Devayya Guttedar (@guttedardevavk) 's Twitter Profile
Devayya Guttedar

@guttedardevavk

Resident Editor, Vijay karnataka, Kalaburagi ( Views are personal)

ID: 833333999212908546

linkhttps://vijaykarnatakaepaper.com calendar_today19-02-2017 15:14:42

1,1K Tweet

1,1K Takipçi

75 Takip Edilen

VK Editor (@editor_vk) 's Twitter Profile Photo

ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು vijaykarnataka ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ Sudarshan Channangihalli mailarling@VK manjunatha k Harshavardhan chandrashekar S #Cheer4Bharat #Olympics2024

ಇಂದಿನಿಂದ ಶುರುವಾಗಲಿರುವ ಪ್ಯಾರೀಸ್ ಒಲಂಪಿಕ್ಸ್, ಅದರ ಸಿದ್ಧತೆ, ಎಷ್ಟು ಜನ, ಎಷ್ಟು ದೇಶ ಭಾಗವಹಿಸಲಿವೆ ಎಂಬಿತ್ಯಾದಿ ವಿವರ ಮತ್ತು ಭಾರತದ ಹೊಂಗನಸು ಕುರಿತು <a href="/Vijaykarnataka/">vijaykarnataka</a> ಪತ್ರಿಕೆಯ ಪನೋರಮ ಜೋಡಿ ಪುಟದಲ್ಲಿ ಮಾಹಿತಿ
<a href="/Sudarshanvk2/">Sudarshan Channangihalli</a> <a href="/mailarling/">mailarling@VK</a>
<a href="/ManjunathaK67/">manjunatha k</a> 
<a href="/HarshaSulya/">Harshavardhan</a> 
<a href="/css876/">chandrashekar S</a>
#Cheer4Bharat 
#Olympics2024
Devayya Guttedar (@guttedardevavk) 's Twitter Profile Photo

ಮೈಸೂರು ಬಳಿಕ ಇತ್ತ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಅಕ್ರಮ... vijaykarnataka VK Editor Eshwar Khandre BIDAR Update

ಮೈಸೂರು ಬಳಿಕ ಇತ್ತ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಅಕ್ರಮ...
<a href="/Vijaykarnataka/">vijaykarnataka</a> <a href="/editor_vk/">VK Editor</a> 
<a href="/eshwar_khandre/">Eshwar Khandre</a> <a href="/bidarupdates/">BIDAR Update</a>
VK Editor (@editor_vk) 's Twitter Profile Photo

ಆಷಾಡದ ಮಳೆ ಎಂದರೆ ಸೊಬಗಷ್ಟೇ ಅಲ್ಲ, ಅದು ಹರಿಯುವ ಪ್ರವಾಹವೂ ಹೌದು, ಸೃಷ್ಟಿಸವ ನಯನ ಮನೋಹರ ಜಲಪಾತವೂ ಹೌದು... vijaykarnataka Sudarshan Channangihalli shashidhara Subbaramaiah Gargeshwari Keerthi Kolgar Rajeeva C J

ಆಷಾಡದ ಮಳೆ ಎಂದರೆ ಸೊಬಗಷ್ಟೇ ಅಲ್ಲ, ಅದು ಹರಿಯುವ ಪ್ರವಾಹವೂ ಹೌದು, ಸೃಷ್ಟಿಸವ ನಯನ ಮನೋಹರ ಜಲಪಾತವೂ ಹೌದು...
<a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/shashiSub/">shashidhara Subbaramaiah Gargeshwari</a> <a href="/kolgarkeerthi/">Keerthi Kolgar</a>
<a href="/RajeevaVK/">Rajeeva C J</a>
Devayya Guttedar (@guttedardevavk) 's Twitter Profile Photo

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ನಿಯಮ ಉಲ್ಲಂಘಿಸಿ ಕೋಟ್ಯಂತರ ರೂ. ಕಾಮಗಾರಿ. ಕಲಬುರಗಿ RC ತನಿಖೆಯಲ್ಲಿ ದೃಢ. vijaykarnataka VK Editor Eshwar Khandre BIDAR Update

