Veerashaiva Lingayath Official
@VL_Karnataka
ಸತ್ಯಶೋಧನೆ-ಜಾಗೃತಿ-ಹೋರಾಟ
ID:1255871739541639168
https://www.instagram.com/vl_karnataka/ 30-04-2020 14:49:21
958 Tweets
3,5K Followers
84 Following
ನೇಹಾ ಹಿರೇಮಠಗೆ ನ್ಯಾಯ ಒದಗಿಸಬೇಕು ಹಾಗೂ ತಪ್ಪಿಸ್ತರಿಗೆ ತೀವ್ರವಾದ ಶಿಕ್ಷೆ ವಿಧಿಸಿಬೇಕು, ಸರ್ಕಾರ ಆದಷ್ಟು ಬೇಗ ಕ್ರಮ ತೆಗೆದುಕೊಂಡು ನೇಹಾ ಹಿರೇಮಠ್ ಕುಟುಂಬಕ್ಕೆ ನ್ಯಾಯ ಒದಿಗಿಸಬೇಕು.
DGP KARNATAKA CM of Karnataka
Dr. G Parameshwara Mahesh Tenginkai (Modi Ka Parivar)
Jagadish Shettar (Modi Ka Parivar) ವಿನಯ ಕುಲಕರ್ಣಿ
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಲಿಂಗಾಯತರ ಸ್ವಾಭಿಮಾನದ ಯುದ್ಧಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಾಲೇಶ್ವರ ಸ್ವಾಮೀಜಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಭ್ರಷ್ಟಾಚಾರ, ಹಣ ಮತ್ತು ಅಧಿಕಾರದ ದಾಹ ಏರಿದ, ED IT ದಾಳಿ ಭಯ ಹಾಕುವ ಮೂಲಕ ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ವಿರುದ್ಧ ಗೆದ್ದು ಬನ್ನಿ.
#VL_Karnataka
ಅರಿವಿನ ಗುರು ಅಲ್ಲಮಪ್ರಭುಗಳ ಜಯಂತಿಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿ, ನಾಡಿನ ಜನತೆಗೆ ಅಲ್ಲಮಪ್ರಭು ಜಯಂತಿಯ ಶುಭಾಶಯಗಳು.
#ಅಲ್ಲಮಪ್ರಭು ಜಯಂತಿ #ಅಲ್ಲಮಪ್ರಭು
ನಡೆದಾಡಿದ ದೇವರು , ಆರಾಧ್ಯದೈವ ಡಾ. ಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ ಜಯಂತಿ ದಿನ ಏಪ್ರಿಲ್ ಒಂದು ಪವಿತ್ರ ದಿನವನ್ನಾಗಿ ಆಚರಿಸೋಣ.
#ಪವಿತ್ರದಿನ #ನಡೆದಾಡೋದೇವರಬಸವಭಾರತ