ರವಿ-Ravi ಆಲದಮರ (@aaladamara) 's Twitter Profile
ರವಿ-Ravi ಆಲದಮರ

@aaladamara

@Karnatakaparty1

ಕರ್ನಾಟಕ ಕೇಂದ್ರಿತ ರಾಜಕಾರಣ, Interested in Linguistics, Federalism, Literature.

2nd grade citizen in Hindian union!

#ಎಲ್ಲರ_ಕನ್ನಡ.

ID: 436451893

linkhttps://www.facebook.com/share/115HxcT3Tj34ydk6/ calendar_today14-12-2011 05:59:26

29,29K Tweet

4,4K Takipçi

1,1K Takip Edilen

ರವಿ-Ravi ಆಲದಮರ (@aaladamara) 's Twitter Profile Photo

ಪಕ್ಕದ ಮನೆಯವರಿಗೆ ಮಿಡಿಯುವ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನವರ ಗುಂಡಿಗೆ, ಕನ್ನಡಿಗರ ಅರಸ - ಅರಸಿಯರಿಗೆ ಮಿಡಿಯುವುದಿಲ್ಲ!! #ಇಮ್ಮಡಿ_ಪುಲಿಕೇಶಿ #Immadi_Pulikeshi

ಪಕ್ಕದ ಮನೆಯವರಿಗೆ ಮಿಡಿಯುವ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನವರ ಗುಂಡಿಗೆ, ಕನ್ನಡಿಗರ ಅರಸ - ಅರಸಿಯರಿಗೆ ಮಿಡಿಯುವುದಿಲ್ಲ!!

#ಇಮ್ಮಡಿ_ಪುಲಿಕೇಶಿ 
#Immadi_Pulikeshi
ಸುನಿ/SuNi (@simplesuni) 's Twitter Profile Photo

ಬಾದಾಮಿಯಲ್ಲಿ ಪಣ ತೊಟ್ಟಿ .. ಪರ್ಷಿಯನ್ ರನ್ನು ಹಿಮ್ಮೆಟ್ಟಿಸಿದ್ದ ಕರುನಾಡಿನ ಹೆಮ್ಮೆ ..ನೌಕಾದಳದ ಪಿತಾಮಹ .. ದಕ್ಷಿಣಾ ಪಥೇಶ್ವರ .. ಚಾಲುಕ್ಯ ಪರಮೇಶ್ವರ ಎರಡನೇ ಇಮ್ಮಡಿ ಪುಲಿಕೇಶಿ ಜಯಂತಿಯ ನಮನಗಳು .. ಕರುನಾಡು ಇರುವವರೆಗೂ ನಿಮ್ಮ ಹೆಸರು ಸದಾ ಹಚ್ಚಸಿರು #ಇಮ್ಮಡಿ_ಪುಲಿಕೇಶಿ #ಇಮ್ಮಡಿಪುಲಿಕೇಶಿ

ಬಾದಾಮಿಯಲ್ಲಿ ಪಣ ತೊಟ್ಟಿ .. ಪರ್ಷಿಯನ್ ರನ್ನು ಹಿಮ್ಮೆಟ್ಟಿಸಿದ್ದ  ಕರುನಾಡಿನ ಹೆಮ್ಮೆ ..ನೌಕಾದಳದ ಪಿತಾಮಹ .. 
ದಕ್ಷಿಣಾ ಪಥೇಶ್ವರ .. ಚಾಲುಕ್ಯ ಪರಮೇಶ್ವರ ಎರಡನೇ ಇಮ್ಮಡಿ ಪುಲಿಕೇಶಿ ಜಯಂತಿಯ ನಮನಗಳು ..

