Amith K V (@amith41021742) 's Twitter Profile
Amith K V

@amith41021742

SRI GURUCHARAN

ID: 1161951888583155713

calendar_today15-08-2019 10:44:53

37,37K Tweet

627 Followers

1,1K Following

HinduJagrutiOrg (@hindujagrutiorg) 's Twitter Profile Photo

विरोध करें : गणेश चतुर्थी पर McDonald's India ने French Fries को श्री गणेशजी के रूप में दिखाकर किया घोर अपमान क्या कभी अन्य धर्मियों के श्रद्धास्थानों को इस प्रकार दिखाने का साहस मॅक्डाॅनल्ड्स करता ? धर्मप्रेमी नागरिक इसका वैध मार्ग से विराेध कर रहे है और आप ? 🚩 Ramesh Shinde 🇮🇳

विरोध करें : गणेश चतुर्थी पर <a href="/mcdonaldsindia/">McDonald's India</a> ने French Fries को श्री गणेशजी के रूप में दिखाकर किया घोर अपमान

क्या कभी अन्य धर्मियों के श्रद्धास्थानों को इस प्रकार दिखाने का साहस मॅक्डाॅनल्ड्स करता ?

धर्मप्रेमी नागरिक इसका वैध मार्ग से विराेध कर रहे है और आप ?

<a href="/Ramesh_hjs/">🚩 Ramesh Shinde 🇮🇳</a>
Ganesh Pansare (@ga_pansare) 's Twitter Profile Photo

Sanatan Sanstha आणि HinduJagrutiOrg आयोजित विशेष ऑनलाईन कार्यक्रम 📿श्री गणेश अथर्वशीर्ष पठण आणि नामसाधना (तृतीय दिवस) 🌸 जाणून घेऊया #श्री_गणेश पूजेत दुर्वा आणि लाल फुल वहाण्याचे महत्त्व आणि पद्धत! 🗓️२४ ऑगस्ट २०२०| सायंकाळी ६.३० वाजता 📡 Facebook live @ facebook.com/Hjs.Pune

<a href="/SanatanSanstha/">Sanatan Sanstha</a> आणि <a href="/HinduJagrutiOrg/">HinduJagrutiOrg</a> आयोजित विशेष ऑनलाईन कार्यक्रम
📿श्री गणेश अथर्वशीर्ष पठण आणि नामसाधना (तृतीय दिवस)
🌸 जाणून घेऊया
#श्री_गणेश पूजेत दुर्वा आणि लाल फुल वहाण्याचे महत्त्व आणि पद्धत!
🗓️२४ ऑगस्ट २०२०| सायंकाळी ६.३० वाजता
📡 Facebook live @ facebook.com/Hjs.Pune
🚩Mohan Gowda🇮🇳 (@mohangowda_hjs) 's Twitter Profile Photo

ಸೀಲಡ್ ಬಾಟಲಿಗಳ ನೀರು ಅರೋಗ್ಯಕ್ಕೆ ಹಾನಿಕಾರಕ ಇಂದು ಮದುವೆ ಸೇರಿ ಎಲ್ಲಾ ಕಡೆ ಸೀಲಡ್ ವಾಟರ್ ಬಾಟಲಿಗಳ ಉಪಯೋಗ ವ್ಯಾಪಕವಾಗಿ ಮಾಡಲಾಗುತ್ತದೆ. ಆದರೆ ಸಮೀಕ್ಷೆಯೊಂದು ವಿವಿಧ ಬ್ರ್ಯಾಂಡ್’ಗಳ ಸೀಲಡ್ ವಾಟರ್ ಬಾಟಲು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದೆ. ಮಾಹಿತಿಗಾಗಿ ಕ್ಲಿಕ್ ಮಾಡಿ👇 sanatan.org/kannada/91998.… #MondayMotivation

ಸೀಲಡ್ ಬಾಟಲಿಗಳ ನೀರು ಅರೋಗ್ಯಕ್ಕೆ ಹಾನಿಕಾರಕ

ಇಂದು ಮದುವೆ ಸೇರಿ ಎಲ್ಲಾ ಕಡೆ ಸೀಲಡ್ ವಾಟರ್ ಬಾಟಲಿಗಳ ಉಪಯೋಗ ವ್ಯಾಪಕವಾಗಿ ಮಾಡಲಾಗುತ್ತದೆ.

