ಜನನಿ ವತ್ಸಲ (@jananivathsala) 's Twitter Profile
ಜನನಿ ವತ್ಸಲ

@jananivathsala

ಕಾನೂನು ವಿದ್ಯಾರ್ಥಿನಿ,
ಜನನಿ ಬಾಂಧವ್ಯ ಸಂಸ್ಥೆಯ ಅಧ್ಯಕ್ಷರು
ಮತ್ತು ರಾಜ್ಯಾಧ್ಯಕ್ಷೆ ರಾಜ್ಯ ಯುವಘಟಕ
ಕರ್ನಾಟಕ ರಾಷ್ಟ್ರ ಸಮಿತಿ🙏

ID: 2819846822

calendar_today19-09-2014 11:34:45

422 Tweet

1,1K Followers

3 Following

ಜನನಿ ವತ್ಸಲ (@jananivathsala) 's Twitter Profile Photo

"ಆಪರೇಷನ್ ಸಿಂಧೂರ" ಮತ್ತೆಂದೂ ಭಾರತದ ಕಡೆ ತಿರುಗಿನೋಡದಂತೆ ಉತ್ತರಿಸುತ್ತಿದೆ ಭಾರತ ಸೈನಿಕರು ಸುರಕ್ಷಿತರಾಗಿ ಬರಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡೋಣ🙏 ಹಿಂದಿನ ಇತಿಹಾಸ ಏನೇ ಇದ್ದರೂ ಪಾಕಿಸ್ತಾನದಿಂದ ಉತ್ಪಾದನೆಯಾಗುವ ಉಗ್ರರು ಕೊನೆಕೊಳ್ಳಲಿ,ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಯಾದ ಅಮಾಯಕರಿಗೆ ನ್ಯಾಯ ಒದಗಿಸಲು ಸಿಂಧೂರ ಯುದ್ಧ ✊

ಜನನಿ ವತ್ಸಲ (@jananivathsala) 's Twitter Profile Photo

ಮತ್ತೆ ಎಂದು ಹುಟ್ಟಿ ಬಾರದಿರು... ನಾಲ್ಕುದಿನದವರೆಗೂ ಶವ ಮನೆಯ ಮುಂದೆ ಇದ್ದರೂ ಬಾರದೆ ಹೆಣ ಮಣ್ಣಾಗಿದ ನಂತರ ಹಣದ ವಾಸನೆ ತಂದು ಮುಗಿಸಿ ಹೋದ್ರಿ. ಇನ್ನಾದರೂ ನಾಡಿನ ಜನತೆ ಎಚ್ಚರಿಕೆಯಿಂದ ಇರೀ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಿ ಇಲ್ಲ ಎಂದರೆ ಕೊನೆಗೆ ಬರುವವರು ಪರಿಹಾರ ನೀಡಲು ನಾಲ್ಕು ದಿನಕ್ಕೆ.. #justiceforkushi

ಮತ್ತೆ ಎಂದು ಹುಟ್ಟಿ ಬಾರದಿರು...

ನಾಲ್ಕುದಿನದವರೆಗೂ ಶವ ಮನೆಯ ಮುಂದೆ ಇದ್ದರೂ ಬಾರದೆ ಹೆಣ ಮಣ್ಣಾಗಿದ ನಂತರ
ಹಣದ ವಾಸನೆ ತಂದು ಮುಗಿಸಿ ಹೋದ್ರಿ.

ಇನ್ನಾದರೂ ನಾಡಿನ ಜನತೆ ಎಚ್ಚರಿಕೆಯಿಂದ ಇರೀ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳಿ ಇಲ್ಲ ಎಂದರೆ ಕೊನೆಗೆ ಬರುವವರು ಪರಿಹಾರ ನೀಡಲು ನಾಲ್ಕು ದಿನಕ್ಕೆ..

