Dhananjaya H (@hellodhani) 's Twitter Profile
Dhananjaya H

@hellodhani

ID: 112950575

calendar_today10-02-2010 06:32:41

2,2K Tweet

598 Followers

200 Following

Siddaramaiah (@siddaramaiah) 's Twitter Profile Photo

ನಾಡಿನ ವಿರುದ್ಧ ದಂಡೆತ್ತಿ ಬಂದ ಶಿವಾಜಿಯ ಬೃಹತ್ ಸೈನ್ಯವನ್ನು ಬಗ್ಗುಬಡಿದು, ಹಿಮ್ಮೆಟ್ಟಿಸಿದ ಕನ್ನಡ ಮಣ್ಣಿನ ವೀರ ವನಿತೆ ಬೆಳವಾಡಿ ಮಲ್ಲಮ್ಮ ತನ್ನ ಶೌರ್ಯ, ಸಾಹಸಗಳಿಂದ ಕನ್ನಡಿಗರಿಗೆ ಸದಾ ಸ್ಫೂರ್ತಿ. ಜಗತ್ತಿನ ಮೊಟ್ಟಮೊದಲ ಮಹಿಳಾ ಸೈನ್ಯ ಕಟ್ಟಿದ ಕೀರ್ತಿ ಕೂಡ ಈ ಧೀರ ಮಹಿಳೆಗೆ ಸಲ್ಲುತ್ತದೆ. ಮಲ್ಲಮ್ಮನವರ ಜಯಂತಿಯ ಸಂದರ್ಭದಲ್ಲಿ ಅವರ ಸೇವೆ,

ನಾಡಿನ ವಿರುದ್ಧ ದಂಡೆತ್ತಿ ಬಂದ ಶಿವಾಜಿಯ ಬೃಹತ್ ಸೈನ್ಯವನ್ನು ಬಗ್ಗುಬಡಿದು, ಹಿಮ್ಮೆಟ್ಟಿಸಿದ ಕನ್ನಡ ಮಣ್ಣಿನ ವೀರ ವನಿತೆ ಬೆಳವಾಡಿ ಮಲ್ಲಮ್ಮ ತನ್ನ ಶೌರ್ಯ, ಸಾಹಸಗಳಿಂದ ಕನ್ನಡಿಗರಿಗೆ ಸದಾ ಸ್ಫೂರ್ತಿ. ಜಗತ್ತಿನ ಮೊಟ್ಟಮೊದಲ ಮಹಿಳಾ ಸೈನ್ಯ ಕಟ್ಟಿದ ಕೀರ್ತಿ ಕೂಡ ಈ ಧೀರ ಮಹಿಳೆಗೆ ಸಲ್ಲುತ್ತದೆ. 

ಮಲ್ಲಮ್ಮನವರ ಜಯಂತಿಯ ಸಂದರ್ಭದಲ್ಲಿ ಅವರ ಸೇವೆ,
Vasant (@vasantshetty81) 's Twitter Profile Photo

ಗದುಗಿನ ಬಡಿಗನೊಬ್ಬ ಒಂದು ಮಂಚ ಮಾಡಿದ್ರೆ, ಅದನ್ನು ತನ್ನ ಗ್ರಾಹಕನಿಗೆ ತಲುಪಿಸುವಾಗ ಐದಾರು ಹಳ್ಳಿ ಹಾದು ಹೋಗಿ ದಾರಿಯುದ್ದಕ್ಕೂ ಜಾಗಟೆ ಬಾರಿಸುತ್ತ ಜನರನ್ನು ಸೆಳೆದು, ಅದರ ಡೆಮೊ ಮೂಲಕ ಹೊಸ ಗ್ರಾಹಕರನ್ನು ಪಡೆಯುವ ರೀತಿಯನ್ನು ಮದನ್ ಅವರು ವಿವರಿಸಿದಾಗ ಕೇಳಿದ ನನಗೆ ಸಕತ್ ಅಚ್ಚರಿಯಾಗಿತ್ತು. ಜುಗಾಡ್ ಅಂದ್ರೆ ಕೆಟ್ಟ ಅರ್ಥ ಇದೆ, ಆದರೆ ಅದರ ನಿಜ

