vinayak (@vinayak563) 's Twitter Profile
vinayak

@vinayak563

ಸಾಧುಂಗೆ ಸಾಧು,
ಮಾಧುರ್ಯಂಗೆ ಮಾಧುರ್ಯ,
ಭಾದಪ್ಪಕಲಿಗೆ ಕಲಿಯುಗ ವಿಪರಿತನ '

ID: 1621018775536685059

calendar_today02-02-2023 05:33:19

1,1K Tweet

47 Takipçi

116 Takip Edilen

ರವಿ ಕೀರ್ತಿ ಗೌಡ (@ravikeerthi22) 's Twitter Profile Photo

Compensatory Afforestation is a SCAM across Country !! Indeed they need to cut trees for all kind of projects but doesn’t care about the compensatory saplings which they had agreed , not one project - it happens in all. Saplings die after some time 🙂🙂

vinayak (@vinayak563) 's Twitter Profile Photo

And Also national language is Hindi ಅಂತೆ ನಿನ ಪೂರತೆಕ್ ಮತ್ತ ನಿನ್ ರಾಜ್ಯದ ಪುರತೆಕ ಆಗಿರಬೇಕ ನಮಗಲ್ಲ N Chandrababu Naidu . Please don't spread fake news for your political strategy.

vinayak (@vinayak563) 's Twitter Profile Photo

ಶ್ರೀ ರಾಜಋಷಿ ಮಹಾರಾಜ ಭಗೀರಥ ಜಯಂತಿಯ ಹಾರ್ದಿಕ ಶುಭಾಶಯಗಳು 🙏

M B Patil (@mbpatil) 's Twitter Profile Photo

ಅಸಾಧ್ಯವನ್ನು ಸಾಧ್ಯವಾಗಿಸಿದ ಮಹಾನ್ ತಪಸ್ವಿ ಮಹರ್ಷಿ ಭಗೀರಥ ಜಯಂತಿಯಂದು ಭಕ್ತಿಯ ನಮನಗಳು. ಸತತ ಪ್ರಯತ್ನ ಮತ್ತು ಅಚಲ ದೃಢನಿಶ್ಚಯದ ಮೂಲಕ ದೇವಗಂಗೆಯನ್ನು ಧರೆಗಿಳಿಸಿ, ಸಕಲ ಜೀವಕುಲದ ಜಲದಾಹವನ್ನು ತಣಿಸಿದ ಆ ತಪೋನಿಧಿ ಮಾನವತೆಗೆ ಅಮರ ಆದರ್ಶವಾಗಿದ್ದಾರೆ. "ಸೋಲೊಪ್ಪದ ಶ್ರಮವೇ ಯಶಸ್ಸಿನ ಹಾದಿ" ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಭಗೀರಥ

ಅಸಾಧ್ಯವನ್ನು ಸಾಧ್ಯವಾಗಿಸಿದ ಮಹಾನ್ ತಪಸ್ವಿ ಮಹರ್ಷಿ ಭಗೀರಥ ಜಯಂತಿಯಂದು ಭಕ್ತಿಯ ನಮನಗಳು.

ಸತತ ಪ್ರಯತ್ನ ಮತ್ತು ಅಚಲ ದೃಢನಿಶ್ಚಯದ ಮೂಲಕ ದೇವಗಂಗೆಯನ್ನು ಧರೆಗಿಳಿಸಿ, ಸಕಲ ಜೀವಕುಲದ ಜಲದಾಹವನ್ನು ತಣಿಸಿದ ಆ ತಪೋನಿಧಿ ಮಾನವತೆಗೆ ಅಮರ ಆದರ್ಶವಾಗಿದ್ದಾರೆ.

