ದಾ.ಪಿ.ಆಂಜನಪ್ಪ (@anjanappap) 's Twitter Profile
ದಾ.ಪಿ.ಆಂಜನಪ್ಪ

@anjanappap

ರಾಜ್ಯ ಉಪಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಬೆಂಗಳೂರು

ID: 3300704052

calendar_today29-07-2015 17:38:54

2,2K Tweet

2,2K Followers

481 Following

ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ದೀಪಗಳ ಹಬ್ಬ ದೀಪಾವಳಿ. ದೀಪ ಎಂದರೆ ಬೆಳಕಿನ ಸಂಕೇತ. ಈ ಬೆಳಕು ಸುಡುವುದಿಲ್ಲ, ಬೆಳಗುತ್ತದೆ. ಎಲ್ಲರ ಬದುಕಲ್ಲೂ ಜ್ಞಾನದ, ಅರಿವಿನ ಬೆಳಕು ಇರಬೇಕು. ಅಜ್ಞಾನದ ಅಂಧಕಾರ ತೊಲಗಬೇಕು. ಆಸೆ, ಲೊಲುಪತೆಗಳಿಂದ ಆಚೆ ನಮ್ಮನ್ನು ನಾವು ವಿವೇಕದ ಬೆಳಕಿನಿಂದ ಬೆಳಗಿಕೊಳ್ಳಬೇಕು. ದೀಪಾವಳಿ ಎಲ್ಲರ ಬದುಕಲ್ಲೂ ಮಾನವತೆಯ ಹಣತೆಯನ್ನು ಹಚ್ಚಲಿ. ಎಲ್ಲರಿಗೂ

ದೀಪಗಳ ಹಬ್ಬ ದೀಪಾವಳಿ. ದೀಪ ಎಂದರೆ ಬೆಳಕಿನ ಸಂಕೇತ. ಈ ಬೆಳಕು ಸುಡುವುದಿಲ್ಲ, ಬೆಳಗುತ್ತದೆ. ಎಲ್ಲರ ಬದುಕಲ್ಲೂ ಜ್ಞಾನದ, ಅರಿವಿನ ಬೆಳಕು ಇರಬೇಕು. ಅಜ್ಞಾನದ ಅಂಧಕಾರ ತೊಲಗಬೇಕು. ಆಸೆ, ಲೊಲುಪತೆಗಳಿಂದ ಆಚೆ ನಮ್ಮನ್ನು ನಾವು ವಿವೇಕದ ಬೆಳಕಿನಿಂದ ಬೆಳಗಿಕೊಳ್ಳಬೇಕು. ದೀಪಾವಳಿ ಎಲ್ಲರ ಬದುಕಲ್ಲೂ ಮಾನವತೆಯ ಹಣತೆಯನ್ನು ಹಚ್ಚಲಿ. ಎಲ್ಲರಿಗೂ
ದಾ.ಪಿ.ಆಂಜನಪ್ಪ (@anjanappap) 's Twitter Profile Photo

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕರಾಳ ದಿನ ಆಚರಣೆ ಮಾಡಿದ್ದಾರೆ ಪೋಲೀಸರ ಸಮ್ಮುಖದಲ್ಲಿ. ಒಬ್ಬ ಪೋಲೀಸ್ ಆ ನಾಡದ್ರೋಹಿಗಳ ಜೊತೆ ಸೆಲ್ಫೀ ಬೇರೆ ತಗೊಂಡಿದ್ದಾನೆ ಇದಕ್ಕೆ ನಿಮ್ಮ ಕ್ರಮ ಏನು ಮಾನ್ಯ Siddaramaiah DK Shivakumar ಅವರೇ

ದಾ.ಪಿ.ಆಂಜನಪ್ಪ (@anjanappap) 's Twitter Profile Photo

ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ವೀರಾವೇಶದಿಂದ ಎಲ್ಲಾ ಸರ್ಕಾರದ ಮುಖ್ಯಮಂತ್ರಿಗಳು ಹೇಳಿದ ಹಸಿ ಸುಳ್ಳು ಯಾವುದಪ್ಪಾ ಅಂದ್ರೆ #ಕನ್ನಡಪರ_ಹೋರಾಟಗಾರರ_ಮೇಲಿನ_ಕೇಸ್_ವಾಪಸ್ ನನ್ನ ಮೇಲೆ 26 ವರ್ಷದ ಹೋರಾಟದ ಕೇಸ್ ಇನ್ನೂ ಹಾಗೆಯೆ ಇದೆ

ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ವೀರಾವೇಶದಿಂದ ಎಲ್ಲಾ ಸರ್ಕಾರದ ಮುಖ್ಯಮಂತ್ರಿಗಳು ಹೇಳಿದ ಹಸಿ ಸುಳ್ಳು ಯಾವುದಪ್ಪಾ ಅಂದ್ರೆ #ಕನ್ನಡಪರ_ಹೋರಾಟಗಾರರ_ಮೇಲಿನ_ಕೇಸ್_ವಾಪಸ್ ನನ್ನ  ಮೇಲೆ 26 ವರ್ಷದ ಹೋರಾಟದ ಕೇಸ್ ಇನ್ನೂ ಹಾಗೆಯೆ ಇದೆ
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಎಲ್ಲ ಧರ್ಮಗಳ ಧರ್ಮಗುರುಗಳನ್ನು ಭೇಟಿಮಾಡಿ, ಧರ್ಮಕೇಂದ್ರಗಳಲ್ಲಿ ಕನ್ನಡದ ಅನುಷ್ಠಾನದ ಕುರಿತು ಸಹಭಾಗಿತ್ವ ಕೋರುವ ಅಭಿಯಾನದ ಮುಂದುವರೆದ ಭಾಗವಾಗಿ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಅವರನ್ನು ಇಂದು ಭೇಟಿ ಮಾಡಿದೆ. ಈ ಭೇಟಿ ಒಂದು ಅವಿಸ್ಮರಣೀಯ ಅನುಭವವಾಗಿತ್ತು. ಗುರುಗಳು ಅತ್ಯಂತ ಆಪ್ಯಾಯತೆ ಮತ್ತು ಪ್ರೀತಿಯಿಂದ ಬರಮಾಡಿಕೊಂಡರು.

ಎಲ್ಲ ಧರ್ಮಗಳ ಧರ್ಮಗುರುಗಳನ್ನು ಭೇಟಿಮಾಡಿ, ಧರ್ಮಕೇಂದ್ರಗಳಲ್ಲಿ ಕನ್ನಡದ ಅನುಷ್ಠಾನದ ಕುರಿತು ಸಹಭಾಗಿತ್ವ ಕೋರುವ ಅಭಿಯಾನದ ಮುಂದುವರೆದ ಭಾಗವಾಗಿ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ  ಅವರನ್ನು ಇಂದು ಭೇಟಿ ಮಾಡಿದೆ. ಈ ಭೇಟಿ ಒಂದು ಅವಿಸ್ಮರಣೀಯ ಅನುಭವವಾಗಿತ್ತು. ಗುರುಗಳು ಅತ್ಯಂತ ಆಪ್ಯಾಯತೆ ಮತ್ತು ಪ್ರೀತಿಯಿಂದ ಬರಮಾಡಿಕೊಂಡರು.
ದಾ.ಪಿ.ಆಂಜನಪ್ಪ (@anjanappap) 's Twitter Profile Photo

ಜನರಿಂದ..ಜನರಿಗಾಗಿ..ಜನರಾಜ್ಯೋತ್ಸವ. ಐತಿಹಾಸಿಕವಾದ ಸಭೆ.. ಕನ್ನಡಕ್ಕಾಗಿ...ಬನ್ನಿ ಪಾಲ್ಗೊಳ್ಳಿ. ಕರವೇ (KRV)

ಜನರಿಂದ..ಜನರಿಗಾಗಿ..ಜನರಾಜ್ಯೋತ್ಸವ.
ಐತಿಹಾಸಿಕವಾದ ಸಭೆ..