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ವಲಸಿಗರಿಗೆ ನಾವು ಅತ್ತೂ-ಕರೆದು ಕನ್ನಡ ಕಲಿಸೋ ಪ್ರಮೇಯ ಬರಬಾರದು. ಹಾಗೆಯೇ ವಲಸಿಗರು ಹೊಡೆಸಿಕೊಂಡ ಮೇಲೆ ಕನ್ನಡ ಕಲಿತೀವಿ ಅಂತ ಕೈಮುಗಿಯೋ ಪರಿಸ್ಥಿತಿಯೂ ಬರಬಾರದು. ಇದಕ್ಕಿರೋದು ಒಂದೇ ಪರಿಹಾರ: ಕನ್ನಡಿಗರು ಸ್ವಲ್ಪವಾದರೂ ಸ್ವಾಭಿಮಾನ, ಒಂದು ಚೂರಾದರು ಇರಬೇಕಾದ ಮೇಲರಿಮೆ, ಬೆಳೆಸಿಕೊಂಡು, ಕರ್ನಾಟಕದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ

ವಲಸಿಗರಿಗೆ ನಾವು ಅತ್ತೂ-ಕರೆದು ಕನ್ನಡ ಕಲಿಸೋ ಪ್ರಮೇಯ ಬರಬಾರದು. ಹಾಗೆಯೇ ವಲಸಿಗರು ಹೊಡೆಸಿಕೊಂಡ ಮೇಲೆ ಕನ್ನಡ ಕಲಿತೀವಿ ಅಂತ ಕೈಮುಗಿಯೋ ಪರಿಸ್ಥಿತಿಯೂ ಬರಬಾರದು.

ಇದಕ್ಕಿರೋದು ಒಂದೇ ಪರಿಹಾರ: ಕನ್ನಡಿಗರು ಸ್ವಲ್ಪವಾದರೂ ಸ್ವಾಭಿಮಾನ, ಒಂದು ಚೂರಾದರು ಇರಬೇಕಾದ ಮೇಲರಿಮೆ, ಬೆಳೆಸಿಕೊಂಡು, ಕರ್ನಾಟಕದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ
Kaasiddore_Bossu (@kaase_baasu) 's Twitter Profile Photo

ನನ್ನ ಖಾತೆ ಹೆಸರೇ ಕಾಸೆ ಬಾಸು, ನೀವು ನಿಜ್ವಾಗ್ಲು ಕಾಸ್ ಮಾಡ್ಬೇಕು ಅಂದ್ರೆ ಒಂಚೂರು ರಿಸ್ಕ್ ತಗೊಂಡ್ ಉದ್ಯಮ ಶುರು ಮಾಡ್ಬೇಕು, ಅದಕ್ಕೆ ಬೇಕಾದ ತಯಾರಿ ಅನುಭವ ಎರಡು ಇಲ್ದೆ ಬಹಳಷ್ಟು ಜನ ತಮ್ಮ ಕನಸನ್ನ ಕನಸಾಗೆ ಉಳಿಸಿಬಿಡ್ತಾರೆ Vasant ಅವ್ರು ಮುಂದೆ ಬನ್ನಿ ಅನ್ನೋ ಪಾಡ್ಕಾಸ್ಟ್ ಯೂಟ್ಯೂಬ್ ನಲ್ಲಿ ಶುರು ಮಾಡಿದ್ದಾರೆ, ಈಗಾಗಲೇ

ಕನ್ನಡ ಮನಸುಗಳು ಕರ್ನಾಟಕ (@kannadamanasuga) 's Twitter Profile Photo

ಮೈಸೂರು 30% ಮಾರ್ವಾಡಿಗಳಿಗೆ, 30% ಮಲಯಾಳಿಗಳಿಗೆ ಇದು ಕೊನೆಯ ಎಚ್ಚರಿಕೆ ಗಂಟೆ!! ಮುಂದೆ ಏನು ಉಳಿದಿರುವುದಿಲ್ಲ Land reform act ತಿದ್ದುಪಡಿಯಾಗಲಿ Siddaramaiah