ಕರುನಾಡು ಇರುವವರೆಗೂ ನಿಮ್ಮ ಹೆಸರು ಸದಾ ಹಚ್ಚಸಿರು 
#ಇಮ್ಮಡಿ_ಪುಲಿಕೇಶಿ 
#ಇಮ್ಮಡಿಪುಲಿಕೇಶಿ
ನನ್‌ ಮಿನಿ ರೇಡಿಯೋ 📻 (@nanminiradio) 's Twitter Profile Photo

ಎಲ್ಲಾ ಕನ್ನಡಿಗರಿಗೆ ಇಮ್ಮಡಿ ಪುಲಿಕೇಶಿ ಮಹಾರಾಜರ ಹುಟ್ಟು ಹಬ್ಬದ ಸವಿ ಹಾರೈಕೆಗಳು 🙏💛❤️ #immadipulakeshi #immadipulikeshi #immadipulikeshistatueinbadami #december4th #december #fatherofnavyisimmadipulikeshi #badami #uttarakarnataka #harshavardhana

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಭಾರತೀಯ ನೌಕಾಪಡೆಯ ದಿನದಂದು , ಭಾರತದ ನೌಕಾಪಡೆಯ ಪಿತಾಮಹ, ಕನ್ನಡದ ಕುಲತಿಲಕ, ಚಾಲುಕ್ಯ ಪರಮೇಶ್ವರ, "ಇಮ್ಮಡಿ ಪುಲಿಕೇಶಿ"ಯನ್ನು ನೆನಪಿಸಿಕೊಳ್ಳೋಣ. #ಇಮ್ಮಡಿಪುಲಿಕೇಶಿ #Immadi_Pulikeshi #ನಮ್ಮನಾಡು_ನಮ್ಮಆಳ್ವಿಕೆ

ಭಾರತೀಯ ನೌಕಾಪಡೆಯ ದಿನದಂದು , ಭಾರತದ ನೌಕಾಪಡೆಯ ಪಿತಾಮಹ, ಕನ್ನಡದ ಕುಲತಿಲಕ,  ಚಾಲುಕ್ಯ ಪರಮೇಶ್ವರ, "ಇಮ್ಮಡಿ ಪುಲಿಕೇಶಿ"ಯನ್ನು ನೆನಪಿಸಿಕೊಳ್ಳೋಣ.

#ಇಮ್ಮಡಿಪುಲಿಕೇಶಿ 
#Immadi_Pulikeshi 

#ನಮ್ಮನಾಡು_ನಮ್ಮಆಳ್ವಿಕೆ
ರವಿ-Ravi ಆಲದಮರ (@aaladamara) 's Twitter Profile Photo

ನಾವು ಕನ್ನಡಿಗರು, ಕನ್ನಡ ಮಣ್ಣಿನ ಕೆಚ್ಚೆದೆಯ ಮಕ್ಕಳು. #ಇಮ್ಮಡಿ_ಪುಲಿಕೇಶಿ #Immadi_Pulikeshi 🔥🔥

ನಾವು ಕನ್ನಡಿಗರು, ಕನ್ನಡ ಮಣ್ಣಿನ ಕೆಚ್ಚೆದೆಯ ಮಕ್ಕಳು.

#ಇಮ್ಮಡಿ_ಪುಲಿಕೇಶಿ 
#Immadi_Pulikeshi 

🔥🔥
ರವಿ-Ravi ಆಲದಮರ (@aaladamara) 's Twitter Profile Photo

ಪರಮೇಶ್ವರ ಪುಲಕೇಶಿಯ ವಿಶಿಶ್ಟ ವಿನ್ಯಾಸದ ಟೀಶರ್ಟ್ . #ಇಮ್ಮಡಿಪುಲಕೇಶಿ #Immadi_Pulikeshi 🔥🔥🔥

Manoj Arora (@manoj_216) 's Twitter Profile Photo

Indigo cancels 300+ flights in a single day. Who cares about the customer when the industry becomes a virtual monopoly or a duopoly. Aviation isn’t the only sector flying on a duopoly autopilot. Telecom, cement, even e-commerce shows the same script - less competition, more

