MGNREGS-BELAGAVI (@mgnregsb) 's Twitter Profile
MGNREGS-BELAGAVI

@mgnregsb

ID: 1257569980691779584

calendar_today05-05-2020 07:17:18

431 Tweet

3,3K Followers

28 Following

MGNREGS-BELAGAVI (@mgnregsb) 's Twitter Profile Photo

ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಪಂ ವ್ಯಾಪ್ತಿಯಡಿ ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಬಿ.ಪಿ, ಶುಗರ್, ಕಣ್ಣು, ಕಿವಿ, ಹಲ್ಲು, ಮೂಗು, ಕ್ಷಯ ರೋಗ ಸೇರಿ ಇನ್ನಿತರೇ ತಪಾಸಣೆ ಕೈಗೊಳ್ಳಲಾಯಿತು. ಅಗತ್ಯವಿರುವವರಿಗೆ ಮಾತ್ರೆ, ಔಷಧಿ ಹಾಗೂ ಇಂಜೆಕ್ಷನ್ ನೀಡಲಾಯಿತು. #mgnrega

ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಪಂ ವ್ಯಾಪ್ತಿಯಡಿ ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.

ಶಿಬಿರದಲ್ಲಿ ಬಿ.ಪಿ, ಶುಗರ್, ಕಣ್ಣು, ಕಿವಿ, ಹಲ್ಲು, ಮೂಗು, ಕ್ಷಯ ರೋಗ ಸೇರಿ ಇನ್ನಿತರೇ ತಪಾಸಣೆ ಕೈಗೊಳ್ಳಲಾಯಿತು.
ಅಗತ್ಯವಿರುವವರಿಗೆ ಮಾತ್ರೆ, ಔಷಧಿ ಹಾಗೂ ಇಂಜೆಕ್ಷನ್ ನೀಡಲಾಯಿತು.

#mgnrega
MGNREGS-BELAGAVI (@mgnregsb) 's Twitter Profile Photo

ಹಿರಿಯರ ಮೊಗದಲ್ಲಿ ಮಂದಹಾಸ ತಂದ #ಮನರೇಗಾ ಸವದತ್ತಿ ತಾಲೂಕಿನ ತಡಸಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದ ಹಿರಿಯ ನಾಗರಿಕರು. #mgnrega #nrega #labour

ಹಿರಿಯರ ಮೊಗದಲ್ಲಿ ಮಂದಹಾಸ ತಂದ #ಮನರೇಗಾ

ಸವದತ್ತಿ ತಾಲೂಕಿನ ತಡಸಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಯೋಜನೆಯ ದುಡಿಯೋಣ ಬಾ ಅಭಿಯಾನದಡಿ ಹಳ್ಳ ಹೂಳೆತ್ತುವ ಕಾಮಗಾರಿಯಲ್ಲಿ ಕೂಲಿ ಕೆಲಸದಲ್ಲಿ ತೊಡಗಿದ್ದ ಹಿರಿಯ ನಾಗರಿಕರು.
#mgnrega #nrega #labour
MGNREGS-BELAGAVI (@mgnregsb) 's Twitter Profile Photo

ಸವದತ್ತಿ ತಾಲೂಕಿನ ಕೋಟೂರ ಶಿವಾಪೂರ ಹಾಗೂ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಿನ್ನೆ ಸುರಿದ ಮಳೆಯಿಂದ ಹಳ್ಳದಲ್ಲಿ ನೀರು ನಿಂತಿರುವ ದೃಶ್ಯ. #mgnrega

ಸವದತ್ತಿ ತಾಲೂಕಿನ ಕೋಟೂರ ಶಿವಾಪೂರ ಹಾಗೂ ರಾಮದುರ್ಗ ತಾಲೂಕಿನ ಬನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಿನ್ನೆ ಸುರಿದ ಮಳೆಯಿಂದ ಹಳ್ಳದಲ್ಲಿ ನೀರು ನಿಂತಿರುವ ದೃಶ್ಯ.