ಮೈಸೂರು 30% ಮಾರ್ವಾಡಿಗಳಿಗೆ, 30% ಮಲಯಾಳಿಗಳಿಗೆ
ಇದು ಕೊನೆಯ ಎಚ್ಚರಿಕೆ ಗಂಟೆ!! ಮುಂದೆ ಏನು ಉಳಿದಿರುವುದಿಲ್ಲ Land reform act ತಿದ್ದುಪಡಿಯಾಗಲಿ <a href="/siddaramaiah/">Siddaramaiah</a>
Vasant (@vasantshetty81) 's Twitter Profile Photo

ಗೆಳೆಯರೆ, ಕರ್ನಾಟಕ ಸರ್ಕಾರ ಎಲಿವೇಟ್ ಯೋಜನೆಯಡಿ ಆಯ್ಕೆಯಾಗುವ ಸ್ಟಾರ್ಟ್ ಅಪ್ ಗಳಿಗೆ ಐವತ್ತು ಲಕ್ಷ ರೂಪಾಯಿ ಸಹಾಯ ನೀಡುತ್ತಿದೆ. 2025ರ ಯೋಜನೆ ಈಗ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ಹಲವಾರು ಸ್ಟಾರ್ಟ್ ಅಪ್ಸ್ ಇದಕ್ಕೆ ಅರ್ಜಿ ಹಾಕುತ್ತಿದ್ದಾರೆ. ಹಲವರಿಗೆ ಈ ಕುರಿತು ಹೆಚ್ಚು ತಿಳಿಯಬೇಕು ಅನ್ನುವ ಉತ್ಸಾಹವಿದೆ. ಈ ಹಿಂದಿನ ವರ್ಷಗಳ ಯಾವುದೇ

ನನ್‌ ಮಿನಿ ರೇಡಿಯೋ 📻 (@nanminiradio) 's Twitter Profile Photo

ಎರಡು ವರ್ಷಗಳ ಪರಿಶ್ರಮ “ಎರೆಯ” ಕಿರುಚಿತ್ರ ಬಿಡುಗಡೆ ಆಗಿದೆ ನೋಡಿ youtu.be/o4woauJBBD8?si… #ereya #immadipulikeshi #badami #vatapi #youtube #kannada #karnataka

Vasant (@vasantshetty81) 's Twitter Profile Photo

ನಿಮ್ಮ ಸ್ಟಾರ್ಟ್‍ಅಪ್‍ಗೆ ಸರ್ಕಾರದಿಂದ ಐವತ್ತು ಲಕ್ಷದವರೆಗೆ ಫಂಡಿಂಗ್ ಪಡೆಯುವುದು ಹೇಗೆ? ಕರ್ನಾಟಕ ಸರ್ಕಾರದ ಎಲಿವೇಟ್ ಯೋಜನೆಯ ಬಗ್ಗೆ, ಸ್ಟಾರ್ಟ್‍ಅಪ್ ಇಂಡಿಯಾದ ಯೋಜನೆಗಳ ಬಗ್ಗೆ ಒಂದು ವೆಬಿನಾರ್ ಇದೇ ಗುರುವಾರ ಸಂಜೆ 7 ಗಂಟೆಗೆ ಮುಂದೆ ಬನ್ನಿ ತಂಡ ಏರ್ಪಡಿಸಿದೆ. ಲಿಂಕ್: 👇👇 live.zoho.in/lssp-eux-kyo ಹೆಚ್ಚು ಜನರಿಗೆ ಇದನ್ನು

ನಿಮ್ಮ ಸ್ಟಾರ್ಟ್‍ಅಪ್‍ಗೆ ಸರ್ಕಾರದಿಂದ ಐವತ್ತು ಲಕ್ಷದವರೆಗೆ ಫಂಡಿಂಗ್ ಪಡೆಯುವುದು ಹೇಗೆ? 

