Veerashaiva Lingayath Official (@vl_karnataka) 's Twitter Profile
Veerashaiva Lingayath Official

@vl_karnataka

ಸತ್ಯಶೋಧನೆ-ಜಾಗೃತಿ-ಹೋರಾಟ

ID: 1255871739541639168

linkhttps://www.instagram.com/vl_karnataka/ calendar_today30-04-2020 14:49:21

1,1K Tweet

3,3K Followers

88 Following

Veerashaiva Lingayath Official (@vl_karnataka) 's Twitter Profile Photo

ಕರ್ನಾಟಕ ಏಕೀಕರಣ ಪರಿಷತ್ತಿನ ಮೊದಲ ಅಧಿವೇಶನದ ಅಧ್ಯಕ್ಷರೂ , ಮುಂಬೈ ಪ್ರಾಂತ್ಯದ ಮೋದಲ ಶಿಕ್ಷಣ ಸಚಿವರಾಗಿದ್ದಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣಿಕರ್ತರು ಹಾಗೂ ಬ್ರಾಹ್ಮಣೇತರ ಪರಿಷತ್ ಸ್ಥಾಪಿಸಿದ ಸರ್.ಸಿದ್ದಪ್ಪ ಕಂಬಳಿಯವರ ಜನ್ಮದಿನದಂದು ನಮನಗಳು. #VL_Karntaka

ಕರ್ನಾಟಕ ಏಕೀಕರಣ ಪರಿಷತ್ತಿನ ಮೊದಲ ಅಧಿವೇಶನದ ಅಧ್ಯಕ್ಷರೂ , ಮುಂಬೈ ಪ್ರಾಂತ್ಯದ ಮೋದಲ ಶಿಕ್ಷಣ ಸಚಿವರಾಗಿದ್ದಾಗ  ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣಿಕರ್ತರು ಹಾಗೂ ಬ್ರಾಹ್ಮಣೇತರ ಪರಿಷತ್ ಸ್ಥಾಪಿಸಿದ ಸರ್.ಸಿದ್ದಪ್ಪ ಕಂಬಳಿಯವರ ಜನ್ಮದಿನದಂದು ನಮನಗಳು.

#VL_Karntaka
Veerashaiva Lingayath Official (@vl_karnataka) 's Twitter Profile Photo

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸತತ ವಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀಯುತ ಶಾಮನೂರು ಶಿವಶಂಕರ ಅವರಿಗೆ ಅಭಿನಂದನೆಗಳು 💐💐. #VL_Karnataka

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸತತ ವಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀಯುತ  ಶಾಮನೂರು ಶಿವಶಂಕರ ಅವರಿಗೆ ಅಭಿನಂದನೆಗಳು 💐💐.

#VL_Karnataka
Veerashaiva Lingayath Official (@vl_karnataka) 's Twitter Profile Photo

ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಇಂದಿನ ಪೂಜೆ.

ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಇಂದಿನ ಪೂಜೆ.
Veerashaiva Lingayath Official (@vl_karnataka) 's Twitter Profile Photo

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ. ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ. ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ? #VL_Karnataka

ಸತ್ಯ ಸದ್ಭಕ್ತರ ಸಂಭಾಷಣೆ ನುಡಿಗಡಣವೆಂಬುದು
ನಿಚ್ಚಲೊಂದು ಉಪದೇಶ ಮಂತ್ರವ ಕಲಿತಂತೆ.
ಬಚ್ಚಬರಿಯ ಭವಿಗಳ ಸಂಗದಲ್ಲಿದ್ದರೆ
ಕಿಚ್ಚಿನೊಳಗೆ ಬಿದ್ದ ಕೀಡೆಯಂತಪ್ಪುದಯ್ಯ.
ಸುಚಿತ್ತದಿಂದ ನಿಮ್ಮ ಸದ್ಭಕ್ತರ ಸಂಗದಲ್ಲಿರಿಸದಿರ್ದಡೆ ನಾನಿನ್ನೆತ್ತ ಸಾರುವೆನು ಹೇಳಾ ಚೆನ್ನಮಲ್ಲಿಕಾರ್ಜುನಾ ?

