
S T Somashekar Gowda
@stsomashekarmla
MLA Yeshwantpur Constituency
ಶಾಸಕರು, ಯಶವಂತಪುರ ವಿಧಾನಸಭಾ ಕ್ಷೇತ್ರ.
ID: 911790804816891904
24-09-2017 03:14:02
3,3K Tweet
16,16K Takipçi
119 Takip Edilen

ಯಶವಂತಪುರ ಕ್ಷೇತ್ರದ ಹೆಮ್ಮಿಗೆಪುರ ವಾರ್ಡ್ ನ ವಾಜರಹಳ್ಳಿಯಲ್ಲಿ, ಕಾವೇರಿ ಕುಡಿಯುವ ನೀರಿನ ಬಳಕೆಗೆ ಚಾಲನೆ ನೀಡಲಾಯಿತು. ಆರ್ಯ ಶ್ರೀನಿವಾಸ್, ಶಶಿ ಕುಮಾರ್, ವಾರ್ಡ್ ನ ಮುಖಂಡರು, ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು. BJP Karnataka




ಕೆಂಗೇರಿ ವಾರ್ಡ್ ನ ಮಹಾವೀರ್ ಹೋಮ್ಸ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಸಂಘದ ಅಹವಾಲುಗಳನ್ನು ಸ್ವೀಕರಿಸಲಾಯಿತು. ಕೆಂಗೇರಿ ಭಾಗದ ಮುಖಂಡರು, ಬಡಾವಣೆ ಪದಾಧಿಕಾರಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು. BJP Karnataka



ಪ್ರಧಾನಿ ಶ್ರೀ Narendra Modi ಅವರ ಧೀಮಂತ ನಾಯಕತ್ವ, ಭಾರತವನ್ನು ಅಭಿವೃದ್ಧಿಯ ಉತ್ತುಂಗಕ್ಕೆ ಕರೆದೊಯ್ಯುತ್ತಿರುವ ಇವರ ಚಿಂತನೆಗೆ ಇಡೀ ವಿಶ್ವವೇ ಬೆರಗಾಗಿದೆ. ಪ್ರಧಾನಿ ಮೋದಿ ಅವರ ಕಾರ್ಯಸಾಧನೆಯನ್ನು ಮೆಚ್ಚಿ 14 ದೇಶಗಳು ಸನ್ಮಾನಿಸಿ ಪ್ರಶಸ್ತಿ-ಪದಕಗಳನ್ನು ನೀಡಿ ಗೌರವಿಸಿವೆ. ಭಾರತವನ್ನು ವಿಶ್ವ ಭೂಪಟದಲ್ಲಿ ಹೀಗೆ ಫಳಫಳಿಸುವಂತೆ




ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯ ತಿದ್ದುಪಡಿ ರದ್ದುಪಡಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮ ರೈತ ವಿರೋಧಿಯಾಗಿದೆ. ಈ ಕುರಿತು ಸದನದಲ್ಲಿ ನಿನ್ನೆ ಮಾತನಾಡಲಾಯಿತು. CM of Karnataka Siddaramaiah BJP Karnataka

ಮಾಜಿ ಸಚಿವರು, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉತ್ತಮ ಆರೋಗ್ಯ, ದೀರ್ಘ ಆಯಸ್ಸು ತಮಗೆ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. C T Ravi 🇮🇳 ಸಿ ಟಿ ರವಿ


Birthday greetings to Union Minister Shri Ashwini Vaishnav ji! Your leadership and commitment to good governance have been instrumental in transforming key sectors. May this year be filled with new achievements and continued success. Ashwini Vaishnaw


ಸನ್ಮಾನ್ಯ ಪ್ರಧಾನಿ ಶ್ರೀ Narendra Modi ಯವರು ಆರೋಗ್ಯ ಮೂಲಸೌಕರ್ಯಕ್ಕೆ ₹64 ಸಾವಿರ ಕೋಟಿ ನೀಡಿದ್ದು, ಪ್ರತಿ ವ್ಯಕ್ತಿಯ ಆರೋಗ್ಯ ರಕ್ಷಣೆಗೆ ಮಾಡುವ ವೆಚ್ಚ ₹1,815 ಕ್ಕೆ ಏರಿದೆ. ಇದು ಆರೋಗ್ಯ ಭಾರತ ನಿರ್ಮಾಣದ ಬುನಾದಿ. #9YearsOfSeva BJP Karnataka



ಪರಮ ಭ್ರಷ್ಟರ ಕೂಟ ಒಂದಾಗಿರುವ ಈ ಸಮಯದಲ್ಲಿ ದೇಶಕ್ಕೆ ಬೇಕಿರುವುದು ಅಖಂಡತೆಯ ಶಕ್ತಿ. ಅದನ್ನು ನೀಡಲು ಸಮರ್ಥರಾಗಿರುವ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಲು ಫಾರ್ಮ್ ಭರ್ತಿ ಮಾಡಿ. #missionmodi Narendra Modi BJP Karnataka docs.google.com/forms/d/e/1FAI…

ನಾಡಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿರುವ ಗುರುಗಳು, ಆದಿಚುಂಚನಗಿರಿ ಮಹಾಸಂಸ್ಥಾನದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಜನ್ಮದಿನದ ಶುಭಾಶಯಗಳು. ತಮಗೆ ದೇವರು ದೀರ್ಘ ಆಯುಷ್ಯ, ಉತ್ತಮ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ. SriNirmalanandanatha


ಸರಳ ಸಜ್ಜನ ನಾಯಕರು, ಮಾನ್ಯ ಮಾಜಿ ಸಚಿವರಾದ ಶ್ರೀ ವಿ.ಸೋಮಣ್ಣ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಜನಸೇವೆ ಸದಾ ರಾಜ್ಯಕ್ಕೆ ದೊರೆಯಲಿ. ದೇವರು ತಮಗೆ ದೀರ್ಘ ಆಯುಷ್ಯ, ಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. V. Somanna


ಸದನದಿಂದ ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿರುವ ಸಭಾಧ್ಯಕ್ಷರ ಅಸಂವಿಧಾನಿಕ ನಡೆಯನ್ನು ಖಂಡಿಸಿ ಹಾಗೂ ಪ್ರತಿಪಕ್ಷದ ಧ್ವನಿಯನ್ನು ಅಡಗಿಸುವ ಕಾಂಗ್ರೆಸ್ ಷಡ್ಯಂತ್ರವನ್ನು ಖಂಡಿಸಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಯಿತು. ಧರಣಿಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ Basavaraj S Bommai, ಮಾಜಿ ಸಚಿವರು, ಶಾಸಕರು, ಪರಿಷತ್


ಹಿರಿಯ ನಾಯಕರು, ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ B.S.Yediyurappa ಅವರಿಗೆ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡುತ್ತಿರುವುದು ಹರ್ಷ ತಂದಿದೆ. ಹಾರ್ದಿಕ ಅಭಿನಂದನೆಗಳು.



ಭಾರತೀಯ ಪರಂಪರೆಯನ್ನು ಕಾಪಾಡುವ ಕೆಲಸವನ್ನು ಪ್ರಧಾನಿ ಶ್ರೀ Narendra Modi ಅವರ ಸರ್ಕಾರ ಬದ್ಧತೆಯಿಂದ ಮಾಡುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ಪ್ರಭುವಿನ ಭವ್ಯ ಮಂದಿರ ನಿರ್ಮಾಣ ಭರದಿಂದ ಸಾಗಿದೆ. #RamMandir #Ayodhya BJP Karnataka
