Angara S(@AngaraSBJP) 's Twitter Profileg
Angara S

@AngaraSBJP

Official Account.

@BJP4Karnataka MLA since 1994, Sullia Constituency, Karnataka | Minister of Fisheries, Port and Inland Transport, GOK.

ID:986298443051089921

calendar_today17-04-2018 17:40:48

1,6K Tweets

8,7K Followers

169 Following

K.Annamalai (மோடியின் குடும்பம்)(@annamalai_k) 's Twitter Profile Photo

Had the opportunity to address aspiring young minds of KVG Medical College in Sullia today along with Captain Brijesh Chowta (Modi Ka Parivar) avl, State Co-convenor of Yuva Samvada. Thanks to BJYM President & Convenor of , Thiru Tejasvi Surya (ಮೋದಿಯ ಪರಿವಾರ) avl, for creating this platform. (1/3)

Had the opportunity to address aspiring young minds of KVG Medical College in Sullia today along with @CaptBrijesh avl, State Co-convenor of Yuva Samvada. Thanks to @BJYM President & Convenor of #YuvaSamvada, Thiru @Tejasvi_Surya avl, for creating this platform. (1/3)
account_circle
Angara S(@AngaraSBJP) 's Twitter Profile Photo

41 ವರ್ಷಗಳ ಬಳಿಕ ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿಯೊಬ್ಬರ ಆಗಮನವಾಗಿದೆ. ಭಾರತ್‌ ಮಾತಾ ಕೀ ಜೈ ಘೋಷಣೆಯೊಂದಿಗೆ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಮಂಡ್ಯದ ಜನತೆ ಹೂಮಳೆಗೈದು ಸ್ವಾಗತಿಸಿದ್ದಾರೆ.

account_circle
BJP Karnataka(@BJP4Karnataka) 's Twitter Profile Photo

ಮಂಡ್ಯದ ಜನರು ನಮಗೆ ಆಶೀರ್ವಾದ ಮಾಡಬೇಕು. ಮಂಡ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರ ಅಭಿವೃದ್ಧಿ ಮಾಡಲಿದೆ.

- ಪ್ರಧಾನಿ ಶ್ರೀ Narendra Modi

 

ಮಂಡ್ಯದ ಜನರು ನಮಗೆ ಆಶೀರ್ವಾದ ಮಾಡಬೇಕು. ಮಂಡ್ಯದಲ್ಲಿ ಡಬಲ್‌ ಇಂಜಿನ್‌ ಸರ್ಕಾರ ಅಭಿವೃದ್ಧಿ ಮಾಡಲಿದೆ. - ಪ್ರಧಾನಿ ಶ್ರೀ @narendramodi #ModiHawaInMandya #BJPYeBharavase
account_circle
BJP Karnataka(@BJP4Karnataka) 's Twitter Profile Photo

ಮಂಡ್ಯದಲ್ಲಿ ಅಭಿವೃದ್ಧಿ ಕಹಳೆ ಊದಿದ ಪ್ರಧಾನಿ ಶ್ರೀ Narendra Modi ಅವರು ಡಬಲ್ ಎಂಜಿನ್ ಬಿಜೆಪಿ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಸಕ್ಕರೆ ನಾಡಿನ ಜನತೆ ಅಕ್ಕರೆಯಿಂದ ಪ್ರಧಾನಿಯವರನ್ನು ಬೆಂಬಲಿಸಿದ ಕ್ಷಣಗಳು ಅವಿಸ್ಮರಣೀಯ.

account_circle
BJP Karnataka(@BJP4Karnataka) 's Twitter Profile Photo

ದಣಿವರಿಯದ ಜಗ ಮೆಚ್ಚಿದ ಪ್ರಧಾನಿ ಶ್ರೀ Narendra Modi ಅವರು ಧಾರವಾಡದಲ್ಲಿ ಪರಿಸರಸ್ನೇಹಿ IIT ಕ್ಯಾಂಪಸ್ ಉದ್ಘಾಟನೆ ಮಾಡಿದರು. 535 ಎಕರೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಕ್ಯಾಂಪಸ್ ನಿರ್ಮಿಸಲಾಗಿದೆ. ಅಭಿವೃದ್ಧಿಗೆ ಮತ್ತೊಂದು ಹೆಸರೇ ಪ್ರಧಾನಿ ಶ್ರೀ ನರೇಂದ್ರ ಮೋದಿ.

