Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profileg
Dr. Narayana Gowda / ಡಾ.ನಾರಾಯಣ ಗೌಡ

@narayanagowdakc

Minister of Youth Empowerment and Sports,
Sericulture Department, GoK.
MLA K.R.Pete

ID:1299678825542873088

calendar_today29-08-2020 12:02:57

3,3K Tweets

4,7K Followers

198 Following

Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಮಂಡ್ಯ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ಇಂದ್ರೇಶ್ ಅವರನ್ನು ಅಭಿನಂದಿಸಿ, ಶುಭ ಹಾರೈಸಿದೆ.

ಮಂಡ್ಯ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಾ.ಇಂದ್ರೇಶ್ ಅವರನ್ನು ಅಭಿನಂದಿಸಿ, ಶುಭ ಹಾರೈಸಿದೆ.
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ರಾಷ್ಟ್ರ ಸಂತ, ದೇಶದ ಧೀಶಕ್ತಿ ಬಡಿದೆಚ್ಚರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯಂದು ಶತ ಶತ ನಮನಗಳು.
ರಾಷ್ಟ್ರೀಯ ಯುವ ದಿನದ ಶುಭಾಶಯಗಳು.

ರಾಷ್ಟ್ರ ಸಂತ, ದೇಶದ ಧೀಶಕ್ತಿ ಬಡಿದೆಚ್ಚರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯಂದು ಶತ ಶತ ನಮನಗಳು. ರಾಷ್ಟ್ರೀಯ ಯುವ ದಿನದ ಶುಭಾಶಯಗಳು. #SwamiVivekanandaJayanti #NationalYouthDay
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಮಾಜಿ ಸಚಿವರು, ಖ್ಯಾತ ನಟರು, ಅಭಿಮಾನಿಗಳ ಕನ್ವರ್ ಲಾಲ್, ಹೆಮ್ಮೆಯ 'ಮಂಡ್ಯದ ಗಂಡು' ಅಂಬರೀಶ್ ಅವರ ಪುಣ್ಯಸ್ಮರಣೆಯಂದು ನಮನ

ಮಾಜಿ ಸಚಿವರು, ಖ್ಯಾತ ನಟರು, ಅಭಿಮಾನಿಗಳ ಕನ್ವರ್ ಲಾಲ್, ಹೆಮ್ಮೆಯ 'ಮಂಡ್ಯದ ಗಂಡು' ಅಂಬರೀಶ್ ಅವರ ಪುಣ್ಯಸ್ಮರಣೆಯಂದು ನಮನ
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ Vijayendra Yediyurappa (Modi Ka Parivar) ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ @BYVijayendra ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಶಿಕಾರಿಪುರದ ಶಾಸಕರು, ಆತ್ಮೀಯರಾದಂತಹ ಶ್ರೀ Vijayendra Yediyurappa (Modi Ka Parivar) ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಉತ್ತಮ ಆರೋಗ್ಯ ಹಾಗೂ ಆಯುಷ್ಯ ನೀಡಲಿ ಎಂದು ಪ್ರಾರ್ಥಿಸುವೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಶಿಕಾರಿಪುರದ ಶಾಸಕರು, ಆತ್ಮೀಯರಾದಂತಹ ಶ್ರೀ @BYVijayendra ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ಉತ್ತಮ ಆರೋಗ್ಯ ಹಾಗೂ ಆಯುಷ್ಯ ನೀಡಲಿ ಎಂದು ಪ್ರಾರ್ಥಿಸುವೆ. #HappyBirthday
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಇಂದು ಆಯುಧ ಪೂಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ನನ್ನ ಗೃಹ ಕಚೇರಿಯಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿದೆ.

ಇಂದು ಆಯುಧ ಪೂಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ನನ್ನ ಗೃಹ ಕಚೇರಿಯಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿದೆ.
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.
ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.

ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ. ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. #GaneshaChaturthi #Ganeshotsav #ಗಣೇಶಹಬ್ಬ
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಶ್ರೀಗೌರಿ ಎಲ್ಲರಿಗೂ ಸನ್ಮಂಗಳ ಉಂಟು ಮಾಡಲಿ..