ಆದರೆ ಸಮೀಕ್ಷೆಯೊಂದು ವಿವಿಧ ಬ್ರ್ಯಾಂಡ್’ಗಳ ಸೀಲಡ್ ವಾಟರ್ ಬಾಟಲು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದೆ.

ಮಾಹಿತಿಗಾಗಿ ಕ್ಲಿಕ್ ಮಾಡಿ👇
sanatan.org/kannada/91998.…

#MondayMotivation
Ketali Kulkarni (@ketali_kulkarni) 's Twitter Profile Photo

कोरोनाच्या संकटकाळात ‘ज्येष्ठा गौरी’ हे व्रत कसे करावे ? 🙏 🌺 गौरी आवाहन 🌺 🙏 आपत्कालीन परिस्थितीच्या अनुषंगाने हिंदु धर्मशास्त्रात सांगितलेला पर्याय अर्थात् ‘आपद्धर्म’ ! गणेशोत्सवाच्या काळात काही घरांमध्ये भाद्रपद शुक्ल पक्ष अष्टमीच्या दिवशी ज्येष्ठा गौरींचे पूजन केले जाते.

कोरोनाच्या संकटकाळात ‘ज्येष्ठा गौरी’ हे व्रत कसे करावे ?

🙏 🌺 गौरी आवाहन 🌺 🙏

आपत्कालीन परिस्थितीच्या अनुषंगाने हिंदु धर्मशास्त्रात सांगितलेला पर्याय अर्थात् ‘आपद्धर्म’ !

गणेशोत्सवाच्या काळात काही घरांमध्ये भाद्रपद शुक्ल पक्ष अष्टमीच्या दिवशी ज्येष्ठा गौरींचे पूजन केले जाते.
🙇 सेवक🙇🚩 ।।रामराज्य।। 🚩🙇सेवक🙇 (@vikash_0886) 's Twitter Profile Photo

*अवश्य देखें ...* 🌸 भावसत्संग : *भक्ति की पराकाष्ठा* 🔸संत त्रीपुरदास जी की भक्ति 🔸संत चतुर्दास जी के शब्दों का प्रभाव 🔸त्रिनेत्र गणपति के मानस दर्शन Youtube Link : 🔅youtu.be/Keamnbm6q8Q 🔅youtu.be/slgIZfH4ZT8 Facebook Link : 🔅facebook.com/HinduAdhivesha…

Amith K V (@amith41021742) 's Twitter Profile Photo

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ *ವಿಶೇಷ ಆನ್‌ಲೈನ್ ಕಾರ್ಯಕ್ರಮ* *ಶ್ರೀ ಗಣಪತಿ ಅಥರ್ವಶೀರ್ಷ ಪಠಣ ಮತ್ತು ನಾಮಸಾಧನೆ* 📿 ಶ್ರೀ ಗಣೇಶ ಪೂಜೆಯಲ್ಲಿ ದೂರ್ವೆ ಮತ್ತು ಕೆಂಪು ಹೂವು ಉಪಯೋಗಿಸುವುದರ ಮಹತ್ವ ಮತ್ತು ಪದ್ಧತಿ 🗓️ *ಸೋಮವಾರ, 24 ಆಗಸ್ಟ್ 2020 | ಸಂಜೆ 6.30* *Like us :* FB.com/HJSBengaluru

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ

*ವಿಶೇಷ ಆನ್‌ಲೈನ್ ಕಾರ್ಯಕ್ರಮ*

*ಶ್ರೀ ಗಣಪತಿ ಅಥರ್ವಶೀರ್ಷ ಪಠಣ ಮತ್ತು ನಾಮಸಾಧನೆ* 📿

ಶ್ರೀ ಗಣೇಶ ಪೂಜೆಯಲ್ಲಿ ದೂರ್ವೆ ಮತ್ತು ಕೆಂಪು ಹೂವು ಉಪಯೋಗಿಸುವುದರ ಮಹತ್ವ ಮತ್ತು ಪದ್ಧತಿ

🗓️ *ಸೋಮವಾರ, 24 ಆಗಸ್ಟ್ 2020 | ಸಂಜೆ 6.30*

*Like us :* FB.com/HJSBengaluru
Amith K V (@amith41021742) 's Twitter Profile Photo

*ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ* ⛳ *ಬಾಲಸಂಸ್ಕಾರ* (ಕನ್ನಡ) *ವಿಷಯ:- 🌼ಮನಸ್ಸು ಸ್ವಚ್ಛವಾಗಿದ್ದರೆ ಎಲ್ಲವೂ ನಿರ್ಮಲವಾಗಿರುತ್ತದೆ 🌼ಸ್ವಭಾವದೋಷ ದೂರಗೊಳಿಸಿ, ಆನಂದಿಯಾಗಿ! ದಿನಾಂಕ: 24 ಆಗಸ್ಟ್‌ 2020, ಸೋಮವಾರ ⏰ ಸಮಯ : ಮಧ್ಯಾಹ್ನ 2.30 facebook.com/HJSBengaluru youtube.com/channel/UC1S12…

*ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ*

⛳ *ಬಾಲಸಂಸ್ಕಾರ* (ಕನ್ನಡ)

*ವಿಷಯ:-

🌼ಮನಸ್ಸು ಸ್ವಚ್ಛವಾಗಿದ್ದರೆ ಎಲ್ಲವೂ ನಿರ್ಮಲವಾಗಿರುತ್ತದೆ

🌼ಸ್ವಭಾವದೋಷ ದೂರಗೊಳಿಸಿ, ಆನಂದಿಯಾಗಿ!

ದಿನಾಂಕ:  24 ಆಗಸ್ಟ್‌ 2020, ಸೋಮವಾರ

⏰ ಸಮಯ : ಮಧ್ಯಾಹ್ನ 2.30

facebook.com/HJSBengaluru
 youtube.com/channel/UC1S12…
Amith K V (@amith41021742) 's Twitter Profile Photo

ಬಂದ್‌ ಬಾಟಲಿಗಳ ನೀರನ್ನು ಅವಲಂಬಿಸಿರುವುದು ಅಪಾಯಕಾರಿ ! ಇಂದಿನವರೆಗೆ ಬಂದ್ ಬಾಟಲಿಗಳ ಕುಡಿಯುವ ನೀರನ್ನು ಸಾದಾ ನೀರಿನ ತುಲನೆಯಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತಿತ್ತು; ಆದರೆ ಇತ್ತೀಚೆಗಿನ ಸಮೀಕ್ಷೆಗನುಸಾರ sanatan.org/kannada/91998.… FB.com/HjsTumakuru facebook.com/96126950064943…

ಬಂದ್‌ ಬಾಟಲಿಗಳ ನೀರನ್ನು ಅವಲಂಬಿಸಿರುವುದು ಅಪಾಯಕಾರಿ !
ಇಂದಿನವರೆಗೆ ಬಂದ್ ಬಾಟಲಿಗಳ ಕುಡಿಯುವ ನೀರನ್ನು ಸಾದಾ ನೀರಿನ ತುಲನೆಯಲ್ಲಿ ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತಿತ್ತು; ಆದರೆ ಇತ್ತೀಚೆಗಿನ ಸಮೀಕ್ಷೆಗನುಸಾರ 

sanatan.org/kannada/91998.…

FB.com/HjsTumakuru

facebook.com/96126950064943…
Amith K V (@amith41021742) 's Twitter Profile Photo

*ತಮಿಳುನಾಡು : ಪೊಲೀಸ್ ಅಧಿಕಾರಿ ಆಂಟೋನಿ ಮೈಕಲ್ ನೀಡಿದ ಕಿರುಕುಳ ಮತ್ತು ಚಿತ್ರಹಿಂಸೆಗೆ ಬೇಸತ್ತು ಸರ್ವಾನನ ಎಂಬ ಸಾಧು ಆತ್ಮಹತ್ಯೆ ಮಾಡಿಕೊಂಡಿದ್ದಾರೆ !* *ಇತ್ತೀಚೆಗಷ್ಟೆ ತಮಿಳುನಾಡು ಪೊಲೀಸರು ತಂದೆ-ಮಗನಿಗೆ ಹೊಡೆದ ಕಾರಣದಿಂದ ಆದ ಸಾವಿನ ಬಗ್ಗೆ ಬಡಬಡಿಸುವ ಜಾತ್ಯತೀತರು, ಮಾಧ್ಯಮದವರು ಈಗ ಈ ಘಟನೆ ಬಗ್ಗೆ ಏಕೆ ತುಟಿ ಬಿಚ್ಚುವುದಿಲ್ಲ?*