ಕರ್ನಾಟಕ ಸರ್ಕಾರದ ಎಲಿವೇಟ್ ಯೋಜನೆಯ ಬಗ್ಗೆ, ಸ್ಟಾರ್ಟ್‍ಅಪ್ ಇಂಡಿಯಾದ ಯೋಜನೆಗಳ ಬಗ್ಗೆ ಒಂದು ವೆಬಿನಾರ್ ಇದೇ ಗುರುವಾರ ಸಂಜೆ 7 ಗಂಟೆಗೆ <a href="/mundhebanni/">ಮುಂದೆ ಬನ್ನಿ</a> ತಂಡ ಏರ್ಪಡಿಸಿದೆ. 

ಲಿಂಕ್: 👇👇
live.zoho.in/lssp-eux-kyo

ಹೆಚ್ಚು ಜನರಿಗೆ ಇದನ್ನು
ಮುಂದೆ ಬನ್ನಿ (@mundhebanni) 's Twitter Profile Photo

ನಿಮ್ಮ ಸ್ಟಾರ್ಟ್‍ಅಪ್‍ಗೆ ಸರ್ಕಾರದಿಂದ ಐವತ್ತು ಲಕ್ಷದವರೆಗೆ ಫಂಡಿಂಗ್ ಪಡೆಯುವುದು ಹೇಗೆ? ಕರ್ನಾಟಕ ಸರ್ಕಾರದ ಎಲಿವೇಟ್ ಯೋಜನೆಯ ಬಗ್ಗೆ, ಸ್ಟಾರ್ಟ್‍ಅಪ್ ಇಂಡಿಯಾದ ಯೋಜನೆಗಳ ಬಗ್ಗೆ ಒಂದು ವೆಬಿನಾರ್ ಇದೇ ಗುರುವಾರ ಸಂಜೆ 7 ಗಂಟೆಗೆ ರೆಜಿಸ್ಟರ್ ಮಾಡಿಕೊಳ್ಳಲು 👇👇 live.zoho.in/lssp-eux-kyo #elevate2025 #startupkarnataka

ನಿಮ್ಮ ಸ್ಟಾರ್ಟ್‍ಅಪ್‍ಗೆ ಸರ್ಕಾರದಿಂದ ಐವತ್ತು ಲಕ್ಷದವರೆಗೆ ಫಂಡಿಂಗ್ ಪಡೆಯುವುದು ಹೇಗೆ? 

ಕರ್ನಾಟಕ ಸರ್ಕಾರದ ಎಲಿವೇಟ್ ಯೋಜನೆಯ ಬಗ್ಗೆ, ಸ್ಟಾರ್ಟ್‍ಅಪ್ ಇಂಡಿಯಾದ ಯೋಜನೆಗಳ ಬಗ್ಗೆ ಒಂದು ವೆಬಿನಾರ್ ಇದೇ ಗುರುವಾರ ಸಂಜೆ 7 ಗಂಟೆಗೆ 

ರೆಜಿಸ್ಟರ್ ಮಾಡಿಕೊಳ್ಳಲು 👇👇
live.zoho.in/lssp-eux-kyo

#elevate2025 #startupkarnataka
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಬೇರೆ ರಾಜ್ಯಗಳಿಗೆ ನಾವು ಹೋದರೆ ಅಲ್ಲಿಯ ಭಾಷೆ ಯಾಕೆ ಕಲ್ತೆ ಕಲಿತೆವೆಂದರೆ, ಅನಿವಾರ್ಯತೆ ಆ ರೀತಿಯಲ್ಲಿ ಸೃಷ್ಟಿ ಮಾಡ್ತಾರೆ, ಯಾರು ಸ್ವಾಭಿಮಾನಿಗಳು ಯೋಚನೆ ಮಾಡಿ ಮಹಾನ್ ಕನ್ನಡಿಗರೇ... ಅನ್ಯ ಭಾಷಿಕರಿಗೆ ತಮ್ಮ ಭಾಷೆ, ತಮ್ಮ ಸಂಸ್ಕೃತಿ, ತಮ್ಮ ತನ ಅವರ ರಾಜ್ಯದಲ್ಲಿ ಚೆನ್ನಾಗಿ ಸಮೃದ್ಧವಾಗಿರಬೇಕು, ಬೆಳೆಯಬೇಕು, ಭದ್ರವಾಗಿರಬೇಕು, ಇಲ್ಲಿ ಬಂದು

