Angara S
@AngaraSBJP
Official Account.
@BJP4Karnataka MLA since 1994, Sullia Constituency, Karnataka | Minister of Fisheries, Port and Inland Transport, GOK.
ID:986298443051089921
17-04-2018 17:40:48
1,6K Tweets
8,7K Followers
169 Following
Had the opportunity to address aspiring young minds of KVG Medical College in Sullia today along with Captain Brijesh Chowta (Modi Ka Parivar) avl, State Co-convenor of Yuva Samvada. Thanks to BJYM President & Convenor of #YuvaSamvada , Thiru Tejasvi Surya (ಮೋದಿಯ ಪರಿವಾರ) avl, for creating this platform. (1/3)
41 ವರ್ಷಗಳ ಬಳಿಕ ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿಯೊಬ್ಬರ ಆಗಮನವಾಗಿದೆ. ಭಾರತ್ ಮಾತಾ ಕೀ ಜೈ ಘೋಷಣೆಯೊಂದಿಗೆ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಮಂಡ್ಯದ ಜನತೆ ಹೂಮಳೆಗೈದು ಸ್ವಾಗತಿಸಿದ್ದಾರೆ.
#ModiHawaInMandya #BJPYeBharavase
ಮಂಡ್ಯದ ಜನರು ನಮಗೆ ಆಶೀರ್ವಾದ ಮಾಡಬೇಕು. ಮಂಡ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಮಾಡಲಿದೆ.
- ಪ್ರಧಾನಿ ಶ್ರೀ Narendra Modi
#ModiHawaInMandya #BJPYeBharavase
ಮಂಡ್ಯದಲ್ಲಿ ಅಭಿವೃದ್ಧಿ ಕಹಳೆ ಊದಿದ ಪ್ರಧಾನಿ ಶ್ರೀ Narendra Modi ಅವರು ಡಬಲ್ ಎಂಜಿನ್ ಬಿಜೆಪಿ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಸಕ್ಕರೆ ನಾಡಿನ ಜನತೆ ಅಕ್ಕರೆಯಿಂದ ಪ್ರಧಾನಿಯವರನ್ನು ಬೆಂಬಲಿಸಿದ ಕ್ಷಣಗಳು ಅವಿಸ್ಮರಣೀಯ.
#BJPYeBharavase #ModiHawaInMandya
ದಣಿವರಿಯದ ಜಗ ಮೆಚ್ಚಿದ ಪ್ರಧಾನಿ ಶ್ರೀ Narendra Modi ಅವರು ಧಾರವಾಡದಲ್ಲಿ ಪರಿಸರಸ್ನೇಹಿ IIT ಕ್ಯಾಂಪಸ್ ಉದ್ಘಾಟನೆ ಮಾಡಿದರು. 535 ಎಕರೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಕ್ಯಾಂಪಸ್ ನಿರ್ಮಿಸಲಾಗಿದೆ. ಅಭಿವೃದ್ಧಿಗೆ ಮತ್ತೊಂದು ಹೆಸರೇ ಪ್ರಧಾನಿ ಶ್ರೀ ನರೇಂದ್ರ ಮೋದಿ.
#BJPYeBharavase
ಜಗದ್ವಂದ್ಯ ನಾಯಕ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಇಂದು, ರೈತಶಕ್ತಿಯ ಸಂಕೇತವಾದ ಹಸಿರು ಶಾಲು, ಮಂಡ್ಯದ ಹೆಗ್ಗುರುತಾದ ಬೆಲ್ಲ, ಮೈಸೂರು ಪೇಟ, ಮೈಸೂರು ಮಲ್ಲಿಗೆಯ ಹೂಮಾಲೆ, ಜಗತ್ಪ್ರಸಿದ್ಧ ಮೈಸೂರು ದಸರೆಯ ಅಂಬಾರಿಯ ರೂಪಕವಾದ ಆನೆಯ ಪ್ರತಿಮೆಯನ್ನು ನೀಡಿ ಅಭಿಮಾನದಿಂದ ಸನ್ಮಾನಿಸಲಾಯಿತು.
