Jaggesh Fans Official ® (@fans_jaggesh) 's Twitter Profile
Jaggesh Fans Official ®

@fans_jaggesh

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ🙏
ಅಖಿಲ ಕರ್ನಾಟಕ ನವರಸ ನಾಯಕ ಜಗ್ಗೇಶ್ ಅಭಿಮಾನಿಗಳ ಸಂಘ🙏
THIS IS AN OFFICIAL FAN PAGE OF ನವರಸ ನಾಯಕ ಜಗ್ಗಣ್ಣ
ಹರಸಿ,ಹಾರೈಸಿ,ಪ್ರೋತ್ಸಾಹಿಸಿ

ID: 1243499897883480064

calendar_today27-03-2020 11:28:24

12,12K Tweet

1,1K Followers

56 Following

ನವರಸನಾಯಕ ಜಗ್ಗೇಶ್ (@jaggesh2) 's Twitter Profile Photo

ನಲ್ಮೆಯ ಸಹೋದರ ಸಹೋದರಿ ಬಂಧುಮಿತ್ರರಿಗೆ ಈ ಯುಗಾದಿ ಹೊಸ ಹರ್ಷತರಲಿ🙏

ನಲ್ಮೆಯ ಸಹೋದರ ಸಹೋದರಿ ಬಂಧುಮಿತ್ರರಿಗೆ ಈ ಯುಗಾದಿ ಹೊಸ ಹರ್ಷತರಲಿ🙏
Parimala Jaggesh (@27parims) 's Twitter Profile Photo

Lions Queen Circle ಕಾರ್ಯಕ್ರಮದಲ್ಲಿ ನಿಮ್ಮೆಲ್ಲರನ್ನು meet ಮಾಡೋಕೆ ತುಂಬಾ happy ಮತ್ತು excited ಆಗಿದ್ದೇನೆ!😍😍 ನಾಳೆ ಭೇಟಿ ಆಗೋಣ… See you all! ❤️👍🏻 #Alamirap #ParimalaJaggesh #TimeforChange #ViralReel #ViralKannadaReel #Weightloss #BestDieticianInBangalore #DietitanNearMe

Lions Queen Circle ಕಾರ್ಯಕ್ರಮದಲ್ಲಿ ನಿಮ್ಮೆಲ್ಲರನ್ನು meet ಮಾಡೋಕೆ ತುಂಬಾ happy ಮತ್ತು excited ಆಗಿದ್ದೇನೆ!😍😍
ನಾಳೆ ಭೇಟಿ ಆಗೋಣ… See you all! ❤️👍🏻

#Alamirap #ParimalaJaggesh #TimeforChange
#ViralReel #ViralKannadaReel #Weightloss #BestDieticianInBangalore #DietitanNearMe
ನವರಸನಾಯಕ ಜಗ್ಗೇಶ್ (@jaggesh2) 's Twitter Profile Photo

ಗುರುಭ್ಯೋನಮಃ🙏 ನಿಮ್ಮ ಪಾದದಡಿ ಕೂರುವ ಯೋಗವು ನನಗೆ ಶಿವನ ಪ್ರೇರಣೆ🙏

ಗುರುಭ್ಯೋನಮಃ🙏
ನಿಮ್ಮ ಪಾದದಡಿ ಕೂರುವ ಯೋಗವು ನನಗೆ ಶಿವನ ಪ್ರೇರಣೆ🙏
ನವರಸನಾಯಕ ಜಗ್ಗೇಶ್ (@jaggesh2) 's Twitter Profile Photo

ಮಂತ್ರಾಲಯ ಮಠದ ಪ್ರಸ್ತುತ ಪೀಠಾಧಿಪತಿಗಳು ಶ್ರೀ ಸುಬುಧೇಂದ್ರತೀರ್ಥ ಗುರುಗಳಿಗೆ ಹುಟ್ಟುಹಬ್ಬದ ಶುಭಾಶಯಗಳು🙏

ಮಂತ್ರಾಲಯ ಮಠದ ಪ್ರಸ್ತುತ ಪೀಠಾಧಿಪತಿಗಳು ಶ್ರೀ ಸುಬುಧೇಂದ್ರತೀರ್ಥ ಗುರುಗಳಿಗೆ ಹುಟ್ಟುಹಬ್ಬದ ಶುಭಾಶಯಗಳು🙏
ನವರಸನಾಯಕ ಜಗ್ಗೇಶ್ (@jaggesh2) 's Twitter Profile Photo

ಜೈ ಹನುಮಾನ್ 🙏 ಮಾರುತಿಯ ಉಪಾಸನೆಯ ಅಂತರ್ಗತ ಕೆಲವು ನಿತ್ಯದ ಕೃತಿಗಳು ಪ್ರತಿಯೊಂದು ದೇವತೆಯ ವಿಶಿಷ್ಟ ಉಪಾಸನಾಶಾಸ್ತ್ರವಿದೆ. ಇದರ ಅರ್ಥವೇನೆಂದರೆ, ಪ್ರತಿಯೊಂದು ದೇವತೆಯ ಉಪಾಸನೆಯ ಪ್ರತಿಯೊಂದು ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಮಾಡುವುದರ ಹಿಂದೆ ಶಾಸ್ತ್ರವಿದೆ. ಇಂತಹ ಕೃತಿಗಳಿಂದಲೇ ಆ ದೇವತೆಯ ತತ್ತ್ವದ ಹೆಚ್ಚೆಚ್ಚು ಲಾಭವಾಗಲು

ಜೈ ಹನುಮಾನ್ 🙏            ಮಾರುತಿಯ ಉಪಾಸನೆಯ ಅಂತರ್ಗತ ಕೆಲವು ನಿತ್ಯದ ಕೃತಿಗಳು

ಪ್ರತಿಯೊಂದು ದೇವತೆಯ ವಿಶಿಷ್ಟ ಉಪಾಸನಾಶಾಸ್ತ್ರವಿದೆ. ಇದರ ಅರ್ಥವೇನೆಂದರೆ, ಪ್ರತಿಯೊಂದು ದೇವತೆಯ ಉಪಾಸನೆಯ ಪ್ರತಿಯೊಂದು ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಮಾಡುವುದರ ಹಿಂದೆ ಶಾಸ್ತ್ರವಿದೆ. ಇಂತಹ ಕೃತಿಗಳಿಂದಲೇ ಆ ದೇವತೆಯ ತತ್ತ್ವದ ಹೆಚ್ಚೆಚ್ಚು ಲಾಭವಾಗಲು