"ಸೋಲೊಪ್ಪದ ಶ್ರಮವೇ ಯಶಸ್ಸಿನ ಹಾದಿ" ಎಂಬ ಸತ್ಯವನ್ನು ಜಗತ್ತಿಗೆ ಸಾರಿದ ಭಗೀರಥ
vinayak (@vinayak563) 's Twitter Profile Photo

#ರಾಜಋಷಿಭಗೀರಥ ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು

#ರಾಜಋಷಿಭಗೀರಥ
ಮಹಾರಾಜರ ಜಯಂತಿಯ ಹಾರ್ದಿಕ ಶುಭಾಶಯಗಳು
Bangalore Times (@bangaloretimes1) 's Twitter Profile Photo

Malayalam superstar Mohanlal sings Kannada legend Rajkumar’s hit song Endendu Ninnanu Maretu, at an event in the US recently. #mohanlal #drrajkumar #rajkumar #kfi #kannadacinema

Royal Challengers Bengaluru (@rcbtweets) 's Twitter Profile Photo

ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑 Honouring the legacy of Dr. Rajkumar, a true icon of Indian and Kannada cinema whose presence, voice and spirit

ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️

"ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑

Honouring the legacy of Dr. Rajkumar, a true icon of Indian and Kannada cinema whose presence, voice and spirit
Varun Rao (@varungrao) 's Twitter Profile Photo

ಜನಿವಾರದಲ್ಲಿ ಕಾಪಿ ಚೀಟಿ ಇಟ್ಟುಕೊಳ್ಳಲು ಸಾಧ್ಯವೇ? ಕಳೆದ ಬಾರಿಯೂ ರಾಜ್ಯದಲ್ಲಿ CET ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಭಾವನೆಗಳಿಗೆ ಧಕ್ಕೆ ಮಾಡಿತ್ತು. KEA dress code‌ ನಲ್ಲಿ ಈ ರೀತಿಯ ನಿಯಮವಿಲ್ಲದಿದ್ದರೂ, ಕೆಲ ಸಿಬ್ಬಂದಿ ತಮ್ಮದೇ ನಿಯಮಗಳನ್ನು ಜಾರಿಗೊಳಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುತ್ತಿದ್ದಾರೆ. ಈ

HUBBALLI DHARWAD CITY POLICE (@compolhdc) 's Twitter Profile Photo

ಕ್ರಿಕೆಟ್ ನ್ಯಾಗ ಬ್ಯಾನ್ ಆದ್ರೂ, 2 ವರ್ಷ ಆದ್ಮೇಲೆ ಮತ್ತ ಆಟ ಆಡಿ comeback ಆಗ್ತಾರ.. ಕ್ರಿಕೆಟ್ ಬೆಟ್ಟಿಂಗ್ ಆಡಿ ರೊಕ್ಕ ಕಳ್ಕೊಂಡ್ರ 2 ವರ್ಷ ದುಡದ್ರೂ, ಕಳ್ಕೊಂಡಿದ್ದ ರೊಕ್ಕಾ comeback ಆಗುದಿಲ್ಲ... So #SayNoToCricketBetting

ಅಭಿಷೇಕ್ | Abhishek (ಕನ್ನಡ ದೇಶ ಗೆಲ್ಗೆ) (@abhispake) 's Twitter Profile Photo

Fck your label of cosmopolitanism. This is what the actual Bengaluru crowd looks like. The reclaiming of KSCA has been a fantastic effort from Kannadigas sustained through online pressure

Motivated ! lil ! Demon 🧲 45 (@aryakavyaa) 's Twitter Profile Photo

ಎoತಹ ಅಮೋಘ ಮೂರು ತಲೆಮಾರಿನವರನ್ನು ನೋಡಲಿಕ್ಕೆ, ಈ ಹಾಡನ್ನು ಬರೆದವರು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರ ಗ್ರಾಮದ ಮಹಾನ್ ಬರಹಗಾರ ಮಹಾದೇವ ಬಣಕಾರ.!🔥👌

