Balakrishna Kodagu
@balakrishnakod8
ರತ್ನಾಕರ ಧೌತಪದಾಂ
ಹಿಮಾಲಯ ಕಿರೀಟಿನೀಂ.
ಬ್ರಹ್ಮರಾಜರ್ಷಿ ರತ್ನಾಢ್ಯಾ
ವಂದೇ ಭಾರತ ಮಾತರಂ 🚩🚩...
ID: 1250099544840220672
14-04-2020 16:32:44
52 Tweet
34 Takipçi
84 Takip Edilen
Siddaramaiah ಸರ್, DYSP ಗಣಪತಿ ತನ್ನ ಸಾವಿಗೆ ಸಚಿವ ಜಾರ್ಜ್ ಅವರೇ ಕಾರಣ ಎಂದು ನೇರ ಸಂದರ್ಶನದಲ್ಲಿ ಹೇಳಿದ್ದರೂ ಅವರ ಸಾವಿಗೆ ನ್ಯಾಯ ಕೊಡಿಸದ ನೀವು ಇಂದು #JusticeForSanthosh ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಲ್ಲವೇ?
Today is the 72nd birthday of leader who brought back India's lost glory So we Vikrama family decided to celebrate it in very special way from Kashi to Tirupati, Badrinath to Jagannath, we offered special pujas in Narendra Modi ji's name in prominent 72 temples across India
ಕಿಡಿಗೇಡಿಗಳು ಹಚ್ಚಿದ ಕಾಡ್ಗಿಚ್ಚಿಗೆ ಹಸಿರು ಸೈನಿಕ ಗಸ್ತು ಅರಣ್ಯ ಪಾಲಕ ಶ್ರೀ ಸುಂದರೇಶ್ ಇಂದು ಹುತಾತ್ಮರಾಗಿದ್ದಾರೆ. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳೋದನ್ನ ತಡೆಯಲು ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಸಿಬ್ಬಂದಿ ಜೊತೆ ನಾವೆಲ್ಲರೂ ಕೈ ಜೋಡಿಸೋಣ. CM of Karnataka Basavaraj S Bommai Karnataka Forest Department
Siddaramaiah Narendra Modi ಇದರಿಂದ ಸಾಮನ್ಯ ಜನರಿಗೆ ಏನು ತೊಂದ್ರೆ ಇಲ್ಲ...ತೊಂದ್ರೆ ಇದ್ದರೆ ಅದು ನಿಮ್ಮಂತ ಕಳ್ಳರಿಗೆ ಮಾತ್ರ....ನೀವು ತಲೆ ಕೆಡಿಸಿಕೊಳ್ಳದೆ ನಾಳೆಯ ಪ್ರಮಾಣ ಸ್ವೀಕಾರಕ್ಕೆ ರೆಡಿ ಆಗಿ...
ಸೊಸೈಟಿ ಅಕ್ಕಿಗೆ ಕೆಜಿಗೆ 20 ರೂ ಕೊಡ್ತೀವಿ ಅಂತ ಸರ್ಕಾರ ಒಂದು ಆದೇಶ ಹೊರಡಿಸಿದ್ರೆ ಸಾಕು ನಾಳೆ ಬೆಳಿಗ್ಗೆಯೇ ಸರ್ಕಾರಕ್ಕೆ ಬೇಕಿರೋ ಎಲ್ಲಾ ಅಕ್ಕಿನೂ ಬಿಪಿಎಲ್ ಕಾರ್ಡ್ ಜನರೇ ಸರ್ಕಾರಕ್ಕೆ ಕೊಡ್ತಾರೆ. ಕೆಜಿಗೆ 15 ರೂ ಸೇವ್, ಗ್ಯಾರಂಟಿ ಕೊಟ್ಟಂಗೆ ಎರಡೂ ಆಗುತ್ತೆ ನೋಡ್ರಿ Siddaramaiah..🤣 #ಒಂದೇಕಲ್ಲು_ಎರಡುಹಕ್ಕಿ