#VL_Karnataka
Veerashaiva Lingayath Official (@vl_karnataka) 's Twitter Profile Photo

ಏತ ನೀರಾವರಿ ಪರಿಕಲ್ಪನೆಯ ಜನಕ, ಹಿಡಕಲ್ ಜಲಾಶಯ ಮತ್ತು ಗೋದಾವರಿ ಜಲಾಶಯಗಳ ನಿರ್ಮಾತೃ, ಕೇಂದ್ರ ಸರ್ಕಾರದ ಪ್ಲಾನಿಂಗ್ ಕಮಿಷನಲ್ಲಿ ಕೆಲಸ ಮಾಡಿದ ಏಕೈಕ ಕನ್ನಡಿಗ ಶ್ರೀ ಎಸ್ ಜಿ ಬಾಳೆಕುಂದ್ರಿ. ಶಿವಲಿಂಗಪ್ಪ ಗುರಸಿದ್ದಪ್ಪ ಬಾಳೆಕುಂದ್ರಿಯವರು 1922ರ ಮೇ 5 ರಂದು ಬೆಳಗಾವಿಯಲ್ಲಿ ಜನಿಸಿದರು. ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾವಿ

ಏತ ನೀರಾವರಿ ಪರಿಕಲ್ಪನೆಯ ಜನಕ, ಹಿಡಕಲ್ ಜಲಾಶಯ ಮತ್ತು ಗೋದಾವರಿ ಜಲಾಶಯಗಳ ನಿರ್ಮಾತೃ, ಕೇಂದ್ರ ಸರ್ಕಾರದ ಪ್ಲಾನಿಂಗ್ ಕಮಿಷನಲ್ಲಿ ಕೆಲಸ ಮಾಡಿದ ಏಕೈಕ ಕನ್ನಡಿಗ ಶ್ರೀ ಎಸ್ ಜಿ ಬಾಳೆಕುಂದ್ರಿ.

ಶಿವಲಿಂಗಪ್ಪ ಗುರಸಿದ್ದಪ್ಪ ಬಾಳೆಕುಂದ್ರಿಯವರು 1922ರ ಮೇ 5 ರಂದು ಬೆಳಗಾವಿಯಲ್ಲಿ ಜನಿಸಿದರು. ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಳಗಾವಿ
Veerashaiva Lingayath Official (@vl_karnataka) 's Twitter Profile Photo

ಭವಿಯೆಂಬುದು ಹುಸಿ, ಭಕ್ತಿಯೆಂಬುದು ಉಪದೇಶ. ಶೀಲವೆಂಬುದು ಸಂಕಲ್ಪ, ಸಮತೆಯೆಂಬುದು ಸೂತಕ. ಇಂತೀ ಚತುರ್ವಿಧದೊಳಗಿಲ್ಲ, ಗುಹೇಶ್ವರಾ ನಿಮ್ಮ ಶರಣ ನಿಸ್ಸೀಮ!. ~ ಅಲ್ಲಮ ಪ್ರಭು #VL_Karnataka

ಭವಿಯೆಂಬುದು ಹುಸಿ, ಭಕ್ತಿಯೆಂಬುದು ಉಪದೇಶ.
ಶೀಲವೆಂಬುದು ಸಂಕಲ್ಪ, ಸಮತೆಯೆಂಬುದು ಸೂತಕ.
ಇಂತೀ ಚತುರ್ವಿಧದೊಳಗಿಲ್ಲ,
ಗುಹೇಶ್ವರಾ ನಿಮ್ಮ ಶರಣ ನಿಸ್ಸೀಮ!.

~ ಅಲ್ಲಮ ಪ್ರಭು

#VL_Karnataka
Veerashaiva Lingayath Official (@vl_karnataka) 's Twitter Profile Photo

ಭಾರತದ ಜನಪ್ರಿಯ ಪ್ರಧಾನಮಂತ್ರಿಗಳಾದ ಶ್ರೀ Narendra Modi ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.💐 ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೊ ಬಸವಾದಿ ಶರಣರ ಆಶೀರ್ವಾದ ನಿಮ್ಮಮೇಲೆ ಇರಲಿ ಎಂದು ಕೇಳಿಕೊಳ್ಳುತ್ತವೆ. Vijayendra Yediyurappa BJP BJP Karnataka Basanagouda R Patil (Yatnal) Basavaraj S Bommai B.S.Yediyurappa B Y Raghavendra

ಭಾರತದ ಜನಪ್ರಿಯ ಪ್ರಧಾನಮಂತ್ರಿಗಳಾದ ಶ್ರೀ <a href="/narendramodi/">Narendra Modi</a>  ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.💐

ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೊ ಬಸವಾದಿ ಶರಣರ ಆಶೀರ್ವಾದ ನಿಮ್ಮಮೇಲೆ ಇರಲಿ ಎಂದು ಕೇಳಿಕೊಳ್ಳುತ್ತವೆ.