#mgnrega
MGNREGS KARNATAKA (@mgnregsk) 's Twitter Profile Photo

“ಬಿತ್ತನೆ ಬೀಜ-ಗೊಬ್ಬರ ತರುವುದಕ್ಕೆ ನರೇಗಾ ಕೂಲಿ ಹಣ ಅನುಕೂಲ” - ತಾಯವ್ವ, ಬೆಳಗಾವಿ ಜಿಲ್ಲೆ, ಹಣ್ಣಿಕೇರಿ ಗ್ರಾಮ. #mgnrega #agriculture #mansoon #seedlings #money #former CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ DIPR Karnataka DD Chandana News Ministry of Rural Development, Government of India MGNREGS-BELAGAVI

MGNREGS KARNATAKA (@mgnregsk) 's Twitter Profile Photo

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆ ಬಡಕುಂದ್ರಿ ಗ್ರಾಪಂ ವ್ಯಾಪ್ತಿಯ ತೋಟಗಾರಿಕೆ ಸಂಶೋದನಾ ಕೇಂದ್ರದಲ್ಲಿರುವ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. #MGNREGA #yoga #yogaday #InternationalYogaDay Ministry of Rural Development, Government of India

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಗಾವಿ ಜಿಲ್ಲೆ ಬಡಕುಂದ್ರಿ ಗ್ರಾಪಂ ವ್ಯಾಪ್ತಿಯ ತೋಟಗಾರಿಕೆ ಸಂಶೋದನಾ ಕೇಂದ್ರದಲ್ಲಿರುವ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

#MGNREGA #yoga #yogaday #InternationalYogaDay <a href="/MoRD_GoI/">Ministry of Rural Development, Government of India</a>
MGNREGS-BELAGAVI (@mgnregsb) 's Twitter Profile Photo

ಬೆಳಗಾವಿ ಜಿಲ್ಲೆಯ ಗ್ರಾ. ಪಂ. ಗಳ ವ್ಯಾಪ್ತಿಯ ಶಾಲೆ, ಸಮುದಾಯ ಭವನ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. #ಮನರೇಗಾ ದಡಿ ಅನುಷ್ಠಾನಗೊಂಡ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. #InternationalYogaDay

ಬೆಳಗಾವಿ ಜಿಲ್ಲೆಯ ಗ್ರಾ. ಪಂ. ಗಳ ವ್ಯಾಪ್ತಿಯ ಶಾಲೆ, ಸಮುದಾಯ ಭವನ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. #ಮನರೇಗಾ ದಡಿ ಅನುಷ್ಠಾನಗೊಂಡ ಅಮೃತ ಸರೋವರ ದಡದಲ್ಲಿ ಯೋಗ ಸಂಗಮ, ಹರಿತ ಯೋಗ ಕಾರ್ಯಕ್ರಮ ನಿಮಿತ್ತ ಸಸಿಗಳನ್ನು ನೆಟ್ಟು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

#InternationalYogaDay
MGNREGS KARNATAKA (@mgnregsk) 's Twitter Profile Photo

ಕೂಲಿಕಾರರ ಒಗ್ಗೂಡಿಸುವಲ್ಲಿ ಯಶಸ್ವಿಯಾದ ಸಂಜನಾ ಕಳೆದ ಏಳೆಂಟು ವರ್ಷಗಳಿಂದ #NREGA ಯೋಜನೆಯಡಿ ಸಕ್ರಿಯ ಕಾಯಕ ಬಂಧುವಾಗಿ 150 ಕ್ಕೂ ಹೆಚ್ಚು ಕೂಲಿಕಾರರನ್ನು ಸಂಘಟಿಸಿ ದುಡಿಯುವ ಕೈಗಳಿಗೆ ಕೆಲಸ ಮಾಡಲು ಸಹಾಯಕಾರಿಯಾಗಿದ್ದಾರೆ ಸಂಜನಾ ಸಾತೇರಿ. ಸ್ಥಳ: ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕು, ಮಂತುರ್ಗಾ ಗ್ರಾ.ಪಂ. #mobilization #women

ಕೂಲಿಕಾರರ ಒಗ್ಗೂಡಿಸುವಲ್ಲಿ ಯಶಸ್ವಿಯಾದ ಸಂಜನಾ

ಕಳೆದ ಏಳೆಂಟು ವರ್ಷಗಳಿಂದ #NREGA ಯೋಜನೆಯಡಿ ಸಕ್ರಿಯ ಕಾಯಕ ಬಂಧುವಾಗಿ 150 ಕ್ಕೂ ಹೆಚ್ಚು ಕೂಲಿಕಾರರನ್ನು ಸಂಘಟಿಸಿ ದುಡಿಯುವ ಕೈಗಳಿಗೆ ಕೆಲಸ ಮಾಡಲು ಸಹಾಯಕಾರಿಯಾಗಿದ್ದಾರೆ ಸಂಜನಾ ಸಾತೇರಿ.

