ಉಮೇಶ್ ಶಿವರಾಜು |Umesh Shivaraju
@umesh_anush
ಕನ್ನಡಿಗ. ಯೋಗ ಉತ್ಸಾಹಿ.
ಹೆಣ್ಣುಗಂಡನ್ನು ಸಮನಾಗಿ ಕಾಣುವ ಲಿಂಗ ಸಮಾನತೆಯ( Gender Neutral) ಕಾನೂನಿನ ಪರ.
ID:114815550
16-02-2010 18:05:11
12,7K Tweets
1,4K Followers
91 Following
ಗಟ್ಟಿಯಾದ ದೂರು ಬಂದಿಲ್ಲ ಎಂದೆನಿಸಿದರೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿ ಕೂಡಲೇ ಬಂಧಿಸಿ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಓಡಿ ಹೋಗಿರುವ ಅಥವಾ ಓಡಿ ಹೋಗಲು ಹವಣಿಸಿರುವ ಸುದ್ದಿ ಎಲ್ಲೆಡೆ ಬರ್ತಿದೆ.
ಇಂದು ರಾತ್ರಿಯೇ ಬಂಧಿಸಿ ಸರ್.
DGP KARNATAKA CP Bengaluru ಪೊಲೀಸ್ ಆಯುಕ್ತ ಬೆಂಗಳೂರು CM of Karnataka
#2000Rapes_By_PrajwalRevanna
ಏನು ಸಿಂಹಗಳು? ತಾಕತ್ತಿದ್ದರೆ #ಹಿಂದಿಹೇರಿಕೆ ನಿಲ್ಲಿಸಲು ಹೇಳಿ ನಿಮ್ಮ ಸಿಂಹಗಳಿಗೆ.
ತ್ರಿಭಾಷಾ ಸೂತ್ರ ತೆಗೆದು ಬಿಸಾಕಿ ದ್ವಿಭಾಷಾ ಸೂತ್ರ ಜಾರಿ ಮಾಡಿ 1965 ರಲ್ಲಿ ಮಾಡಿದ್ದ ಐತಿಹಾಸಿಕ ತಪ್ಪನ್ನು ಸರಿ ಮಾಡಿಕೊಳ್ಳಲು ಹೇಳಿ.
#2LanguagePolicy
CM of Karnataka, Krishna Byre Gowda DK Shivakumar
Congress Rahul Gandhi
ಸಿದ್ದರಾಮಯ್ಯನವರೇ,
ಇಡೀ ಕನ್ನಡನಾಡೇ ತಲೆ ತಗ್ಗಿಸುವಂತಹ ಕೆಲಸ ಮಾಡಿರುವ Prajwal Revanna ರಂತವ್ರು ಕಠಿಣ ಶಿಕ್ಷೆಗೊಳಗಾಗದಿದ್ದರೆ ನೀವೇ ಅದಕ್ಕೆ ಜವಾಬ್ದಾರಿ ಎನ್ನುತ್ತೇವೆ.
ಏಕೆ? ಇಂತಹ ದುರುಳರ ಶಿಕ್ಷಿಸದಿದ್ದರೆ ಮುಂದೆ ಇದೇ ರೀತಿ ಲಕ್ಷ ಹೆಣ್ಣು ಮಕ್ಕಳು ದೌರ್ಜನ್ಯಕ್ಕೊಳಗಾಗುವರು. ನಿಮಗೆ ಇದು ಬೇಕೇ?
CM of Karnataka Janata Dal Secular
ಕರ್ನಾಟಕದ ದುಡ್ಡು ರೂ .18,171 ಕೋಟಿ ಬರಬೇಕು ಬರಪರಿಹಾರ. ನ್ಯಾಯಾಲಕ್ಕೆ ನೀಡಿದ ಮಾತಂತೆ ಏಪ್ರಿಲ್ 29, 2024ರ ಒಳಗೆ ಬರಬೇಕು. ಏಕೆ ಕೇವಲ 15% ಕೊಡ್ತಿದ್ದಾರೆ?
ಇಲ್ಲೂ ಮೋಸವೇ?!!
