karavali tv/ಕರಾವಳಿ ಟಿವಿ
@karavalitv
'ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲಾಗಿದೆ,
ಬಿಜೆಪಿಯ ಸಂಸದ B Y Raghavendra (Modi Ka Parivar) ಅವರ ಬೇನಾಮಿ ಆಸ್ತಿ ಜಾಸ್ತಿಯಾಗಿದೆ'
ಇದು ಸ್ವತಃ ಬಿಜೆಪಿ ಕಾರ್ಯಕರ್ತರ ಆರೋಪ.
Vijayendra Yediyurappa (Modi Ka Parivar) ಅವರೇ,
ನಿಮ್ಮ ಕುಟುಂಬದ ಬೇನಾಮಿ ಆಸ್ತಿಗಳು ಹೆಚ್ಚಿವೆ, ಆ ಆಸ್ತಿಗಳನ್ನು ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದೀರಿ ಎಂಬ ಗಂಭೀರ ಆರೋಪವನ್ನು ನಿಮ್ಮದೇ ಕಾರ್ಯಕರ್ತರು…
ನಾಯಕ ಸಮುದಾಯದ ಜನರು ಈ ದ್ರೋಹವನ್ನ ಎಂದೂ ಮರೆಯಲ್ಲ.
ನಾಯಕ್ರು ಅಂದ್ರೆ ಸ್ವಾಭಿಮಾನ ಇರೋ ಜನಾಂಗ ನಿಯ್ಯತ್ ಗೆ ಇನ್ನೊಂದು ಹೆಸರೇ ನಾಯಕರು ಆದ್ರೆ ನಮಗೆ ನಂಬಿಸಿ ದ್ರೋಹ ಬಗೆದ್ರೆ ಅದರ ಸೇಡು ತೀರಿಸಿಕೊಳ್ಳುತ್ತೇವೆ.
ಇದೆ ಕಾರಣಕ್ಕೆ ಬಿಜೆಪಿ ಗೆ 15 ST ಮೀಸಲು ಕ್ಷೇತ್ರಗಳಲ್ಲಿ ಒಂದು ಗೆಲ್ಲೋಕೆ ಬಿಡಲಿಲ್ಲ ನಾವು.
#LokSabhaElections2024
ಕಾಂಗ್ರೆಸ್ ಬಂದರೆ ನೂರಕ್ಕೆ ನೂರು ಗ್ಯಾರಂಟೀ ನೀರಾವರಿ ಆಕೀತಿ.ಈಗಾಗಲೇ ಸಾಕಷ್ಟು ಕೆಲಸ ಆಗ್ಯಾವು , ಈ ಸಲಿ ಪ್ರಿಯಾಂಕ್ ಜಾರಕಿಹೊಳಿ ಆರಿಸಿ ಬರತಾರು,
ಹಿರಿಯರ ಆಶೀರ್ವಾದ ಜೊತೆಗೆ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಇರುವ ಅಭಿಮಾನ ಇದು
#NoVoteToBJP
ಉಳುವವನೇ ಭೂ ಒಡೆಯ ಕಾನೂನಿನ ಮೂಲಕ ಬಡವರು,ಶೋಷಿತರು,ಹಿಂದುಳಿದ ವರ್ಗದ ಪಾಲಿಗೆ ಆಶಾಕಿರಣ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರನ್ನು ದೇಶಾದ್ಯಂತ ಕೋಟ್ಯಂತರ ಜನರು ನೆನೆಯುತ್ತಾ ಇದ್ದಾರೆ ಅನ್ನುವುದಕ್ಕೆ ಇದೊಂದು ಉದಾಹರಣೆ 👏🙏😍.
Congress ಅಂದರೆ ಅದು ಅಭಿವೃದ್ಧಿ 😍
Siddaramaiah DK Shivakumar
ವಾಷಿಂಗ್ ಮೆಷಿನ್ ನಲ್ಲಿ ಸ್ವಚ್ಛ ಮಾಡಿ ಬಿಜೆಪಿಗೆ ಸೇರಿಸಿಕೊಳ್ಳುತ್ತೆನೆ. 😅
#NoVote4BJP #NoVoteForBJP
#LokSabhaElection2024
ಕಮಲ ಕೆರೆಯಲ್ಲಿ ಇದ್ದರೆ ಚೆನ್ನಾ
ಬಡವರ ಕಣ್ಣೀರು ಒರೆಸುವ ಕೈ 🤚 ಪ್ರತಿ ಮನೆ ಮನೆಯಲ್ಲಿ ಇದ್ದರೆ ಚೆನ್ನಾ 🙏👏😍.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ Padmaraj Ramaiah ಹವಾ 😍😍.
#VoteForCongress
ಹೈಕಮಾಂಡ್ ಹೇಳಿದರೆ ಸಿಎಂ ಕುರ್ಚಿ ಬಿಡುವೆ: ಸಿದ್ದರಾಮಯ್ಯ
#Karnataka #Siddaramaiah #Congress #LokSabhaElection2024 CM of Karnataka Siddaramaiah Karnataka Congress
kannada.asianetnews.com/politics/karna…