Raichur Congress supporter (@incraichur) 's Twitter Profile
Raichur Congress supporter

@incraichur

Account of Raichuru District Congress supporter . fb.com/inckarnataka @inckarnataka

ID: 882815728679882757

calendar_today06-07-2017 04:17:26

6,6K Tweet

9,9K Followers

4,4K Following

M B Patil (@mbpatil) 's Twitter Profile Photo

“ಬಸವಣ್ಣ ಚರಿತ್ರೆ ಇರೋವರೆಗೂ Siddaramaiah ಹೆಸರು ಅಜರಾಮರ” - ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಪರಮಪೂಜ್ಯ ನಾಡೋಜ ಡಾ. ಶ್ರೀ ಬಸವಲಿಂಗ ಪಟ್ಟದ ದೇವರು, #ಬಸವಸಂಸ್ಕೃತಿಅಭಿಯಾನ, #ಸಾಂಸ್ಕೃತಿಕನಾಯಕ

“ಬಸವಣ್ಣ ಚರಿತ್ರೆ ಇರೋವರೆಗೂ <a href="/siddaramaiah/">Siddaramaiah</a>  ಹೆಸರು ಅಜರಾಮರ”
- ಭಾಲ್ಕಿ ಹಿರೇಮಠ ಸಂಸ್ಥಾನ ಮಠದ ಪರಮಪೂಜ್ಯ ನಾಡೋಜ ಡಾ. ಶ್ರೀ ಬಸವಲಿಂಗ ಪಟ್ಟದ ದೇವರು, 
#ಬಸವಸಂಸ್ಕೃತಿಅಭಿಯಾನ, #ಸಾಂಸ್ಕೃತಿಕನಾಯಕ
Veerashaiva Lingayath Official (@vl_karnataka) 's Twitter Profile Photo

ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸ0ಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ. Siddaramaiah M B Patil Lingayata Politics ಲಿಂಗಾಯತ ಧರ್ಮ - Lingayat Religion Veerashaiva Lingayata Maha Vedike (R.) Laxmi Hebbalkar Dr. Sharan Prakash Patil K H Muniyappa Dr H C Mahadevappa(Buddha Basava Ambedkar Parivar)

ಇವನಾರವ,
ಇವನಾರವ,
ಇವನಾರವನೆಂದೆನಿಸದಿರಯ್ಯಾ.
ಇವ ನಮ್ಮವ,
ಇವ ನಮ್ಮವ,
ಇವ ನಮ್ಮವನೆಂದೆನಿಸಯ್ಯಾ.
ಕೂಡಲಸ0ಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
                             
<a href="/siddaramaiah/">Siddaramaiah</a> <a href="/MBPatil/">M B Patil</a> 
<a href="/Lingayata_/">Lingayata Politics</a> <a href="/lingayatadharma/">ಲಿಂಗಾಯತ ಧರ್ಮ - Lingayat Religion</a> 
<a href="/vlyvedike/">Veerashaiva Lingayata Maha Vedike (R.)</a> <a href="/laxmi_hebbalkar/">Laxmi Hebbalkar</a> 
<a href="/S_PrakashPatil/">Dr. Sharan Prakash Patil</a> <a href="/INCKHMuniyappa/">K H Muniyappa</a> 
<a href="/CMahadevappa/">Dr H C Mahadevappa(Buddha Basava Ambedkar Parivar)</a>
Satish Jarkiholi (@jarkiholisatish) 's Twitter Profile Photo

ನ್ಯಾಯಾಂಗದ ಗೌರವಕ್ಕೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಭಾರತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.‌ಗವಾಯಿ ಅವರ ಮೇಲೆ ನಡೆದ ಶೂ ಎಸೆಯುವ ಯತ್ನ ಅತ್ಯಂತ ಖಂಡನೀಯ, ನಾಚಿಕೆಗೆಡಿಸುವ ಮತ್ತು ಅಸಭ್ಯ ಕೃತ್ಯ. ಭಿನ್ನಾಭಿಪ್ರಾಯ ಇರಬಹುದು, ಆದರೆ ಅಸಭ್ಯತೆ, ಹಿಂಸೆ, ಮತ್ತು ಅವಿನಯದ ನಡೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ. ಇಂತಹ

ನ್ಯಾಯಾಂಗದ ಗೌರವಕ್ಕೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಭಾರತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.‌ಗವಾಯಿ ಅವರ ಮೇಲೆ ನಡೆದ ಶೂ ಎಸೆಯುವ ಯತ್ನ ಅತ್ಯಂತ ಖಂಡನೀಯ, ನಾಚಿಕೆಗೆಡಿಸುವ ಮತ್ತು ಅಸಭ್ಯ ಕೃತ್ಯ.

