S T Somashekar Gowda (@stsomashekarmla) 's Twitter Profile
S T Somashekar Gowda

@stsomashekarmla

MLA Yeshwantpur Constituency
ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ.

ID: 911790804816891904

calendar_today24-09-2017 03:14:02

3,3K Tweet

16,16K Takipçi

119 Takip Edilen

S T Somashekar Gowda (@stsomashekarmla) 's Twitter Profile Photo

ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನ ವಾಜರಹಳ್ಳಿಯಲ್ಲಿ, ಕಾವೇರಿ ಕುಡಿಯುವ ನೀರಿನ ಬಳಕೆಗೆ ಚಾಲನೆ ನೀಡಲಾಯಿತು. ಆರ್ಯ ಶ್ರೀನಿವಾಸ್, ಶಶಿ ಕುಮಾರ್, ವಾರ್ಡ್ ನ ಮುಖಂಡರು, ಜಲಮಂಡಳಿ‌ ಅಧಿಕಾರಿಗಳು ಉಪಸ್ಥಿತರಿದ್ದರು. BJP Karnataka

ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನ ವಾಜರಹಳ್ಳಿಯಲ್ಲಿ, ಕಾವೇರಿ ಕುಡಿಯುವ ನೀರಿನ ಬಳಕೆಗೆ ಚಾಲನೆ ನೀಡಲಾಯಿತು.
ಆರ್ಯ ಶ್ರೀನಿವಾಸ್, ಶಶಿ ಕುಮಾರ್, ವಾರ್ಡ್ ನ ಮುಖಂಡರು, ಜಲಮಂಡಳಿ‌ ಅಧಿಕಾರಿಗಳು ಉಪಸ್ಥಿತರಿದ್ದರು.

<a href="/BJP4Karnataka/">BJP Karnataka</a>
S T Somashekar Gowda (@stsomashekarmla) 's Twitter Profile Photo

ಯಶವಂತಪುರ ಕ್ಷೇತ್ರದ, ಹೇರೋಹಳ್ಳಿ ವಾರ್ಡ್ ನ ಅಂಜನಾನಗರ ಗದ್ದೆಖಾನೆಯ ಶ್ರೀನಿಧಿ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬೋರ್ ವೆಲ್ ಕೊರೆಯಲು ಪೂಜೆ ನೆರವೇರಿಸಲಾಯಿತು. ಮುಖಂಡರು ಉಪಸ್ಥಿತರಿದ್ದರು.

ಯಶವಂತಪುರ ಕ್ಷೇತ್ರದ, ಹೇರೋಹಳ್ಳಿ ವಾರ್ಡ್ ನ ಅಂಜನಾನಗರ ಗದ್ದೆಖಾನೆಯ ಶ್ರೀನಿಧಿ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಬೋರ್ ವೆಲ್ ಕೊರೆಯಲು ಪೂಜೆ ನೆರವೇರಿಸಲಾಯಿತು.
ಮುಖಂಡರು ಉಪಸ್ಥಿತರಿದ್ದರು.
S T Somashekar Gowda (@stsomashekarmla) 's Twitter Profile Photo

ಇಂದು ಜ್ಞಾನಭಾರತಿ 2ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಮುಖಂಡರಾದ ಶ್ರೀ ಅನಿಲ್ ಕುಮಾರ್, ಶ್ರೀ ಜಯರಾಮ, ಸಂಘದ ಅಧ್ಯಕ್ಷ ಶ್ರೀಪತಿ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಇಂದು ಜ್ಞಾನಭಾರತಿ 2ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಮುಖಂಡರಾದ ಶ್ರೀ ಅನಿಲ್ ಕುಮಾರ್, ಶ್ರೀ ಜಯರಾಮ, ಸಂಘದ ಅಧ್ಯಕ್ಷ ಶ್ರೀಪತಿ ರಾವ್ ಮತ್ತಿತರರು ಉಪಸ್ಥಿತರಿದ್ದರು.
S T Somashekar Gowda (@stsomashekarmla) 's Twitter Profile Photo

ಕೆಂಗೇರಿ ವಾರ್ಡ್ ನ ಮಹಾವೀರ್ ಹೋಮ್ಸ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಸಂಘದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕೆಂಗೇರಿ ಭಾಗದ ಮುಖಂಡರು, ಬಡಾವಣೆ ಪದಾಧಿಕಾರಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು. BJP Karnataka

ಕೆಂಗೇರಿ ವಾರ್ಡ್ ನ ಮಹಾವೀರ್ ಹೋಮ್ಸ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಸಂಘದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಕೆಂಗೇರಿ ಭಾಗದ ಮುಖಂಡರು, ಬಡಾವಣೆ ಪದಾಧಿಕಾರಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.