<a href="/BYVijayendra/">Vijayendra Yediyurappa</a> <a href="/BJP4India/">BJP</a> 
<a href="/BJP4Karnataka/">BJP Karnataka</a> <a href="/BasanagoudaBJP/">Basanagouda R Patil (Yatnal)</a> 
<a href="/BSBommai/">Basavaraj S Bommai</a> <a href="/BSYBJP/">B.S.Yediyurappa</a> <a href="/BYRBJP/">B Y Raghavendra</a>
Veerashaiva Lingayath Official (@vl_karnataka) 's Twitter Profile Photo

ಹಾನಗಲ್ಲ ಗುರು ಕುಮಾರೇಶ್ವರ ಅಣತಿಯಂತೆ ಗದುಗಿನ ವೀರೇಶ್ವರ ಪುಣ್ಯ ಆಶ್ರಮದಲ್ಲಿ ಸಂಗೀತ ಪಾಠಶಾಲೆ ಪ್ರಾರಂಭಿಸಿ ಸಾವಿರಾರು ಅಂಧರ ಬಾಳಿಗೆ ದಾರಿ ದೀಪವಾದ ಪದ್ಮಭೂಷಣ ಪಂಡಿತ್ ಪುಟ್ಟರಾಜ ಗವಾಯಿ ಅವರ ಪುಣ್ಯ ಸ್ಮರಣೆಯ ನಮನಗಳು. #VL_Karnataka

ಹಾನಗಲ್ಲ ಗುರು ಕುಮಾರೇಶ್ವರ ಅಣತಿಯಂತೆ ಗದುಗಿನ ವೀರೇಶ್ವರ ಪುಣ್ಯ ಆಶ್ರಮದಲ್ಲಿ ಸಂಗೀತ ಪಾಠಶಾಲೆ ಪ್ರಾರಂಭಿಸಿ ಸಾವಿರಾರು ಅಂಧರ ಬಾಳಿಗೆ ದಾರಿ ದೀಪವಾದ ಪದ್ಮಭೂಷಣ ಪಂಡಿತ್ ಪುಟ್ಟರಾಜ ಗವಾಯಿ ಅವರ ಪುಣ್ಯ ಸ್ಮರಣೆಯ ನಮನಗಳು.

#VL_Karnataka
Veerashaiva Lingayath Official (@vl_karnataka) 's Twitter Profile Photo

ಕಲ್ಯಾಣ ಕರ್ನಾಟಕದ ಹಿಂದುಳಿವಿಕೆ ಹಾಗೂ ಆ ಭಾಗದ ಸಮಗ್ರ ಅಭಿವೃದ್ಧಿಗಾಗಿ 371 ಜೆ ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ ದಶಕಗಳ ಕಾಲ ಜನಾಂದೋಲನ ಮೂಲಕ ಚಳುವಳಿ ಹುಟ್ಟು ಹಾಕಿದ ಧೀಮಂತ ನಾಯಕ ದಿ. ವೈಜಾನಾಥ ಪಾಟೀಲ್. ಇಂತಹ ಚಳುವಳಿ ಫಲಪ್ರದಗೊಂಡು ಹತ್ತು ವರ್ಷಗಳಾಗಿವೆ. ಇಂಥ ಸಂದರ್ಭದಲ್ಲಿ ಇವರ ಸ್ಮರಣೆ ನಮ್ಮ ಆದ್ಯ ಕರ್ತವ್ಯ. ಆದರೆ ಇಂದು ಕಲ್ಯಾಣ

ಕಲ್ಯಾಣ ಕರ್ನಾಟಕದ ಹಿಂದುಳಿವಿಕೆ ಹಾಗೂ ಆ ಭಾಗದ ಸಮಗ್ರ ಅಭಿವೃದ್ಧಿಗಾಗಿ 371 ಜೆ ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ ದಶಕಗಳ ಕಾಲ ಜನಾಂದೋಲನ ಮೂಲಕ ಚಳುವಳಿ ಹುಟ್ಟು ಹಾಕಿದ ಧೀಮಂತ ನಾಯಕ ದಿ. ವೈಜಾನಾಥ ಪಾಟೀಲ್.