account_circle
BJP Karnataka(@BJP4Karnataka) 's Twitter Profile Photo

ಜಗದ್ವಂದ್ಯ ನಾಯಕ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಇಂದು, ರೈತಶಕ್ತಿಯ ಸಂಕೇತವಾದ ಹಸಿರು ಶಾಲು, ಮಂಡ್ಯದ ಹೆಗ್ಗುರುತಾದ ಬೆಲ್ಲ, ಮೈಸೂರು ಪೇಟ, ಮೈಸೂರು ಮಲ್ಲಿಗೆಯ ಹೂಮಾಲೆ, ಜಗತ್ಪ್ರಸಿದ್ಧ ಮೈಸೂರು ದಸರೆಯ ಅಂಬಾರಿಯ ರೂಪಕವಾದ ಆನೆಯ ಪ್ರತಿಮೆಯನ್ನು ನೀಡಿ ಅಭಿಮಾನದಿಂದ ಸನ್ಮಾನಿಸಲಾಯಿತು.

account_circle
Department of Fisheries, Govt of Karnataka(@dof_kar) 's Twitter Profile Photo

ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಹಿನ್ನೀರು
ಜಲಸಂಪನ್ಮೂಲಗಳಲ್ಲಿ ಸೀಗಡಿ ಮೀನು ಕೃಷಿಗೆ ಪ್ರೋತ್ಸಾಹ.

ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಹಿನ್ನೀರು ಜಲಸಂಪನ್ಮೂಲಗಳಲ್ಲಿ ಸೀಗಡಿ ಮೀನು ಕೃಷಿಗೆ ಪ್ರೋತ್ಸಾಹ. #PMMSY #ಮೀನುಗಾರಿಕೆಇಲಾಖೆ #ಕರ್ನಾಟಕ #ಮೀನುಗಾರಿಕೆಸಹಾಯವಾಣಿ
account_circle
Angara S(@AngaraSBJP) 's Twitter Profile Photo

ನಾಳೆ ನಡೆಯುವ ಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ.

ನಾಳೆ ನಡೆಯುವ #VijayaSankalpaYatre ಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ. #ವಿಜಯಸಂಕಲ್ಪಯಾತ್ರೆ
account_circle
Department of Fisheries, Govt of Karnataka(@dof_kar) 's Twitter Profile Photo

ಮೀನುಗಾರಿಕೆ ನಿರ್ದೇಶನಾಲಯದಲ್ಲಿ ಮೀನುಗಾರಿಕೆ ನಿರ್ದೇಶಕರಾದ ಶ್ರೀ ರಾಮಾಚಾರ್ಯ ರವರ ಅದ್ಯಕ್ಷತೆಯಲ್ಲಿ ಮೀನುಗಾರಿಕೆ ಇಲಾಖೆಯ ವಲಯ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸ‌ಭೆ ನಡೆಸಿದರು. ಶ್ರೀ ತಿಪ್ಪೇಸ್ವಾಮಿ, ಮೀನುಗಾರಿಕೆ ಅಪರ ನಿರ್ದೇಶಕರು (ಒಳನಾಡು) ಹಾಗೂ ಶ್ರೀ ದಿನೇಶ್ ಕಳ್ಳೇರ್, (1/2)

ಮೀನುಗಾರಿಕೆ ನಿರ್ದೇಶನಾಲಯದಲ್ಲಿ ಮೀನುಗಾರಿಕೆ ನಿರ್ದೇಶಕರಾದ ಶ್ರೀ ರಾಮಾಚಾರ್ಯ ರವರ ಅದ್ಯಕ್ಷತೆಯಲ್ಲಿ ಮೀನುಗಾರಿಕೆ ಇಲಾಖೆಯ ವಲಯ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸ‌ಭೆ ನಡೆಸಿದರು. ಶ್ರೀ ತಿಪ್ಪೇಸ್ವಾಮಿ, ಮೀನುಗಾರಿಕೆ ಅಪರ ನಿರ್ದೇಶಕರು (ಒಳನಾಡು) ಹಾಗೂ ಶ್ರೀ ದಿನೇಶ್ ಕಳ್ಳೇರ್, (1/2)
account_circle
Angara S(@AngaraSBJP) 's Twitter Profile Photo

ಅಂಗವಾಗಿ ಮಾರ್ಚ್‌ 11 ರ ಮಧ್ಯಾಹ್ನ 2:30ಕ್ಕೆ ನಮ್ಮ ಸುಳ್ಯದಲ್ಲಿ ಬೃಹತ್‌ ರೋಡ್‌ ಶೋ ಹಮ್ಮಿಕೊಳ್ಳಲಾಗಿದೆ. ಬನ್ನಿ, ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ.