<a href="/BJP4Karnataka/">BJP Karnataka</a>
S T Somashekar Gowda (@stsomashekarmla) 's Twitter Profile Photo

.ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಗತಿಕ ಮಟ್ಟದಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತದೆ. ಈ ನ್ಯಾಯಾಲಯದ ಕಾರ್ಯವೈಖರಿ, ಮಹತ್ವ ಹಾಗೂ ವ್ಯಾಪ್ತಿಯ ಕುರಿತು ಹೆಚ್ಚು ಅರಿವು ಮೂಡಲಿ. ನ್ಯಾಯಾಂಗದ ಮೂಲಕ ಅನ್ಯಾಯಕ್ಕೊಳಗಾದವರಿಗೆ ಸೂಕ್ತ ನ್ಯಾಯ ಸಿಗಲಿ. #WorldDayforInternationalJustice

.ಅಂತಾರಾಷ್ಟ್ರೀಯ ನ್ಯಾಯಾಲಯವು ಜಾಗತಿಕ ಮಟ್ಟದಲ್ಲಿ ನ್ಯಾಯ ಒದಗಿಸುವ ಕೆಲಸ ಮಾಡುತ್ತದೆ. ಈ ನ್ಯಾಯಾಲಯದ ಕಾರ್ಯವೈಖರಿ, ಮಹತ್ವ ಹಾಗೂ ವ್ಯಾಪ್ತಿಯ ಕುರಿತು ಹೆಚ್ಚು ಅರಿವು ಮೂಡಲಿ. ನ್ಯಾಯಾಂಗದ ಮೂಲಕ ಅನ್ಯಾಯಕ್ಕೊಳಗಾದವರಿಗೆ ಸೂಕ್ತ ನ್ಯಾಯ ಸಿಗಲಿ.

#WorldDayforInternationalJustice
BJP Karnataka (@bjp4karnataka) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ಧೀಮಂತ ನಾಯಕತ್ವ, ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕರೆದೊಯ್ಯುತ್ತಿರುವ ಇವರ ಚಿಂತನೆಗೆ ಇಡೀ ವಿಶ್ವವೇ ಬೆರಗಾಗಿದೆ. ಪ್ರಧಾನಿ ಮೋದಿ ಅವರ ಕಾರ್ಯಸಾಧನೆಯನ್ನು ಮೆಚ್ಚಿ 14 ದೇಶಗಳು ಸನ್ಮಾನಿಸಿ ಪ್ರಶಸ್ತಿ-ಪದಕಗಳನ್ನು ನೀಡಿ ಗೌರವಿಸಿವೆ. ಭಾರತವನ್ನು ವಿಶ್ವ ಭೂಪಟದಲ್ಲಿ ಹೀಗೆ ಫಳಫಳಿಸುವಂತೆ

ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಧೀಮಂತ ನಾಯಕತ್ವ, ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕರೆದೊಯ್ಯುತ್ತಿರುವ ಇವರ ಚಿಂತನೆಗೆ ಇಡೀ ವಿಶ್ವವೇ ಬೆರಗಾಗಿದೆ.  

ಪ್ರಧಾನಿ ಮೋದಿ ಅವರ ಕಾರ್ಯಸಾಧನೆಯನ್ನು ಮೆಚ್ಚಿ 14 ದೇಶಗಳು ಸನ್ಮಾನಿಸಿ ಪ್ರಶಸ್ತಿ-ಪದಕಗಳನ್ನು ನೀಡಿ ಗೌರವಿಸಿವೆ. 

