Vedavyas Kamath(@vedavyasbjp) 's Twitter Profileg
Vedavyas Kamath

@vedavyasbjp

MLA, BJP, Mangalore South Assembly Constituency, Karnataka.

ID:813628817122041856

linkhttps://vedavyaskamath.in/ calendar_today27-12-2016 06:13:21

788 Tweets

17,5K Followers

112 Following

Vedavyas Kamath(@vedavyasbjp) 's Twitter Profile Photo

Hon'ble Supreme Court upheld d decision taken by d Parliament of India regarding the abrogation of , sending a clear message to those who are trying to divide the country. After many decades, the doors of new hope are opening for d people of Jammu kashmir

account_circle
Vedavyas Kamath(@vedavyasbjp) 's Twitter Profile Photo

'ಮತದಾನ ನಮ್ಮ ಹಕ್ಕು, ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ನಮ್ಮ ಜವಾಬ್ದಾರಿ'

ಮತದಾರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ, ಸೇರ್ಪಡೆ ಮಾಡಲಿರುವ, 18 ವರ್ಷ ತುಂಬಿರುವ ಯಾರೇ ಇದ್ದರೂ ಈ ಕೂಡಲೇ ನೋಂದಾಯಿಕೊಳ್ಳುವ ಮೂಲಕ ದೇಶದಲ್ಲಿ ಸುಭದ್ರ ಆಡಳಿತಕ್ಕೆ ಕೊಡುಗೆ ನೀಡಿ ಎಂದು ತಮ್ಮೆಲ್ಲರಲ್ಲಿ ಕಳಕಳಿಯ ವಿನಂತಿ.

'ಮತದಾನ ನಮ್ಮ ಹಕ್ಕು, ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ನಮ್ಮ ಜವಾಬ್ದಾರಿ' ಮತದಾರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ, ಸೇರ್ಪಡೆ ಮಾಡಲಿರುವ, 18 ವರ್ಷ ತುಂಬಿರುವ ಯಾರೇ ಇದ್ದರೂ ಈ ಕೂಡಲೇ ನೋಂದಾಯಿಕೊಳ್ಳುವ ಮೂಲಕ ದೇಶದಲ್ಲಿ ಸುಭದ್ರ ಆಡಳಿತಕ್ಕೆ ಕೊಡುಗೆ ನೀಡಿ ಎಂದು ತಮ್ಮೆಲ್ಲರಲ್ಲಿ ಕಳಕಳಿಯ ವಿನಂತಿ.
account_circle
Vedavyas Kamath(@vedavyasbjp) 's Twitter Profile Photo

ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದ ಮೂಲಕ ಕಲಾ ಸೇವೆಗೈದ ದಕ್ಷಿಣಕನ್ನಡ ಜಿಲ್ಲೆಯ ಮೂಲದ ಲೀಲಾವತಿ ಅಮ್ಮನವರು ಇನ್ನು ನೆನಪು ಮಾತ್ರ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ವೃತ್ತಿ ಜೀವನದುದ್ದಕ್ಕೂ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಶ್ರೇಷ್ಠ ಕಲಾವಿದೆಯ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥನೆ.

ಓಂ ಶಾಂತಿ 🙏

ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದ ಮೂಲಕ ಕಲಾ ಸೇವೆಗೈದ ದಕ್ಷಿಣಕನ್ನಡ ಜಿಲ್ಲೆಯ ಮೂಲದ ಲೀಲಾವತಿ ಅಮ್ಮನವರು ಇನ್ನು ನೆನಪು ಮಾತ್ರ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ವೃತ್ತಿ ಜೀವನದುದ್ದಕ್ಕೂ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಶ್ರೇಷ್ಠ ಕಲಾವಿದೆಯ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥನೆ. ಓಂ ಶಾಂತಿ 🙏
account_circle
Vedavyas Kamath(@vedavyasbjp) 's Twitter Profile Photo

ಜನ್ಮದಿನಕ್ಕೆ ಪ್ರೀತಿಯಿಂದ ಶುಭ ಹಾರೈಸಿದ ಹಿರಿಯರಿಗೆ, ತಾಯಂದಿರಿಗೆ, ಹಿತೈಷಿಗಳಿಗೆ, ಕಾರ್ಯಕರ್ತ ಬಂಧುಗಳಿಗೆ, ಯುವ ಮಿತ್ರರಿಗೆಲ್ಲಾ ಪ್ರೀತಿ ಪೂರ್ವಕ ಧನ್ಯವಾದಗಳು. ಸಾಮಾಜಿಕ ಜೀವನದಲ್ಲಿ ನಿಮ್ಮೆಲ್ಲರ ನಂಬಿಕೆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಆ ಶಕ್ತಿ ಸಾಮರ್ಥ್ಯ ಭಗವಂತ ನೀಡಲಿ ಎಂದಷ್ಟೇ ಬೇಡಿಕೊಳ್ಳುತ್ತೇನೆ.

