
N Cheluvarayaswamy
@ncheluvarayas
Cabinet Minister For Agriculture | MLA in Nagamangala assembly constituency.
ID: 1010607117168881664
https://www.facebook.com/NCheluvarayaS/ 23-06-2018 19:34:47
4,4K Tweet
3,3K Takipçi
214 Takip Edilen

ಕನ್ನಡ ಚಿತ್ರರಂಗದ ಹೆಮ್ಮೆಯ ನಟ DrShivaRajkumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ಅದ್ಭುತ ಅಭಿನಯ ಹಾಗೂ ಸರಳತೆಯ ಮೂಲಕ ಅಪಾರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿರುವ ತಮಗೆ ಇನ್ನೂ ಹೆಚ್ಚಿನ ಯಶಸ್ಸು, ಆರೋಗ್ಯ ಮತ್ತು ಆಯಸ್ಸನ್ನು ತಾಯಿ ಚಾಮುಂಡೇಶ್ವರಿ ಕರುಣಿಸಲಿ ಎಂದು ಶುಭ ಹಾರೈಸುವೆ.


ಈ ಬಾರಿಯ ಬಜೆಟ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾವನ್ನು ಸಾವಯವ ತಾಲೂಕನ್ನಾಗಿ ಘೋಷಣೆ ಮಾಡಲಾಗಿದ್ದು, ಇದರ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ. ಈ ಕುರಿತಾದ ನನ್ನ ಲೇಖನ: #UttaraKannada #OrganicFarming #OrganicJoida CM of Karnataka Siddaramaiah DK Shivakumar Karnataka Congress


