ಸ್ಥಳ: ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕು, ಮಂತುರ್ಗಾ ಗ್ರಾ.ಪಂ.

#mobilization #women
Ministry of Rural Development, Government of India (@mord_goi) 's Twitter Profile Photo

2 days to go! 🇮🇳Bharat prepares for a grand #IndependenceDay celebration across all #AmritSarovar sites. This event is not just a commemoration of our past; it's a powerful statement about our collective commitment to a secure water future. Be there! Join the cause! #MoRD

2 days to go! 

🇮🇳Bharat prepares for a grand #IndependenceDay celebration across all #AmritSarovar sites.

This event is not just a commemoration of our past; it's a powerful statement about our collective commitment to a secure water future.

Be there!
Join the cause!

#MoRD
MGNREGS-BELAGAVI (@mgnregsb) 's Twitter Profile Photo

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು.. #mgnrega #nrega vijaykarnataka

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಜಿಲ್ಲೆಯಲ್ಲಿ ನರೇಗಾ ಯೋಜನೆಯ ಅನುಷ್ಠಾನದ ಕುರಿತು ಪ್ರಕಟವಾದ ವಿಶೇಷ ಲೇಖನಗಳು..

#mgnrega #nrega <a href="/Vijaykarnataka/">vijaykarnataka</a>
MGNREGS KARNATAKA (@mgnregsk) 's Twitter Profile Photo

ಅಮೃತ ಸರೋವರ ದಂಡೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಆಯ್ದ ಚಿತ್ರಗಳು ಜಲಸಂರಕ್ಷಣೆಗಾಗಿ ಒಂದು ಸರೋವರ, ಒಂದು ಸಂಕಲ್ಪ ಉದ್ದೇಶದೊಂದಿಗೆ ತಿರಂಗಾ ಧ್ವಜಾರೋಹಣ ಸ್ಥಳ: ಹೊಸೂರು ಮತ್ತು ಹೋಸಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿ, ಹುಕ್ಕೇರಿ ತಾಲೂಕು. ಬೆಳಗಾವಿ ಜಿಲ್ಲೆ. #IndependenceDay2025 #AmritSarovar #MGNREGS

ಅಮೃತ ಸರೋವರ ದಂಡೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಆಯ್ದ ಚಿತ್ರಗಳು

ಜಲಸಂರಕ್ಷಣೆಗಾಗಿ ಒಂದು ಸರೋವರ, ಒಂದು ಸಂಕಲ್ಪ ಉದ್ದೇಶದೊಂದಿಗೆ ತಿರಂಗಾ ಧ್ವಜಾರೋಹಣ 

ಸ್ಥಳ: ಹೊಸೂರು ಮತ್ತು ಹೋಸಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿ, ಹುಕ್ಕೇರಿ ತಾಲೂಕು. ಬೆಳಗಾವಿ ಜಿಲ್ಲೆ. 

#IndependenceDay2025
#AmritSarovar 
#MGNREGS
MGNREGS-BELAGAVI (@mgnregsb) 's Twitter Profile Photo

#ಮನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ 50 ಕ್ಕಿಂತ ಕಡಿಮೆ ಇರುವ ಜಿಲ್ಲೆಯ 125 ಗ್ರಾಮ ಪಂಚಾಯತಿಗಳಲ್ಲಿ ‘ಸ್ತ್ರೀ ಚೇತನ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನೆ ಮನೆ ಭೇಟಿ, ಸ್ವ-ಸಹಾಯ ಸಂಘಗಳೊಂದಿಗೆ ಸಭೆ, ಜಾಥಾ ಹೀಗೆ ಹಲವಾರು ಚಟುವಟಿಕೆಗಳ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿ, ಬೇಡಿಕೆಗಳನ್ನು ಪಡೆಯಲಾಗುತ್ತಿದೆ.

