abhay.managoli (@abhaymanagoli) 's Twitter Profile
abhay.managoli

@abhaymanagoli

ಪತ್ರಕರ್ತ, ರಾಷ್ಟ್ರೀಯತೆ, ದೇಶ ಮೊದಲು

ID: 225534692

calendar_today11-12-2010 20:28:56

520 Tweet

106 Takipçi

617 Takip Edilen

abhay.managoli (@abhaymanagoli) 's Twitter Profile Photo

ಇಂಥ ಸಂತರ ಜೀವಿತಾವಧಿಯಲ್ಲಿ ನಾವುಗಳು ಜೀವಿಸುತ್ತಿರುವುದು ನಮ್ಮ ಅದೃಷ್ಟವೇ ಸರಿ 🙏🙏

ಇಂಥ ಸಂತರ ಜೀವಿತಾವಧಿಯಲ್ಲಿ ನಾವುಗಳು ಜೀವಿಸುತ್ತಿರುವುದು ನಮ್ಮ ಅದೃಷ್ಟವೇ ಸರಿ 🙏🙏
abhay.managoli (@abhaymanagoli) 's Twitter Profile Photo

ಮರವೊಂದು ನೂರಾರು‌ ಜನರಿಗೆ ನೆರಳು..! ಬಾದಾಮಿಯಲ್ಲಿ ವಿಪಕ್ಷ ನಾಯಕ Siddaramaiah ಅವರ ಕಾರ್ಯಕ್ರಮ ‌ವೀಕ್ಷಣೆಗೆ ಆಗಮಿಸಿರುವ ಜನ ನೆರಳು ಬಯಸಿ ಮರದ ಆಶ್ರಯ ಪಡೆದಿರುವ ಚಿತ್ರ.

ಮರವೊಂದು ನೂರಾರು‌ ಜನರಿಗೆ ನೆರಳು..! ಬಾದಾಮಿಯಲ್ಲಿ ವಿಪಕ್ಷ ನಾಯಕ <a href="/siddaramaiah/">Siddaramaiah</a> ಅವರ ಕಾರ್ಯಕ್ರಮ ‌ವೀಕ್ಷಣೆಗೆ ಆಗಮಿಸಿರುವ ಜನ ನೆರಳು ಬಯಸಿ ಮರದ ಆಶ್ರಯ ಪಡೆದಿರುವ ಚಿತ್ರ.
abhay.managoli (@abhaymanagoli) 's Twitter Profile Photo

ಬಾದಾಮಿಗೆ ಕ್ಷೇತ್ರದ ಶಾಸಕರೂ ಆಗಿರುವ ವಿಪಕ್ಷ ನಾಯಕ Siddaramaiah ಭಾಗಿ. ಮತ್ತೊಮ್ಮೆ ಬಾದಾಮಿ ಕ್ಷೇತ್ರದ ಸ್ಪರ್ಧೆ ಘೋಷಿಸ್ತಾರಾ ಅಥವಾ ಜನಕ್ಕೆ ಕೃತಜ್ಞತೆ ಸಲ್ಲಿಸ್ತಾರಾ ಕೆಲವೇ ಕ್ಷಣಗಳಲ್ಲಿ ತಿಳಿಯಲಿದೆ. Karnataka Congress D K Shivakumar, President, KPCC B Sriramulu BJP Karnataka

abhay.managoli (@abhaymanagoli) 's Twitter Profile Photo

ಬಾದಾಮಿ ತೊರೆಯಲು ವಿದಾಯಕ ಭಾಷಣಕ್ಕೆ ಮುಂದಾದ Siddaramaiah ಬಾದಾಮಿ ಬಿಡಬೇಡಿ ಎಂದು ಪಟ್ಟು ಹಿಡಿದ ಕಾರ್ಯಕರ್ತರು. ಜನರ ಅಭಿಮಾನ ಕಂಡು ಕೆಲಕಾಲ ಸ್ತಬ್ಧಗೊಂಡ ಸಿದ್ದು. ನಿಮ್ಮ ಅಭಿಪ್ರಾಯ ಹೈಕಮಾಂಡ್ ಗೆ ತಿಳಿಸುತ್ತೇನೆ ಎಂದು ಹೊರಟ ವಿಪಕ್ಷ ನಾಯಕ Karnataka Congress Congress Mallikarjun Kharge DK Shivakumar