ಭಿನ್ನಾಭಿಪ್ರಾಯ ಇರಬಹುದು, ಆದರೆ ಅಸಭ್ಯತೆ, ಹಿಂಸೆ, ಮತ್ತು ಅವಿನಯದ ನಡೆಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ. ಇಂತಹ
Rahul Gandhi (@rahulgandhi) 's Twitter Profile Photo

The attack on the Chief Justice of India is an assault on the dignity of our judiciary and the spirit of our Constitution. Such hatred has no place in our nation and must be condemned.

Dr. G Parameshwara (@drparameshwara) 's Twitter Profile Photo

ದೇಶದ ಸರ್ವೋಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಯಾದ ಶ್ರೀ. ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯಾಲಯ ಆವರಣದಲ್ಲಿ ಶೂ ಎಸೆದಿರುವ ವಕೀಲನ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ನೆಲದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ನಾಚಿಕೆಗೇಡಿನ, ಸಹಿಸಲಾಗದ ಆಕ್ರಮಣ. ಶೋಷಿತ ಸಮುದಾಯದವರಾದ ಬಿ.ಆರ್. ಗವಾಯಿ ಅವರು

ದೇಶದ ಸರ್ವೋಚ್ಛ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಯಾದ ಶ್ರೀ. ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯಾಲಯ ಆವರಣದಲ್ಲಿ ಶೂ ಎಸೆದಿರುವ ವಕೀಲನ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ನೆಲದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದಿರುವ ನಾಚಿಕೆಗೇಡಿನ, ಸಹಿಸಲಾಗದ ಆಕ್ರಮಣ.

ಶೋಷಿತ ಸಮುದಾಯದವರಾದ ಬಿ.ಆರ್. ಗವಾಯಿ ಅವರು
𝑺𝒂𝒈𝒂𝒓 𝑯𝒂𝒓𝒊𝒋𝒚𝒂𝒏 (@sagarjanna) 's Twitter Profile Photo

ಅಸಮಾನತೆಯ ಮೆದುಳು ಹೊಂದಿರುವ ಜನರುಗಳು ಯಾವ ರೀತಿಯಲ್ಲಿ ಮತ್ತು ಹುದ್ದೆಗಳಲ್ಲಿ ಇದ್ದಾರೆ ಎಂಬುದಕ್ಕೆ ಇದು ಒಂದು ಕೆಟ್ಟ ಉದಾಹರಣೆ ಅಷ್ಟೇ. ನಮ್ಮ ಭಾರತ ಒಕ್ಕೂಟದ ಮುಖ್ಯ ನ್ಯಾಯಾಧೀಶರಿಗೆ ಮಾಡಿದ ಅವಮಾನ ನ್ಯಾಯಕ್ಕೆ ಹಾಗೂ ದೇಶದ ಸಂವಿಧಾನಕ್ಕೆ ಮಾಡಿದ ಅಪಮಾನ ತಪ್ಪಿತಸ್ಥ ಕೋಮು ಕ್ರಿಮಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಒತ್ತಾಯಿಸುತ್ತೇನೆ

ಅಸಮಾನತೆಯ ಮೆದುಳು ಹೊಂದಿರುವ ಜನರುಗಳು ಯಾವ ರೀತಿಯಲ್ಲಿ ಮತ್ತು ಹುದ್ದೆಗಳಲ್ಲಿ  ಇದ್ದಾರೆ ಎಂಬುದಕ್ಕೆ ಇದು ಒಂದು ಕೆಟ್ಟ ಉದಾಹರಣೆ ಅಷ್ಟೇ. 
   ನಮ್ಮ ಭಾರತ ಒಕ್ಕೂಟದ ಮುಖ್ಯ ನ್ಯಾಯಾಧೀಶರಿಗೆ ಮಾಡಿದ ಅವಮಾನ ನ್ಯಾಯಕ್ಕೆ ಹಾಗೂ ದೇಶದ ಸಂವಿಧಾನಕ್ಕೆ ಮಾಡಿದ ಅಪಮಾನ ತಪ್ಪಿತಸ್ಥ ಕೋಮು ಕ್ರಿಮಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಒತ್ತಾಯಿಸುತ್ತೇನೆ
Karnataka Congress (@inckarnataka) 's Twitter Profile Photo