ಭಾರತವನ್ನು ವಿಶ್ವ ಭೂಪಟದಲ್ಲಿ ಹೀಗೆ ಫಳಫಳಿಸುವಂತೆ
S T Somashekar Gowda (@stsomashekarmla) 's Twitter Profile Photo

ಪ್ರಜಾಪ್ರಿಯ ಅರಸ, ಕಲಾಪೋಷಕ, ಮೈಸೂರು ಸಂಸ್ಥಾನದ ರಾಜಯೋಗಿ, ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಅವರ ಜಯಂತಿಯಂದು ಅನಂತ ಪ್ರಣಾಮಗಳು. ಪರಿಸರ ಸಂರಕ್ಷಣೆ, ಸಾಹಿತ್ಯ ಹಾಗೂ ಕಲಾ ಪೋಷಣೆ, ಪಂಚವಾರ್ಷಿಕ ಯೋಜನೆಗಳ ಜಾರಿ, ಕೈಗಾರಿಕಾಭಿವೃದ್ಧಿ ಸೇರಿದಂತೆ ಅನೇಕ ಪ್ರಗತಿ ಕಾರ್ಯಗಳಿಗೆ ಅವರು ಚಾಲನೆ ನೀಡಿದ್ದರು. #JayachamarajendraWadiyar

ಪ್ರಜಾಪ್ರಿಯ ಅರಸ, ಕಲಾಪೋಷಕ, ಮೈಸೂರು ಸಂಸ್ಥಾನದ ರಾಜಯೋಗಿ, ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ಅವರ ಜಯಂತಿಯಂದು ಅನಂತ ಪ್ರಣಾಮಗಳು. ಪರಿಸರ ಸಂರಕ್ಷಣೆ, ಸಾಹಿತ್ಯ ಹಾಗೂ ಕಲಾ ಪೋಷಣೆ, ಪಂಚವಾರ್ಷಿಕ ಯೋಜನೆಗಳ ಜಾರಿ, ಕೈಗಾರಿಕಾಭಿವೃದ್ಧಿ ಸೇರಿದಂತೆ ಅನೇಕ ಪ್ರಗತಿ ಕಾರ್ಯಗಳಿಗೆ ಅವರು ಚಾಲನೆ ನೀಡಿದ್ದರು.

#JayachamarajendraWadiyar
S T Somashekar Gowda (@stsomashekarmla) 's Twitter Profile Photo

ವರ್ಣಭೇದ ನೀತಿಯನ್ನು ನಿವಾರಿಸಲು ಹೋರಾಡಿದ ಶಾಂತಿದೂತ, ವಿಶ್ವ ಮಾನವತಾವಾದಿ, ಭಾರತರತ್ನ ಶ್ರೀ ನೆಲ್ಸನ್‌ ಮಂಡೇಲಾ ಅವರ ಜಯಂತಿಯಂದು ಅಗಣಿತ ನಮನಗಳು. ಸಮಾಜದಲ್ಲಿ ನೊಂದವರ ಪರವಾಗಿ ನಿಂತು ದಿಟ್ಟೆದೆಯಿಂದ ಹೋರಾಡಿದ ಅವರ ಮನೋಭಾವ ಎಲ್ಲರಿಗೂ ಪ್ರೇರಣೆ ನೀಡಲಿ. #NelsonMandelaDay

ವರ್ಣಭೇದ ನೀತಿಯನ್ನು ನಿವಾರಿಸಲು ಹೋರಾಡಿದ ಶಾಂತಿದೂತ, ವಿಶ್ವ ಮಾನವತಾವಾದಿ, ಭಾರತರತ್ನ ಶ್ರೀ ನೆಲ್ಸನ್‌ ಮಂಡೇಲಾ ಅವರ ಜಯಂತಿಯಂದು ಅಗಣಿತ ನಮನಗಳು. ಸಮಾಜದಲ್ಲಿ ನೊಂದವರ ಪರವಾಗಿ ನಿಂತು ದಿಟ್ಟೆದೆಯಿಂದ ಹೋರಾಡಿದ ಅವರ ಮನೋಭಾವ ಎಲ್ಲರಿಗೂ ಪ್ರೇರಣೆ ನೀಡಲಿ. 

