BABBER SHER (@BabberSher77) 's Twitter Profileg
BABBER SHER 

@BabberSher77

Manjunath Enagi 😌ಹೆಮ್ಮೆಯ ಕನ್ನಡಿಗ 💛❤️NSUI Belagavi District General Secretary❤️

ID:1163506872596385792

calendar_today19-08-2019 17:44:01

49,1K Tweets

2,3K Followers

1,6K Following

Dhruv Rathee(@dhruv_rathee) 's Twitter Profile Photo

Reality of MODI KI GUARANTEE

More than 25 politicians who were accused of thousands of crores of corruption scam are now in BJP.

👇

account_circle
DK Shivakumar(@DKShivakumar) 's Twitter Profile Photo

ಬಿಜೆಪಿ ನ್ಯೂಸ್ ಫ್ಯಾಕ್ಟರಿ ಸಕ್ರಿಯವಾಗಿದೆ, ಆದರೆ ಯಾವುದೇ ಕಾರಣಕ್ಕೂ ಅವರು ಸತ್ಯವನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಕುಣಿಗಲ್‌ನಲ್ಲಿ ನಡೆದ ಘಟನೆ ಒಂದು ಕಟ್ಟುಕಥೆ. ಅದಕ್ಕೆ ಸಂಬಂಧಪಟ್ಟ ವ್ಯಕ್ತಿಯೇ ಅದನ್ನು ಒಪ್ಪಿಕೊಂಡಿದ್ದಾರೆ. ಬಿಜೆಪಿಯ ಕೆಟ್ಟ ಕುತಂತ್ರಗಳನ್ನು ತಿರಸ್ಕರಿಸೋಣ ಮತ್ತು ಚುನಾವಣೆಯಲ್ಲಿ ಸಮಗ್ರತೆ, ನ್ಯಾಯವನ್ನು ಎತ್ತಿ…

account_circle
ರಂಗನ್ ಮಾತು💯(@san15saarthu) 's Twitter Profile Photo

Idu issue ne irlilla. 2012 li modi ne shuru maadiddu heloke. Awaginda adanne ond topic madkondru. Ee eevamma samjhaysi kodtha iddale😂😂😂🤣🤣🤣

Link for u to open ur eyes.

youtu.be/woxIJe01IiY?si…

account_circle
Goudrusarkar - ಗೌಡ್ರುಸರ್ಕಾರ್(@Gs_0107) 's Twitter Profile Photo

ಅಂಡ್ ಭಕ್ತರಿಗೆ ಸರಿಯಾಗಿ ಸರಿಯಾಗಿ ಕಪಾಳಮೋಕ್ಷ ಮಾಡುವ ವಿಡಿಯೋ ಇದು,

ಬನ್ನಿ ಗ್ಯಾರೆಂಟಿ ಯೋಜನೆಗಳಿಂದ ನಾಡಿನ ಸರ್ವರನ್ನು ಅಭಿವೃದ್ದಿಯ ಪಥದಲ್ಲಿ ತಗೆದುಕೊಂಡು ಹೋಗುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತ ಮಿಸಲಿರಲಿ ✋

account_circle
Kichcha Sudeepa(@KicchaSudeep) 's Twitter Profile Photo

ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.
ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು.
ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ 🙏

ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು. ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ 🙏
account_circle
Karnataka Congress(@INCKarnataka) 's Twitter Profile Photo

ಚುನಾವಣೆ ಸಮೀಪಿಸುತ್ತಿದ್ದಂತೆಯೇ BJP Karnataka ತನ್ನ ಫೇಕ್ ಫ್ಯಾಕ್ಟರಿಗೆ ಹೆಚ್ಚಿನ ಕೆಲಸ ಕೊಟ್ಟು ಹಗಲೂ ರಾತ್ರಿ ದುಡಿಯುತ್ತಿದೆ.

ಬೆಂಕಿ ಹೇಗೆ ಹತ್ತಿದೆ ಎಂದು ಆರೋಪಿಸಿದ ರೈತನಿಗೆ ಗೊತ್ತಿಲ್ಲ, ಬೆಂಕಿ ಯಾರು ಹಚ್ಚಿದರು ಎನ್ನುವುದೂ ಆತನಿಗೆ ಗೊತ್ತಿಲ್ಲ,