Siddaramaiah (@siddaramaiah) 's Twitter Profile Photo

ನಾಡಿನ ಸರ್ಕಾರಿ ಶಾಲೆಗಳು ಮಕ್ಕಳಿಗೆ ಅನ್ನ, ಅಕ್ಷರ, ಮಾನವೀಯ ಮೌಲ್ಯಗಳನ್ನು ಧಾರೆಯೆರೆದು, ಸುಶಿಕ್ಷಿತ, ಸದೃಢ, ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿವೆ. ಮಕ್ಕಳು ಸ್ವಾಭಿಮಾನದಿಂದ ಸಮಾಜಮುಖಿಯಾಗಿ ಬೆಳೆಯಲು, ಉತ್ತಮ ಶಿಕ್ಷಣ ಪಡೆಯಲು ನಮ್ಮ ಸರ್ಕಾರ ಸಕಲ ಸವಲತ್ತುಗಳನ್ನೂ ನೀಡುತ್ತಿದೆ. ಉಚಿತ ಪಠ್ಯಪುಸ್ತಕ, ಶೂ, ಬಿಸಿಯೂಟ, ಹಾಲು,

ನಾಡಿನ ಸರ್ಕಾರಿ ಶಾಲೆಗಳು ಮಕ್ಕಳಿಗೆ ಅನ್ನ, ಅಕ್ಷರ, ಮಾನವೀಯ ಮೌಲ್ಯಗಳನ್ನು ಧಾರೆಯೆರೆದು, ಸುಶಿಕ್ಷಿತ, ಸದೃಢ, ಸೌಹಾರ್ದ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿವೆ.

ಮಕ್ಕಳು ಸ್ವಾಭಿಮಾನದಿಂದ ಸಮಾಜಮುಖಿಯಾಗಿ ಬೆಳೆಯಲು, ಉತ್ತಮ ಶಿಕ್ಷಣ ಪಡೆಯಲು ನಮ್ಮ ಸರ್ಕಾರ ಸಕಲ ಸವಲತ್ತುಗಳನ್ನೂ ನೀಡುತ್ತಿದೆ. ಉಚಿತ ಪಠ್ಯಪುಸ್ತಕ, ಶೂ, ಬಿಸಿಯೂಟ, ಹಾಲು,
Bhimashankar Patil (@bhimashankarptl) 's Twitter Profile Photo

ಭಾರತದ ಸಂವಿಧಾನದ ಪ್ರಕಾರ, ರಾಜಭವನವು ಯಾವುದೇ ರಾಜಕೀಯ ಅಥವಾ ನಿರ್ದಿಷ್ಟ ಸಮುದಾಯದ ಚಟುವಟಿಕೆಗಳಿಗೆ ಸೀಮಿತವಾದ ಸ್ಥಳವಲ್ಲ. ಇದು ರಾಜ್ಯದ ಆಡಳಿತಾತ್ಮಕ ಗೌರವದ ಸಂಕೇತವಾಗಿದೆ. ರಾಜ್ಯಪಾಲರು ಯಾವುದೇ ಪಕ್ಷ ಅಥವಾ ಪ್ರಾದೇಶಿಕ ಭೇದವಿಲ್ಲದೆ ತಟಸ್ಥವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.ಕನ್ನಡ ನಾಡಿನ ನೆಲದಲ್ಲಿ,ಕನ್ನಡದ ನೆಲ-ಜಲ-ಭಾಷೆಯ ಹಿತಾಸಕ್ತಿ

ಭಾರತದ ಸಂವಿಧಾನದ ಪ್ರಕಾರ, ರಾಜಭವನವು ಯಾವುದೇ ರಾಜಕೀಯ ಅಥವಾ ನಿರ್ದಿಷ್ಟ ಸಮುದಾಯದ ಚಟುವಟಿಕೆಗಳಿಗೆ ಸೀಮಿತವಾದ ಸ್ಥಳವಲ್ಲ. ಇದು ರಾಜ್ಯದ ಆಡಳಿತಾತ್ಮಕ ಗೌರವದ ಸಂಕೇತವಾಗಿದೆ.

ರಾಜ್ಯಪಾಲರು ಯಾವುದೇ ಪಕ್ಷ ಅಥವಾ ಪ್ರಾದೇಶಿಕ ಭೇದವಿಲ್ಲದೆ ತಟಸ್ಥವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.ಕನ್ನಡ ನಾಡಿನ ನೆಲದಲ್ಲಿ,ಕನ್ನಡದ ನೆಲ-ಜಲ-ಭಾಷೆಯ ಹಿತಾಸಕ್ತಿ