'ಸ್ಮಶಾನಕ್ಕೆ ಹೋದ ಹೆಣ,
ಮೋದಿ ಸರ್ಕಾರಕ್ಕೆ ಹೋದ ಹಣ'
ಎರಡೂ ವಾಪಸ್ ಬರಲ್ಲ ಎಂಬಂತಾಗಿದೆ.
#Karnataka
ಯೋಗಿ ಆದಿತ್ಯನಾಥ್ ಎಂಬ ಹಿಂದೂ ಹುಲಿ (?)
ಸಾಬರನ್ನು ೨೪ ಗಂಟೆ ದ್ವೇಷಿಸುವವರಲ್ಲಿ ಅಗ್ರಗಣ್ಯ ಅಲ್ಲವೇ?
ಯೋಗಿ ಆದಿತ್ಯನಾಥು ಸಾಬ್ರನ್ನು ದ್ವೇಷಿಸುವ ಮೋದಿ ಪರಿವಾರಗಳ ದಂಡನಾಯಕ ಎಂದೇ ಭಕ್ತರು ನಂಬಿದ್ದಾರೆ.
ಭವಿಷ್ಯದ ಹಿಂದೂರಾಷ್ಟ್ರದ ಪ್ರಧಾನಮಂತ್ರಿ ಸಾಬರ ಸಮಾಧಿ ಬಳಿ ಹೋಗಿದ್ದೇಕೆ? ಅಗತ್ಯ ಏನಿತ್ತು?
BJP Karnataka
@myogiadityanatH
ಸಿದ್ದರಾಮಯ್ಯನವರೇ,
ಕನ್ನಡಕ್ಕೆ ಡಬ್ ಮಾಡಿದ್ರೆ ಅರ್ಥ ಆಗುತ್ತಿತ್ತು. ಆಗ ರಾಹುಲ್ ಏನು ಹೇಳುತ್ತಿದ್ದಾರೆ ಅಂತ ಗೊತ್ತಾಗ್ತಿತ್ತು.ನಮ್ಮ ಮನೆಯವರಿಗೆಲ್ಲ ತೋರಿಸಬಹುದಿತ್ತು.
ಕನ್ನಡಕ್ಕೆ ಡಬ್ ಮಾಡದೆ ಹಿಂದಿಯಲ್ಲೇ ಹಾಕಿದ್ದೀರಿ ಅಂದರೆ ನೀವು ಈ ಚುನಾವಣೆಯನ್ನೂ ಸಹ ಸೀರಿಯಸ್ ಆಗಿ ತಗೊಂಡಿಲ್ಲ ಅನಿಸುತ್ತೆ.
#2languagePolicy #stophindiracism
ಭಾಷೆ ಅನ್ನೋದು ಕೇವಲ ಮಾತಾಡೋದಕ್ಕಲ್ಲ.
ಭಾಷೆ ಎಂಬುದು ನಮ್ಮ ಅಸ್ಮಿತೆ [Identity], ಭಾವ. ಭಾಷೆ ಎಂಬುದು ನಮ್ಮ ಸಂಸ್ಕೃತಿಯ ಅತೀ ದೊಡ್ಡ ಆಧಾರ. ನಮ್ಮ ತನವನ್ನು ಪ್ರತಿನಿಧಿಸುವ ವಾಹಕ.
ಪರದೇಶದಲ್ಲಿ ಕನ್ನಡ ಮಾತಾಡುವರು ಸಿಕ್ಕರೆ ಖುಷಿ ಏಕಾಗುತ್ತೆ? ಯೋಚಿಸಿ.
ಕರ್ನಾಟಕದಲ್ಲಿ ಪರಭಾಷೆ ಮೆರೆಸುವವರು ಯಾರೇ ಆಗಲಿ ವಿರೋಧಿಸುತ್ತೇವೆ.
