YSV Datta
@ysv_datta
Ex MLA | Kadur assembly constituency | @JanataDal_S
ID: 1226147781682683906
08-02-2020 14:16:39
551 Tweet
6,6K Followers
42 Following
ರಾಜಾಜಿನಗರದ ಸಮಸ್ತ ಬಂಧುಗಳು ನಮ್ಮ ಸರಳ ಸಜ್ಜನಿಕೆಯ Janata Dal Secular ಪಕ್ಷದ ಅಭ್ಯರ್ಥಿಯಾದ ಡಾ.ಅಂಜಿನಪ್ಪ ಅವರನ್ನು ಬೆಂಬಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ
ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕ್ಷಣದಲ್ಲಿ ಭಾಗವಹಿಸಿದ್ದ ಅಪಾರ ಜನಸ್ತೋಮ, ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ H D Devegowda ಅವರು ಹೆಚ್ ಡಿ ರೇವಣ್ಣ ಹಾಗೂ ನಮ್ಮೆಲ್ಲರ ನೆಚ್ಚಿನ ಯುವ ಸಂಸದರಾದ Prajwal Revanna ಅವರು ಭಾಗವಹಿಸಿದ್ದರು. #ಜನತಾಸರ್ಕಾರ #JanataDalSecular #Kadur
ರಾಜ್ಯ BJP Karnatakaಸರ್ಕಾರದಲ್ಲಿ 'ಮೋಜುಗಾರ-ಸೊಗಸುಗಾರ' ಎಂದೇ ಗುರುತಿಸಿಕೊಂಡಿದ್ದ ಆರೋಗ್ಯ ಸಚಿವ Away promo code first order 2025ಅವರ ಕ್ಷೇತ್ರದಲ್ಲಿ ನಡೆದ ಘಟನೆ ಇದು.ಉಡುಗೊರೆಯಾಗಿ ಕೊಟ್ಟ ಸ್ಟೌ ಸಿಡಿತದಿಂದ ಪ್ರಾಣಕ್ಕೆ ತೊಂದರೆಯಾಗಿದ್ದರೆ ಯಾರು ಹೊಣೆ ಹೊರುತ್ತಿದ್ದರು?ಜನರಿಗೆ ಉಡುಗೊರೆ,ಕಾಸು ಹಂಚಿ ಮತ ಬೇಟೆಗೆ ಇಳಿಯುವ ದರ್ದುಯಾಕಾಗಿ ಬರುತ್ತದೆ?1/2
ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸುವ ಪ್ರಾದೇಶಿಕ ಪಕ್ಷ Janata Dal Secular ಈ ಬಾರಿ ಸ್ವಾಭಿಮಾನಿ ಕನ್ನಡಿಗರೆಲ್ಲರೂ ಜೆಡಿಎಸ್ ಪಕ್ಷದ ಜೊತೆಗೆ ಹೆಜ್ಜೆ ಹಾಕೋಣ. #Vote4JDSisVote4Kannadigas
ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಿಂತಲೂ Janata Dal Secular ಪಕ್ಷ ಅತಿಹೆಚ್ಚು ಓಟ್ ಶೇರ್ ಪಡೆಯಲಿದೆ. ಈ ಬಾರಿ ಕನಿಷ್ಠ 20% ಗಿಂತಲೂ ಅತಿಹೆಚ್ಚು ಶೇಕಡಾವಾರು ಮತ ಪ್ರಮಾಣವನ್ನು ಪಡೆಯಲಿದೆ. #KarnatakaAssemblyElection2023 #Vote4JDSisVote4Kannadigas
ಭ್ರಷ್ಟಾಚಾರ ಮುಕ್ತ ಕಡೂರು ವಿಧಾನಸಭಾ ಕ್ಷೇತ್ರಕ್ಕಾಗಿ ನನ್ನ ಶಪಥ. ಕಡೂರು ಸೇರಿದಂತೆ ರಾಜ್ಯಾದ್ಯಂತ Janata Dal Secular ಪಕ್ಷವನ್ನು ಬೆಂಬಲಿಸಿ, ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕರಿಸಿ. #KarnatakaAssemblyElection2023 #Vote4JDSisVote4Kannadigas
ರಾಜ್ಯದಲ್ಲಿ BJP ಸೋತರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ ಎಂದು Jagat Prakash Nadda ಹೇಳಿದ್ದಾರೆ. ಮಿಸ್ಟರ್ ನಡ್ಡಾ, 'ಬಂದ್' ಮಾಡಿಸಲು ನೀವು ಯಾವೂರ ದೊಣ್ಣೆ ನಾಯಕ? ಕೇಂದ್ರದ ಅನುದಾನ #ಚುನಾವಣಾ_ಜೀವಿ Narendra Modi ನೀಡುವ ಭಿಕ್ಷೆಯೊ, ಔದಾರ್ಯವೋ ಅಲ್ಲ. ಅದು ನಮ್ಮ ಹಕ್ಕು. ಅದನ್ನು ಹೇಗೆ ಪಡೆಯಬೇಕು ಎಂದು ನಮಗೆ ಗೊತ್ತು. 1/2
ನಾನು ಮೊದಲು ಕನ್ನಡಿಗ ಅಂತ ಎದೆತಟ್ಟಿ ಹೇಳಿದ ಏಕೈಕ ರಾಜಕಾರಣಿ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಅವರು,ಕನ್ನಡ ನಮ್ಮ ಅಸ್ಮಿತೆ,ಈ ಅಸ್ಮಿತೆ ಉಳಿಯಬೇಕಾದರೆ ಕರ್ನಾಟಕದ ಆಡಳಿತ ಕನ್ನಡಿಗರ ಕೈಯಲ್ಲೇ ಇರಬೇಕು ಅನ್ನೋದೇ ನ್ಯಾಯ,ನಮ್ಮೆಲ್ಲರ ಕೋಪ ತಾಪ ಅಸಹನೆಗಳನ್ನೆಲ್ಲಾ ಬದಿಗೊತ್ತಿ ಒಮ್ಮೆ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಅವಕಾಶ ನೀಡೋಣ. #JDS4Karnataka