ಕನ್ನಡಕ್ಕಾಗಿ...ಬನ್ನಿ ಪಾಲ್ಗೊಳ್ಳಿ.
<a href="/karave_KRV/">ಕರವೇ (KRV)</a>
ಕರವೇ (KRV) (@karave_krv) 's Twitter Profile Photo

ಯಾವನಾದ್ರೂ ರಾಜಕಾರಣಿ ಕನ್ನಡಕ್ಕಾಗಿ ಜೈಲಿಗೆ ಹೋಗಿದ್ದೀರಾ? #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #karave #narayanagowda #karavemeeting #tanarayanagowda #karnatakarakshanavedike #karnataka #news #kannadanews #KRV #kannadalatestnews #karnatakanews #ಕರವೇ

ದಾ.ಪಿ.ಆಂಜನಪ್ಪ (@anjanappap) 's Twitter Profile Photo

ಭಾರತ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆಗಳ ಮಂತ್ರಿಗಳೂ ಆಗಿರುವ ಶ್ರೀ. #ಪ್ರಹ್ಲಾದ_ಜೋಶಿ Pralhad Joshi ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ತಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಎಂದು ಶುಭ ಹಾರೈಸುತ್ತೇವೆ 💐🎂💛❤️ ಕರವೇ (KRV)

ಭಾರತ ಸರಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆಗಳ ಮಂತ್ರಿಗಳೂ ಆಗಿರುವ  ಶ್ರೀ. #ಪ್ರಹ್ಲಾದ_ಜೋಶಿ     <a href="/JoshiPralhad/">Pralhad Joshi</a>  ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಆ ಭಗವಂತ ತಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಎಂದು ಶುಭ ಹಾರೈಸುತ್ತೇವೆ
 💐🎂💛❤️
<a href="/karave_KRV/">ಕರವೇ (KRV)</a>
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಕನ್ನಡ ಚಳವಳಿಗಾರರ ಮೇಲಿರುವ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಬಹಿರಂಗವಾಗಿ ಘೋಷಿಸಿದ್ದರು. ಒಂದು ತಿಂಗಳು ಕಳೆದರೂ ಆ ದಿಶೆಯಲ್ಲಿ ಯಾವುದೇ ಸೂಚನೆ ಕಾಣುತ್ತಿಲ್ಲ. ಮುಖ್ಯಮಂತ್ರಿಗಳ ಘೋಷಣೆ ಕೇವಲ ಘೋಷಣೆಯಾಗಿ ಉಳಿದುಬಿಡುವ ಲಕ್ಷಣ

ದಾ.ಪಿ.ಆಂಜನಪ್ಪ (@anjanappap) 's Twitter Profile Photo

youtu.be/oo45e2f2V7U?si… ಎಲ್ಲರೂ ನೋಡಿ ಹರಸಿ, ಹಾರೈಸಿ ಶೇರ್ ಮಾಡಿ. 🙏🙏🙏🙏🙏🙏💛❤️

youtu.be/oo45e2f2V7U?si…
ಎಲ್ಲರೂ ನೋಡಿ ಹರಸಿ, ಹಾರೈಸಿ  ಶೇರ್ ಮಾಡಿ.
🙏🙏🙏🙏🙏🙏💛❤️
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಕರ್ನಾಟಕ ಸರ್ಕಾರವು ಪರಿಚಯಿಸಿರುವ "ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ, 2025" ಈ ಕಾನೂನು ಭಾರತದ ಸಂವಿಧಾನಕ್ಕೆ ವಿರೋಧವಾಗಿದೆ. ಇದು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಕರ್ನಾಟಕ ರಕ್ಷಣಾ ವೇದಿಕೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಈ ವಿಧೇಯಕವು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ

ಕರ್ನಾಟಕ ಸರ್ಕಾರವು ಪರಿಚಯಿಸಿರುವ "ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ, 2025" ಈ ಕಾನೂನು ಭಾರತದ ಸಂವಿಧಾನಕ್ಕೆ ವಿರೋಧವಾಗಿದೆ. ಇದು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಕರ್ನಾಟಕ ರಕ್ಷಣಾ ವೇದಿಕೆಯು ಇದನ್ನು ತೀವ್ರವಾಗಿ ಖಂಡಿಸುತ್ತದೆ. ಈ ವಿಧೇಯಕವು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

*ಕರವೇ ಹೋರಾಟಕ್ಕೆ ಜಯ: ರೈಲ್ವೆ ಪದನ್ನೋತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ* ಇಂದು (ಡಿಸೆಂಬರ್ ೧೯, ೨೦೨೫) ಕರವೇ ನಿಯೋಗದೊಂದಿಗೆ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗದ (South Western Railway - Bengaluru Division) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈಲ್ವೆ ಪದೋನ್ನತಿ ಪರೀಕ್ಷೆಗಳಲ್ಲಿ (ಗೂಡ್ಸ್ ಟ್ರೈನ್