ಹೇಡಿಯ ಕೊನೆಯ ಅಸ್ತ್ರ ಅಪಪ್ರಚಾರ ಎನ್ನುವಂತೆ ಬಿಜೆಪಿ ಹಾಗೂ ಜೆಡಿಎಸ್…

account_circle
DK Shivakumar(@DKShivakumar) 's Twitter Profile Photo

ദൈവത്തിന്റെ സ്വന്തം നാടായ കേരളത്തിന്‌ എന്റെ ഹൃദയ പൂർവമായ നമസ്കാരം 🙏

Humbled by the outpouring of love and support given by the people of Trivandrum constituency during a road show for Congress Party candidate and Senior Leader Shri. Shashi Tharoor

Some memorable snippets from…

ദൈവത്തിന്റെ സ്വന്തം നാടായ കേരളത്തിന്‌ എന്റെ ഹൃദയ പൂർവമായ നമസ്കാരം 🙏 Humbled by the outpouring of love and support given by the people of Trivandrum constituency during a road show for Congress Party candidate and Senior Leader Shri. @ShashiTharoor Some memorable snippets from…
account_circle
Gk(@Ggk_here) 's Twitter Profile Photo

ನಿನ್ನೆ ಈ ವಿಡಿಯೋ ಪುಲ್ ವೈರಲ್ ಆಗಿತ್ತು ,ಡಾ ಮಂಜುನಾಥ್ ಬೆಂಬಲಸಿದಕ್ಕೆ ತೋಟಕ್ಕೆ ಬೆಂಕಿ ಇಟ್ರು ಅಂತಾ, ಆದರೆ ವಾಸ್ತವ ಬೇರೆನೆ ಇದು ಈ ಕೆಳಗಿನ ವಿಡಿಯೋ ಹೇಳುತ್ತೆ ಕೇಳಿ ಅನಾವಶ್ಯಕವಾಗಿ ಡಿಕೆ & ಕಾಂಗ್ರೆಸ್ ಪಕ್ಷವನ್ನು ಕೆಲ ಹೇಡಿಗಳು ಬೈದರು. ಇಲ್ಲಿ ತಪ್ಪು ಮಾಡ್ದವ್ರು ಯಾರು?

account_circle
Shreyas Maralligowda(@shremagow) 's Twitter Profile Photo

ಲಾಲು: ಸಿದ್ದಾಂತ ಬಿಟ್ಟುಕೊಡದ, ಕೋಮುವಾದಕ್ಕೆ ತಲೆಬಾಗದ, ಬೆನ್ನುಮೂಳೆಯನ್ನು ಕಡೆಯವರೆಗೂ ನೇರವಾಗೇ ಇರಿಸಿಕೊಂಡ, ಸರ್ಕಾರಿ ದ್ವೇಷಕ್ಕೆ ಕುಗ್ಗದ ಕಡೆಯವರೆಗೂ ತಾನಾಗೇ ಉಳಿದ ವ್ಯಕ್ತಿತ್ವ❤️

ದೇವೇಗೌಡ: ಅವಕಾಶ ಸಿಕ್ಕಾಗ ಎಲ್ಲವನ್ನೂ ಬಳಸಿಕೊಂಡ, ಅನುಕೂಲಕ್ಕೆ ತಕ್ಕ ಹಾಗೆ ಸಿದ್ದಾಂತ ಬದಲಿಸಿದ, ಕಡೇಗಾಲದಲ್ಲಿ ಪೇಶ್ವೆ ಓಲೈಕೆ ಮಾಡುತ್ತಿರುವ ಕಪಟಿ👎

ಲಾಲು: ಸಿದ್ದಾಂತ ಬಿಟ್ಟುಕೊಡದ, ಕೋಮುವಾದಕ್ಕೆ ತಲೆಬಾಗದ, ಬೆನ್ನುಮೂಳೆಯನ್ನು ಕಡೆಯವರೆಗೂ ನೇರವಾಗೇ ಇರಿಸಿಕೊಂಡ, ಸರ್ಕಾರಿ ದ್ವೇಷಕ್ಕೆ ಕುಗ್ಗದ ಕಡೆಯವರೆಗೂ ತಾನಾಗೇ ಉಳಿದ ವ್ಯಕ್ತಿತ್ವ❤️ ದೇವೇಗೌಡ: ಅವಕಾಶ ಸಿಕ್ಕಾಗ ಎಲ್ಲವನ್ನೂ ಬಳಸಿಕೊಂಡ, ಅನುಕೂಲಕ್ಕೆ ತಕ್ಕ ಹಾಗೆ ಸಿದ್ದಾಂತ ಬದಲಿಸಿದ, ಕಡೇಗಾಲದಲ್ಲಿ ಪೇಶ್ವೆ ಓಲೈಕೆ ಮಾಡುತ್ತಿರುವ ಕಪಟಿ👎
account_circle