*ತಮಿಳುನಾಡು : ಪೊಲೀಸ್ ಅಧಿಕಾರಿ ಆಂಟೋನಿ ಮೈಕಲ್ ನೀಡಿದ ಕಿರುಕುಳ ಮತ್ತು ಚಿತ್ರಹಿಂಸೆಗೆ ಬೇಸತ್ತು ಸರ್ವಾನನ ಎಂಬ ಸಾಧು ಆತ್ಮಹತ್ಯೆ ಮಾಡಿಕೊಂಡಿದ್ದಾರೆ !*

*ಇತ್ತೀಚೆಗಷ್ಟೆ ತಮಿಳುನಾಡು ಪೊಲೀಸರು ತಂದೆ-ಮಗನಿಗೆ ಹೊಡೆದ ಕಾರಣದಿಂದ ಆದ ಸಾವಿನ ಬಗ್ಗೆ  ಬಡಬಡಿಸುವ ಜಾತ್ಯತೀತರು, ಮಾಧ್ಯಮದವರು ಈಗ ಈ ಘಟನೆ ಬಗ್ಗೆ ಏಕೆ ತುಟಿ ಬಿಚ್ಚುವುದಿಲ್ಲ?*
Amith K V (@amith41021742) 's Twitter Profile Photo

*ಶ್ರೀ ಗಣೇಶ ಮೂರ್ತಿಯ ವಿಸರ್ಜನೆಯನ್ನು* ಶಾಸ್ತ್ರೀಯವಾಗಿ ಯಾವ ರೀತಿ ಮಾಡಬೇಕು ಎಂಬುದರ ಮಾಹಿತಿಯನ್ನು ತಿಳಿಯಲು ವಿಡಿಯೋವನ್ನು ಅವಶ್ಯವಾಗಿ ನೋಡಿ 👇🏻 *ಸನಾತನ ಸಂಸ್ಥೆ* ● Sanatan.org/kannada *ಹಿಂದೂ ಜನಜಾಗೃತಿ ಸಮಿತಿ* ●Hindujagruti.org

Amith K V (@amith41021742) 's Twitter Profile Photo

ದಿಗ್ವಿಜಯ ವಾರ್ತಾವಾಹಿನಿಯ ನಿರೂಪಕ ರಕ್ಷತ್ ಶೆಟ್ಟಿ ಅವರಿಗೆ ಧರ್ಮಾಂಧರಿಂದ ಜೀವ ಬೆದರಿಕೆ ಬೆಂಗಳೂರು ದಂಗೆಯಲ್ಲಿ SDPI ಹಾಗೂPFI ನ ಪಾತ್ರದ ಕುರಿತು ನಿರೂಪಣೆ ಮಾಡಿದರೆ ಗೌರಿ ಲಂಕೇಶ್ರ ರೀತಿ ಹತ್ಯೆ ಮಾಡುತ್ತೇವೆ! ರಾಜ್‌ದೀಪ್ ಸರ್‌ದೇಸಾಯಿ,ರವೀಶ್ ಕುಮಾರ್,ಬರಖಾ ದತ್ತ್ ಮುಂತಾದ ತಥಾಕಥಿತ ಜಾತ್ಯತೀತ ಪತ್ರಕರ್ತರು ಈಗ ಏಕೆ ಸುಮ್ಮನಿದ್ದಾರೆ?

ದಿಗ್ವಿಜಯ ವಾರ್ತಾವಾಹಿನಿಯ ನಿರೂಪಕ ರಕ್ಷತ್ ಶೆಟ್ಟಿ ಅವರಿಗೆ ಧರ್ಮಾಂಧರಿಂದ ಜೀವ ಬೆದರಿಕೆ  
ಬೆಂಗಳೂರು ದಂಗೆಯಲ್ಲಿ SDPI ಹಾಗೂPFI ನ ಪಾತ್ರದ ಕುರಿತು ನಿರೂಪಣೆ ಮಾಡಿದರೆ  ಗೌರಿ ಲಂಕೇಶ್ರ ರೀತಿ ಹತ್ಯೆ ಮಾಡುತ್ತೇವೆ!