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ನಿಯಮ ಉಲ್ಲಂಘಿಸಿ ಕೋಟ್ಯಂತರ ರೂ. ಕಾಮಗಾರಿ. ಕಲಬುರಗಿ RC ತನಿಖೆಯಲ್ಲಿ ದೃಢ.
<a href="/Vijaykarnataka/">vijaykarnataka</a> <a href="/editor_vk/">VK Editor</a> 
<a href="/eshwar_khandre/">Eshwar Khandre</a> <a href="/bidarupdates/">BIDAR Update</a>
VK Editor (@editor_vk) 's Twitter Profile Photo

2024ನೇ ಜುಲೈ 29ರ ಸಂಜೆವರೆಗೂ ಇಲ್ಲೊಂದು ಊರಿತ್ತು, ಜನಜೀವನದ ಸಂಭ್ರಮವಿತ್ತು.... ಮಂಗಳವಾರ ಮುಸ್ಸಂಜೆ ನಡೆದ ಭೂ ಕುಸಿತದ ಬಳಿಕ ಊರೇ ನಾಪತ್ತೆ ! ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ವಿಕೋಪದ ಚಿತ್ರಣ... #ವಿಕಫೋಕಸ್ vijaykarnataka #Keralalandslide #KeralaRains

2024ನೇ ಜುಲೈ 29ರ ಸಂಜೆವರೆಗೂ ಇಲ್ಲೊಂದು ಊರಿತ್ತು, ಜನಜೀವನದ ಸಂಭ್ರಮವಿತ್ತು.... ಮಂಗಳವಾರ ಮುಸ್ಸಂಜೆ ನಡೆದ ಭೂ ಕುಸಿತದ ಬಳಿಕ ಊರೇ ನಾಪತ್ತೆ ! 
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ವಿಕೋಪದ ಚಿತ್ರಣ...
#ವಿಕಫೋಕಸ್ <a href="/Vijaykarnataka/">vijaykarnataka</a> 
#Keralalandslide #KeralaRains
Devayya Guttedar (@guttedardevavk) 's Twitter Profile Photo

ಕಲಬುರಗಿಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ ತೊಗರಿ ಬಿತ್ತನೆ ಕ್ಷೇತ್ರ ಹೆಚ್ಚುತ್ತಲೇ ಇದೆ. ದಶಕದ ಹಿಂದೆ 3.15ಲಕ್ಷ ಹೆಕ್ಟೇರ್ ಇದ್ದ ಕ್ಷೇತ್ರ ಈಗ 5.95 ಹೆಕ್ಟೇರ್ ಗೆ ವಿಸ್ತಾರಗೊಂಡಿದೆ! vijaykarnataka VK Editor DIPR-KALABURAGI BIDAR Update Kalyana-Karnataka-Grahakara-Vedike Bv arali #TUR_BOWL

ಕಲಬುರಗಿಯಲ್ಲಿ ಕಳೆದ ಹತ್ತು ವರ್ಷಗಳಿಂದಲೂ ತೊಗರಿ ಬಿತ್ತನೆ ಕ್ಷೇತ್ರ ಹೆಚ್ಚುತ್ತಲೇ ಇದೆ. ದಶಕದ ಹಿಂದೆ 3.15ಲಕ್ಷ ಹೆಕ್ಟೇರ್ ಇದ್ದ ಕ್ಷೇತ್ರ ಈಗ 5.95 ಹೆಕ್ಟೇರ್ ಗೆ ವಿಸ್ತಾರಗೊಂಡಿದೆ!
<a href="/Vijaykarnataka/">vijaykarnataka</a> <a href="/editor_vk/">VK Editor</a>
<a href="/Kalaburgivarthe/">DIPR-KALABURAGI</a> 
<a href="/bidarupdates/">BIDAR Update</a> <a href="/grahakara/">Kalyana-Karnataka-Grahakara-Vedike</a>
<a href="/brahma_arali_VK/">Bv arali</a>
#TUR_BOWL
Devayya Guttedar (@guttedardevavk) 's Twitter Profile Photo

