Amarnath Shivashankar (@amara_bengaluru) 's Twitter Profile
Amarnath Shivashankar

@amara_bengaluru

Kannadiga | IT Architect | Interests: Dr.Rajkumar, Capital Markets, Economics, Finance,Politics,WildLife,🏏, 🏸: Not SEBI registered. Tweets for awareness only

ID: 86258335

calendar_today30-10-2009 07:01:43

22,22K Tweet

6,6K Followers

591 Following

Amarnath Shivashankar (@amara_bengaluru) 's Twitter Profile Photo

ಕನ್ನಡದಲ್ಲಿ ಸಾಧಕರ ಜೊತೆ ಚರ್ಚೆ ಶುರುವಾಗಿದೆ. ಯುವಕರನ್ನು ಹುರಿದುಂಬಿಸುವ ಈ ಪ್ರಯತ್ನ ನನ್ನ ಗೆಳೆಯರಾದ Vasant ಮತ್ತು Kiran Kodlady | ಕಿರಣ್ ಕೊಡ್ಲಾಡಿ ಶುರು ಮಾಡಿದ್ದಾರೆ. ಕನ್ನಡಿಗರು ಏಳಿಗೆ ಹೊಂದಬೇಕು, ಹಣ ಗಳಿಸಬೇಕು, ಸಮಾಜದಲ್ಲಿ ಬೆಳೆದು ಮತ್ತಷ್ಟು ಯುವಕರಿಗೆ ಸ್ಫೂರ್ತಿ ಆಗಬೇಕು. ಒಳ್ಳೆಯದಾಗಲಿ. ಕನ್ನಡಿಗರು ಬೆಳೆಯಲಿ.

ಕನ್ನಡದಲ್ಲಿ ಸಾಧಕರ ಜೊತೆ ಚರ್ಚೆ ಶುರುವಾಗಿದೆ. 

ಯುವಕರನ್ನು ಹುರಿದುಂಬಿಸುವ ಈ ಪ್ರಯತ್ನ ನನ್ನ ಗೆಳೆಯರಾದ <a href="/vasantshetty81/">Vasant</a> ಮತ್ತು <a href="/kodlady/">Kiran Kodlady | ಕಿರಣ್ ಕೊಡ್ಲಾಡಿ</a> ಶುರು ಮಾಡಿದ್ದಾರೆ.

ಕನ್ನಡಿಗರು ಏಳಿಗೆ ಹೊಂದಬೇಕು, ಹಣ ಗಳಿಸಬೇಕು, ಸಮಾಜದಲ್ಲಿ ಬೆಳೆದು ಮತ್ತಷ್ಟು ಯುವಕರಿಗೆ ಸ್ಫೂರ್ತಿ ಆಗಬೇಕು. 

ಒಳ್ಳೆಯದಾಗಲಿ. ಕನ್ನಡಿಗರು ಬೆಳೆಯಲಿ.
Amarnath Shivashankar (@amara_bengaluru) 's Twitter Profile Photo

ಹಕ್ಕೊತ್ತಾಯ ದಿನ 99: ✅ಬೆಂಗಳೂರಿನ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಿರಿ, ಹೊಸದಾಗಿ ಟಾರ್ ಹಾಕಿ. ✅ರಸ್ತೆಗಳನ್ನು ಕಸಮುಕ್ತ ಮಾಡಿ. ✅ಬೀದಿ ನಾಯಿ ಹಾವಳಿ ನಿಲ್ಲಿಸಿ. ಅವುಗಳಿಗೆ ಪುನರ್ವಸತಿ ಕಲ್ಪಿಸಿ. ✅ನಡೆಯಲು ಫುಟ್ ಪಾತ್ ಸರಿಪಡಿಸಿ. ✅ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಿಸಿ. ✅ಮಳೆ ನೀರು ಉಳಿಸಿ.ಮೋರಿಗಳನ್ನ ಸರಿಪಡಿಸಿ. ✅ಪಾಲಿಕೆ