#ಮನರೇಗಾ ಯೋಜನೆಯಡಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಶೇ 50 ಕ್ಕಿಂತ ಕಡಿಮೆ ಇರುವ ಜಿಲ್ಲೆಯ 125 ಗ್ರಾಮ ಪಂಚಾಯತಿಗಳಲ್ಲಿ ‘ಸ್ತ್ರೀ ಚೇತನ’ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಮನೆ ಮನೆ ಭೇಟಿ, ಸ್ವ-ಸಹಾಯ ಸಂಘಗಳೊಂದಿಗೆ ಸಭೆ, ಜಾಥಾ ಹೀಗೆ ಹಲವಾರು ಚಟುವಟಿಕೆಗಳ ಮೂಲಕ ಯೋಜನೆಯ ಕುರಿತು ಮಾಹಿತಿ ನೀಡಿ, ಬೇಡಿಕೆಗಳನ್ನು ಪಡೆಯಲಾಗುತ್ತಿದೆ.
TALUK PANCHAYATH KITTUR (Belagavi) (@kitturmgnrega) 's Twitter Profile Photo

#ಕಿತ್ತೂರು #ಚನ್ನಮ್ಮ #ಉತ್ಸವದಲ್ಲಿ #ಮನರೇಗಾ #ಯೋಜನೆಯ #ಸ್ತಬ್ಧ #ಚಿತ್ರ #ಮೆರವಣಿಗೆ ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. MGNREGS KARNATAKA MGNREGS-BELAGAVI CEO ZP Belagavi

#ಕಿತ್ತೂರು #ಚನ್ನಮ್ಮ #ಉತ್ಸವದಲ್ಲಿ #ಮನರೇಗಾ #ಯೋಜನೆಯ  #ಸ್ತಬ್ಧ #ಚಿತ್ರ #ಮೆರವಣಿಗೆ

ಚನ್ನಮ್ಮನ ಕಿತ್ತೂರು ಉತ್ಸವ- 2025 ಪ್ರಯುಕ್ತ ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ತಾಲೂಕು ಪಂಚಾಯತ ಚ.ಕಿತ್ತೂರು ವತಿಯಿಂದ  ಮನರೇಗಾ ಯೋಜನೆಯ ಸ್ತಬ್ಧ ಚಿತ್ರ ಮೆರವಣಿಗೆ ಮಾಡಲಾಯಿತು. <a href="/MgnregsK/">MGNREGS KARNATAKA</a> <a href="/MgnregsB/">MGNREGS-BELAGAVI</a> <a href="/CEOZPBelagavi/">CEO ZP Belagavi</a>
MGNREGS KARNATAKA (@mgnregsk) 's Twitter Profile Photo

ಗ್ರಾಮಾಭಿವೃದ್ಧಿಯ ಹೊಸ ಹಾದಿ... ದುಡಿಯುವ ಕೈಗಳಿಗೆ 💯 ದಿನಗಳ ಕಾಯಕ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕರೆ ಮಾಡಿ. #MGNREGA #nrega #work CM of Karnataka Ministry of Rural Development, Government of India DK Shivakumar Priyank Kharge / ಪ್ರಿಯಾಂಕ್ ಖರ್ಗೆ DIPR Karnataka

ಗ್ರಾಮಾಭಿವೃದ್ಧಿಯ ಹೊಸ ಹಾದಿ...

ದುಡಿಯುವ ಕೈಗಳಿಗೆ 💯 ದಿನಗಳ ಕಾಯಕ 

ಮಹಾತ್ಮ ಗಾಂಧಿ ನರೇಗಾ
ಯೋಜನೆಯಡಿ ಕೆಲಸ ಪಡೆಯಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಥವಾ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000 ಕರೆ ಮಾಡಿ.

#MGNREGA #nrega #work <a href="/CMofKarnataka/">CM of Karnataka</a> <a href="/MoRD_GoI/">Ministry of Rural Development, Government of India</a> <a href="/DKShivakumar/">DK Shivakumar</a> <a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/KarnatakaVarthe/">DIPR Karnataka</a>
MGNREGS-BELAGAVI (@mgnregsb) 's Twitter Profile Photo

‘ಕಾರ್ಮಿಕರ ಕೈ ಹಿಡಿದ ನರೇಗಾ’ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು #DDCHANDANA ವರದಿ #LiveDDChandanaNews #DDChandanaNews #DDChandana #mgnregs #nrega

MGNREGS-BELAGAVI (@mgnregsb) 's Twitter Profile Photo

ನರೇಗಾ ಯೋಜನೆಗೆ ಯುಕ್ತಧಾರ ತಂತ್ರಾಂಶದ ಬಲ 2026-27ನೇ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲು, ಬಹುಬಾಳಿಕೆಯ ಆಸ್ತಿಗಳನ್ನು ಸೃಜಿಸಲು ಯುಕ್ತಧಾರ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ.