ನಾಡಿನ ಸಮಸ್ತ ಜನತೆಗೆ ಗೌರಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀಗೌರಿ ಎಲ್ಲರಿಗೂ ಸನ್ಮಂಗಳ ಉಂಟು ಮಾಡಲಿ.. #GowriHabba #ಗೌರಿಹಬ್ಬ
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ವಿಶ್ವ ನಾಯಕ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು..
Birthday Narendra Modi Sir
BirthdayModiJi

ವಿಶ್ವ ನಾಯಕ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.. #Happy Birthday Narendra Modi Sir #HappyBirthdayModiJi
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

'ಆದಿತ್ಯ ಎಲ್- 1' ಉಡ್ಡಯನಕ್ಕೆ ಕ್ಷಣಗಣನೆ

ಚಂದ್ರಯಾನ 3 ರ ಯಶಸ್ಸಿನ ಬಳಿಕ 'ಆದಿತ್ಯ ಎಲ್-1' ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ನಮ್ಮ ಇಸ್ರೋ ಸಾಹಸಕ್ಕೆ ಯಶಸ್ಸು ಸಿಗಲಿ.

ಸೂರ್ಯಯಾನಕ್ಕೆ ಸಜ್ಜಾಗಿರುವ ನಮ್ಮ ಇಸ್ರೋಗೆ ಶುಭವಾಗಲಿ

'ಆದಿತ್ಯ ಎಲ್- 1' ಉಡ್ಡಯನಕ್ಕೆ ಕ್ಷಣಗಣನೆ ಚಂದ್ರಯಾನ 3 ರ ಯಶಸ್ಸಿನ ಬಳಿಕ 'ಆದಿತ್ಯ ಎಲ್-1' ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರುವ ನಮ್ಮ ಇಸ್ರೋ ಸಾಹಸಕ್ಕೆ ಯಶಸ್ಸು ಸಿಗಲಿ. ಸೂರ್ಯಯಾನಕ್ಕೆ ಸಜ್ಜಾಗಿರುವ ನಮ್ಮ ಇಸ್ರೋಗೆ ಶುಭವಾಗಲಿ #AlltheBestISRO #AdityaL1
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಕೆಆರ್ ಪೇಟೆ ಪುರಸಭೆಯ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಬಿಜೆಪಿ ಸದಸ್ಯರಾದ ಎನ್ ನಟರಾಜ್ ಅವರಿಗೆ ಅಭಿನಂದನೆಗಳು.



ಕೆಆರ್ ಪೇಟೆ ಪುರಸಭೆಯ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಬಿಜೆಪಿ ಸದಸ್ಯರಾದ ಎನ್ ನಟರಾಜ್ ಅವರಿಗೆ ಅಭಿನಂದನೆಗಳು. #mandyabjp #krpet #krishnarajapet #bjpkarnataka
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಸೃಷ್ಟಿಸಿದ ಚಿನ್ನದ ಹುಡುಗ
ಚಿನ್ನ ಗೆದ್ದು ಭಾರತದ ಹಿರಿಮೆ ಹೆಚ್ಚಿಸಿದ ನೀರಜ್ ಛೋಪ್ರಾ ಅವರಿಗೆ ಅಭಿನಂದನೆಗಳು.
Congratulations Neeraj Chopra

Neeraj Chopra

account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಕೂದಲೆಳೆ ಅಂತರದಲ್ಲಿ ವಿಶ್ವ ಚಾಂಪಿಯನ್ ಪಟ್ಟ ತಪ್ಪಿದರೂ ಕೋಟ್ಯಂತರ ಭಾರತೀಯರ ಹೃದಯ ಗೆದ್ದ ಪ್ರಜ್ಞಾನಂದ. ಪ್ರಜ್ಞಾನಂದರ ಸಾಧನೆ ಎಲ್ಲಾ ಭಾರತೀಯರಿಗೆ ಹೆಮ್ಮೆ ತಂದಿದೆ. ಅಭಿನಂದನೆಗಳು