#justiceforkushi
ಜನನಿ ವತ್ಸಲ (@jananivathsala) 's Twitter Profile Photo

ಬಿಡದಿಯ ಭದ್ರಪುರಾದಲ್ಲಿ ಅಪ್ರಾಪ್ತ ಬಾಲಕಿಯು ಕಾಣೆಯಾದ ಸಂದರ್ಭದಲ್ಲಿ ಬಿಡದಿ ಪೋಲೀಸ್ ನವರು ಕುಟುಂಬದ ಸದಸ್ಯರಿಂದ ಪ್ರಥಮವಾಗಿ ದೂರು ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿರುವ ಕುರಿತು ಕ್ರಮ ಕೈಗೊಳ್ಳುವುದರ ವಿಚಾರವಾಗಿ ಕ್ರಮ ಕೈಗೊಳ್ಳುವ ಬಗ್ಗೆ KRSಪಕ್ಷದ ಮಹಿಳಾ ತಂಡದ ವತಿಯಿಂದ ಕರ್ನಾಟಕ ಮಹಿಳಾ ಆಯೋಗಕ್ಕೆ ಮನವಿ ನೀಡಲಾಯಿತು...🙏✊

ಬಿಡದಿಯ ಭದ್ರಪುರಾದಲ್ಲಿ ಅಪ್ರಾಪ್ತ ಬಾಲಕಿಯು ಕಾಣೆಯಾದ ಸಂದರ್ಭದಲ್ಲಿ ಬಿಡದಿ ಪೋಲೀಸ್ ನವರು ಕುಟುಂಬದ ಸದಸ್ಯರಿಂದ ಪ್ರಥಮವಾಗಿ
 ದೂರು ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿರುವ ಕುರಿತು ಕ್ರಮ ಕೈಗೊಳ್ಳುವುದರ ವಿಚಾರವಾಗಿ ಕ್ರಮ ಕೈಗೊಳ್ಳುವ ಬಗ್ಗೆ KRSಪಕ್ಷದ ಮಹಿಳಾ ತಂಡದ ವತಿಯಿಂದ ಕರ್ನಾಟಕ ಮಹಿಳಾ ಆಯೋಗಕ್ಕೆ ಮನವಿ ನೀಡಲಾಯಿತು...🙏✊
ಜನನಿ ವತ್ಸಲ (@jananivathsala) 's Twitter Profile Photo

ಇಂತಹ ಮ್ಯಾನೇಜರ್ ಗಳಿಂದ ಸಹಿಸಿಕೊಳ್ಳುವುದನ್ನು ಬಿಟ್ಟು ಕನ್ನಡ ಉಳಿವಿಗಾಗಿ ಹೋರಾಟ ಮಾಡೋಣ💛❤🙏

ಇಂತಹ ಮ್ಯಾನೇಜರ್ ಗಳಿಂದ ಸಹಿಸಿಕೊಳ್ಳುವುದನ್ನು ಬಿಟ್ಟು
ಕನ್ನಡ ಉಳಿವಿಗಾಗಿ ಹೋರಾಟ ಮಾಡೋಣ💛❤🙏
ಜನನಿ ವತ್ಸಲ (@jananivathsala) 's Twitter Profile Photo

ಕನ್ನಡಕ್ಕೆ ಅಪಮಾನ ಮಾಡಿದ ನಟ ಕಮಲ್ ಹಾಸನ್ ನಡೆ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. Candy

ಕನ್ನಡಕ್ಕೆ ಅಪಮಾನ ಮಾಡಿದ ನಟ ಕಮಲ್ ಹಾಸನ್ ನಡೆ ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

<a href="/krsparty/">Candy</a>
ಜನನಿ ವತ್ಸಲ (@jananivathsala) 's Twitter Profile Photo

ಅಭಿಮಾನದ ತಪ್ಪಲ್ಲ ಆಯೋಜಿಸಿದವರ ತಪ್ಪು ಭ್ರಷ್ಟ ವ್ಯವಸ್ಥೆ ಮೂರ್ಖತನ ಕಾರ್ಯಕ್ರಮ😡 Photoshootಗಾಗಿ 11 ಮಂದಿ ಸಾಯಿಸಿದ ಸರ್ಕಾರಕ್ಕೆ ಧಿಕ್ಕಾರ

ಅಭಿಮಾನದ ತಪ್ಪಲ್ಲ
ಆಯೋಜಿಸಿದವರ ತಪ್ಪು
ಭ್ರಷ್ಟ ವ್ಯವಸ್ಥೆ ಮೂರ್ಖತನ ಕಾರ್ಯಕ್ರಮ😡
Photoshootಗಾಗಿ 11 ಮಂದಿ ಸಾಯಿಸಿದ ಸರ್ಕಾರಕ್ಕೆ ಧಿಕ್ಕಾರ
ಜನನಿ ವತ್ಸಲ (@jananivathsala) 's Twitter Profile Photo