Amarnath Shivashankar (@amara_bengaluru) 's Twitter Profile Photo

ಕನ್ನಡದಲ್ಲಿ ಉಳಿತಾಯ,ಹೂಡಿಕೆ,ಬಂಡವಾಳ, ಸ್ಟಾಕ್ ಮಾರುಕಟ್ಟೆ, ಮ್ಯುಚುಯಲ್ ಫಂಡ್, ರಿಯಲ್ ಎಸ್ಟೇಟ್ ಮಾರುಕಟ್ಟೆ- ಹೀಗೆ ಎಲ್ಲ ಅಸೆಟ್ ಗಳ ಬಗ್ಗೆ X ನಲ್ಲಿ ಬರೆಯುತ್ತಿರುವ ಗುಂಪಿಗೆ ವಿಕ್ರಂ ಅವರು ವಿಕ್ರಮ್ ಕೃಷ್ಣಮೂರ್ತಿ ಸೇರಿಕೊಂಡಿದ್ದಾರೆ Kaasiddore_Bossu NaveenKuma₹ 📈💰 Megharaj Kavalur Stock Market Kannada ಸ್ಟಾಕ್ ಮಾರ್ಕೆಟ್ ಕನ್ನಡ ರೂಪಾಯಿ ರಾಜ (ℝ𝕦𝕡𝕒𝕪𝕚 ℝ𝕒𝕛𝕒) 💛❤️ ಬೆಂಬಲಿಸಿ, ಉಪಯೋಗ ಪಡೆಯಿರಿ.

Amarnath Shivashankar (@amara_bengaluru) 's Twitter Profile Photo

🎯ಹಣ ಏನಕ್ಕೆ ಬೇಕು? ಇದು ಮೂರು ಕಡೆ ನಮ್ಮ ಹಣದ ವಿಂಗಡಣೆ ಆಗುತ್ತದೆ. 1️⃣ಖರ್ಚು 2️⃣ಸಾಲಗಳ ಮರುಪಾವತಿ 3️⃣ಉಳಿತಾಯ/ಹೂಡಿಕೆ ❇️ ಇದಕ್ಕೆ ಇಂತದ್ದೇ ನಿಯಮ ಅಂತಿಲ್ಲ. ನನ್ನ ಪ್ರಕಾರ ಇದನ್ನು 35:30:35 ಮಾಡಬಹುದು: 📖ಖರ್ಚು(ಬಾಡಿಗೆ, ವಿದ್ಯಾಭ್ಯಾಸ,ಆರೋಗ್ಯ ಇತ್ಯಾದಿ) : 35% 🏦ಸಾಲ(ಮನೆ, ಬೈಕು, ಕಾರು ಇತ್ಯಾದಿ) : 30% 💰ಹೂಡಿಕೆ : 35%

Amarnath Shivashankar (@amara_bengaluru) 's Twitter Profile Photo

ಹಕ್ಕೊತ್ತಾಯ ದಿನ 100: ಭರ್ಜರಿ ಶತಕ ಭಾರಿಸಲು ಸಹಕರಿಸಿದ ಬಿಬಿಎಂಪಿ ಮತ್ತು ಕರ್ನಾಟಕ ಸರ್ಕಾರದ ನಾಯಕರುಗಳಿಗೆ ನಾನು ಚಿರಋಣಿ. ನಿಮ್ಮ ಸಹಕಾರ ಹೀಗೆ ಇರಲಿ. 100 ಸಾವಿರವಾಗಲಿ, ಸಾವಿರ ಲಕ್ಷವಾಗಲಿ.ಆದರೆ ಬೆಂಗಳೂರು ಸ್ಥಿತಿ ಹೀಗೆಯೇ ಹದಗೆಟ್ಟಿರಲಿ ✅ಬೆಂಗಳೂರಿನ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಿರಿ, ಹೊಸದಾಗಿ ಟಾರ್ ಹಾಕಿ. ✅ರಸ್ತೆಗಳನ್ನು