DrShivaRajkumar
ಈ ಕೊಂಗ ಕನ್ನಡದ ಮುತ್ತುರಾಜನಿಗೆ ಹುಟ್ಟಿದ್ದಾ ಅಂತ ಅನುಮಾನ!🤔
ಹೆಂಡತಿ ಪರ ಪ್ರಚಾರಕ್ಕೆ ಕನ್ನಡನಾಡನ್ನು ತಮಿಳುನಾಡನ್ನಾಗಿ ಮಾರ್ಪಡಿಸಲು ನಿಂತ ಕೊಂಗ ಶಿವಣ್ಣನಿಗೆ ಧಿಕ್ಕಾರ.
ಈತ ಕರುನಾಡ ದೊರೆಯಲ್ಲ.
ಕರುನಾಡಿಗೆ ದೊಡ್ಡ ಹೊರೆ.
DrShivaRajkumar ಶಾಶ್ವತವಾಗಿ ತಮಿಳುನಾಡಿಗೆ ಹೋಗಿ ಬಿಡಲಿ. ತಮಿಳಲ್ಲಿ ಸೆಡ್ ಆಕ್ಟಿಂಗ್ ಮಾಡ್ಕೊಂಡ್ ಬಿದ್ದಿರಲಿ.
ರೀ ಸಿದ್ದರಾಮಯ್ಯನವರೇ,ನೀವೆಂತಹ ಮುಖ್ಯಮಂತ್ರಿರೀ!
ಇಂಥವೆಲ್ಲ ನಿಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತೆ.
ಜನ ಹಿಂದಿ ದಬ್ಬಾಳಿಕೆ ಬಗ್ಗೆ ನೋವು ಹೇಳುತ್ತಲೇ ಇರುತ್ತಾರೆ. ನಿಮಗೇನು ಮಾಡಬೇಕು ಅನಿಸೋಲ್ಲವೇ?
ನಿಮಗೆ ಅಷ್ಟು ಜವಾಬ್ದಾರಿ ಇಲ್ಲವೇ?
ಇನ್ನೂ ಎಷ್ಟು ದಿನ ಹಿಂದಿ ಹೇರಿಸಿಕೊಳ್ಳಬೇಕು ಕನ್ನಡಿಗರು?
#stophindiracism CM of Karnataka
ಉಮೇಶ್ ಶಿವರಾಜು |Umesh Shivaraju Mallikarjun Kharge Karnataka Congress CM of Karnataka ಹಿಂದಿ ಹೇರುವ ರಾಜಕೀಯ ಪಕ್ಷಗಳಿಂದ ಕನ್ನಡ ಸಮಾಜ ದೂರ ಇರಬೇಕು.
Karnataka Congress is trying to normalize Hindi by speaking Hindi in election rallies. This is aggressively condemned & opposed by Kannadigas.
Mallikarjun Kharge is imposing Hindi on us.
Karnataka Congress
CM of Karnataka We need a quick comment from you if u want support from Kannadigas.
Today is 24th April 2024.
Please let me know what is the content of the latest #Hatespeech by Narendra Modi, the PMO India?
Where did he deliver that hate speech?
I learnt that he is coming again to K'taka to deliver #HateSpeech . Uff!
ಕನ್ನಡ ಮಕ್ಕಳೇ,
ಬಿಜೆಪಿ ಹಿಂದಿಪರ. ಅದು ಜಗಜ್ಜಾಹೀರ. ಅವರ ಸಿದ್ಧಾಂತವೇ ಒಂದು ದೇಶ ಒಂದೇ ಭಾಷೆ. ತುಂಬಾ ಅಪಾಯಕರ.
ಆದ್ರೆ ಈ ದರಿದ್ರ ಕಾಂಗ್ರೆಸ್ ಮಾಡುತ್ತಿರೋದು ನೋಡಿ.
ಕನ್ನಡನಾಡಲ್ಲಿಯೇ ಕನ್ನಡ ಬಿಸಾಕಿ ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾರೆ! ಇವರ ನಂಬಿ ಹಾಳಾಗೋದು ಬೇಡ.
NOTA ಒತ್ತಿ ಮನೆಗೆ ಹೋಗೋಣ. ಆದದ್ದಾಗಲಿ.
Mallikarjun Kharge Karnataka Congress