#ModiHawaInMandya
ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಹಿನ್ನೀರು
ಜಲಸಂಪನ್ಮೂಲಗಳಲ್ಲಿ ಸೀಗಡಿ ಮೀನು ಕೃಷಿಗೆ ಪ್ರೋತ್ಸಾಹ.
#PMMSY #ಮೀನುಗಾರಿಕೆಇಲಾಖೆ #ಕರ್ನಾಟಕ #ಮೀನುಗಾರಿಕೆಸಹಾಯವಾಣಿ
#ವಿಜಯಸಂಕಲ್ಪಯಾತ್ರೆ ಅಂಗವಾಗಿ ಮಾರ್ಚ್ 11 ರ ಮಧ್ಯಾಹ್ನ 2:30ಕ್ಕೆ ನಮ್ಮ ಸುಳ್ಯದಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಬನ್ನಿ, ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ.
ನಾಡಿನ ಪ್ರಗತಿಗಾಗಿ ಶ್ರಮಿಸುತ್ತಿರುವ ಜನಸಾಮಾನ್ಯರ ಪಕ್ಷ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ.
#ಬಿಜೆಪಿಯೇಭರವಸೆ
ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆಯಲ್ಲಿ ಜನೋತ್ಸವದಿಂದ ಸಾಗಿದ ವಿಜಯ ಸಂಕಲ್ಪ ಯಾತ್ರೆ.
ರೋಡ್ ಶೋನಲ್ಲಿ ಶ್ರೀ Sadananda Gowda ( Modi Ka Parivar ), ಶ್ರೀ Dr. Narayana Gowda / ಡಾ.ನಾರಾಯಣ ಗೌಡ, ಶ್ರೀ Angara S, ಪದಾಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡರು.
#VijayaSankalpaYatre #BJPYeBharavase
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬಿಜೆಪಿಯ ಜಯಘೋಷಗಳೊಂದಿಗೆ ಸಾಗಿದ ವಿಜಯ ಸಂಕಲ್ಪ ಯಾತ್ರೆ.
ರೋಡ್ ಶೋನಲ್ಲಿ ಶ್ರೀ Sadananda Gowda ( Modi Ka Parivar ), ಶ್ರೀ Angara S, ಪದಾಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡರು.
#VijayaSankalpaYatre #BJPYeBharavase
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ ಅಡಿ ಪುನರ್ ಚಾಲಿತ ಜಲಕೃಷಿ (ಆರ್.ಎ.ಎಸ್) ವಿಧಾನ.
#ಮೀನುಗಾರಿಕೆಇಲಾಖೆ #ಕರ್ನಾಟಕ #ಮೀನುಗಾರಿಕೆಸಹಾಯವಾಣಿ
ಪಾಠ ಕಲಿಸಿದ ಗುರುಗಳಿಗೂ ಗೌರವವಿಲ್ಲ, ರಾಜ್ಯದ ಪ್ರಮುಖರಿಗೂ ಗೌರವವಿಲ್ಲ, ಮತ ಕೊಟ್ಟ ಮತದಾರನಿಗಂತೂ ಮೊದಲೇ ಇಲ್ಲ. ತಮ್ಮ ಈ ದುರ್ವತನೆಯನ್ನು ಸದಾ ಹಳ್ಳಿಸೊಗಡೆಂದು ತೇಪೆ ಹಚ್ಚುವ Siddaramaiah ಅವರು ಇಂದು ಜಗಜ್ಯೋತಿ ಬಸವಣ್ಣನವರಿಗೆ ಅಪಮಾನವೆಸಗಿ ತಮ್ಮ ಅಹಂಕಾರದ ದಣಿವಾರಿಸಿಕೊಂಡಿರುವುದು ಅಕ್ಷಮ್ಯ ಅಪರಾಧ.