ಅಭಿಮಾನದ ತಪ್ಪಲ್ಲ ಆಯೋಜಿಸಿದವರ ತಪ್ಪು ಭ್ರಷ್ಟ ವ್ಯವಸ್ಥೆ ಮೂರ್ಖತನ ಕಾರ್ಯಕ್ರಮ😡 Photoshootಗಾಗಿ 11 ಮಂದಿ ಸಾಯಿಸಿದ ಸರ್ಕಾರಕ್ಕೆ ಧಿಕ್ಕಾರ😡 #ಅಯೋಗ್ಯರು

ಅಭಿಮಾನದ ತಪ್ಪಲ್ಲ
ಆಯೋಜಿಸಿದವರ ತಪ್ಪು
ಭ್ರಷ್ಟ ವ್ಯವಸ್ಥೆ ಮೂರ್ಖತನ ಕಾರ್ಯಕ್ರಮ😡
Photoshootಗಾಗಿ 11 ಮಂದಿ ಸಾಯಿಸಿದ ಸರ್ಕಾರಕ್ಕೆ ಧಿಕ್ಕಾರ😡

#ಅಯೋಗ್ಯರು
ಜನನಿ ವತ್ಸಲ (@jananivathsala) 's Twitter Profile Photo

ಅಭಿಮಾನದ ತಪ್ಪಲ್ಲ ಆಯೋಜಿಸಿದವರ ತಪ್ಪು ಭ್ರಷ್ಟ ವ್ಯವಸ್ಥೆ ಮೂರ್ಖತನ ಕಾರ್ಯಕ್ರಮ😡 Photoshootಗಾಗಿ 11 ಮಂದಿ ಸಾಯಿಸಿದ ಸರ್ಕಾರಕ್ಕೆ ಧಿಕ್ಕಾರ😡 #RIPGovernment

ಅಭಿಮಾನದ ತಪ್ಪಲ್ಲ
ಆಯೋಜಿಸಿದವರ ತಪ್ಪು
ಭ್ರಷ್ಟ ವ್ಯವಸ್ಥೆ ಮೂರ್ಖತನ ಕಾರ್ಯಕ್ರಮ😡
Photoshootಗಾಗಿ 11 ಮಂದಿ ಸಾಯಿಸಿದ ಸರ್ಕಾರಕ್ಕೆ ಧಿಕ್ಕಾರ😡

#RIPGovernment
ಜನನಿ ವತ್ಸಲ (@jananivathsala) 's Twitter Profile Photo

ಭ್ರಷ್ಟ ವ್ಯವಸ್ಥೆಯ ಮತ್ತೊಂದು ದುರಂತ ಘಟನೆ ಆದರೂ ಸುಮ್ಮನೇ ಆಗುತ್ತೇವೆ ಮರೆಯುತ್ತೇವೆ... ಇಂದು ಕರಾಳ ದಿನ ಇಲ್ಲಿ ಸುಟ್ಟು ಹೋಗಿದ್ದು ವಿಮಾನವಲ್ಲ ಜೀವಂತ ಮನಸ್ಸುಗಳು💔

ಭ್ರಷ್ಟ ವ್ಯವಸ್ಥೆಯ ಮತ್ತೊಂದು ದುರಂತ ಘಟನೆ ಆದರೂ ಸುಮ್ಮನೇ ಆಗುತ್ತೇವೆ ಮರೆಯುತ್ತೇವೆ...

 ಇಂದು ಕರಾಳ ದಿನ
ಇಲ್ಲಿ ಸುಟ್ಟು ಹೋಗಿದ್ದು ವಿಮಾನವಲ್ಲ
ಜೀವಂತ ಮನಸ್ಸುಗಳು💔
ಜನನಿ ವತ್ಸಲ (@jananivathsala) 's Twitter Profile Photo

ಲೋಕಾಯುಕ್ತ ಪೊಲೀಸರ ಭ್ರಷ್ಟಾಚಾರದ ಪ್ರಕರಣವನ್ನು "ಸಿಬಿಐ"ಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಲು KRS ಪಕ್ಷದಿಂದ "ವಿಧಾನಸೌಧ ಚಲೋ " ಬೃಹತ್ ಪ್ರತಿಭಟನೆ. 30-06-2025 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ. ಸ್ಥಳ: ಫ್ರೀಡಮ್ ಪಾರ್ಕ್, ಬೆಂಗಳೂರು. ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಿಸಲು ಬನ್ನಿ KRS ಪಕ್ಷದೊಂದಿಗೆ ಕೈ ಜೋಡಿಸಿ.