abhay.managoli (@abhaymanagoli) 's Twitter Profile Photo

ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ವಿದಾಯ. ವರುಣಾದಿಂದಲೇ ಟಿಕೆಟ್ ಘೋಷಿಸಿದ ಪಕ್ಷ ಬಾದಾಮಿ ಕ್ಷೇತ್ರಕ್ಕೆ ವಿದಾಯ ಹೇಳಿ ಮಾಡಿದ ಕೊನೆ ಭಾಷಣದ ಈ ಚಿತ್ರ ಸದಾ ಮನಸಿನಲ್ಲಿ ಉಳಿಯುವಂತಿದೆ. ಸಿದ್ದರಾಮಯ್ಯ ಜನರತ್ತ ಕೈ ಮುಗಿದರೆ, ಜನ ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. Siddaramaiah Karnataka Congress

ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ವಿದಾಯ. ವರುಣಾದಿಂದಲೇ ಟಿಕೆಟ್ ಘೋಷಿಸಿದ ಪಕ್ಷ
 ಬಾದಾಮಿ ಕ್ಷೇತ್ರಕ್ಕೆ ವಿದಾಯ ಹೇಳಿ ಮಾಡಿದ ಕೊನೆ ಭಾಷಣದ ಈ ಚಿತ್ರ ಸದಾ ಮನಸಿನಲ್ಲಿ ಉಳಿಯುವಂತಿದೆ. ಸಿದ್ದರಾಮಯ್ಯ ಜನರತ್ತ ಕೈ ಮುಗಿದರೆ, ಜನ ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ.

<a href="/siddaramaiah/">Siddaramaiah</a> <a href="/INCKarnataka/">Karnataka Congress</a>
abhay.managoli (@abhaymanagoli) 's Twitter Profile Photo

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ Congress ಜಮಖಂಡಿಯಿಂದ ಆನಂದ ನ್ಯಾಮಗೌಡ, ಹುನಗುಂದ‌ ಕ್ಷೇತ್ರದಲ್ಲಿ ಕಾಶಪ್ಪನವರ ಸ್ಪರ್ಧೆಗೆ ಅವಕಾಶ. Siddaramaiah ಬಾದಾಮಿ ಬದಲು ವರುಣಾಗೆ ಟಿಕೆಟ್

ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದ <a href="/INCIndia/">Congress</a>  ಜಮಖಂಡಿಯಿಂದ ಆನಂದ ನ್ಯಾಮಗೌಡ, ಹುನಗುಂದ‌ ಕ್ಷೇತ್ರದಲ್ಲಿ ಕಾಶಪ್ಪನವರ ಸ್ಪರ್ಧೆಗೆ ಅವಕಾಶ. <a href="/siddaramaiah/">Siddaramaiah</a> ಬಾದಾಮಿ ಬದಲು ವರುಣಾಗೆ ಟಿಕೆಟ್
abhay.managoli (@abhaymanagoli) 's Twitter Profile Photo

ಮೇ 10ಕ್ಕೆ ಮತದಾನ‌ ಮೇ 13 ಮತ ಎಣಿಕೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನ,ನಾಮಪತ್ರ ಹಿಂಪಡೆಯಲು ಏ.24 ಕೊನೆಯ ದಿನ. ಒಂದೇ ಹಂತದಲ್ಲಿ ಚುನಾವಣೆ

abhay.managoli (@abhaymanagoli) 's Twitter Profile Photo

ಮತದಾನದ ಕುರಿತು ಜಾಗೃತಿ ‌ಮೂಡಿಸಲು ಬಾಗಲಕೋಟೆ ‌ಜಿಲ್ಲಾಡಳಿತ ಸಿಬ್ಬಂದಿ‌my vote my future ಎಂದು ಟಾರ್ಚ್ ಹಿಡಿದು ಸಂದೇಶ ಸಾರಿದರು.