ರಾಜ್‌ದೀಪ್ ಸರ್‌ದೇಸಾಯಿ,ರವೀಶ್ ಕುಮಾರ್,ಬರಖಾ ದತ್ತ್ ಮುಂತಾದ ತಥಾಕಥಿತ ಜಾತ್ಯತೀತ ಪತ್ರಕರ್ತರು ಈಗ ಏಕೆ ಸುಮ್ಮನಿದ್ದಾರೆ?
Amith K V (@amith41021742) 's Twitter Profile Photo

ಎಡಗೈಯಿಂದ ಏಕೆ ಊಟ ಮಾಡಬಾರದು? ಹಿರಿಯರು ಹೇಳುತ್ತಾರೆ ಎಡಗೈಯಿಂದ ತಿನ್ನಬಾರದು ಅಂತ, ಆದರೆ ಇದರ ಬಗ್ಗೆ ನಮ್ಮ ಧರ್ಮ ಶಾಸ್ತ್ರದಲ್ಲಿ ಏನಾದರೂ ಹೇಳಿದ್ದಾರೆಯೇ ? ಶಾಸ್ತ್ರವು ಹೀಗೆ ಹೇಳುತ್ತದೆ ಬಲಗೈಯಿಂದ ಊಟವನ್ನು ಮಾಡುವಾಗ ಜೀವಕ್ಕೆ ಬಲ, ಅಂದರೆ ಸೂರ್ಯನ sanatan.org/kannada/117.ht… FB.com/HjsTumakuru facebook.com/96126950064943…

ಎಡಗೈಯಿಂದ ಏಕೆ ಊಟ ಮಾಡಬಾರದು?

ಹಿರಿಯರು ಹೇಳುತ್ತಾರೆ ಎಡಗೈಯಿಂದ ತಿನ್ನಬಾರದು ಅಂತ, ಆದರೆ ಇದರ ಬಗ್ಗೆ ನಮ್ಮ ಧರ್ಮ ಶಾಸ್ತ್ರದಲ್ಲಿ ಏನಾದರೂ ಹೇಳಿದ್ದಾರೆಯೇ ? 
ಶಾಸ್ತ್ರವು ಹೀಗೆ ಹೇಳುತ್ತದೆ ಬಲಗೈಯಿಂದ ಊಟವನ್ನು ಮಾಡುವಾಗ ಜೀವಕ್ಕೆ ಬಲ, ಅಂದರೆ ಸೂರ್ಯನ
sanatan.org/kannada/117.ht…

FB.com/HjsTumakuru

facebook.com/96126950064943…
Amith K V (@amith41021742) 's Twitter Profile Photo

*ನವ ದೆಹಲಿ - ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಕೈ ಎತ್ತಿ ಹೇಳುತ್ತಿದ್ದರು 'ವಂದೇಮಾತರಂ' ; ಮೊಣಕಾಲ ಮೇಲೆ ಕೈ ಇಟ್ಟು ಸುಮ್ಮನೆ ಕುಳಿತಿದ್ದರು ಅರವಿಂದ ಕೇಜ್ರಿವಾಲ್ !* *'ವಂದೇಮಾತರಂ' ಘೋಷಣೆ ಕೂಗಲು ವೋಟ್ ಬ್ಯಾಂಕ್ ನ ಭಯವೇ ?* 📖 *ಸವಿಸ್ತಾರವಾಗಿ ಓದಿರಿ* - hindujagruti.org/hindi/news/156…

*ನವ ದೆಹಲಿ - ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಕೈ ಎತ್ತಿ ಹೇಳುತ್ತಿದ್ದರು 'ವಂದೇಮಾತರಂ' ; ಮೊಣಕಾಲ ಮೇಲೆ ಕೈ ಇಟ್ಟು ಸುಮ್ಮನೆ ಕುಳಿತಿದ್ದರು ಅರವಿಂದ ಕೇಜ್ರಿವಾಲ್ !*

*'ವಂದೇಮಾತರಂ' ಘೋಷಣೆ ಕೂಗಲು ವೋಟ್ ಬ್ಯಾಂಕ್ ನ ಭಯವೇ ?*

📖 *ಸವಿಸ್ತಾರವಾಗಿ ಓದಿರಿ* -  hindujagruti.org/hindi/news/156…
Amith K V (@amith41021742) 's Twitter Profile Photo