ಅಮಾಯಕರ ಜೀವ ತೆಗೆದ ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ ಬಿಜೆಪಿ ಸರ್ಕಾರದ ಕಮಿಷನ್ ಲೂಟಿ, ಭ್ರಷ್ಟಾಚಾರ, ದುರಾಡಳಿತ, ನಿರ್ಲಕ್ಷ್ಯದಿಂದಾಗಿ ಗುಂಡಿಗಳೂರಾಗಿದ್ದ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಹಲವು ಅಮಾಯಕ ಜೀವಗಳು ಬಲಿಯಾದರೆ, ಅದೆಷ್ಟೋ ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದು ಕರಾಳ ಇತಿಹಾಸ! #BJPGundiVeeraru

ಅಮಾಯಕರ ಜೀವ ತೆಗೆದ ಬಿಜೆಪಿ ಸರ್ಕಾರದ 40% ಕಮಿಷನ್ ಭ್ರಷ್ಟಾಚಾರ

ಬಿಜೆಪಿ ಸರ್ಕಾರದ ಕಮಿಷನ್ ಲೂಟಿ, ಭ್ರಷ್ಟಾಚಾರ, ದುರಾಡಳಿತ, ನಿರ್ಲಕ್ಷ್ಯದಿಂದಾಗಿ ಗುಂಡಿಗಳೂರಾಗಿದ್ದ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಹಲವು ಅಮಾಯಕ ಜೀವಗಳು ಬಲಿಯಾದರೆ, ಅದೆಷ್ಟೋ ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದು ಕರಾಳ ಇತಿಹಾಸ!
#BJPGundiVeeraru
G Kumar Naik (@iamgkumarnaik) 's Twitter Profile Photo

ತಳ ಸಮುದಾಯದಲ್ಲಿ ಹುಟ್ಟಿ ಪರಿಶ್ರಮ ಹಾಗೂ ಸಾಧನೆಯ ಮೂಲಕ ರಾಮಾಯಣದಂತಹ ಶ್ರೇಷ್ಠ ಸಾಹಿತ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಜೀವನ ಸಾಧನೆಗಳು ಸರ್ವಕಾಲಕ್ಕೂ ಸ್ಪೂರ್ತಿದಾಯಕ. ಋಷಿಕವಿಯ ಜನ್ಮದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತಾ, ನಮಿಸುತ್ತೇನೆ. ನಮ್ಮ ನಾಯಕ ಸಮುದಾಯಕ್ಕೆ ಮಹರ್ಷಿ ಶ್ರೀ ವಾಲ್ಮೀಕಿ ಅವರ ಬಗ್ಗೆ ಹೆಮ್ಮೆ ಇದೆ. #ValmikiJayanti

ತಳ ಸಮುದಾಯದಲ್ಲಿ ಹುಟ್ಟಿ ಪರಿಶ್ರಮ ಹಾಗೂ ಸಾಧನೆಯ ಮೂಲಕ ರಾಮಾಯಣದಂತಹ ಶ್ರೇಷ್ಠ ಸಾಹಿತ್ಯ ರಚಿಸಿದ ಮಹರ್ಷಿ ವಾಲ್ಮೀಕಿ ಜೀವನ ಸಾಧನೆಗಳು ಸರ್ವಕಾಲಕ್ಕೂ ಸ್ಪೂರ್ತಿದಾಯಕ. ಋಷಿಕವಿಯ ಜನ್ಮದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತಾ, ನಮಿಸುತ್ತೇನೆ. ನಮ್ಮ ನಾಯಕ ಸಮುದಾಯಕ್ಕೆ ಮಹರ್ಷಿ ಶ್ರೀ ವಾಲ್ಮೀಕಿ ಅವರ ಬಗ್ಗೆ ಹೆಮ್ಮೆ ಇದೆ.