*ಕರವೇ ಹೋರಾಟಕ್ಕೆ ಜಯ: ರೈಲ್ವೆ ಪದನ್ನೋತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ*

ಇಂದು (ಡಿಸೆಂಬರ್ ೧೯, ೨೦೨೫) ಕರವೇ ನಿಯೋಗದೊಂದಿಗೆ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗದ (South Western Railway - Bengaluru Division) ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈಲ್ವೆ ಪದೋನ್ನತಿ ಪರೀಕ್ಷೆಗಳಲ್ಲಿ (ಗೂಡ್ಸ್ ಟ್ರೈನ್
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಎಲ್ಲರಿಗೂ ಪ್ರೀತಿಯನ್ನೇ ಹಂಚುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಕ್ರಿಸ್ತರ ಕರುಣೆ, ದಯೆ, ಮಮತೆ ನಮ್ಮನ್ನು ಪೊರೆಯಲಿ.

ಎಲ್ಲರಿಗೂ ಪ್ರೀತಿಯನ್ನೇ ಹಂಚುವ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಕ್ರಿಸ್ತರ ಕರುಣೆ, ದಯೆ, ಮಮತೆ ನಮ್ಮನ್ನು ಪೊರೆಯಲಿ.
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಇತ್ತೀಚಿಗೆ ತಾನೇ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು Siddaramaiah ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದರು. ಈ ಸಂಬಂಧ ಕ್ಯಾಬಿನೆಟ್ ಉಪಸಮಿತಿ ರಚಿಸಿರುವುದಾಗಿಯೂ ಅವರು ಹೇಳಿದ್ದರು. ಇಂದು ಇದೇ ವಿಷಯದ ಕುರಿತು ಮಾನ್ಯ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ Dr. G Parameshwara ಅವರನ್ನು ಇಂದು

ಇತ್ತೀಚಿಗೆ ತಾನೇ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು <a href="/siddaramaiah/">Siddaramaiah</a> ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಘೋಷಿಸಿದ್ದರು. ಈ ಸಂಬಂಧ ಕ್ಯಾಬಿನೆಟ್ ಉಪಸಮಿತಿ ರಚಿಸಿರುವುದಾಗಿಯೂ ಅವರು ಹೇಳಿದ್ದರು. ಇಂದು ಇದೇ ವಿಷಯದ ಕುರಿತು ಮಾನ್ಯ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ <a href="/DrParameshwara/">Dr. G Parameshwara</a> ಅವರನ್ನು ಇಂದು
ದಾ.ಪಿ.ಆಂಜನಪ್ಪ (@anjanappap) 's Twitter Profile Photo

ಆತ್ಮೀಯರು ಕರ್ನಾಟಕದ ಭರವಸೆಯ ನಾಯಕರು ನಿಶ್ಕಲ್ಮಶ ವ್ಯಕ್ತಿತ್ವದ ಯುವ ಜನತಾದಳದ (ಜಾತ್ಯತೀತ) ರಾಜ್ಯಾಧ್ಯಕ್ಷರಾದ ಶ್ರೀ #ನಿಖಿಲ್_ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳು. 💐🎂💐🎂💐🎂💛❤️ Nikhil Kumar

ಆತ್ಮೀಯರು ಕರ್ನಾಟಕದ ಭರವಸೆಯ ನಾಯಕರು ನಿಶ್ಕಲ್ಮಶ ವ್ಯಕ್ತಿತ್ವದ ಯುವ ಜನತಾದಳದ (ಜಾತ್ಯತೀತ) ರಾಜ್ಯಾಧ್ಯಕ್ಷರಾದ ಶ್ರೀ #ನಿಖಿಲ್_ಕುಮಾರಸ್ವಾಮಿ  ಅವರಿಗೆ ಜನ್ಮದಿನದ  ಶುಭಾಶಯಗಳು. 💐🎂💐🎂💐🎂💛❤️
<a href="/Nikhil_Kumar_k/">Nikhil Kumar</a>
ದಾ.ಪಿ.ಆಂಜನಪ್ಪ (@anjanappap) 's Twitter Profile Photo

ಪ್ರಥಮ ಮಹಿಳಾ ಸ್ವತಂತ್ರ ಸಂಗ್ರಾಮದ ರುವಾರಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳು. #RaniChennamma #KitturChennamma ಕರವೇ (KRV) ನಾರಾಯಣಗೌಡ್ರು.ಟಿ.ಎ | ‌Narayanagowdru T.A.