ಲೋಕಾಯುಕ್ತ ಪೊಲೀಸರ ಭ್ರಷ್ಟಾಚಾರದ ಪ್ರಕರಣವನ್ನು "ಸಿಬಿಐ"ಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಲು KRS ಪಕ್ಷದಿಂದ "ವಿಧಾನಸೌಧ ಚಲೋ " ಬೃಹತ್ ಪ್ರತಿಭಟನೆ.

 30-06-2025 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ.  ಸ್ಥಳ: ಫ್ರೀಡಮ್ ಪಾರ್ಕ್, ಬೆಂಗಳೂರು.
ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಿಸಲು ಬನ್ನಿ KRS ಪಕ್ಷದೊಂದಿಗೆ ಕೈ ಜೋಡಿಸಿ.
ಜನನಿ ವತ್ಸಲ (@jananivathsala) 's Twitter Profile Photo

ಅಂದು ನಮ್ಮ ಪಕ್ಷದ ರಾಜ್ಯ ಉಪಾಧ್ಯಕ್ಷರಾದ *ಲಿಂಗೇಗೌಡರ* ಸಾರಥ್ಯದಲ್ಲಿ ಹಾಸನ ಚಲೋ ಎನ್ನುವ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.. #KRSಮಹಿಳಾತಂಡವು ಭಾಗವಹಿಸಿ ಕಾಲ್ನಡಿಗೆ ಜಾಥಾ ಮಾಡಿ ಹಾಸನ ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಈ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನನಾ ವಿರುದ್ಧ ಪ್ರತಿಭಟನೆ ಮಾಡಿದ ಏಕೈಕ ಪಕ್ಷ *#KRSಪಕ್ಷ**

ಅಂದು
ನಮ್ಮ ಪಕ್ಷದ ರಾಜ್ಯ ಉಪಾಧ್ಯಕ್ಷರಾದ *ಲಿಂಗೇಗೌಡರ* ಸಾರಥ್ಯದಲ್ಲಿ ಹಾಸನ ಚಲೋ ಎನ್ನುವ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು..
#KRSಮಹಿಳಾತಂಡವು ಭಾಗವಹಿಸಿ ಕಾಲ್ನಡಿಗೆ ಜಾಥಾ ಮಾಡಿ ಹಾಸನ ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ಈ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನನಾ ವಿರುದ್ಧ ಪ್ರತಿಭಟನೆ ಮಾಡಿದ ಏಕೈಕ ಪಕ್ಷ *#KRSಪಕ್ಷ**
ಜನನಿ ವತ್ಸಲ (@jananivathsala) 's Twitter Profile Photo

ಇದು ಎಲ್ಲೋ ಉತ್ತರ ಭಾರತದಲ್ಲಿ ಆಗಿರುವ ಘಟನೆಯಲ್ಲ ನಮ್ಮ ಕರ್ನಾಟಕದಲ್ಲಿ ಆಗಿರುವ ಘಟನೆ..! ಜಿಲ್ಲಾ ಅಧಿಕಾರಿಗಳು ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಉದಾಹರಣೆ ಇದು ಈ ರೀತಿಯಾಗಿ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳು ಅತ್ಯಾಚಾರವಾಗುತ್ತಿದ್ದಾರೆ. ಅಲ್ಲಿನ ವ್ಯವಸ್ಥೆಯ ಬಗ್ಗೆ ಜನರು ಮತ್ತು ಪೋಷಕರು ಯೋಚಿಸಲೇ ಬೇಕು.

ಇದು ಎಲ್ಲೋ 
ಉತ್ತರ ಭಾರತದಲ್ಲಿ ಆಗಿರುವ ಘಟನೆಯಲ್ಲ
ನಮ್ಮ ಕರ್ನಾಟಕದಲ್ಲಿ ಆಗಿರುವ ಘಟನೆ..!
ಜಿಲ್ಲಾ ಅಧಿಕಾರಿಗಳು ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಉದಾಹರಣೆ ಇದು
ಈ ರೀತಿಯಾಗಿ ವಸತಿ ನಿಲಯಗಳಲ್ಲಿ  ಹೆಣ್ಣು ಮಕ್ಕಳು ಅತ್ಯಾಚಾರವಾಗುತ್ತಿದ್ದಾರೆ. ಅಲ್ಲಿನ ವ್ಯವಸ್ಥೆಯ ಬಗ್ಗೆ ಜನರು ಮತ್ತು ಪೋಷಕರು ಯೋಚಿಸಲೇ ಬೇಕು.
ಜನನಿ ವತ್ಸಲ (@jananivathsala) 's Twitter Profile Photo