ರವಿ-Ravi ಆಲದಮರ (@aaladamara) 's Twitter Profile Photo

೨೦೨೧ರಲ್ಲಿ ನಾವೆಲ್ಲರೂ ಸೇರಿ ನಡೆಸಿದ್ದ ಟ್ವಿಟ್ಟರ್ ಅಬಿಯಾನ, ಇವತ್ತಿಗೂ ಈ ಸರ್ಕಾರಗಳಿಗೆ #ಇಮ್ಮಡಿ_ಪುಲಿಕೇಶಿ ಯ ಒಂದು ಪುತ್ತಳಿ ಮಾಡುವ ಬಗ್ಗೆ ಕಾಳಜಿಯು ಇಲ್ಲ, ಯೋಗ್ಯತೆಯೂ ಇಲ್ಲ. ಅದೇ ಪಕ್ಕದ ಮನೆಯವರದ್ದು ಆದ್ರೆ, ವರ್ಶಕ್ಕೆ ಆರೇಳು ಸರ್ತಿ ಜಯಂತಿ ಮಾಡ್ಕೊಂಡು, ಬೀದಿ ಬೀದಿಯಲ್ಲಿ ಅವನ ಪುತ್ತಳಿ ನಿಲ್ಲಿಸಿಕೊಂಡು ನಮಸ್ಕಾರ ಹೊಡ್ಕೊಂಡು

೨೦೨೧ರಲ್ಲಿ ನಾವೆಲ್ಲರೂ ಸೇರಿ ನಡೆಸಿದ್ದ ಟ್ವಿಟ್ಟರ್ ಅಬಿಯಾನ, ಇವತ್ತಿಗೂ ಈ ಸರ್ಕಾರಗಳಿಗೆ #ಇಮ್ಮಡಿ_ಪುಲಿಕೇಶಿ ಯ ಒಂದು ಪುತ್ತಳಿ ಮಾಡುವ ಬಗ್ಗೆ ಕಾಳಜಿಯು ಇಲ್ಲ, ಯೋಗ್ಯತೆಯೂ ಇಲ್ಲ.

ಅದೇ ಪಕ್ಕದ ಮನೆಯವರದ್ದು ಆದ್ರೆ, ವರ್ಶಕ್ಕೆ ಆರೇಳು ಸರ್ತಿ ಜಯಂತಿ ಮಾಡ್ಕೊಂಡು, ಬೀದಿ ಬೀದಿಯಲ್ಲಿ ಅವನ ಪುತ್ತಳಿ ನಿಲ್ಲಿಸಿಕೊಂಡು ನಮಸ್ಕಾರ ಹೊಡ್ಕೊಂಡು
ರವಿ-Ravi ಆಲದಮರ (@aaladamara) 's Twitter Profile Photo

ಸಂಸ್ಕೃತಕ್ಕೆ ಉಸಿರಿಲ್ಲ.... ಈ ಸುಳ್ಳಿಗೆ ಸಾವಿಲ್ಲ.!! ಜಯ್ ಮಾಹಿಶ್ಮತಿ 😎😎

ಸಂಸ್ಕೃತಕ್ಕೆ ಉಸಿರಿಲ್ಲ.... ಈ ಸುಳ್ಳಿಗೆ ಸಾವಿಲ್ಲ.!!

ಜಯ್ ಮಾಹಿಶ್ಮತಿ 😎😎
ರವಿ-Ravi ಆಲದಮರ (@aaladamara) 's Twitter Profile Photo

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ! ತಮ್ಮ ಅಪ್ರತಿಮ ಕನ್ನಡ ಅಭಿಮಾನದಿಂದ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವ ರತ್ನ, ಸಾಹಿತಿ ಶ್ರೀ 'ಜಿ ಪಿ ರಾಜರತ್ನಂ'ರವರನ್ನು, ಅವರ ಹುಟ್ಟುಹಬ್ಬದ ದಿನದಂದು ನೆನೆಯೋಣ. #ರಾಜರತ್ನಂ #ನಮ್ಮನಾಡು_ನಮ್ಮಆಳ್ವಿಕೆ

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!