Amarnath Shivashankar (@amara_bengaluru) 's Twitter Profile Photo

ಇಂಗ್ಲೆಂಡಿನ ರಾಜಕಾರಣಿ, ಅನಿಯಂತ್ರಿತ ವಲಸೆ ವಿರುದ್ಧ ಹೋರಾಡುವ ದೊಡ್ಡ ದನಿ ರೂಪರ್ಟ್ ಲೋವ್ ಅವರ ಮಾತುಗಳು. ಕನ್ನಡಿಗರಿಗೂ ಇದು ಅನ್ವಯ. ಆರೋಗ್ಯವಂತ ಗಂಡ ಹೆಂಡತಿ ಮಕ್ಕಳು ಮಾಡಿಕೊಳ್ಳಬೇಕು. ಮಕ್ಕಳು ಮಾಡಿಕೊಳ್ಳದೆ ಕನ್ನಡಿಗರ ಸಂತತಿ ಕಡಿಮೆಯಾಗುತ್ತಿದೆ, ವಲಸಿಗರು ಬರುತ್ತಿದ್ದಾರೆ ಅಂತ ಕೊರಗಿದರೆ ಉಪಯೋಗವಿಲ್ಲ. Walk the talk !

Amarnath Shivashankar (@amara_bengaluru) 's Twitter Profile Photo

ಈ ಚಿತ್ರದಲ್ಲಿ ಒಂದು ಮಾತ್ರ ಸರಿಯಾಗಿದೆ - ಕಸದ ರಾಶಿ, ರಾಜಕಾರಣಿಗಳು ಮತ್ತವರ ಚೇಲಾಗಳ ಪೋಸ್ಟರ್ ಗಳು ಎಲ್ಲವೂ ಒಂದೆಡೆ ಇರುವುದು ಚೆನ್ನಾಗಿ ಕಾಣುತ್ತಿದೆ. ಕಸ ಬಿಸಾಡುವ ಜನಕ್ಕೆ ಭಯ ಇಡಬೇಕು, ದಂಡ ವಿಧಿಸಬೇಕು, ಹಿಡಿದು ಶಿಕ್ಷಿಸಬೇಕು. ಒಟ್ನಲ್ಲಿ ಬ್ರಾಂಡ್ ಬೆಂಗಳೂರು ತುಂಬಾ ಚೆನ್ನಾಗಿ ಇದೆ ಸ್ವಾಮಿ ಉಪಮುಖ್ಯಮಂತ್ರಿಗಳೇ DK Shivakumar

ST_PYI (@st_pyi) 's Twitter Profile Photo

Every time you step out on the road, you are at Risk. If you don't have Life Insurance, have a Personal Accident cover of at least 2 - 3 Crores. Crumbling Infra combined with Idiots on the Road is a serious risk for all sensible citizens. Don't take things for granted. Hope

CSLakshmeesha (@lakshmeeshacs) 's Twitter Profile Photo

ಷೇರುಗಳನ್ನು ಕೊಳ್ಳುವಾಗ ಮುಂದಿನ ಹಲವಾರು ವರ್ಷಗಳ ಕಾಲ ಎರಡಂಕಿ ದರದಲ್ಲಿ ಬೆಳೆಯುವ ಉದ್ಯಮ ವಲಯಗಳ ಕಡೆ ನೋಡಬೇಕು. ಡೇಟಾ ಸೆಂಟರ್, ಷೇರು ಮಾರುಕಟ್ಟೆಗೆ ಸಂಬಂಧಿತ ಕಂಪನಿಗಳು ಮತ್ತು ವಿದ್ಯುತ್ ಉತ್ಪಾದನೆ ಹಾಗೂ ವಿತರಣೆ ಕ್ಷೇತ್ರಗಳು ಈ ಸಾಲಿನಲ್ಲಿ ಬರುತ್ತವೆ. #ಹಣಹೂಡಿಕೆ #ದುಡ್ಡಿನ_ಅರಿವು

