karavali tv/ಕರಾವಳಿ ಟಿವಿ(@karavalitv) 's Twitter Profileg
karavali tv/ಕರಾವಳಿ ಟಿವಿ

@karavalitv

[email protected]

ID:2250577568

calendar_today17-12-2013 15:32:41

29,7K Tweets

1,9K Followers

4,9K Following

Mutturaju(@Mutturaju7) 's Twitter Profile Photo

ಕೇರಳ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ರೋಡ್ ಶೋಗೆ ಭಾರೀ ಜನಸ್ತೋಮ, ಕಾಲ್ತುಳಿತ... ವಿಡಿಯೋ ನೋಡಿ ಆನಂದಿಸಿ

account_circle
Mutturaju(@Mutturaju7) 's Twitter Profile Photo

ಇದು ಪೊಲಿಟಿಕಲ್ ವಿಡಿಯೋನಾ? ಅಥವಾ ಕಾಮಿಡಿ ವಿಡಿಯೋನಾ? ಕಮೆಂಟ್ ಮಾಡಿ

account_circle
Karnataka Congress(@INCKarnataka) 's Twitter Profile Photo

'ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲಾಗಿದೆ,
ಬಿಜೆಪಿಯ ಸಂಸದ B Y Raghavendra (Modi Ka Parivar) ಅವರ ಬೇನಾಮಿ ಆಸ್ತಿ ಜಾಸ್ತಿಯಾಗಿದೆ'
ಇದು ಸ್ವತಃ ಬಿಜೆಪಿ ಕಾರ್ಯಕರ್ತರ ಆರೋಪ.

Vijayendra Yediyurappa (Modi Ka Parivar) ಅವರೇ,
ನಿಮ್ಮ ಕುಟುಂಬದ ಬೇನಾಮಿ ಆಸ್ತಿಗಳು ಹೆಚ್ಚಿವೆ, ಆ ಆಸ್ತಿಗಳನ್ನು ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದೀರಿ ಎಂಬ ಗಂಭೀರ ಆರೋಪವನ್ನು ನಿಮ್ಮದೇ ಕಾರ್ಯಕರ್ತರು…

account_circle
Siddaramaiah(@siddaramaiah) 's Twitter Profile Photo

ಕಾಂಗ್ರೆಸ್‌ ಎಂದರೆ ಬದ್ಧತೆ, ಕಾಂಗ್ರೆಸ್‌ ಎಂದರೆ ಐಕ್ಯತೆ..

account_circle
Prajavani(@prajavani) 's Twitter Profile Photo

LS Polls 2024: ಪ್ರಧಾನಿ ಮೋದಿ ಕೆಳಗಿಳಿಸುವುದೇ ನಮ್ಮ ಗುರಿ: ಬಿ.ಕೆ.ಹರಿಪ್ರಸಾದ್

prajavani.net/elections/karn… via Prajavani

account_circle
Darshan H D(@darshanhdIN) 's Twitter Profile Photo

ರವಿ ಬೆಳಗೆರೆ ನೆನೆಪಲ್ಲಿ😂😂😂
ನಕಲಿ ಮಣ್ಣಿನ son ಅಸಲಿ ಎಣ್ಣೆಯ son😜😜
ಎಣ್ಣೆ ಏಟಿನ ಯಡವಟ್ಟಿನಿಂದ ತಾಜ್ ವೆಸ್ಟನ್ಡ್ ನಲ್ಲಿ ಗೋಡೆ ಬಿರುಯುವ ಹಾಗೆ ಗುದ್ದಿದ್ರಂತೆ 😜😜ಸಿಹಿ ಸಿಹಿ ಕತೆಗಳು😂
✍🏻 H D Darshan Gowda

account_circle
karavali tv/ಕರಾವಳಿ ಟಿವಿ(@karavalitv) 's Twitter Profile Photo

ನಮ್ಮ ಹಳ್ಳಿಕಡೆ ಬಂದ್ರೇ ನಿ ಯುಾವನ್ಲೇ ನಿರುಂಜನ ದೇಸಪಾಂಡಿ ಅಂತಾರೇ ಇದೇ ಸೋಬಗು

account_circle
karavali tv/ಕರಾವಳಿ ಟಿವಿ(@karavalitv) 's Twitter Profile Photo

ಈ ಅರಣ್ಯ ಇಲಾಖೇಯವರು ಬಡ ಕಾಡಂಚಿನ ಜನರು ಕಾಡೋಳಗೇ ಹೋದರೇ ದರ್ಪ ?

account_circle
ಕರ್ನಾಟಕ ನಾಯಕರು 👑(@KNayakas) 's Twitter Profile Photo

ನಾಯಕ ಸಮುದಾಯದ ಜನರು ಈ ದ್ರೋಹವನ್ನ ಎಂದೂ ಮರೆಯಲ್ಲ.

ನಾಯಕ್ರು ಅಂದ್ರೆ ಸ್ವಾಭಿಮಾನ ಇರೋ ಜನಾಂಗ ನಿಯ್ಯತ್ ಗೆ ಇನ್ನೊಂದು ಹೆಸರೇ ನಾಯಕರು ಆದ್ರೆ ನಮಗೆ ನಂಬಿಸಿ ದ್ರೋಹ ಬಗೆದ್ರೆ ಅದರ ಸೇಡು ತೀರಿಸಿಕೊಳ್ಳುತ್ತೇವೆ.