ತಮ್ಮ ಅಪ್ರತಿಮ ಕನ್ನಡ ಅಭಿಮಾನದಿಂದ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವ ರತ್ನ, ಸಾಹಿತಿ ಶ್ರೀ 'ಜಿ ಪಿ ರಾಜರತ್ನಂ'ರವರನ್ನು, ಅವರ ಹುಟ್ಟುಹಬ್ಬದ ದಿನದಂದು ನೆನೆಯೋಣ.

#ರಾಜರತ್ನಂ 
#ನಮ್ಮನಾಡು_ನಮ್ಮಆಳ್ವಿಕೆ
Vasant (@vasantshetty81) 's Twitter Profile Photo

ಓಹ್ ಯುನಿಕಾರ್ನ್ ಕಟ್ಟಬಹುದು, ಬೇರೆ ಯಾರೋ ದುಡ್ಡ್ ಹಾಕ್ತಾರೆ, ಅವರ ದುಡ್ಡಲ್ಲಿ ನಾನು ಬಿಸಿನೆಸ್ ಮಾಡಿ ಬಿಡಬಹುದು, ಆಮೇಲೆ ಯಾರಿಗೋ ಮಾರಿ, ಆರಾಮಾಗಿ ಇರಬಹುದು... ಸ್ಟಾರ್ಟ್‍ಅಪ್ ಜಗತ್ತಲ್ಲಿ ಆ ರೀತಿ ಯೋಚಿಸಿದವರು ತುಂಬಾ ಇದ್ದಾರೆ. ಆದರೆ ಈಗ ಒಂದು ರಿಯಾಲಿಟಿ ಚೆಕ್ ಆಗಿದೆ. ಇಷ್ಟು ವರ್ಷ ಆದರೂ ನಮ್ಮಂತಹ ದೊಡ್ಡ ದೇಶದಲ್ಲಿ ಆಗಿರೋದು ನೂರೋ

Mal-Lee (@mallikarjunanh) 's Twitter Profile Photo

ಬಳ್ಳಾರಿ ಜಿಲ್ಲೆ ಕನ್ನಡದವರದ್ದ ಇಲ್ಲ ತೆಲುಗಿನವರದ್ದ ಅಂತ ಅನುಮಾನ ಇರೋರು ಹೋಗಿ ಈ ಪುಸ್ತಕ ಓದ್ರಿ. ಬಳ್ಳಾರಿ ಜಿಲ್ಲೆಯ ಇತಿಹಾಸ ಆಧಾರಗಳ ಸಮೇತ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ್ದ ನಮ್ಮ ಬಳ್ಳಾರಿ ಜಿಲ್ಲೆಯ ಮಹನೀಯರ ವಿವರ, ಫೋಟೋಗಳ ಜೊತೆ ಎಲ್ಲಾ ಐತೆ. 💛❤️ #Ballari #Bellary

ಬಳ್ಳಾರಿ ಜಿಲ್ಲೆ ಕನ್ನಡದವರದ್ದ ಇಲ್ಲ ತೆಲುಗಿನವರದ್ದ ಅಂತ ಅನುಮಾನ ಇರೋರು ಹೋಗಿ ಈ ಪುಸ್ತಕ ಓದ್ರಿ. ಬಳ್ಳಾರಿ ಜಿಲ್ಲೆಯ ಇತಿಹಾಸ ಆಧಾರಗಳ ಸಮೇತ ಕರ್ನಾಟಕ ಏಕೀಕರಣಕ್ಕೆ ಹೋರಾಡಿದ್ದ ನಮ್ಮ ಬಳ್ಳಾರಿ ಜಿಲ್ಲೆಯ ಮಹನೀಯರ ವಿವರ, ಫೋಟೋಗಳ ಜೊತೆ ಎಲ್ಲಾ ಐತೆ. 💛❤️
#Ballari #Bellary