Amarnath Shivashankar (@amara_bengaluru) 's Twitter Profile Photo

ಹಕ್ಕೊತ್ತಾಯ ದಿನ 101: ✅ಬೆಂಗಳೂರಿನ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಿರಿ, ಹೊಸದಾಗಿ ಟಾರ್ ಹಾಕಿ. ✅ರಸ್ತೆಗಳನ್ನು ಕಸಮುಕ್ತ ಮಾಡಿ. ✅ಬೀದಿ ನಾಯಿ ಹಾವಳಿ ನಿಲ್ಲಿಸಿ. ಅವುಗಳಿಗೆ ಪುನರ್ವಸತಿ ಕಲ್ಪಿಸಿ. ✅ನಡೆಯಲು ಫುಟ್ ಪಾತ್ ಸರಿಪಡಿಸಿ. ✅ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಿಸಿ. ✅ಮಳೆ ನೀರು ಉಳಿಸಿ.ಮೋರಿಗಳನ್ನ ಸರಿಪಡಿಸಿ. ✅ಪಾಲಿಕೆ

Renuka Jain (@renukajain6) 's Twitter Profile Photo

Respected Narendra Modi Sir. One big reason taxpayers are leaving India: open drains, potholes, flooded roads & no accountability. On July 9 in Gurugram, auto‑driver Shailendra drowned in an open manhole behind his rickshaw, leaving behind his pregnant wife . What’s the point

Amarnath Shivashankar (@amara_bengaluru) 's Twitter Profile Photo

Recent Performance of India's Top 3 IT Services Companies: TCS has failed to achieve double digit revenue growth for the past eight consecutive quarters. Similarly, Infosys and HCL Tech have not posted double digit revenue growth for the last seven quarters. YOY profit growth

Amarnath Shivashankar (@amara_bengaluru) 's Twitter Profile Photo

ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ಸಲುವಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುವ ಜನ ಇವರು. ಮೊದಲಿಗೆ ಕನ್ನಡಿಗರು ಕೇವಲ 45% ಅನ್ನುವ ಸುಳ್ಳನ್ನು ಹೇಳಿ ಕನ್ನಡಿಗರ ಆತ್ಮ ಸ್ಥೈರ್ಯ ಕುಗ್ಗಿಸುವುದು. ನಂತರ ಪರಭಾಷಿಕರ ಓಲೈಕೆ ಮಾಡಿ ಹಣ ಗಳಿಸುವುದು. ಶಾಲೆಯಲ್ಲಿ ಮೂರನೇ ಭಾಷೆಯ ಹೊರೆ ಬೇಕಿಲ್ಲ. ಬದುಕು ಕಟ್ಟಿಕೊಳ್ಳುವ ಕಲಿಕೆ ಸಿಗಲಿ.

ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ಸಲುವಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುವ ಜನ ಇವರು. 
ಮೊದಲಿಗೆ ಕನ್ನಡಿಗರು ಕೇವಲ 45% ಅನ್ನುವ ಸುಳ್ಳನ್ನು ಹೇಳಿ ಕನ್ನಡಿಗರ ಆತ್ಮ ಸ್ಥೈರ್ಯ ಕುಗ್ಗಿಸುವುದು. ನಂತರ ಪರಭಾಷಿಕರ ಓಲೈಕೆ ಮಾಡಿ ಹಣ ಗಳಿಸುವುದು. 
ಶಾಲೆಯಲ್ಲಿ ಮೂರನೇ ಭಾಷೆಯ ಹೊರೆ ಬೇಕಿಲ್ಲ. ಬದುಕು ಕಟ್ಟಿಕೊಳ್ಳುವ ಕಲಿಕೆ ಸಿಗಲಿ.