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ ಮುಂಬರುವ ನೆರೆ, ಭೂಕಂಪ, ಮೂರನೇ ಮಹಾಯುದ್ಧ ಮುಂತಾದ ಆಪತ್ಕಾಲದಲ್ಲಿ ದಿನನಿತ್ಯದಂತೆ ತಿಂಡಿ ಅಥವಾ ಊಟವನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಉಪವಾಸ ಬೀಳುವ ಪ್ರಸಂಗ ಬರಬಹುದು ಅದಕ್ಕೆ ಪೂರ್ವತಯಾರಿ sanatan.org/kannada/91856.… FB.com/HjsTumakuru m.facebook.com/story.php?stor…

ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ
ಮುಂಬರುವ ನೆರೆ, ಭೂಕಂಪ, ಮೂರನೇ ಮಹಾಯುದ್ಧ ಮುಂತಾದ ಆಪತ್ಕಾಲದಲ್ಲಿ ದಿನನಿತ್ಯದಂತೆ ತಿಂಡಿ ಅಥವಾ ಊಟವನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಉಪವಾಸ ಬೀಳುವ ಪ್ರಸಂಗ ಬರಬಹುದು ಅದಕ್ಕೆ ಪೂರ್ವತಯಾರಿ 

sanatan.org/kannada/91856.…

FB.com/HjsTumakuru

m.facebook.com/story.php?stor…
Amith K V (@amith41021742) 's Twitter Profile Photo

ಗ್ರಂಥ ಮಾಲಿಕೆ : ಆಪತ್ಕಾಲದ ಸಂಜೀವಿನಿ ದೇವತೆಯ ನಾಮಜಪಿಸುವುದರಿಂದ ಆ ದೇವತೆಯ ಸ್ಪಂದನಗಳು ಶರೀರದಲ್ಲಿ ನಿರ್ಮಾಣವಾಗುತ್ತವೆ. ರೋಗಗಳಿಂದ ಶರೀರದಲ್ಲಿ ನಿರ್ಮಾಣವಾದ ಅನೈಸರ್ಗಿಕ ಸ್ಪಂದನಗಳು ಇದರಿಂದ ನಿವಾರಣೆಯಾಗುತ್ತವೆ. ಇದು ರೋಗ ನಿವಾರಣೆಗಾಗಿಯೂ ಪೂರಕ ಸಂಪರ್ಕಿಸಿ :93797 97279 SanatanShop.com Sanatan.org

ಗ್ರಂಥ ಮಾಲಿಕೆ : ಆಪತ್ಕಾಲದ ಸಂಜೀವಿನಿ
ದೇವತೆಯ ನಾಮಜಪಿಸುವುದರಿಂದ ಆ ದೇವತೆಯ ಸ್ಪಂದನಗಳು ಶರೀರದಲ್ಲಿ ನಿರ್ಮಾಣವಾಗುತ್ತವೆ.  ರೋಗಗಳಿಂದ ಶರೀರದಲ್ಲಿ ನಿರ್ಮಾಣವಾದ ಅನೈಸರ್ಗಿಕ ಸ್ಪಂದನಗಳು ಇದರಿಂದ ನಿವಾರಣೆಯಾಗುತ್ತವೆ. ಇದು ರೋಗ ನಿವಾರಣೆಗಾಗಿಯೂ ಪೂರಕ

ಸಂಪರ್ಕಿಸಿ :93797 97279

SanatanShop.com

Sanatan.org
Amith K V (@amith41021742) 's Twitter Profile Photo

ಮುಂಬೈನ ಕರಿಷ್ಮಾ ಭೋಸಲೆಗೆ ದೊರೆಯಿತು ನ್ಯಾಯ* BMC ಯ ಕಂಬದಿಂದ ತೆಗೆಯಲಾಯಿತು ಮಸೀದಿಯ ಕಾನೂನುಬಾಹಿರ ಧ್ವನಿವರ್ಧಕ ದೇಶದ ಜನರು ಕರಿಷ್ಮಾಳಂತೆ ಜಾಗರೂಕ ನಾಗರಿಕರಾಗಿ ಮಸೀದಿಗಳ ಮೇಲೆ ಹಾಕಿರುವ ಕಾನೂನುಬಾಹಿರ ಧ್ವನಿವರ್ಧಕಗಳನ್ನು ತೆಗೆಸಲು ಸರಕಾರವನ್ನು ಒತ್ತಾಯಿಸಿ ! 👍 *ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ : FB.com/HjsTumakuru