#PSI545_ ನೇಮಕಾತಿಗೆ ಪರೀಕ್ಷೆ ನಡೆದು 7ತಿಂಗಳು ಕಳೆದರೂ ಪಟ್ಟಿ ಪ್ರಕಟಿಸಿಲ್ಲ. ಬೇಗ ನೇಮಕಾತಿ ಆದೇಶ ಕೊಡಿ ಅನ್ನೋದು ಅಭ್ಯರ್ಥಿಗಳ ಆಗ್ರಹ vijaykarnataka VK Editor DGP KARNATAKA CIDKarnataka CM of Karnataka Office of the OSD to CM Karnataka Priyank Kharge / ಪ್ರಿಯಾಂಕ್ ಖರ್ಗೆ

#PSI545_ ನೇಮಕಾತಿಗೆ ಪರೀಕ್ಷೆ ನಡೆದು 7ತಿಂಗಳು ಕಳೆದರೂ ಪಟ್ಟಿ ಪ್ರಕಟಿಸಿಲ್ಲ. ಬೇಗ ನೇಮಕಾತಿ ಆದೇಶ ಕೊಡಿ ಅನ್ನೋದು ಅಭ್ಯರ್ಥಿಗಳ ಆಗ್ರಹ
<a href="/Vijaykarnataka/">vijaykarnataka</a> <a href="/editor_vk/">VK Editor</a> 
<a href="/DgpKarnataka/">DGP KARNATAKA</a> <a href="/CIDKarnataka/">CIDKarnataka</a> 
<a href="/CMofKarnataka/">CM of Karnataka</a> <a href="/osd_cmkarnataka/">Office of the OSD to CM Karnataka</a> 
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a>
Rajeeva C J (@rajeevavk) 's Twitter Profile Photo

ಪ್ರಿಯ ಬಾಪು, ಹಿಟ್ಲರನಂಥ ಹಿಟ್ಲರನಿಗೂ ಪ್ರೀತಿಯ ಗೆಳೆಯ ಎಂದು ಕರೆಯಬಲ್ಲವನಾಗಿದ್ದ ಮಹಾನ್ ಸಹಿಷ್ಣು ಜೀವಿ ನೀನಾಗಿದ್ದೆ. ಆದರೆ, ಇಂದೇನಾಗಿದೆ? ಒಲಿಂಪಿಕ್ಸ್ ಆಟದಲ್ಲೂ ಪರಸ್ಪರ ಅಸಹಿಷ್ಣತೆ ಕಾರಿಕೊಳ್ಳುವ ಜನರ ನಡುವೆ ಜೀವಿಸುವಂತಾಗಿದೆ. #ಮಹಾತ್ಮನಿಗೆಪತ್ರ #ವಿಕಅಂಕಣ vijaykarnataka VK Editor Sudarshan Channangihalli Keerthi Kolgar

ಪ್ರಿಯ ಬಾಪು, 
ಹಿಟ್ಲರನಂಥ ಹಿಟ್ಲರನಿಗೂ ಪ್ರೀತಿಯ ಗೆಳೆಯ ಎಂದು ಕರೆಯಬಲ್ಲವನಾಗಿದ್ದ ಮಹಾನ್ ಸಹಿಷ್ಣು ಜೀವಿ ನೀನಾಗಿದ್ದೆ. ಆದರೆ, ಇಂದೇನಾಗಿದೆ? ಒಲಿಂಪಿಕ್ಸ್ ಆಟದಲ್ಲೂ ಪರಸ್ಪರ ಅಸಹಿಷ್ಣತೆ ಕಾರಿಕೊಳ್ಳುವ ಜನರ ನಡುವೆ  ಜೀವಿಸುವಂತಾಗಿದೆ.
#ಮಹಾತ್ಮನಿಗೆಪತ್ರ
#ವಿಕಅಂಕಣ
<a href="/Vijaykarnataka/">vijaykarnataka</a> 
<a href="/editor_vk/">VK Editor</a> 
<a href="/Sudarshanvk2/">Sudarshan Channangihalli</a> 
<a href="/kolgarkeerthi/">Keerthi Kolgar</a>
VK Editor (@editor_vk) 's Twitter Profile Photo