ಪ್ರಥಮ ಮಹಿಳಾ ಸ್ವತಂತ್ರ ಸಂಗ್ರಾಮದ ರುವಾರಿ, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯಂದು ಗೌರವ ಪ್ರಣಾಮಗಳು.

#RaniChennamma #KitturChennamma 
<a href="/karave_KRV/">ಕರವೇ (KRV)</a> 
<a href="/narayanagowdru/">ನಾರಾಯಣಗೌಡ್ರು.ಟಿ.ಎ | ‌Narayanagowdru T.A.</a>
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸಿತ್ತು. ಅದರ ಫಲವಾಗಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕನ್ನಡವನ್ನು ಪರೀಕ್ಷೆಗಳಿಂದ ಕೈಬಿಡುವ ಪ್ರಯತ್ನಗಳನ್ನು ಕರವೇ

ರೈಲ್ವೇ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸಿತ್ತು. ಅದರ ಫಲವಾಗಿ ಕನ್ನಡ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಕನ್ನಡವನ್ನು ಪರೀಕ್ಷೆಗಳಿಂದ ಕೈಬಿಡುವ ಪ್ರಯತ್ನಗಳನ್ನು ಕರವೇ
ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗತ್ತಿನ ಎಲ್ಲ ಸಂಕಷ್ಟಗಳನ್ನು ಕಳೆಯುವ ಪರಶಿವನ ಕರುಣೆ ನಮ್ಮೆಲ್ಲರನ್ನೂ ಪೊರೆಯಲಿ. ಜಗದೊಡೆಯನ ಪ್ರೀತಿ ಎಲ್ಲರಲ್ಲೂ ಹಬ್ಬಲಿ. #Mahashivratri2026 #ಮಹಾಶಿವರಾತ್ರಿ

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಜಗತ್ತಿನ ಎಲ್ಲ ಸಂಕಷ್ಟಗಳನ್ನು ಕಳೆಯುವ ಪರಶಿವನ ಕರುಣೆ ನಮ್ಮೆಲ್ಲರನ್ನೂ ಪೊರೆಯಲಿ. ಜಗದೊಡೆಯನ ಪ್ರೀತಿ ಎಲ್ಲರಲ್ಲೂ ಹಬ್ಬಲಿ.

#Mahashivratri2026 #ಮಹಾಶಿವರಾತ್ರಿ
ದಾ.ಪಿ.ಆಂಜನಪ್ಪ (@anjanappap) 's Twitter Profile Photo

ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ..! ಸಾವಿರ ನುಡಿಗಳನ್ನು ಕಲಿತರೂ ತಾಯ್ನುಡಿಯಲ್ಲೇ ಸಿಗುವ ಆತ್ಮೀಯತೆ ಮತ್ಯಾವುದರಲ್ಲೂ ಇಲ್ಲ. ಭಾಷೆ ಕೇವಲ ಸಂವಹನವಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು. #InternationalMotherLanguageDay ಕರವೇ (KRV)

ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, 
ಕನ್ನಡ.. ಕನ್ನಡ.. ಕಸ್ತೂರಿ ಕನ್ನಡ..!

ಸಾವಿರ ನುಡಿಗಳನ್ನು ಕಲಿತರೂ ತಾಯ್ನುಡಿಯಲ್ಲೇ ಸಿಗುವ ಆತ್ಮೀಯತೆ ಮತ್ಯಾವುದರಲ್ಲೂ ಇಲ್ಲ. ಭಾಷೆ ಕೇವಲ ಸಂವಹನವಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತಿಬಿಂಬ.

ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಶುಭಾಶಯಗಳು.

#InternationalMotherLanguageDay
<a href="/karave_KRV/">ಕರವೇ (KRV)</a>