ನಾಡಿನ ಪ್ರಗತಿಗಾಗಿ ಶ್ರಮಿಸುತ್ತಿರುವ ಜನಸಾಮಾನ್ಯರ ಪಕ್ಷ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ.

account_circle
BJP Karnataka(@BJP4Karnataka) 's Twitter Profile Photo

ಮಂಡ್ಯ ಜಿಲ್ಲೆಯ ಕೆ. ಆರ್.‌ ಪೇಟೆಯಲ್ಲಿ ಜನೋತ್ಸವದಿಂದ ಸಾಗಿದ ವಿಜಯ ಸಂಕಲ್ಪ ಯಾತ್ರೆ.

ರೋಡ್‌ ಶೋನಲ್ಲಿ ಶ್ರೀ Sadananda Gowda ( Modi Ka Parivar ), ಶ್ರೀ Dr. Narayana Gowda / ಡಾ.ನಾರಾಯಣ ಗೌಡ, ಶ್ರೀ Angara S, ಪದಾಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡರು.

ಮಂಡ್ಯ ಜಿಲ್ಲೆಯ ಕೆ. ಆರ್.‌ ಪೇಟೆಯಲ್ಲಿ ಜನೋತ್ಸವದಿಂದ ಸಾಗಿದ ವಿಜಯ ಸಂಕಲ್ಪ ಯಾತ್ರೆ. ರೋಡ್‌ ಶೋನಲ್ಲಿ ಶ್ರೀ @DVSadanandGowda, ಶ್ರೀ @narayanagowdakc, ಶ್ರೀ @AngaraSBJP, ಪದಾಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡರು. #VijayaSankalpaYatre #BJPYeBharavase
account_circle
BJP Karnataka(@BJP4Karnataka) 's Twitter Profile Photo

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬಿಜೆಪಿಯ ಜಯಘೋಷಗಳೊಂದಿಗೆ ಸಾಗಿದ ವಿಜಯ ಸಂಕಲ್ಪ ಯಾತ್ರೆ.

ರೋಡ್‌ ಶೋನಲ್ಲಿ ಶ್ರೀ Sadananda Gowda ( Modi Ka Parivar ), ಶ್ರೀ Angara S, ಪದಾಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡರು.

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬಿಜೆಪಿಯ ಜಯಘೋಷಗಳೊಂದಿಗೆ ಸಾಗಿದ ವಿಜಯ ಸಂಕಲ್ಪ ಯಾತ್ರೆ. ರೋಡ್‌ ಶೋನಲ್ಲಿ ಶ್ರೀ @DVSadanandGowda, ಶ್ರೀ @AngaraSBJP, ಪದಾಧಿಕಾರಿಗಳು ಮತ್ತು ಪ್ರಮುಖರು ಪಾಲ್ಗೊಂಡರು. #VijayaSankalpaYatre #BJPYeBharavase
account_circle
BJP Karnataka(@BJP4Karnataka) 's Twitter Profile Photo

ಪಾಠ ಕಲಿಸಿದ ಗುರುಗಳಿಗೂ ಗೌರವವಿಲ್ಲ, ರಾಜ್ಯದ ಪ್ರಮುಖರಿಗೂ ಗೌರವವಿಲ್ಲ, ಮತ ಕೊಟ್ಟ ಮತದಾರನಿಗಂತೂ ಮೊದಲೇ ಇಲ್ಲ. ತಮ್ಮ ಈ ದುರ್ವತನೆಯನ್ನು ಸದಾ ಹಳ್ಳಿಸೊಗಡೆಂದು ತೇಪೆ ಹಚ್ಚುವ Siddaramaiah ಅವರು ಇಂದು ಜಗಜ್ಯೋತಿ ಬಸವಣ್ಣನವರಿಗೆ ಅಪಮಾನವೆಸಗಿ ತಮ್ಮ ಅಹಂಕಾರದ ದಣಿವಾರಿಸಿಕೊಂಡಿರುವುದು ಅಕ್ಷಮ್ಯ ಅಪರಾಧ.

account_circle