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಈಗಾಗಲೇ ಪ್ರತಿ ಹಳ್ಳಿಯಲ್ಲೂ ಮಾರವಾಡಿಗಳು, ಮಲ್ಲುಗಳು, ಆಂಧ್ರದವರು ಬೇಸಾಯದ ನೆಲ ಕಬಳಿಸುತ್ತಿದ್ದಾರೆ. ಸಬ್-ರೆಜಿಸ್ಟ್ರಾರ್ ಕಚೇರಿಗಳಲ್ಲಿ ಕನ್ನಡೆತರರೇ ತುಂಬಿರುತ್ತಾರೆ. ಎಡಿಯೂರಪ್ಪನವರ ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯುತ್ತೇವೆ ಅಂತ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿಧಾನ ಪರಿಷತ್ ನಲ್ಲಿ ಬಹುಮತ ಇಲ್ಲ ಅಂತ ಕುಂಟು ನೆಪ

ಈಗಾಗಲೇ ಪ್ರತಿ ಹಳ್ಳಿಯಲ್ಲೂ ಮಾರವಾಡಿಗಳು, ಮಲ್ಲುಗಳು, ಆಂಧ್ರದವರು ಬೇಸಾಯದ ನೆಲ ಕಬಳಿಸುತ್ತಿದ್ದಾರೆ. ಸಬ್-ರೆಜಿಸ್ಟ್ರಾರ್ ಕಚೇರಿಗಳಲ್ಲಿ ಕನ್ನಡೆತರರೇ ತುಂಬಿರುತ್ತಾರೆ. ಎಡಿಯೂರಪ್ಪನವರ ಭೂ-ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯುತ್ತೇವೆ ಅಂತ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವಿಧಾನ ಪರಿಷತ್ ನಲ್ಲಿ ಬಹುಮತ ಇಲ್ಲ ಅಂತ ಕುಂಟು ನೆಪ
Vasant (@vasantshetty81) 's Twitter Profile Photo

We are launching a Kannada newsletter from ಮುಂದೆ ಬನ್ನಿ and it will cover topics like technology changes, funding news, govt schemes and regulations around startups and of course more micro entrepreneurial stories from the state. Join in 🙏

ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@gurudevnk16) 's Twitter Profile Photo

ಇದು ಸ್ವತಂತ್ರವೇ? ಇದು ಪ್ರಜಾಪ್ರಭುತ್ವವೇ? 🫣ಹಿಂದಿ ಹೇರಿಕೆ ಆಗುತ್ತಿಲ್ಲ ಅಂತ ಹೇಳುವ ಕುರುಡರು ಇದನ್ನು ಓದಿ. 🔸ಪ್ರಧಾನಿ ಕಚೇರಿಗೆ ದೂರು🔸 ಕನ್ನಡದಲ್ಲಿ ದೂರು ಕೊಟ್ಟಿದ್ದಕ್ಕೆ ದೂರನ್ನೇ ವಜಾ ಮಾಡಿರುವುದರ ವಿರುದ್ಧ ಮಲ್ಲಿಕಾರ್ಜುನ ರೆಡ್ಡಿ ಪ್ರಧಾನಿ ಕಚೇರಿಗೆ ಮರು ದೂರು ನೀಡಿದ್ದು, ಉತ್ತರ ಎದುರು ನೋಡುತ್ತಿದ್ದಾರೆ. 🔸ಸಂವಿಧಾನ

ಇದು ಸ್ವತಂತ್ರವೇ? ಇದು ಪ್ರಜಾಪ್ರಭುತ್ವವೇ?
🫣ಹಿಂದಿ ಹೇರಿಕೆ ಆಗುತ್ತಿಲ್ಲ ಅಂತ ಹೇಳುವ ಕುರುಡರು ಇದನ್ನು ಓದಿ.