#NelsonMandelaDay
S T Somashekar Gowda (@stsomashekarmla) 's Twitter Profile Photo

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯ ತಿದ್ದುಪಡಿ ರದ್ದುಪಡಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ರೈತ ವಿರೋಧಿಯಾಗಿದೆ. ಈ ಕುರಿತು ಸದನದಲ್ಲಿ ನಿನ್ನೆ ಮಾತನಾಡಲಾಯಿತು. CM of Karnataka Siddaramaiah BJP Karnataka

S T Somashekar Gowda (@stsomashekarmla) 's Twitter Profile Photo

ಮಾಜಿ ಸಚಿವರು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉತ್ತಮ ಆರೋಗ್ಯ, ದೀರ್ಘ ಆಯಸ್ಸು ತಮಗೆ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. C T Ravi 🇮🇳 ಸಿ ಟಿ ರವಿ

ಮಾಜಿ ಸಚಿವರು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ   ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉತ್ತಮ ಆರೋಗ್ಯ, ದೀರ್ಘ ಆಯಸ್ಸು ತಮಗೆ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

<a href="/CTRavi_BJP/">C T Ravi 🇮🇳 ಸಿ ಟಿ ರವಿ</a>
S T Somashekar Gowda (@stsomashekarmla) 's Twitter Profile Photo

Birthday greetings to Union Minister Shri Ashwini Vaishnav ji! Your leadership and commitment to good governance have been instrumental in transforming key sectors. May this year be filled with new achievements and continued success. Ashwini Vaishnaw

Birthday greetings to Union Minister Shri Ashwini Vaishnav ji! Your leadership and commitment to good governance have been instrumental in transforming key sectors. May this year be filled with new achievements and continued success.

<a href="/AshwiniVaishnaw/">Ashwini Vaishnaw</a>
S T Somashekar Gowda (@stsomashekarmla) 's Twitter Profile Photo

ಸನ್ಮಾನ್ಯ ಪ್ರಧಾನಿ ಶ್ರೀ Narendra Modi ಯವರು ಆರೋಗ್ಯ ಮೂಲಸೌಕರ್ಯಕ್ಕೆ ₹64 ಸಾವಿರ ಕೋಟಿ ನೀಡಿದ್ದು, ಪ್ರತಿ ವ್ಯಕ್ತಿಯ ಆರೋಗ್ಯ ರಕ್ಷಣೆಗೆ ಮಾಡುವ ವೆಚ್ಚ ₹1,815 ಕ್ಕೆ ಏರಿದೆ. ಇದು ಆರೋಗ್ಯ ಭಾರತ ನಿರ್ಮಾಣದ ಬುನಾದಿ. #9YearsOfSeva BJP Karnataka

ಸನ್ಮಾನ್ಯ ಪ್ರಧಾನಿ ಶ್ರೀ <a href="/narendramodi/">Narendra Modi</a> ಯವರು ಆರೋಗ್ಯ ಮೂಲಸೌಕರ್ಯಕ್ಕೆ ₹64 ಸಾವಿರ ಕೋಟಿ ನೀಡಿದ್ದು, ಪ್ರತಿ ವ್ಯಕ್ತಿಯ ಆರೋಗ್ಯ ರಕ್ಷಣೆಗೆ ಮಾಡುವ ವೆಚ್ಚ ₹1,815 ಕ್ಕೆ ಏರಿದೆ. ಇದು ಆರೋಗ್ಯ ಭಾರತ ನಿರ್ಮಾಣದ ಬುನಾದಿ.

#9YearsOfSeva 

<a href="/BJP4Karnataka/">BJP Karnataka</a>
S T Somashekar Gowda (@stsomashekarmla) 's Twitter Profile Photo

ಬ್ರಿಟಿಷ್ ಸೈನ್ಯದ ವಿರುದ್ಧ ನಿಂತು ಏಕಾಂಗಿಯಾಗಿ ಹೋರಾಡಿದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟದ ಸೇನಾನಿ, ಶ್ರೀ ಮಂಗಲ್ ಪಾಂಡೆಯವರ ಜಯಂತಿಯಂದು ಅನಂತ ನಮನಗಳು. ಬ್ರಿಟಿಷ್ ಸೈನ್ಯದಲ್ಲೇ ಇದ್ದ ಅವರು, ಸೇನೆಯನ್ನು ಬಿಟ್ಟು ಬಂದು ಹೋರಾಟಕ್ಕೆ ಧುಮುಕಿ ಹುತಾತ್ಮರಾಗಿದ್ದರು. #MangalPandey