ಇಂತಹ ಚಳುವಳಿ ಫಲಪ್ರದಗೊಂಡು ಹತ್ತು ವರ್ಷಗಳಾಗಿವೆ. ಇಂಥ ಸಂದರ್ಭದಲ್ಲಿ ಇವರ ಸ್ಮರಣೆ ನಮ್ಮ ಆದ್ಯ ಕರ್ತವ್ಯ. ಆದರೆ ಇಂದು ಕಲ್ಯಾಣ
Veerashaiva Lingayath Official (@vl_karnataka) 's Twitter Profile Photo

ಸಮುದಾಯದ ಹಿರಿಯ ನಾಯಕರು ಮತ್ತು ಯಾದಗಿರಿ ಮಾಜಿ ಶಾಸಕ ಶ್ರೀ ವೆಂಕಟರೆಡ್ಡಿ ಮದ್ನಾಳ್ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಶ್ರೀಯುತರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಮಹಾದೇವ ಅವರ ಕುಟುಂಬಸ್ಥರಿಗೂ ಹಾಗೂ ಅವರ ಬೆಂಬಲಿಗರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಸಮುದಾಯದ ಹಿರಿಯ ನಾಯಕರು  ಮತ್ತು ಯಾದಗಿರಿ ಮಾಜಿ ಶಾಸಕ ಶ್ರೀ ವೆಂಕಟರೆಡ್ಡಿ ಮದ್ನಾಳ್  ಲಿಂಗೈಕ್ಯರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. 

ಶ್ರೀಯುತರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಮಹಾದೇವ ಅವರ ಕುಟುಂಬಸ್ಥರಿಗೂ ಹಾಗೂ ಅವರ ಬೆಂಬಲಿಗರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
Veerashaiva Lingayath Official (@vl_karnataka) 's Twitter Profile Photo

ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ,ಚಂದ್ರ ಕುಂದೆ, ಕುಂದುವುದಯ್ಯಾ.ಚಂದ್ರಂಗೆ ರಾಹು ಅಡ್ಡ ಬಂದಲ್ಲಿಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿಚಂದ್ರಮನಡ್ಡ ಬಂದನೆ, ಅಯ್ಯಾ ?ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ,ಜಗದ ನಂಟ ನೀನೆ, ಅಯ್ಯಾ,ಕೂಡಲಸಂಗಮದೇವಯ್ಯಾ!

ಚಂದ್ರೋದಯಕ್ಕೆ ಅಂಬುದ್ಥಿ ಹೆಚ್ಚುವುದಯ್ಯಾ,ಚಂದ್ರ ಕುಂದೆ, ಕುಂದುವುದಯ್ಯಾ.ಚಂದ್ರಂಗೆ ರಾಹು ಅಡ್ಡ ಬಂದಲ್ಲಿಅಂಬುದ್ಥಿ ಬೊಬ್ಬಿಟ್ಟಿತ್ತೆ ಅಯ್ಯಾಅಂಬುದ್ಥಿಯ ಮುನಿ ಆಪೋಶನವ ಕೊಂಬಲ್ಲಿಚಂದ್ರಮನಡ್ಡ ಬಂದನೆ, ಅಯ್ಯಾ ?ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ,ಜಗದ ನಂಟ ನೀನೆ, ಅಯ್ಯಾ,ಕೂಡಲಸಂಗಮದೇವಯ್ಯಾ!
Veerashaiva Lingayath Official (@vl_karnataka) 's Twitter Profile Photo

ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರಿಗೆ ದಿನಂಪ್ರತಿ ಇಷ್ಟಲಿಂಗ ಪೂಜೆಗೆ ಹೂ ಬಿಲ್ವ ಪತ್ರಿಗಳನ್ನು ನೀಡುತ್ತಾ ಕಾಯಕ ಮಾಡುತ್ತಿದ್ದ ಬಸವಾದಿ ಶರಣ, ಕಾಯಕಯೋಗಿ,ಶ್ರೀ ಹೂಗಾರ ಮಾದಣ್ಣ ಜಯಂತಿಯ ಹಾರ್ದಿಕ ಶುಭಾಶಯಗಳು.

ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶಿವಶರಣರಿಗೆ ದಿನಂಪ್ರತಿ ಇಷ್ಟಲಿಂಗ ಪೂಜೆಗೆ ಹೂ ಬಿಲ್ವ ಪತ್ರಿಗಳನ್ನು ನೀಡುತ್ತಾ ಕಾಯಕ ಮಾಡುತ್ತಿದ್ದ ಬಸವಾದಿ ಶರಣ, ಕಾಯಕಯೋಗಿ,ಶ್ರೀ ಹೂಗಾರ ಮಾದಣ್ಣ ಜಯಂತಿಯ ಹಾರ್ದಿಕ ಶುಭಾಶಯಗಳು.
Veerashaiva Lingayath Official (@vl_karnataka) 's Twitter Profile Photo

ಅಡಿಗಡಿಗೆ ಅಮೃತದ ಕೊಡನೊಡೆಯೆ, ನಿನ್ನ ನುಡಿ ಬ್ರಹ್ಮವು ತಾನು ನಿತ್ಯವಾಗಿ ಮಾಡಿ ಒಳಗೆ ಭಕ್ತಿಯನು ಅಡಿಯೊಳಗೆ ನಿತ್ಯವನು ಕಡಲ ಕಂಡೆನು ಭಕ್ತಿಸಮುದ್ರದಾ, ಕೊಡನೊಡಲು ಒಡೆದೀಗ ಕಡಲೊಳಗೆ ಬೆರಸಲ್ಕೆ ಅಡಿಗಡಿಗೆ ದೀಕ್ಷತ್ರಯದ ಸೊಮ್ಮು. ನಿತ್ಯ ಮೃಡನೀಗ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ನುಡಿಯ ಬ್ರಹ್ಮದೊಳಗೆ ಒಡನೆ ಬ್ರಹ್ಮಾ. ~ ಶರಣ, ಸಿದ್ಧರಾಮೇಶ್ವರ

ಅಡಿಗಡಿಗೆ ಅಮೃತದ ಕೊಡನೊಡೆಯೆ,
ನಿನ್ನ ನುಡಿ ಬ್ರಹ್ಮವು ತಾನು ನಿತ್ಯವಾಗಿ
ಮಾಡಿ ಒಳಗೆ ಭಕ್ತಿಯನು
ಅಡಿಯೊಳಗೆ ನಿತ್ಯವನು
ಕಡಲ ಕಂಡೆನು ಭಕ್ತಿಸಮುದ್ರದಾ,
ಕೊಡನೊಡಲು ಒಡೆದೀಗ ಕಡಲೊಳಗೆ ಬೆರಸಲ್ಕೆ ಅಡಿಗಡಿಗೆ ದೀಕ್ಷತ್ರಯದ ಸೊಮ್ಮು.
ನಿತ್ಯ ಮೃಡನೀಗ ಕಪಿಲಸಿದ್ಧಮಲ್ಲಿಕಾರ್ಜುನಯ್ಯ
ನುಡಿಯ ಬ್ರಹ್ಮದೊಳಗೆ ಒಡನೆ ಬ್ರಹ್ಮಾ.

~ ಶರಣ, ಸಿದ್ಧರಾಮೇಶ್ವರ
Veerashaiva Lingayath Official (@vl_karnataka) 's Twitter Profile Photo

ನಿಕಟಪೂರ್ವ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳು ಎಬಿವಿಪಿ ಹಾಗೊ ಬಿಜೆಪಿಯ ರಾಜ್ಯ ಕಾರ್ಯದರ್ಶಿಗಾಳದ ಶ್ರೀ ವಿನಯ ಬಿದರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐💐

ನಿಕಟಪೂರ್ವ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳು ಎಬಿವಿಪಿ  ಹಾಗೊ ಬಿಜೆಪಿಯ ರಾಜ್ಯ ಕಾರ್ಯದರ್ಶಿಗಾಳದ ಶ್ರೀ ವಿನಯ ಬಿದರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು💐💐
Veerashaiva Lingayath Official (@vl_karnataka) 's Twitter Profile Photo

ವಿಚ್ಛೇದನ ಕೋರಿದ್ದ ದಂಪತಿಯನ್ನು ಗವಿಮಠಕ್ಕೆ ಕಳುಹಿಸಿದ ಹೈಕೋರ್ಟ್‌ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಪತ್ರ ,ನ್ಯಾಯಾಲಯದಿಂದ ಅತ್ಯುತ್ತಮ ತೀರ್ಪು , ಸ್ವಾಮೀಜಿಗಳ ಬಳಿ ಸೆ.22ರಂದು ಹೋಗಲು ಸತಿ, ಪತಿಗಳಿಬ್ಬರಿಂದ ಸಮ್ಮತಿ.