#ValmikiJayanti
INC KRPura 1 (@1krpura) 's Twitter Profile Photo

ನಾಡಿನ ಸಮಸ್ತ ಜನತೆಗೆ, ಮಹಾಕಾವ್ಯ ರಾಮಾಯಣ ಸೃಷ್ಟಿಕರ್ತ, ಆದಿಕವಿ, *ಮಹರ್ಷಿ ವಾಲ್ಮೀಕಿ* ಜಯಂತಿಯ ಶುಭಾಶಯಗಳು 🎊 #MaharshiValmiki #ವಾಲ್ಮೀಕಿಜಯಂತಿ

ನಾಡಿನ ಸಮಸ್ತ ಜನತೆಗೆ, ಮಹಾಕಾವ್ಯ ರಾಮಾಯಣ ಸೃಷ್ಟಿಕರ್ತ, ಆದಿಕವಿ, *ಮಹರ್ಷಿ ವಾಲ್ಮೀಕಿ* ಜಯಂತಿಯ ಶುಭಾಶಯಗಳು 🎊

#MaharshiValmiki #ವಾಲ್ಮೀಕಿಜಯಂತಿ
Mahesh.BR (@maheshbr4u) 's Twitter Profile Photo

Happy Birthday to the #Karnataka's Dynamic Industry Minister Sri M B Patil 💐 ■ Record Investments flow ~ ₹20 Lac Crore & up ■"Waterman of Karnataka", with most Irrigation projects, 2013-18 ■ Koti Vruksha-1.4 Cr tree planation, Vijayapura dist ■ Revival of KSDL, MSIL & NGEF.

Happy Birthday to the #Karnataka's Dynamic Industry Minister Sri <a href="/MBPatil/">M B Patil</a> 💐 
■ Record Investments flow ~ ₹20 Lac Crore &amp; up
■"Waterman of Karnataka", with most Irrigation projects, 2013-18
■ Koti Vruksha-1.4 Cr tree planation, Vijayapura dist
■ Revival of KSDL, MSIL &amp; NGEF.
CM of Karnataka (@cmofkarnataka) 's Twitter Profile Photo

ತಳಸಮುದಾಯದಲ್ಲಿ ಹುಟ್ಟಿದ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿ ಮಹರ್ಷಿಗಳಾದರು. ಸಾಧನೆಗೆ ಜಾತಿ, ಕುಲ, ಧರ್ಮದ ಹಂಗಿಲ್ಲ, ಶ್ರದ್ಧೆ ಮತ್ತು ಪರಿಶ್ರಮವಿದ್ದರೆ ಯಾರು ಏನನ್ನೂ ಬೇಕಾದರೂ ಸಾಧಿಸಲು ಸಾಧ್ಯವೆಂಬುದಕ್ಕೆ ಮಹರ್ಷಿ ವಾಲ್ಮೀಕಿಯವರ ಬದುಕೇ ಆದರ್ಶ. ಅಸಮಾನತೆ, ಅಪಮಾನಗಳೆಲ್ಲವನ್ನು ಆತ್ಮಬಲದಿಂದ ಮೆಟ್ಟಿನಿಂತು ಸಾಧನೆಗೈದ ಮಹರ್ಷಿ

ತಳಸಮುದಾಯದಲ್ಲಿ ಹುಟ್ಟಿದ ವಾಲ್ಮೀಕಿ ರಾಮಾಯಣದಂತಹ ಮಹಾಕಾವ್ಯ ರಚಿಸಿ ಮಹರ್ಷಿಗಳಾದರು. ಸಾಧನೆಗೆ ಜಾತಿ, ಕುಲ, ಧರ್ಮದ ಹಂಗಿಲ್ಲ, ಶ್ರದ್ಧೆ ಮತ್ತು ಪರಿಶ್ರಮವಿದ್ದರೆ ಯಾರು ಏನನ್ನೂ ಬೇಕಾದರೂ ಸಾಧಿಸಲು ಸಾಧ್ಯವೆಂಬುದಕ್ಕೆ ಮಹರ್ಷಿ ವಾಲ್ಮೀಕಿಯವರ ಬದುಕೇ ಆದರ್ಶ. 

ಅಸಮಾನತೆ, ಅಪಮಾನಗಳೆಲ್ಲವನ್ನು ಆತ್ಮಬಲದಿಂದ ಮೆಟ್ಟಿನಿಂತು ಸಾಧನೆಗೈದ ಮಹರ್ಷಿ
Santosh Lad Official (@santoshsladinc) 's Twitter Profile Photo

ಸಂಪುಟ ಸಹೋದ್ಯೋಗಿಗಳು ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ಶ್ರೀ M B Patil ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು. ದೇವರ ಕೃಪಾಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ.

ಸಂಪುಟ ಸಹೋದ್ಯೋಗಿಗಳು ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ಶ್ರೀ <a href="/MBPatil/">M B Patil</a> ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.

ದೇವರ ಕೃಪಾಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ಹಾರೈಸುತ್ತೇನೆ.
ಕರ್ನಾಟಕ ನಾಯಕರು 👑 (@knayakas) 's Twitter Profile Photo

ಸಮಸ್ತ ಕನ್ನಡ ಜನತೆಗೆ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು. #ValmikiJayanti #ValmikiJayanti2025

ಸಮಸ್ತ ಕನ್ನಡ ಜನತೆಗೆ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

#ValmikiJayanti
#ValmikiJayanti2025
Satish Jarkiholi (@jarkiholisatish) 's Twitter Profile Photo

ಸಮಾಜದಲ್ಲಿ ಶಾಂತಿ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ತರ. ಜನರ ಹಿತಕ್ಕಾಗಿ ಹಗಲಿರುಳು ಕರ್ತವ್ಯನಿರತವಾಗಿರುವ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ಸೇವೆ ಸದಾ ಕೃತಜ್ಞತೆಯ ಪಾತ್ರವಾಗಿರುತ್ತದೆ. ಇಂದು ಹುತಾತ್ಮ ಪೊಲೀಸ್‌ ಸ್ಮರಣಾ ದಿನದಂದು, ಕರ್ತವ್ಯಕ್ಕಾಗಿ ಪ್ರಾಣ

ಸಮಾಜದಲ್ಲಿ ಶಾಂತಿ, ಭದ್ರತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅತ್ಯಂತ ಮಹತ್ತರ. ಜನರ ಹಿತಕ್ಕಾಗಿ ಹಗಲಿರುಳು ಕರ್ತವ್ಯನಿರತವಾಗಿರುವ ಎಲ್ಲಾ ಪೊಲೀಸ್‌ ಸಿಬ್ಬಂದಿಗೆ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ಸೇವೆ ಸದಾ ಕೃತಜ್ಞತೆಯ ಪಾತ್ರವಾಗಿರುತ್ತದೆ.

ಇಂದು ಹುತಾತ್ಮ ಪೊಲೀಸ್‌ ಸ್ಮರಣಾ ದಿನದಂದು, ಕರ್ತವ್ಯಕ್ಕಾಗಿ ಪ್ರಾಣ
G Kumar Naik (@iamgkumarnaik) 's Twitter Profile Photo

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಸುಗೂರು ಬ್ಲಾಕ್ ಹಾಗೂ ಗಿಲ್ಲೆಸುಗೂರು ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ಅವರು ನನ್ನ ಒಂದು ವರ್ಷದ ವಾರ್ಷಿಕ ಪ್ರಗತಿ ಪುಸ್ತಕವನ್ನು ಬಿಡುಗಡೆಗೊಳಿಸಿದರು ಈ ವೇಳೆ ಸಚಿವರಾದ

ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೇವಸುಗೂರು ಬ್ಲಾಕ್ ಹಾಗೂ ಗಿಲ್ಲೆಸುಗೂರು ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಭಾಗವಹಿಸಿದೆ. ಈ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಶ್ರೀ <a href="/DKShivakumar/">DK Shivakumar</a> ಅವರು ನನ್ನ ಒಂದು ವರ್ಷದ ವಾರ್ಷಿಕ ಪ್ರಗತಿ ಪುಸ್ತಕವನ್ನು ಬಿಡುಗಡೆಗೊಳಿಸಿದರು ಈ ವೇಳೆ ಸಚಿವರಾದ
G Kumar Naik (@iamgkumarnaik) 's Twitter Profile Photo

The US–Bangladesh zero-tariff textile deal is a serious setback for Indian exporters. While Bangladeshi garments enter the US duty-free, Indian textile products face tariffs of 16–32%, making them uncompetitive. This threatens Indian MSMEs, lakhs of textile workers, and directly

The US–Bangladesh zero-tariff textile deal is a serious setback for Indian exporters. While Bangladeshi garments enter the US duty-free, Indian textile products face tariffs of 16–32%, making them uncompetitive. This threatens Indian MSMEs, lakhs of textile workers, and directly
G Kumar Naik (@iamgkumarnaik) 's Twitter Profile Photo

Spoke in the Lok Sabha during the Demands for Grants on Railways, highlighting the gap between claims and ground realities. With a high operating ratio of ~98%, there is barely any funds to expand the railway network. Railways must shift focus to the unserved hinterland of