ಕೂದಲೆಳೆ ಅಂತರದಲ್ಲಿ ವಿಶ್ವ ಚಾಂಪಿಯನ್ ಪಟ್ಟ ತಪ್ಪಿದರೂ ಕೋಟ್ಯಂತರ ಭಾರತೀಯರ ಹೃದಯ ಗೆದ್ದ ಪ್ರಜ್ಞಾನಂದ. ಪ್ರಜ್ಞಾನಂದರ ಸಾಧನೆ ಎಲ್ಲಾ ಭಾರತೀಯರಿಗೆ ಹೆಮ್ಮೆ ತಂದಿದೆ. ಅಭಿನಂದನೆಗಳು #Congratulations #Praggnanandhaa
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಚಂದ್ರಯಾನ 3 ಯಶಸ್ಸಿನ ಹಿಂದೆ ಹಲವು ವಿಜ್ಞಾನಿಗಳ, ತಂತ್ರಜ್ಞರ ಶ್ರಮವಿದೆ. ನನ್ನ ಮಂಡ್ಯ ಜಿಲ್ಲೆಯ ಯುವಕರು ಕೂಡ ಇದರ ಭಾಗವಾಗಿರುವುದು ಹೆಮ್ಮೆಯ ವಿಚಾರ. ಕೆ ಆರ್ ಪೇಟೆಯ ಜಯನಗರದ ಆಕಾಶ್ ಮತ್ತು ನಾಗಮಂಗಲದ ಅಂಚೆ ಚಿಟ್ಟನಹಳ್ಳಿಯ ರವಿ ಗೌಡ ಅವರು ಈ ಸಾಧಕರ ತಂಡದಲ್ಲಿರುವುದು ಅಭಿಮಾನ ತಂದಿದೆ. ಆಕಾಶ್ ಮತ್ತು ರವಿ ಅವರಿಗೆ ವಿಶೇಷ ಅಭಿನಂದನೆಗಳು.

ಚಂದ್ರಯಾನ 3 ಯಶಸ್ಸಿನ ಹಿಂದೆ ಹಲವು ವಿಜ್ಞಾನಿಗಳ, ತಂತ್ರಜ್ಞರ ಶ್ರಮವಿದೆ. ನನ್ನ ಮಂಡ್ಯ ಜಿಲ್ಲೆಯ ಯುವಕರು ಕೂಡ ಇದರ ಭಾಗವಾಗಿರುವುದು ಹೆಮ್ಮೆಯ ವಿಚಾರ. ಕೆ ಆರ್ ಪೇಟೆಯ ಜಯನಗರದ ಆಕಾಶ್ ಮತ್ತು ನಾಗಮಂಗಲದ ಅಂಚೆ ಚಿಟ್ಟನಹಳ್ಳಿಯ ರವಿ ಗೌಡ ಅವರು ಈ ಸಾಧಕರ ತಂಡದಲ್ಲಿರುವುದು ಅಭಿಮಾನ ತಂದಿದೆ. ಆಕಾಶ್ ಮತ್ತು ರವಿ ಅವರಿಗೆ ವಿಶೇಷ ಅಭಿನಂದನೆಗಳು.
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ಚಂದ್ರನ ಮೇಲೆ ಯಶಸ್ವಿಯಾಗಿ ಹೆಜ್ಜೆಯೂರಿದ ವಿಕ್ರಂ ಲ್ಯಾಂಡರ್.

ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಟ್ಟ ಮೊಟ್ಟ ಮೊದಲ ದೇಶ ನಮ್ಮ ಭಾರತ. ಈ ಮಹತ್ವಾಕಾಂಕ್ಷಿ ಚಂದ್ರಯಾನ-3 ಮಿಷನ್ ಯಶಸ್ವಿಯಾಗಲು ಶ್ರಮಿಸಿದ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು.

ಚಂದ್ರನ ಮೇಲೆ ಯಶಸ್ವಿಯಾಗಿ ಹೆಜ್ಜೆಯೂರಿದ ವಿಕ್ರಂ ಲ್ಯಾಂಡರ್. ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಟ್ಟ ಮೊಟ್ಟ ಮೊದಲ ದೇಶ ನಮ್ಮ ಭಾರತ. ಈ ಮಹತ್ವಾಕಾಂಕ್ಷಿ ಚಂದ್ರಯಾನ-3 ಮಿಷನ್ ಯಶಸ್ವಿಯಾಗಲು ಶ್ರಮಿಸಿದ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು. #Congratulationsisro #ISRO
account_circle
Dr. Narayana Gowda / ಡಾ.ನಾರಾಯಣ ಗೌಡ(@narayanagowdakc) 's Twitter Profile Photo

ತಮಿಳುನಾಡಿಗೆ ನೀರು ಹರಿಸುವುದು ನಿಲ್ಲಿಸಿ.. ನಮ್ಮ ರೈತರನ್ನು ಉಳಿಸಿ...

ತಮಿಳುನಾಡಿಗೆ ನೀರು ಹರಿಸುವುದು ನಿಲ್ಲಿಸಿ.. ನಮ್ಮ ರೈತರನ್ನು ಉಳಿಸಿ... #KRS
account_circle