ನರೇಗಾ ಯೋಜನೆಗೆ ಯುಕ್ತಧಾರ ತಂತ್ರಾಂಶದ ಬಲ

2026-27ನೇ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲು, ಬಹುಬಾಳಿಕೆಯ ಆಸ್ತಿಗಳನ್ನು ಸೃಜಿಸಲು ಯುಕ್ತಧಾರ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ.
MGNREGS-BELAGAVI (@mgnregsb) 's Twitter Profile Photo

ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಅಮೃತ ಸರೋವರಗಳ ದಡದಲ್ಲಿ ಇಂದು 'ಸಂವಿಧಾನ ದಿನ' ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂವಿಧಾನ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಜಲ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು. ನಾಡಿನ ಸಮಸ್ತ ಜನತೆಗೆ 'ಸಂವಿಧಾನ ದಿನ'ದ ಶುಭಾಶಯಗಳು ನಮ್ಮ ಸಂವಿಧಾನ, ನಮ್ಮ ಹೆಮ್ಮೆ #IndianConstitutionday

ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಅಮೃತ ಸರೋವರಗಳ ದಡದಲ್ಲಿ ಇಂದು 'ಸಂವಿಧಾನ ದಿನ' ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂವಿಧಾನ ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಜಲ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು.

ನಾಡಿನ ಸಮಸ್ತ ಜನತೆಗೆ 'ಸಂವಿಧಾನ ದಿನ'ದ ಶುಭಾಶಯಗಳು ನಮ್ಮ ಸಂವಿಧಾನ, ನಮ್ಮ ಹೆಮ್ಮೆ #IndianConstitutionday
Mahatma Gandhi NREGA GOI (@mgnregagoi) 's Twitter Profile Photo

Constitution Day celebrated across Amrit Sarovars in Karnataka 🇮🇳💧 Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.

Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.
MGNREGS-BELAGAVI (@mgnregsb) 's Twitter Profile Photo

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯಿಂದ ಬೆಳಗಾವಿಯ ಸಿ.ಪಿ.ಇ.ಡಿ ಮೈದಾನದಲ್ಲಿ ಆಯೋಜಿಸಲಾದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ #ಮನರೇಗಾ ಯೋಜನೆಯ ಮಾಹಿತಿ ಕೇಂದ್ರವನ್ನು ಗಣ್ಯ ಮಾನ್ಯರು ಉದ್ಘಾಟಿಸಿದರು.. #mgnrega

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿಯಿಂದ ಬೆಳಗಾವಿಯ ಸಿ.ಪಿ.ಇ.ಡಿ ಮೈದಾನದಲ್ಲಿ ಆಯೋಜಿಸಲಾದ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ #ಮನರೇಗಾ ಯೋಜನೆಯ ಮಾಹಿತಿ ಕೇಂದ್ರವನ್ನು ಗಣ್ಯ ಮಾನ್ಯರು ಉದ್ಘಾಟಿಸಿದರು..

#mgnrega
RDPR - Government of Karnataka (@rdprgok) 's Twitter Profile Photo

ಉದ್ಯೋಗ ಖಾತ್ರಿ ಯೋಜನೆಯಡಿ ವೃದ್ಧರಿಗೆ ಕೆಲಸದ ಪ್ರಮಾಣದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಇಳಿವಯಸ್ಸಿನಲ್ಲಿಯೂ ದುಡಿಯುವ ಅವಶ್ಯಕತೆ ಇರುವವರಿಗೆ ಇದು ಆಸರೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 5.07 ಲಕ್ಷ ಹಿರಿಯ ನಾಗರಿಕರು ನರೇಗಾದಡಿ ನೋಂದಾಯಿಸಿಕೊಂಡಿದ್ದಾರೆ. #RDPR #ruraldevelopment #MGNREGA #nregaworks

ಉದ್ಯೋಗ ಖಾತ್ರಿ ಯೋಜನೆಯಡಿ ವೃದ್ಧರಿಗೆ ಕೆಲಸದ ಪ್ರಮಾಣದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಇಳಿವಯಸ್ಸಿನಲ್ಲಿಯೂ ದುಡಿಯುವ ಅವಶ್ಯಕತೆ ಇರುವವರಿಗೆ ಇದು ಆಸರೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 5.07 ಲಕ್ಷ ಹಿರಿಯ ನಾಗರಿಕರು ನರೇಗಾದಡಿ ನೋಂದಾಯಿಸಿಕೊಂಡಿದ್ದಾರೆ.

#RDPR #ruraldevelopment #MGNREGA #nregaworks