ಇದೆ ಕಾರಣಕ್ಕೆ ಬಿಜೆಪಿ ಗೆ 15 ST ಮೀಸಲು ಕ್ಷೇತ್ರಗಳಲ್ಲಿ ಒಂದು ಗೆಲ್ಲೋಕೆ ಬಿಡಲಿಲ್ಲ ನಾವು.

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಕಾಂಗ್ರೆಸ್ ಬಂದರೆ ನೂರಕ್ಕೆ ನೂರು ಗ್ಯಾರಂಟೀ ನೀರಾವರಿ ಆಕೀತಿ.ಈಗಾಗಲೇ ಸಾಕಷ್ಟು ಕೆಲಸ ಆಗ್ಯಾವು , ಈ ಸಲಿ ಪ್ರಿಯಾಂಕ್ ಜಾರಕಿಹೊಳಿ ಆರಿಸಿ ಬರತಾರು,

ಹಿರಿಯರ ಆಶೀರ್ವಾದ ಜೊತೆಗೆ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಇರುವ ಅಭಿಮಾನ ಇದು

account_circle
Siddaramaiah(@siddaramaiah) 's Twitter Profile Photo

ಹಿರಿಯ ರಾಜಕಾರಣಿ, ಚಾಮರಾಜನಗರದ ಹಾಲಿ ಸಂಸದರಾದ ಶ್ರೀನಿವಾಸ್ ಪ್ರಸಾದ್ ಅವರ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದೆ.

ಹಿರಿಯ ರಾಜಕಾರಣಿ, ಚಾಮರಾಜನಗರದ ಹಾಲಿ ಸಂಸದರಾದ ಶ್ರೀನಿವಾಸ್ ಪ್ರಸಾದ್ ಅವರ ಮೈಸೂರಿನ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದೆ.
account_circle
ಕೋಮುವಾದಿಗಳ ವಿರುದ್ಧ🇮🇳(@KomuvadiVirudda) 's Twitter Profile Photo

ಉಳುವವನೇ ಭೂ ಒಡೆಯ ಕಾನೂನಿನ ಮೂಲಕ ಬಡವರು,ಶೋಷಿತರು,ಹಿಂದುಳಿದ ವರ್ಗದ ಪಾಲಿಗೆ ಆಶಾಕಿರಣ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರನ್ನು ದೇಶಾದ್ಯಂತ ಕೋಟ್ಯಂತರ ಜನರು ನೆನೆಯುತ್ತಾ ಇದ್ದಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ 👏🙏😍.
Congress ಅಂದರೆ ಅದು ಅಭಿವೃದ್ಧಿ 😍
Siddaramaiah DK Shivakumar

account_circle
ಕರ್ಣ🏹KarNa(@Democracy_08) 's Twitter Profile Photo

ವಾಷಿಂಗ್ ಮೆಷಿನ್ ನಲ್ಲಿ ಸ್ವಚ್ಛ ಮಾಡಿ ಬಿಜೆಪಿಗೆ ಸೇರಿಸಿಕೊಳ್ಳುತ್ತೆನೆ. 😅


ವಾಷಿಂಗ್ ಮೆಷಿನ್ ನಲ್ಲಿ ಸ್ವಚ್ಛ ಮಾಡಿ ಬಿಜೆಪಿಗೆ ಸೇರಿಸಿಕೊಳ್ಳುತ್ತೆನೆ. 😅 #NoVote4BJP #NoVoteForBJP #LokSabhaElection2024
account_circle
ಕೋಮುವಾದಿಗಳ ವಿರುದ್ಧ🇮🇳(@KomuvadiVirudda) 's Twitter Profile Photo

ಕಮಲ ಕೆರೆಯಲ್ಲಿ ಇದ್ದರೆ ಚೆನ್ನಾ
ಬಡವರ ಕಣ್ಣೀರು ಒರೆಸುವ ಕೈ 🤚 ಪ್ರತಿ ಮನೆ ಮನೆಯಲ್ಲಿ ಇದ್ದರೆ ಚೆನ್ನಾ 🙏👏😍.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ Padmaraj Ramaiah ಹವಾ 😍😍.

account_circle
Asianet Suvarna News(@AsianetNewsSN) 's Twitter Profile Photo

ಹೈಕಮಾಂಡ್‌ ಹೇಳಿದರೆ ಸಿಎಂ ಕುರ್ಚಿ ಬಿಡುವೆ: ಸಿದ್ದರಾಮಯ್ಯ

CM of Karnataka Siddaramaiah Karnataka Congress

kannada.asianetnews.com/politics/karna…

account_circle
karavali tv/ಕರಾವಳಿ ಟಿವಿ(@karavalitv) 's Twitter Profile Photo

ನಿಜವಾದಲಒಕ್ಕಲಿಗರೆಂದರೆ ಇದು ! ಹಿಂದಿಗಳ ನಾಟಕಕ್ಕೆ ಬಲಿಯಾಗೋದು ಬೇಡ

ನಿಜವಾದಲಒಕ್ಕಲಿಗರೆಂದರೆ ಇದು ! ಹಿಂದಿಗಳ ನಾಟಕಕ್ಕೆ ಬಲಿಯಾಗೋದು ಬೇಡ
account_circle