profile-img
Vedavyas Kamath

@vedavyasbjp

MLA, BJP, Mangalore South Assembly Constituency, Karnataka.

calendar_today27-12-2016 06:13:21

788 Tweets

17,5K Followers

112 Following

Vedavyas Kamath(@vedavyasbjp) 's Twitter Profile Photo

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ Vijayendra Yediyurappa ನವರ ಇಂದಿನ ಮಂಗಳೂರು ಭೇಟಿಯು ಪಕ್ಷದ ಕಾರ್ಯಕರ್ತರಾದಿಯಾಗಿ ಪ್ರಮುಖರೆಲ್ಲರಲ್ಲೂ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕಿರುವ ಭದ್ರನೆಲೆಯ ಬಗ್ಗೆ ಅವರು ಉಲ್ಲೇಖಿಸಿದ್ದು, ಅದು ನಿಸ್ವಾರ್ಥ ಕಾರ್ಯಕರ್ತ ಪಡೆಯ ಹಗಲಿರುಳಿನ ಶ್ರಮದ ಪ್ರತಿಫಲ🙏

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ @BYVijayendra ನವರ ಇಂದಿನ ಮಂಗಳೂರು ಭೇಟಿಯು ಪಕ್ಷದ ಕಾರ್ಯಕರ್ತರಾದಿಯಾಗಿ ಪ್ರಮುಖರೆಲ್ಲರಲ್ಲೂ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕಿರುವ ಭದ್ರನೆಲೆಯ ಬಗ್ಗೆ ಅವರು ಉಲ್ಲೇಖಿಸಿದ್ದು, ಅದು ನಿಸ್ವಾರ್ಥ ಕಾರ್ಯಕರ್ತ ಪಡೆಯ ಹಗಲಿರುಳಿನ ಶ್ರಮದ ಪ್ರತಿಫಲ🙏
account_circle