ದಾ.ಪಿ.ಆಂಜನಪ್ಪ
@anjanappap
ರಾಜ್ಯ ಉಪಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಬೆಂಗಳೂರು
ID: 3300704052
29-07-2015 17:38:54
2,2K Tweet
2,2K Followers
481 Following
ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕರಾಳ ದಿನ ಆಚರಣೆ ಮಾಡಿದ್ದಾರೆ ಪೋಲೀಸರ ಸಮ್ಮುಖದಲ್ಲಿ. ಒಬ್ಬ ಪೋಲೀಸ್ ಆ ನಾಡದ್ರೋಹಿಗಳ ಜೊತೆ ಸೆಲ್ಫೀ ಬೇರೆ ತಗೊಂಡಿದ್ದಾನೆ ಇದಕ್ಕೆ ನಿಮ್ಮ ಕ್ರಮ ಏನು ಮಾನ್ಯ Siddaramaiah DK Shivakumar ಅವರೇ
ಜನರಿಂದ..ಜನರಿಗಾಗಿ..ಜನರಾಜ್ಯೋತ್ಸವ. ಐತಿಹಾಸಿಕವಾದ ಸಭೆ.. ಕನ್ನಡಕ್ಕಾಗಿ...ಬನ್ನಿ ಪಾಲ್ಗೊಳ್ಳಿ. ಕರವೇ (KRV)
ಭಾರತ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆಗಳ ಮಂತ್ರಿಗಳೂ ಆಗಿರುವ ಶ್ರೀ. #ಪ್ರಹ್ಲಾದ_ಜೋಶಿ Pralhad Joshi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ತಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಎಂದು ಶುಭ ಹಾರೈಸುತ್ತೇವೆ 💐🎂💛❤️ ಕರವೇ (KRV)
ಇತ್ತೀಚಿಗೆ ತಾನೇ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು Siddaramaiah ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದರು. ಈ ಸಂಬಂಧ ಕ್ಯಾಬಿನೆಟ್ ಉಪಸಮಿತಿ ರಚಿಸಿರುವುದಾಗಿಯೂ ಅವರು ಹೇಳಿದ್ದರು. ಇಂದು ಇದೇ ವಿಷಯದ ಕುರಿತು ಮಾನ್ಯ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ Dr. G Parameshwara ಅವರನ್ನು ಇಂದು
ಆತ್ಮೀಯರು ಕರ್ನಾಟಕದ ಭರವಸೆಯ ನಾಯಕರು ನಿಶ್ಕಲ್ಮಶ ವ್ಯಕ್ತಿತ್ವದ ಯುವ ಜನತಾದಳದ (ಜಾತ್ಯತೀತ) ರಾಜ್ಯಾಧ್ಯಕ್ಷರಾದ ಶ್ರೀ #ನಿಖಿಲ್_ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. 💐🎂💐🎂💐🎂💛❤️ Nikhil Kumar
ಪ್ರಥಮ ಮಹಿಳಾ ಸ್ವತಂತ್ರ ಸಂಗ್ರಾಮದ ರುವಾರಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳು. #RaniChennamma #KitturChennamma ಕರವೇ (KRV) ನಾರಾಯಣಗೌಡ್ರು.ಟಿ.ಎ | Narayanagowdru T.A.
ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ..! ಸಾವಿರ ನುಡಿಗಳನ್ನು ಕಲಿತರೂ ತಾಯ್ನುಡಿಯಲ್ಲೇ ಸಿಗುವ ಆತ್ಮೀಯತೆ ಮತ್ಯಾವುದರಲ್ಲೂ ಇಲ್ಲ. ಭಾಷೆ ಕೇವಲ ಸಂವಹನವಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು. #InternationalMotherLanguageDay ಕರವೇ (KRV)