ಬ್ರಿಟಿಷ್ ಸೈನ್ಯದ ವಿರುದ್ಧ ನಿಂತು ಏಕಾಂಗಿಯಾಗಿ ಹೋರಾಡಿದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟದ ಸೇನಾನಿ, ಶ್ರೀ ಮಂಗಲ್ ಪಾಂಡೆಯವರ ಜಯಂತಿಯಂದು ಅನಂತ ನಮನಗಳು. ಬ್ರಿಟಿಷ್ ಸೈನ್ಯದಲ್ಲೇ ಇದ್ದ ಅವರು, ಸೇನೆಯನ್ನು ಬಿಟ್ಟು ಬಂದು ಹೋರಾಟಕ್ಕೆ ಧುಮುಕಿ ಹುತಾತ್ಮರಾಗಿದ್ದರು.

#MangalPandey
S T Somashekar Gowda (@stsomashekarmla) 's Twitter Profile Photo

ಪರಮ ಭ್ರಷ್ಟರ ಕೂಟ ಒಂದಾಗಿರುವ ಈ ಸಮಯದಲ್ಲಿ ದೇಶಕ್ಕೆ ಬೇಕಿರುವುದು ಅಖಂಡತೆಯ ಶಕ್ತಿ. ಅದನ್ನು ನೀಡಲು ಸಮರ್ಥರಾಗಿರುವ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಲು ಫಾರ್ಮ್‌ ಭರ್ತಿ ಮಾಡಿ. #missionmodi Narendra Modi BJP Karnataka docs.google.com/forms/d/e/1FAI…

S T Somashekar Gowda (@stsomashekarmla) 's Twitter Profile Photo

ನಾಡಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರುವ ಗುರುಗಳು, ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಜನ್ಮದಿನದ ಶುಭಾಶಯಗಳು. ತಮಗೆ ದೇವರು ದೀರ್ಘ ಆಯುಷ್ಯ, ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. SriNirmalanandanatha

ನಾಡಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರುವ ಗುರುಗಳು, ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಜನ್ಮದಿನದ ಶುಭಾಶಯಗಳು. 
ತಮಗೆ ದೇವರು ದೀರ್ಘ ಆಯುಷ್ಯ, ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

<a href="/SriNNS/">SriNirmalanandanatha</a>
S T Somashekar Gowda (@stsomashekarmla) 's Twitter Profile Photo

ಸರಳ ಸಜ್ಜನ ನಾಯಕರು, ಮಾನ್ಯ ಮಾಜಿ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಜನಸೇವೆ ಸದಾ ರಾಜ್ಯಕ್ಕೆ ದೊರೆಯಲಿ. ದೇವರು ತಮಗೆ ದೀರ್ಘ ಆಯುಷ್ಯ, ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. V. Somanna

ಸರಳ ಸಜ್ಜನ ನಾಯಕರು, ಮಾನ್ಯ ಮಾಜಿ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು.
ತಮ್ಮ ಜನಸೇವೆ ಸದಾ ರಾಜ್ಯಕ್ಕೆ ದೊರೆಯಲಿ. ದೇವರು ತಮಗೆ ದೀರ್ಘ ಆಯುಷ್ಯ, ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

<a href="/VSOMANNA_BJP/">V. Somanna</a>
BJP Karnataka (@bjp4karnataka) 's Twitter Profile Photo

ಸದನದಿಂದ ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿರುವ ಸಭಾಧ್ಯಕ್ಷರ ಅಸಂವಿಧಾನಿಕ ನಡೆಯನ್ನು ಖಂಡಿಸಿ ಹಾಗೂ ಪ್ರತಿಪಕ್ಷದ ಧ್ವನಿಯನ್ನು ಅಡಗಿಸುವ ಕಾಂಗ್ರೆಸ್‌ ಷಡ್ಯಂತ್ರವನ್ನು ಖಂಡಿಸಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಯಿತು. ಧರಣಿಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ Basavaraj S Bommai, ಮಾಜಿ ಸಚಿವರು, ಶಾಸಕರು, ಪರಿಷತ್