ಮುಂಬೈನ ಕರಿಷ್ಮಾ ಭೋಸಲೆಗೆ ದೊರೆಯಿತು ನ್ಯಾಯ*

BMC ಯ ಕಂಬದಿಂದ ತೆಗೆಯಲಾಯಿತು ಮಸೀದಿಯ ಕಾನೂನುಬಾಹಿರ ಧ್ವನಿವರ್ಧಕ 

ದೇಶದ ಜನರು ಕರಿಷ್ಮಾಳಂತೆ ಜಾಗರೂಕ ನಾಗರಿಕರಾಗಿ ಮಸೀದಿಗಳ ಮೇಲೆ ಹಾಕಿರುವ ಕಾನೂನುಬಾಹಿರ ಧ್ವನಿವರ್ಧಕಗಳನ್ನು ತೆಗೆಸಲು ಸರಕಾರವನ್ನು ಒತ್ತಾಯಿಸಿ !

👍 *ಲೈಕ್ ಮಾಡಿ ಹಿಂದೂ ಜನಜಾಗೃತಿ ಸಮಿತಿ : FB.com/HjsTumakuru
Amith K V (@amith41021742) 's Twitter Profile Photo

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ ವಿಶೇಷ ಆನ್‌ಲೈನ್ ಕಾರ್ಯಕ್ರಮ ಶ್ರೀ ಗಣಪತಿ ಅಥರ್ವಶೀರ್ಷ ಪಠಣ ಮತ್ತು ನಾಮಸಾಧನೆ ಶ್ರೀ ಗಣೇಶ ಪೂಜೆಯಲ್ಲಿ ದೂರ್ವೆ ಮತ್ತು ಕೆಂಪು ಹೂವು ಉಪಯೋಗಿಸುವುದರ ಮಹತ್ವ ಮತ್ತು ಪದ್ಧತಿ ವಿಘ್ನ ನಿವಾರಕ ಗಣೇಶನ ಕೃಪೆಯನ್ನು ಸಂಪಾದಿಸಲು ಅವಶ್ಯವಾಗಿ ವೀಕ್ಷಿಸಿ facebook.com/hjsbengaluru/v…

Amith K V (@amith41021742) 's Twitter Profile Photo

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ ಧರ್ಮಸಂವಾದ - 54 (ಮರುಪ್ರಸಾರ) ವಿಷಯ: ☀️ ಧರ್ಮವಿಜ್ಞಾನ ☀️ ಪ್ರಾಚೀನ ಭಾರತದ ಉತ್ಕೃಷ್ಠ ಶಸ್ತ್ರಚಿಕಿತ್ಸೆ! *ಧರ್ಮಸಂವಾದದ ಮರುಪ್ರಸಾರ ರಾತ್ರಿ 8.30ಕ್ಕೆ ಶುರುವಾಗಲಿದೆ....* ಮರುಪ್ರಸಾರ ವೀಕ್ಷಿಸಲು youtu.be/Tzhi564HLV8 facebook.com/watch/?v=29245…

Amith K V (@amith41021742) 's Twitter Profile Photo

ಕಾಲ್ಗೆಜ್ಜೆಗಳ ಮಹತ್ವ ಮತ್ತು ಲಾಭ ಇಂದಿನ ಧರ್ಮ ಶಿಕ್ಷಣದಲ್ಲಿ ನಾವು ಕಾಲ್ಗೆಜ್ಜೆಗಳ ಮಹತ್ವ ಮತ್ತು ಅದನ್ನು ಧರಿಸುವುದರಿಂದಾಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ ! ‘ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿ sanatan.org/kannada/101.ht… FB.com/HjsTumakuru facebook.com/96126950064943…

ಕಾಲ್ಗೆಜ್ಜೆಗಳ ಮಹತ್ವ ಮತ್ತು ಲಾಭ

ಇಂದಿನ ಧರ್ಮ ಶಿಕ್ಷಣದಲ್ಲಿ ನಾವು ಕಾಲ್ಗೆಜ್ಜೆಗಳ ಮಹತ್ವ ಮತ್ತು ಅದನ್ನು ಧರಿಸುವುದರಿಂದಾಗುವ ಲಾಭಗಳ ಬಗ್ಗೆ ತಿಳಿದುಕೊಳ್ಳೋಣ !

‘ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿ

sanatan.org/kannada/101.ht…

FB.com/HjsTumakuru

facebook.com/96126950064943…