kitturmgnrega) 's Twitter Profile Photo

ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆಯ ಶ್ರೀಮತಿ ಉಮಾ ಮಹಾದೇವನ್ ಮೇಡಂ ಅವರು ಇಂದು ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕು ಪಂಚಾಯತ ಕಾರ್ಯಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನರೇಗಾ,ಕೂಸಿನ ಮನೆ,ಗ್ರಂಥಾಲಯ,NRLM ಯೋಜನೆ ಪ್ರಗತಿ ಪರಿಶೀಲನೆ ನಡೆಸಿದರು. MGNREGS KARNATAKA MGNREGS-BELAGAVI Belagavi Zilla Panchayat

ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆಯ ಶ್ರೀಮತಿ ಉಮಾ ಮಹಾದೇವನ್ ಮೇಡಂ ಅವರು ಇಂದು ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕು ಪಂಚಾಯತ ಕಾರ್ಯಲಯಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ನರೇಗಾ,ಕೂಸಿನ ಮನೆ,ಗ್ರಂಥಾಲಯ,NRLM ಯೋಜನೆ  ಪ್ರಗತಿ ಪರಿಶೀಲನೆ ನಡೆಸಿದರು. <a href="/MgnregsK/">MGNREGS KARNATAKA</a> <a href="/MgnregsB/">MGNREGS-BELAGAVI</a> <a href="/ZP_Belagavi/">Belagavi Zilla Panchayat</a>
MGNREGS-BELAGAVI (@mgnregsb) 's Twitter Profile Photo

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು.. #mgnrega #nrega vijaykarnataka

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು..

#mgnrega #nrega <a href="/Vijaykarnataka/">vijaykarnataka</a>
TALUK PANCHAYATH KITTUR (Belagavi) (@kitturmgnrega) 's Twitter Profile Photo

#ಕಿತ್ತೂರು #ಚನ್ನಮ್ಮ #ಉತ್ಸವದಲ್ಲಿ #ಮನರೇಗಾ #ಯೋಜನೆಯ #ಸ್ತಬ್ಧ #ಚಿತ್ರ #ಮೆರವಣಿಗೆ ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. MGNREGS KARNATAKA MGNREGS-BELAGAVI CEO ZP Belagavi

#ಕಿತ್ತೂರು #ಚನ್ನಮ್ಮ #ಉತ್ಸವದಲ್ಲಿ #ಮನರೇಗಾ #ಯೋಜನೆಯ  #ಸ್ತಬ್ಧ #ಚಿತ್ರ #ಮೆರವಣಿಗೆ

ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ  ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. <a href="/MgnregsK/">MGNREGS KARNATAKA</a> <a href="/MgnregsB/">MGNREGS-BELAGAVI</a> <a href="/CEOZPBelagavi/">CEO ZP Belagavi</a>
Mahatma Gandhi NREGA GOI (@mgnregagoi) 's Twitter Profile Photo

Constitution Day celebrated across Amrit Sarovars in Karnataka 🇮🇳💧 Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.

Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
Uma Mahadevan Dasgupta (@readingkafka) 's Twitter Profile Photo

With crèche caregivers and local community members at the Koosinamane childcare centre in Bailoor, Belagavi. #childcare #womenslivelihoods

With crèche caregivers and local community members at the Koosinamane childcare centre in Bailoor, Belagavi. #childcare #womenslivelihoods
TALUK PANCHAYATH KITTUR (Belagavi) (@kitturmgnrega) 's Twitter Profile Photo

ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆ ಬೆಂಗಳೂರು. ಶ್ರೀಮತಿ ಉಮಾ ಮಹಾದೇವನ್ ಮೇಡಂ ಅವರು ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕು ಪಂಚಾಯತbಕಾರ್ಯಲಯಕ್ಕೆ ಹಾಗೂ ಬೈಲೂರ ಗ್ರಾಮ ಪಂಚಾಯತಗೆ ಭೇಟಿ ನೀಡಿದರು. MGNREGS KARNATAKA MGNREGS-BELAGAVI

ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾ ಇಲಾಖೆ ಬೆಂಗಳೂರು.  ಶ್ರೀಮತಿ ಉಮಾ ಮಹಾದೇವನ್ ಮೇಡಂ ಅವರು ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕು ಪಂಚಾಯತbಕಾರ್ಯಲಯಕ್ಕೆ ಹಾಗೂ ಬೈಲೂರ ಗ್ರಾಮ ಪಂಚಾಯತಗೆ ಭೇಟಿ ನೀಡಿದರು. <a href="/MgnregsK/">MGNREGS KARNATAKA</a> <a href="/MgnregsB/">MGNREGS-BELAGAVI</a>
TALUK PANCHAYATH KITTUR (Belagavi) (@kitturmgnrega) 's Twitter Profile Photo

ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಕ್ಕೆ ಇಂದು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ರವರು ಭೇಟಿ ನೀಡಿದರು. MGNREGS-BELAGAVI

ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಕ್ಕೆ ಇಂದು ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ರವರು ಭೇಟಿ ನೀಡಿದರು.
<a href="/MgnregsB/">MGNREGS-BELAGAVI</a>
Belagavi Zilla Panchayat (@zp_belagavi) 's Twitter Profile Photo

ಜಿಲ್ಲಾಡಳಿತದಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಅದ್ದೂರಿ ಆಚರಣೆ ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. RDPR - Government of Karnataka

ಜಿಲ್ಲಾಡಳಿತದಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಅದ್ದೂರಿ ಆಚರಣೆ 

ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
<a href="/rdprgok/">RDPR - Government of Karnataka</a>
TALUK PANCHAYATH KITTUR (Belagavi) (@kitturmgnrega) 's Twitter Profile Photo

ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಿನ ಖೋದಾನಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಅದ್ಭುತ ಘಟನೆ ನಡೆದಿದೆ. ಕೂಲಿಕಾರ್ಮಿಕರೆಲ್ಲರೂ ಸೇರಿ ೬೦ನೇ ವರ್ಷದ ವಿವಾಹ ಮಹೋತ್ಸವದ ಅಂಗವಾಗಿ ಶಿವಲಿಂಗಯ್ಯ ಹಿರೇಮಠ ಮತ್ತು ಗುರಸಿದ್ದಮ್ಮ ಹಿರೇಮಠ ದಂಪತಿಗೆ ಮದುವೆ ಮಾಡಿ ಸಂಭ್ರಮಿಸಿದ್ದಾರೆ.MGNREGS KARNATAKA