ಸದನದಿಂದ ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿರುವ ಸಭಾಧ್ಯಕ್ಷರ ಅಸಂವಿಧಾನಿಕ ನಡೆಯನ್ನು ಖಂಡಿಸಿ ಹಾಗೂ ಪ್ರತಿಪಕ್ಷದ ಧ್ವನಿಯನ್ನು ಅಡಗಿಸುವ ಕಾಂಗ್ರೆಸ್‌ ಷಡ್ಯಂತ್ರವನ್ನು ಖಂಡಿಸಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಯಿತು.

ಧರಣಿಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ <a href="/BSBommai/">Basavaraj S Bommai</a>, ಮಾಜಿ ಸಚಿವರು, ಶಾಸಕರು, ಪರಿಷತ್
S T Somashekar Gowda (@stsomashekarmla) 's Twitter Profile Photo

ಹಿರಿಯ ನಾಯಕರು, ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ B.S.Yediyurappa ಅವರಿಗೆ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ನೀಡುತ್ತಿರುವುದು ಹರ್ಷ ತಂದಿದೆ. ಹಾರ್ದಿಕ ಅಭಿನಂದನೆಗಳು.

ಹಿರಿಯ ನಾಯಕರು, ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ <a href="/BSYBJP/">B.S.Yediyurappa</a> ಅವರಿಗೆ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ನೀಡುತ್ತಿರುವುದು ಹರ್ಷ ತಂದಿದೆ.
ಹಾರ್ದಿಕ ಅಭಿನಂದನೆಗಳು.
S T Somashekar Gowda (@stsomashekarmla) 's Twitter Profile Photo

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಬದುಕಾಗಿಸಿಕೊಂಡ ಗಾನ ವಿಶಾರದೆ, ಸಾಧಕ ಗಾಯಕಿ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ ಪುಣ್ಯತಿಥಿಯಂದು ಸಹಸ್ರ ನಮನಗಳು. ಸಾಂಪ್ರದಾಯಿಕ ಸಂಗೀತ ವಲಯಕ್ಕೆ ಅವರ ಕೊಡುಗೆ ಅನನ್ಯ. #GangubaiHanagal

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಬದುಕಾಗಿಸಿಕೊಂಡ ಗಾನ ವಿಶಾರದೆ, ಸಾಧಕ ಗಾಯಕಿ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ ಪುಣ್ಯತಿಥಿಯಂದು ಸಹಸ್ರ ನಮನಗಳು. ಸಾಂಪ್ರದಾಯಿಕ ಸಂಗೀತ ವಲಯಕ್ಕೆ ಅವರ ಕೊಡುಗೆ ಅನನ್ಯ.

#GangubaiHanagal
S T Somashekar Gowda (@stsomashekarmla) 's Twitter Profile Photo

ಭಾರತೀಯ ಪರಂಪರೆಯನ್ನು ಕಾಪಾಡುವ ಕೆಲಸವನ್ನು ಪ್ರಧಾನಿ ಶ್ರೀ Narendra Modi ಅವರ ಸರ್ಕಾರ ಬದ್ಧತೆಯಿಂದ ಮಾಡುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭುವಿನ ಭವ್ಯ ಮಂದಿರ ನಿರ್ಮಾಣ ಭರದಿಂದ ಸಾಗಿದೆ. #RamMandir #Ayodhya BJP Karnataka

ಭಾರತೀಯ ಪರಂಪರೆಯನ್ನು ಕಾಪಾಡುವ ಕೆಲಸವನ್ನು ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಸರ್ಕಾರ ಬದ್ಧತೆಯಿಂದ ಮಾಡುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭುವಿನ ಭವ್ಯ ಮಂದಿರ ನಿರ್ಮಾಣ ಭರದಿಂದ ಸಾಗಿದೆ.

#RamMandir #Ayodhya

<a href="/BJP4Karnataka/">BJP Karnataka</a>