🔸ಪ್ರಧಾನಿ ಕಚೇರಿಗೆ ದೂರು🔸

ಕನ್ನಡದಲ್ಲಿ ದೂರು ಕೊಟ್ಟಿದ್ದಕ್ಕೆ ದೂರನ್ನೇ ವಜಾ ಮಾಡಿರುವುದರ ವಿರುದ್ಧ ಮಲ್ಲಿಕಾರ್ಜುನ ರೆಡ್ಡಿ ಪ್ರಧಾನಿ ಕಚೇರಿಗೆ ಮರು ದೂರು ನೀಡಿದ್ದು, ಉತ್ತರ ಎದುರು ನೋಡುತ್ತಿದ್ದಾರೆ.

🔸ಸಂವಿಧಾನ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ನಮಸ್ಕಾರ ಕನ್ನಡಿಗರೇ, ಬರಿ ಐಟಿಬಿಟಿ ವ್ಯಾಮೋಹದಲ್ಲೇ ಇರಬೇಡಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗುತ್ತದೆ ಅಂತ ಕೂಡಾ ಗ್ಯಾರಂಟಿ ಇಲ್ಲಾ, ಮುಂದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ರೋಬೋಟಿಕ್ಸ್ ಆಟೋಮೇಷನ್ ಹೆಚ್ಚು ಹೆಚ್ಚು ಆಗುತ್ತ ಕೆಲಸಗಳು ಕಮ್ಮಿ ಆಗಲಿವೆ, ಹಾಗಾಗಿ ಎಲ್ಲಾ ಕೇಂದ್ರ ಸರಕಾರಿ ಕೆಲಸಗಳಿಗೆ ಅರ್ಜಿ ಹಾಕುತ್ತಾ ಇರಿ ತಪ್ಪದೇ,

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ನಮಸ್ಕಾರ ಕನ್ನಡಿಗರೇ, ಡೇಟಾ ಸೆಂಟರ್ ಇಂಜಿನಿಯರ್, ಟೆಕ್ನಿಕಲ್ ಸಪೋರ್ಟ್ ಇಂಜಿನಿಯರ್ ಗಳಿಗೆ ಟೆಕ್ನಿಕಲ್ ಅಪ್ಡೇಟ್...😊 HPE ProLiant DL380a loaded with 4x NVIDIA RTX Pro 6000 GPUs. Quick tour of the hardware layout, airflow, power delivery, and GPU risers. Perfect platform for AI, render, and

ದಡಿಗ ಗಂಗವಾಡಿ | Ganga Dynasty (@dadigaganga) 's Twitter Profile Photo

Quick Ride = Kannada Drivers’ Genocide! ಶೇಕಡಾ 90% ಹೊರ ರಾಜ್ಯದವರು, ಕನ್ನಡಿಗರಿಗೆ ZERO ಅವಕಾಶ. ಇದು ಉದ್ಯೋಗ ದಾಳಿ ಅಲ್ಲ, ಕನ್ನಡಿಗರ ನಾಶ!ಕನ್ನಡ ಚಾಲಕರೇ ಎಚ್ಚರಗೊಳ್ಳಿ! ಅಗ್ರಿಗೇಟರ್ ಲೈಸೆನ್ಸೇ ಇಲ್ಲದೆ ಸರ್ವಿಸ್ ಓಡಿಸುತ್ತಿದೆ – ಸಾರಿಗೆ ಇಲಾಖೆ ಕಣ್ಣು ಮುಚ್ಚಿದೆ! ✊ #BanQuickRide #SaveKannadaDrivers Quick Ride - Carpool . Taxi