#ಯುವ_ಜನರೇ_ಒಂದಾಗಿ_ರಾಜಕೀಯಕ್ಕೆ_ಮಂದಾಗಿ ಕರ್ನಾಟಕದಲ್ಲಿಯೂ ಭ್ರಷ್ಟ ವ್ಯವಸ್ಥೆ ವಿರುದ್ಧ ಸಿಡಿದೇಳುವ ಕಾಲ ಬಂದಿದೆ🔥 ಎಲ್ಲಾ ಮುಂದಿನ ಚುನಾವಣೆಗಳಿಗೆ #ಯುವ_ನಾಯಕ_ನಾಯಕಿಯರು ಚುನಾವಣೆಯ ರಣರಂಗಕ್ಕೆ ಇಳಿಯಬೇಕು ವಂಶಪಾರಂಪರ್ಯ ಹಾಗೂ ಭ್ರಷ್ಟ ವ್ಯವಸ್ಥೆ ತೊಲಗಿಸಬೇಕು🔥 ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಪಕ್ಷ ಪ್ರಾದೇಶಿಕ ಪಕ್ಷ

#ಯುವ_ಜನರೇ_ಒಂದಾಗಿ_ರಾಜಕೀಯಕ್ಕೆ_ಮಂದಾಗಿ

ಕರ್ನಾಟಕದಲ್ಲಿಯೂ ಭ್ರಷ್ಟ ವ್ಯವಸ್ಥೆ 
ವಿರುದ್ಧ ಸಿಡಿದೇಳುವ ಕಾಲ ಬಂದಿದೆ🔥

ಎಲ್ಲಾ ಮುಂದಿನ ಚುನಾವಣೆಗಳಿಗೆ
 #ಯುವ_ನಾಯಕ_ನಾಯಕಿಯರು
 ಚುನಾವಣೆಯ ರಣರಂಗಕ್ಕೆ ಇಳಿಯಬೇಕು ವಂಶಪಾರಂಪರ್ಯ ಹಾಗೂ ಭ್ರಷ್ಟ ವ್ಯವಸ್ಥೆ ತೊಲಗಿಸಬೇಕು🔥

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ - KRS Party ಪಕ್ಷ
ಪ್ರಾದೇಶಿಕ ಪಕ್ಷ
ಜನನಿ ವತ್ಸಲ (@jananivathsala) 's Twitter Profile Photo

ಇದು ಬದುಕಿನ ಸಾಲು... ಇವರಿಗೆ ಮರುಕುವವರು ಯಾರು..? ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ ಮತ್ತೆ ಲಾಕ್ ಡೌನ್ ಜನರಿಂದಲೇ ಆಗುವುದು ಸಾಧ್ಯತೆ ಇದೆ.. CM of Karnataka

ಇದು ಬದುಕಿನ ಸಾಲು...

ಇವರಿಗೆ ಮರುಕುವವರು ಯಾರು..?
ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತಿದೆ ಮತ್ತೆ ಲಾಕ್ ಡೌನ್ ಜನರಿಂದಲೇ ಆಗುವುದು ಸಾಧ್ಯತೆ ಇದೆ..

<a href="/CMofKarnataka/">CM of Karnataka</a>
ಜನನಿ ವತ್ಸಲ (@jananivathsala) 's Twitter Profile Photo

#ಐತಿಹಾಸಿಕನಿರ್ಧಾರ ಹಣ ಮತ್ತು ಪ್ರತಿಷ್ಠೆಗಾಗಿ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಪೋಲಿಸ್ ವ್ಯವಸ್ಥೆಗೆ ನ್ಯಾಯಾಲಯದ ಛಾಟಿ ಏಟು✊ ಜನನಿ ವತ್ಸಲ

#ಐತಿಹಾಸಿಕನಿರ್ಧಾರ 

ಹಣ ಮತ್ತು ಪ್ರತಿಷ್ಠೆಗಾಗಿ ಅಮಾಯಕರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಪೋಲಿಸ್ ವ್ಯವಸ್ಥೆಗೆ ನ್ಯಾಯಾಲಯದ ಛಾಟಿ ಏಟು✊

ಜನನಿ ವತ್ಸಲ