ಶ್ರಾವಣದಲ್ಲಿ ಬರುವ ವರಮಹಾಲಕ್ಷ್ಮಿಪೂಜೆ ಎಂದರೆ-ಅದಕ್ಕೊಂದು ಆಧುನಿಕ ಜನಪದವಿದೆ. ಲಕ್ಷ್ಮಿಯನ್ನು ಪೂಜಿಸಿದರೆ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯೂ ಇದೆ. ಇಂಥಾ ಹಬ್ಬದ ಕುರಿತು #ವಿಕಫೋಕಸ್ vijaykarnataka Sudarshan Channangihalli rajesh Keerthi Kolgar #ವರಮಹಾಲಕ್ಷ್ಮೀಹಬ್ಬ

ಶ್ರಾವಣದಲ್ಲಿ ಬರುವ ವರಮಹಾಲಕ್ಷ್ಮಿಪೂಜೆ ಎಂದರೆ-ಅದಕ್ಕೊಂದು ಆಧುನಿಕ ಜನಪದವಿದೆ. ಲಕ್ಷ್ಮಿಯನ್ನು ಪೂಜಿಸಿದರೆ ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸುತ್ತದೆ ಎಂಬ ನಂಬಿಕೆಯೂ ಇದೆ. ಇಂಥಾ ಹಬ್ಬದ ಕುರಿತು #ವಿಕಫೋಕಸ್
<a href="/Vijaykarnataka/">vijaykarnataka</a> 
<a href="/Sudarshanvk2/">Sudarshan Channangihalli</a> 
<a href="/rajeshkhegde/">rajesh</a> 
<a href="/kolgarkeerthi/">Keerthi Kolgar</a> 
#ವರಮಹಾಲಕ್ಷ್ಮೀಹಬ್ಬ
Dr. Sharan Prakash Patil (@s_prakashpatil) 's Twitter Profile Photo

ಇಂದು ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸಭಾಂಗಣದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿ ಮಹಿಳಾ ವೈದ್ಯರ ಸುರಕ್ಷತೆ ಕುರಿತು ಸಭೆ ನಡೆಸಿದೆ. ಕೋಲ್ಕತ್ತಾದಲ್ಲಿ ಇತ್ತೀಚೆಗೆ ಮಹಿಳಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು ಈ‌ ಹಿನ್ನೆಲೆಯಲ್ಲಿ ಮುಂಜಾಗ್ರತಾ

ಇಂದು ಬೆಂಗಳೂರಿನ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸಭಾಂಗಣದಲ್ಲಿ ವೈದ್ಯಕೀಯ ಸಂಸ್ಥೆಗಳಲ್ಲಿ ಮಹಿಳಾ ವೈದ್ಯರ ಸುರಕ್ಷತೆ ಕುರಿತು ಸಭೆ ನಡೆಸಿದೆ.

ಕೋಲ್ಕತ್ತಾದಲ್ಲಿ ಇತ್ತೀಚೆಗೆ ಮಹಿಳಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಿತ್ತು ಈ‌ ಹಿನ್ನೆಲೆಯಲ್ಲಿ ಮುಂಜಾಗ್ರತಾ
Dr. Sharan Prakash Patil (@s_prakashpatil) 's Twitter Profile Photo

ಕಲಬುರಗಿಯಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಪ್ರಾಣ ಉಳಿಸಿ ಸಾರ್ಥಕತೆ ಮೆರೆದಿದೆ. ಕಳೆದ ಜುಲೈ 29ರಂದು ಅಪಘಾತಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನಿಗೆ ಕಲಬುರಗಿ ಟ್ರಾಮಾ ಕೇರ್ ಸೆಂಟರ್'ನ ವೈದ್ಯರು 45 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿ,

ಕಲಬುರಗಿಯಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನ ಪ್ರಾಣ ಉಳಿಸಿ ಸಾರ್ಥಕತೆ ಮೆರೆದಿದೆ. 

ಕಳೆದ ಜುಲೈ 29ರಂದು ಅಪಘಾತಕ್ಕೀಡಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕನಿಗೆ ಕಲಬುರಗಿ  ಟ್ರಾಮಾ ಕೇರ್ ಸೆಂಟರ್'ನ ವೈದ್ಯರು 45 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಿ,