channamallikarjuna (@cmhadadivk) 's Twitter Profile
channamallikarjuna

@cmhadadivk

ID: 1701973173934194688

calendar_today13-09-2023 14:57:02

41 Tweet

4 Followers

173 Following

VK Editor (@editor_vk) 's Twitter Profile Photo

ಪರಿಶುದ್ಧತೆಗೆ ಮತ್ತೊಂದು ಹೆಸರೇ ಭಾರತದ ಮಸಾಲೆ...ಇದು ಶತಮಾನಗಳ ಬ್ರ್ಯಾಂಡ್ ! ಇದಕ್ಕಾಗಿಯೇ ಬ್ರಿಟಿಷರು ಭಾರತಕ್ಕೆ ಬಂದಿದ್ದು... ಇಂಥಾ ಮಸಾಲೆಯ ಶುದ್ಧತೆ ಕುರಿತು ಈಗ ಆಕ್ಷೇಪ ಎದ್ದಿದೆ. ಏನಿದು ವಿವಾದ ? #ವಿಕಫೋಕಸ್ #ಗರಂಮಸಾಲ vijaykarnataka Sudarshan Channangihalli Keerthi Kolgar channamallikarjuna

ಪರಿಶುದ್ಧತೆಗೆ ಮತ್ತೊಂದು ಹೆಸರೇ ಭಾರತದ ಮಸಾಲೆ...ಇದು ಶತಮಾನಗಳ ಬ್ರ್ಯಾಂಡ್ ! ಇದಕ್ಕಾಗಿಯೇ ಬ್ರಿಟಿಷರು ಭಾರತಕ್ಕೆ ಬಂದಿದ್ದು... ಇಂಥಾ ಮಸಾಲೆಯ ಶುದ್ಧತೆ  ಕುರಿತು ಈಗ ಆಕ್ಷೇಪ ಎದ್ದಿದೆ. ಏನಿದು ವಿವಾದ ? #ವಿಕಫೋಕಸ್
#ಗರಂಮಸಾಲ
<a href="/Vijaykarnataka/">vijaykarnataka</a> 
<a href="/Sudarshanvk2/">Sudarshan Channangihalli</a>
<a href="/kolgarkeerthi/">Keerthi Kolgar</a> 
<a href="/CmhadadiVk/">channamallikarjuna</a>
Rajeeva C J (@rajeevavk) 's Twitter Profile Photo

ನಿನ್ನೆ ನಾನು ಚತುರ ಹಾಗಾಗಿ ಬಯಸಿದ್ದೆ- 'ಜಗತ್ತು ಬದಲಾಗಲಿ' ಇಂದು ನಾನು ವಿವೇಕಿ ಹಾಗಾಗಿ‌‌ ಬಯಸುತ್ತಿರುವೆ 'ನಾನು ಬದಲಾಗುವೆ' -ರೂಮಿ

ನಿನ್ನೆ ನಾನು ಚತುರ
ಹಾಗಾಗಿ ಬಯಸಿದ್ದೆ- 
'ಜಗತ್ತು ಬದಲಾಗಲಿ'

ಇಂದು ನಾನು ವಿವೇಕಿ
ಹಾಗಾಗಿ‌‌ ಬಯಸುತ್ತಿರುವೆ
'ನಾನು ಬದಲಾಗುವೆ'
-ರೂಮಿ
VK Editor (@editor_vk) 's Twitter Profile Photo

ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ Ajit Doval ᴾᵃʳᵒᵈʸ🇮🇳 ಸತತ ಮೂರನೇ ಬಾರಿಗೂ ಮುಂದುವರಿದಿದ್ದಾರೆ. ಏನಿದರ ಮರ್ಮ ? ಪ್ರಧಾನಿ ನರೇಂದ್ರ ಮೋದಿ Narendra Modi ಅವರು ದೋವಲ್ ಅವರನ್ನು ಈ ಪರಿ ನಂಬುವಂತಹ ವಿಶೇಷ ಗುಣ ಸ್ವಭಾವಗಳು ಏನಿವೆ ? ಓದಿ #ವಿಕಫೋಕಸ್ vijaykarnataka Keerthi Kolgar Sudarshan Channangihalli Rajeeva C J

ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ <a href="/IAjitDoval_IND/">Ajit Doval ᴾᵃʳᵒᵈʸ🇮🇳</a> 
ಸತತ ಮೂರನೇ ಬಾರಿಗೂ ಮುಂದುವರಿದಿದ್ದಾರೆ. ಏನಿದರ ಮರ್ಮ ? ಪ್ರಧಾನಿ ನರೇಂದ್ರ ಮೋದಿ <a href="/narendramodi/">Narendra Modi</a>
ಅವರು ದೋವಲ್ ಅವರನ್ನು ಈ ಪರಿ ನಂಬುವಂತಹ ವಿಶೇಷ ಗುಣ ಸ್ವಭಾವಗಳು ಏನಿವೆ ? ಓದಿ #ವಿಕಫೋಕಸ್ <a href="/Vijaykarnataka/">vijaykarnataka</a> 
<a href="/kolgarkeerthi/">Keerthi Kolgar</a> <a href="/Sudarshanvk2/">Sudarshan Channangihalli</a> 
<a href="/RajeevaVK/">Rajeeva C J</a>
VK Editor (@editor_vk) 's Twitter Profile Photo

ಕೇಂದ್ರದಲ್ಲಿ ಆಳುವ ಸರಕಾರಗಳು ಬದಲಾದಂತೆ #NCERTCommittee ನಿಗದಿಪಡಿಸುವ ಪಠ್ಯಗಳು ಬದಲಾಗುತ್ತವೆ. ಯಾಕೆ ಹೀಗೆ ಆಗುತ್ತೆ ? ಸದ್ಯ 12ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಬಾಬರಿ ಮಸೀದಿ, ಗುಜರಾತ್ ಹತ್ಯಾಕಾಂಡ ಕೈಬಿಟ್ಟಿದ್ದೇಕೆ ? #ವಿಕಫೋಕಸ್ vijaykarnataka gowdabl Keerthi Kolgar Sudarshan Channangihalli NCERT Rajeeva C J

ಕೇಂದ್ರದಲ್ಲಿ ಆಳುವ ಸರಕಾರಗಳು ಬದಲಾದಂತೆ #NCERTCommittee ನಿಗದಿಪಡಿಸುವ ಪಠ್ಯಗಳು ಬದಲಾಗುತ್ತವೆ. ಯಾಕೆ ಹೀಗೆ ಆಗುತ್ತೆ ? ಸದ್ಯ 12ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಬಾಬರಿ ಮಸೀದಿ, ಗುಜರಾತ್ ಹತ್ಯಾಕಾಂಡ ಕೈಬಿಟ್ಟಿದ್ದೇಕೆ ?
#ವಿಕಫೋಕಸ್ 
<a href="/Vijaykarnataka/">vijaykarnataka</a> <a href="/gowdabl/">gowdabl</a> <a href="/kolgarkeerthi/">Keerthi Kolgar</a> <a href="/Sudarshanvk2/">Sudarshan Channangihalli</a> <a href="/ncert/">NCERT</a> 
<a href="/RajeevaVK/">Rajeeva C J</a>
VK Editor (@editor_vk) 's Twitter Profile Photo

ಚೀನಾದಿಂದ ಸ್ವಾತಂತ್ರ್ಯ ಇಲ್ಲವೇ ಸ್ವಾಯತ್ತತೆ ಪಡೆಯಲು ಟಿಬೆಟಿಯನ್ನರು ಹೋರಾಟ ನಡೆಸುತ್ತಿದ್ದರೆ, ಇತ್ತ ಅಮೆರಿಕ ತಾನು ಈ ವಿವಾದ ಬಗೆಹರಿಸುವುದಾಗಿ ಮುಂದೆ ಬಂದಿದೆ. ಅದಕ್ಕಾಗಿ‌ #ResolveTibetAct ಹೆಣೆದಿದೆ. ಏನಿದು, ಯಾಕಿದು ? #ವಿಕಫೋಕಸ್ vijaykarnataka Keerthi Kolgar Sudarshan Channangihalli Rajeeva C J

ಚೀನಾದಿಂದ ಸ್ವಾತಂತ್ರ್ಯ ಇಲ್ಲವೇ ಸ್ವಾಯತ್ತತೆ ಪಡೆಯಲು ಟಿಬೆಟಿಯನ್ನರು ಹೋರಾಟ ನಡೆಸುತ್ತಿದ್ದರೆ, ಇತ್ತ  ಅಮೆರಿಕ ತಾನು ಈ ವಿವಾದ ಬಗೆಹರಿಸುವುದಾಗಿ ಮುಂದೆ ಬಂದಿದೆ. ಅದಕ್ಕಾಗಿ‌
#ResolveTibetAct ಹೆಣೆದಿದೆ. ಏನಿದು, ಯಾಕಿದು ? #ವಿಕಫೋಕಸ್
<a href="/Vijaykarnataka/">vijaykarnataka</a> <a href="/kolgarkeerthi/">Keerthi Kolgar</a> <a href="/Sudarshanvk2/">Sudarshan Channangihalli</a> <a href="/RajeevaVK/">Rajeeva C J</a>
VK Editor (@editor_vk) 's Twitter Profile Photo

ಮಧ್ಯರಾತ್ರಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಟಿ 20 ವಿಶ್ವಕಪ್ ಕ್ರಿಕೆಟಿನ ಫೈನಲ್ ಪ್ರವೇಶಿಸದ ಭಾರತ... vijaykarnataka Sudarshan Channangihalli manjunatha k Harshavardhan Keerthi Kolgar Rajeeva C J

ಮಧ್ಯರಾತ್ರಿ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿದು ಟಿ 20
ವಿಶ್ವಕಪ್ ಕ್ರಿಕೆಟಿನ ಫೈನಲ್ ಪ್ರವೇಶಿಸದ ಭಾರತ...
<a href="/Vijaykarnataka/">vijaykarnataka</a>
<a href="/Sudarshanvk2/">Sudarshan Channangihalli</a>
<a href="/ManjunathaK67/">manjunatha k</a> 
<a href="/HarshaSulya/">Harshavardhan</a>
<a href="/kolgarkeerthi/">Keerthi Kolgar</a> 
<a href="/RajeevaVK/">Rajeeva C J</a>
VK Editor (@editor_vk) 's Twitter Profile Photo

ಮುಚ್ಚು ಮರೆ ಇಲ್ಲದೇ ಮುಟ್ಟಿನ ವ್ಯಥೆಯೊಂದನು vijaykarnataka #ವಿಕಫೋಕಸ್ ಮುಂದಿಟ್ಟಿದೆ. ನಮ್ಮ ಸಮಾಜದ ಅರ್ಧದಷ್ಟಿರುವ ಮಹಿಳೆಯರು, ತಮ್ಮ ಬದುಕಿನ‌ ಅರ್ಧದಷ್ಟು ಕಾಲ ಅನುಭವಿಸುವ ಮಾಸಿಕ ಸಂಕಟವನ್ನು ಕೋರ್ಟ್ ತಡವಾಗಿಯಾದರೂ ಆಲಿಸಿ-ಸ್ಪಂದಿಸಿರುವುದು ಒಂದು ರೀತಿಯ ಪ್ರಗತಿಪರತೆ. ಈ ಬರೆಹ ನಮ್ಮ ಆರೋಗ್ಯಕರ ಆಲೋಚನೆಗಳ ಪ್ರತಿಬಿಂಬವೂ ಹೌದು.

ಮುಚ್ಚು ಮರೆ ಇಲ್ಲದೇ ಮುಟ್ಟಿನ ವ್ಯಥೆಯೊಂದನು <a href="/Vijaykarnataka/">vijaykarnataka</a>
#ವಿಕಫೋಕಸ್ ಮುಂದಿಟ್ಟಿದೆ. ನಮ್ಮ ಸಮಾಜದ ಅರ್ಧದಷ್ಟಿರುವ ಮಹಿಳೆಯರು, ತಮ್ಮ ಬದುಕಿನ‌  ಅರ್ಧದಷ್ಟು ಕಾಲ ಅನುಭವಿಸುವ  ಮಾಸಿಕ ಸಂಕಟವನ್ನು ಕೋರ್ಟ್ ತಡವಾಗಿಯಾದರೂ ಆಲಿಸಿ-ಸ್ಪಂದಿಸಿರುವುದು ಒಂದು ರೀತಿಯ ಪ್ರಗತಿಪರತೆ. ಈ ಬರೆಹ
ನಮ್ಮ ಆರೋಗ್ಯಕರ ಆಲೋಚನೆಗಳ ಪ್ರತಿಬಿಂಬವೂ ಹೌದು.
Vishweshwar Bhat (@vishweshwarbhat) 's Twitter Profile Photo

ಕೊಲೆ ಪ್ರಕರಣವೊಂದರಲ್ಲಿ ಮೊದಲ ಆರೋಪಿಯಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿರುವ ನಟ ದರ್ಶನ, ಜೈಲಿನಲ್ಲಿ ಕಳೆಯುತ್ತಿರುವ 'ಸಂಕಷ್ಟ'ದ ಕ್ಷಣಗಳು!

ಕೊಲೆ ಪ್ರಕರಣವೊಂದರಲ್ಲಿ ಮೊದಲ ಆರೋಪಿಯಾಗಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿರುವ ನಟ ದರ್ಶನ, ಜೈಲಿನಲ್ಲಿ ಕಳೆಯುತ್ತಿರುವ 'ಸಂಕಷ್ಟ'ದ ಕ್ಷಣಗಳು!
VK Editor (@editor_vk) 's Twitter Profile Photo

ದಾಯಾದಿಗಳ ಕಲಹವೇ ಮತ್ತೊಂದು ಯುದ್ಧವಾಗಿ ಪರ್ಯಾವಸನಗೊಳ್ಳುವ ಲಕ್ಷಣಗಳು ಕೊರಿಯಾ ಸೀಮೆಯಲ್ಲಿ ಕಾಣಿಸಿಕೊಂಡಿದೆ. ಯಾಕೆ ಈ ಕಲಹ ? ಅಲ್ಲೇನು ನಡೆಯುತ್ತಿದೆ ? #ವಿಕಫೋಕಸ್ vijaykarnataka Sudarshan Channangihalli Keerthi Kolgar channamallikarjuna #ಕೊರಿಯಾ

ದಾಯಾದಿಗಳ ಕಲಹವೇ ಮತ್ತೊಂದು ಯುದ್ಧವಾಗಿ ಪರ್ಯಾವಸನಗೊಳ್ಳುವ ಲಕ್ಷಣಗಳು ಕೊರಿಯಾ ಸೀಮೆಯಲ್ಲಿ ಕಾಣಿಸಿಕೊಂಡಿದೆ. ಯಾಕೆ ಈ ಕಲಹ ? ಅಲ್ಲೇನು ನಡೆಯುತ್ತಿದೆ ? 
#ವಿಕಫೋಕಸ್ <a href="/Vijaykarnataka/">vijaykarnataka</a> <a href="/Sudarshanvk2/">Sudarshan Channangihalli</a> <a href="/kolgarkeerthi/">Keerthi Kolgar</a> <a href="/CmhadadiVk/">channamallikarjuna</a> #ಕೊರಿಯಾ
Rajeeva C J (@rajeevavk) 's Twitter Profile Photo

ವಿಕ ಕನ್ನಡ ಹಬ್ಬ ಎಂದರೆ ಬರಿ ಸಂಭ್ರಮವಲ್ಲ, ನವರಸಗಳ ರಸದೂಟ... ಜತೆಗೆ ಖರೀದಿ ಉತ್ಸವ ! ಇದೇ ಶನಿವಾರ ಬೆಂಗಳೂರಿ‌ನ ಸೆಂಟ್ರಲ್ ಕಾಲೇಜು ಅವರಣದಲ್ಲಿ #ವಿಜಯಕರ್ನಾಟಕ_ಕನ್ನಡಹಬ್ಬ vijaykarnataka VK Editor LVK EDITOR

ವಿಕ ಕನ್ನಡ ಹಬ್ಬ ಎಂದರೆ ಬರಿ ಸಂಭ್ರಮವಲ್ಲ, ನವರಸಗಳ ರಸದೂಟ... ಜತೆಗೆ ಖರೀದಿ ಉತ್ಸವ ! 
ಇದೇ ಶನಿವಾರ ಬೆಂಗಳೂರಿ‌ನ ಸೆಂಟ್ರಲ್ ಕಾಲೇಜು ಅವರಣದಲ್ಲಿ #ವಿಜಯಕರ್ನಾಟಕ_ಕನ್ನಡಹಬ್ಬ
<a href="/Vijaykarnataka/">vijaykarnataka</a> <a href="/editor_vk/">VK Editor</a> <a href="/EditorLvk/">LVK EDITOR</a>
Rajeeva C J (@rajeevavk) 's Twitter Profile Photo

ಇದು ನಂಬಿಕೆಯೋ, ಕಾಕತಾಳೀಯವೋ... ದೊಡ್ಡ ಜಿಜ್ಞಾಸೆಯೇ ! ಆದರೆ, ಇದೆಲ್ಲವನ್ನು ಪೋಣಿಸಿರುವ ಕೀರ್ತಿಕೋಲ್ಗಾರ್ ಬರಹ ಮಾತ್ರ ಆಸಕ್ತಿದಾಯಕ Keerthi Kolgar Vadiraj ವಾದಿರಾಜ್