ಮತದಾನದ ಕುರಿತು ಜಾಗೃತಿ ‌ಮೂಡಿಸಲು ಬಾಗಲಕೋಟೆ ‌ಜಿಲ್ಲಾಡಳಿತ ಸಿಬ್ಬಂದಿ‌my vote my future ಎಂದು ಟಾರ್ಚ್ ಹಿಡಿದು ಸಂದೇಶ ಸಾರಿದರು.
abhay.managoli (@abhaymanagoli) 's Twitter Profile Photo

ಮತದಾನದ ಕುರಿತು ಜಾಗೃತಿ ‌ಮೂಡಿಸಲು ಬಾಗಲಕೋಟೆ ‌ಜಿಲ್ಲಾಡಳಿತ ಸಿಬ್ಬಂದಿ‌my vote my future ಎಂದು ಟಾರ್ಚ್ ಹಿಡಿದು ಸಂದೇಶ ಸಾರಿದರು.

ಮತದಾನದ ಕುರಿತು ಜಾಗೃತಿ ‌ಮೂಡಿಸಲು ಬಾಗಲಕೋಟೆ ‌ಜಿಲ್ಲಾಡಳಿತ ಸಿಬ್ಬಂದಿ‌my vote my future ಎಂದು ಟಾರ್ಚ್ ಹಿಡಿದು ಸಂದೇಶ ಸಾರಿದರು.
abhay.managoli (@abhaymanagoli) 's Twitter Profile Photo

ಬಾಗಲಕೋಟೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಇನ್ನೂ ಕಗ್ಗಂಟ್ಟು ಯಾರಿಗೆ ಒಲಿಯಲಿದೆ ಕರದಂಟು..!

ಬಾಗಲಕೋಟೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಇನ್ನೂ ಕಗ್ಗಂಟ್ಟು ಯಾರಿಗೆ ಒಲಿಯಲಿದೆ ಕರದಂಟು..!
abhay.managoli (@abhaymanagoli) 's Twitter Profile Photo

ಸೆಕ್ಯುಲರವಾದದ‌ ಹೆಸರಲ್ಲಿ ದೇಶ ಕೊನೆಗೆ ಎಲ್ಲಿಗೆ ಬಂತು‌ ನೋಡಿ. ‌ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ಹಾಕಿದ್ರೆ‌ ಮುಸ್ಲಿಂರ ಪ್ರದೇಶದಲ್ಲಿ‌ ಯಾಕೆ‌ ಎಂಬ ಪ್ರಶ್ನೆ ಇಟ್ಟಿದ್ದು‌ ಸಿದ್ದರಾಮಯ್ಯ , ಇಕಿಂದು ಅವರಿದ್ದ ಪ್ರದೇಶದಲ್ಲಿ ರಾಮ ನವಮಿ ಯಾಕೆ ಎಂಬ ಪ್ರಶ್ನೆ.ನಿಜವಾದ ಕೋಮುವಾದಿಗಳ ಇವರೇ ಅಲ್ಲವೇ..?

ಸೆಕ್ಯುಲರವಾದದ‌ ಹೆಸರಲ್ಲಿ ದೇಶ ಕೊನೆಗೆ ಎಲ್ಲಿಗೆ ಬಂತು‌ ನೋಡಿ.
‌ಶಿವಮೊಗ್ಗದಲ್ಲಿ ಸಾವರ್ಕರ್ ಬ್ಯಾನರ್ ಹಾಕಿದ್ರೆ‌ ಮುಸ್ಲಿಂರ ಪ್ರದೇಶದಲ್ಲಿ‌ ಯಾಕೆ‌ ಎಂಬ ಪ್ರಶ್ನೆ ಇಟ್ಟಿದ್ದು‌ ಸಿದ್ದರಾಮಯ್ಯ , ಇಕಿಂದು ಅವರಿದ್ದ ಪ್ರದೇಶದಲ್ಲಿ ರಾಮ ನವಮಿ ಯಾಕೆ ಎಂಬ ಪ್ರಶ್ನೆ.ನಿಜವಾದ ಕೋಮುವಾದಿಗಳ ಇವರೇ ಅಲ್ಲವೇ..?
abhay.managoli (@abhaymanagoli) 's Twitter Profile Photo

ಕಳೆದ ಚುನಾವಣೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಅಸ್ತ್ರ, ಈ ಬಾರಿ‌ ಲಿಂಗಾಯತ ಅಸ್ಮಿತೆಯ ಅಸ್ತ್ರ.. ಕಾಂಗ್ರೆಸ್ಸಿಗೆ ಅಚಾನಕ್ಕಾಗಿ ಸಿಕ್ಕದ್ದು.. ಫಲ‌ ಕೊಟ್ಟರೂ ಆಶ್ಚರ್ಯಪಡಬೇಕಿಲ್ಲ..!

abhay.managoli (@abhaymanagoli) 's Twitter Profile Photo

ಬಾಗಲಕೋಟೆ ಜಿಲ್ಲೆಯಾಗಿ ೨೫ ವರ್ಷ ಕಳೆದರೂ ಜಿಲ್ಲಾಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಕರ್ಯ ಇಲ್ಲ..! ಬಡಜನ ಖಾಸಗಿ ಕೇಂದ್ರದಲ್ಲಿ ನಾಲ್ಕಾರು ಸಾವಿರ ಖರ್ಚು ಮಾಡಿ ಮಾಡಿಸಿಕೊಳ್ಳಬೇಕು. ಇಲ್ಲವೇ ಉಚಿತವಾಗಿ ಮಾಡಿಸಿಕೊಳ್ಳುವುದಾದರೆ ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಬೇಕು. Karnataka Health Department Dinesh Gundu Rao/ದಿನೇಶ್ ಗುಂಡೂರಾವ್ CM of Karnataka

ಬಾಗಲಕೋಟೆ ಜಿಲ್ಲೆಯಾಗಿ ೨೫ ವರ್ಷ ಕಳೆದರೂ ಜಿಲ್ಲಾಸ್ಪತ್ರೆಯಲ್ಲಿ ಎಂಆರ್ಐ ಸ್ಕ್ಯಾನಿಂಗ್ ಸೌಕರ್ಯ ಇಲ್ಲ..!

ಬಡಜನ ಖಾಸಗಿ ಕೇಂದ್ರದಲ್ಲಿ ನಾಲ್ಕಾರು ಸಾವಿರ ಖರ್ಚು ಮಾಡಿ ಮಾಡಿಸಿಕೊಳ್ಳಬೇಕು. ಇಲ್ಲವೇ ಉಚಿತವಾಗಿ ಮಾಡಿಸಿಕೊಳ್ಳುವುದಾದರೆ ವಿಜಯಪುರ ಜಿಲ್ಲಾಸ್ಪತ್ರೆಗೆ ತೆರಳಬೇಕು.
<a href="/DHFWKA/">Karnataka Health Department</a> <a href="/dineshgrao/">Dinesh Gundu Rao/ದಿನೇಶ್ ಗುಂಡೂರಾವ್</a> <a href="/CMofKarnataka/">CM of Karnataka</a>
abhay.managoli (@abhaymanagoli) 's Twitter Profile Photo

Fake items easily delivered through Blue Dart Official by scammers they even don't bother about the source of sender the easily helping scammers to fool people

Fake items easily delivered through <a href="/BlueDart_/">Blue Dart Official</a> by scammers they even don't bother about the source of sender the easily helping scammers to fool people
Governor of Uttar Pradesh (@governorofup) 's Twitter Profile Photo

राज्यपाल श्रीमती आनंदीबेन पटेल से आज जन भवन में पीआईबी के अधिकारियों के नेतृत्व में कर्नाटक एवं त्रिपुरा राज्य के 21 सदस्यीय मीडिया प्रतिनिधिमंडल ने संवाद कार्यक्रम में भाग लिया। उन्होंने मीडिया प्रतिनिधियों के साथ अपने प्रशासनिक अनुभवों और विभिन्न नवाचारों को साझा किया।

राज्यपाल श्रीमती आनंदीबेन पटेल से आज जन भवन में पीआईबी के अधिकारियों के नेतृत्व में कर्नाटक एवं त्रिपुरा राज्य के 21 सदस्यीय मीडिया प्रतिनिधिमंडल ने संवाद कार्यक्रम में भाग लिया। उन्होंने मीडिया प्रतिनिधियों के साथ अपने प्रशासनिक अनुभवों और विभिन्न नवाचारों को साझा किया।