account_circle
Vedavyas Kamath(@vedavyasbjp) 's Twitter Profile Photo

ಸದೃಢ ಭಾರತಕ್ಕೆ ಸಮರ್ಥ ನಾಯಕ ಇದುವೇ ಭಾರತೀಯ ಜನತಾ ಪಾರ್ಟಿಯ ಗ್ಯಾರಂಟಿ 🇮🇳


BJP Karnataka
Vijayendra Yediyurappa
Narendra Modi
BJP

ಸದೃಢ ಭಾರತಕ್ಕೆ ಸಮರ್ಥ ನಾಯಕ ಇದುವೇ ಭಾರತೀಯ ಜನತಾ ಪಾರ್ಟಿಯ ಗ್ಯಾರಂಟಿ 🇮🇳 #BJPAgain @BJP4Karnataka @BYVijayendra @narendramodi @BJP4India
account_circle
Vedavyas Kamath(@vedavyasbjp) 's Twitter Profile Photo

ರಾಜಸ್ಥಾನ ಛತ್ತೀಸ್ಗಢ ಮಧ್ಯಪ್ರದೇಶಗಳಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು ಎಲ್ಲಾ ಮತದಾರ ಬಂಧುಗಳಿಗೆ ಹಾಗೂ ಭಾರತೀಯ ಜನತಾ ಪಾರ್ಟಿಯ ನಾಯಕರುಗಳಿಗೆ ಅಭಿನಂದನೆಗಳು. ದೇಶಕ್ಕೆ ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳ ಉಪಯೋಗವಿಲ್ಲ, ದೇಶಕ್ಕೆ ನರೇಂದ್ರ ಮೋದಿಜಿಯೇ ಗ್ಯಾರಂಟಿ ಎಂಬ ಸ್ಪಷ್ಟ ಚಿತ್ರಣ ಗೋಚರಿಸಿರುವುದು 2024 ಕ್ಕೆ ಮುನ್ನುಡಿ 🇮🇳

account_circle
Vedavyas Kamath(@vedavyasbjp) 's Twitter Profile Photo

After 17 days, 41 workers trapped in the Uttarkashi tunnel were brought out safely. Heartfelt thnks to Hon'ble Prime Minister sri Narendra Modi for taking special care of workers' lives throughout d operation. Big salute to & team.

account_circle
Vedavyas Kamath(@vedavyasbjp) 's Twitter Profile Photo

ನಾಲ್ಕು ವರ್ಷಗಳ ಕಾಲ ರಾಜ್ಯಾದ್ಯಂತ ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ ನಿಕಟ ಪೂರ್ವ ರಾಜ್ಯಾಧ್ಯಕ್ಷರಾದ ಶ್ರೀ Nalinkumar Kateel ಹಾಗೂ ಇನ್ನು ಮುಂದಿನ ದಿನಗಳಲ್ಲಿ ಮತ್ತೆ ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುನ್ನಡೆಸಲಿರುವ ಹಾಲಿ ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa ಅವರನ್ನು ಇಂದು ಮಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ನಾಲ್ಕು ವರ್ಷಗಳ ಕಾಲ ರಾಜ್ಯಾದ್ಯಂತ ಬಿಜೆಪಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ ನಿಕಟ ಪೂರ್ವ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಹಾಗೂ ಇನ್ನು ಮುಂದಿನ ದಿನಗಳಲ್ಲಿ ಮತ್ತೆ ತಳ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುನ್ನಡೆಸಲಿರುವ ಹಾಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರನ್ನು ಇಂದು ಮಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
account_circle
Vedavyas Kamath(@vedavyasbjp) 's Twitter Profile Photo

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ Vijayendra Yediyurappa ನವರ ಇಂದಿನ ಮಂಗಳೂರು ಭೇಟಿಯು ಪಕ್ಷದ ಕಾರ್ಯಕರ್ತರಾದಿಯಾಗಿ ಪ್ರಮುಖರೆಲ್ಲರಲ್ಲೂ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕಿರುವ ಭದ್ರನೆಲೆಯ ಬಗ್ಗೆ ಅವರು ಉಲ್ಲೇಖಿಸಿದ್ದು, ಅದು ನಿಸ್ವಾರ್ಥ ಕಾರ್ಯಕರ್ತ ಪಡೆಯ ಹಗಲಿರುಳಿನ ಶ್ರಮದ ಪ್ರತಿಫಲ🙏

ಬಿಜೆಪಿ ನೂತನ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ @BYVijayendra ನವರ ಇಂದಿನ ಮಂಗಳೂರು ಭೇಟಿಯು ಪಕ್ಷದ ಕಾರ್ಯಕರ್ತರಾದಿಯಾಗಿ ಪ್ರಮುಖರೆಲ್ಲರಲ್ಲೂ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಕರಾವಳಿ ಭಾಗದಲ್ಲಿ ನಮ್ಮ ಪಕ್ಷಕ್ಕಿರುವ ಭದ್ರನೆಲೆಯ ಬಗ್ಗೆ ಅವರು ಉಲ್ಲೇಖಿಸಿದ್ದು, ಅದು ನಿಸ್ವಾರ್ಥ ಕಾರ್ಯಕರ್ತ ಪಡೆಯ ಹಗಲಿರುಳಿನ ಶ್ರಮದ ಪ್ರತಿಫಲ🙏
account_circle
Vedavyas Kamath(@vedavyasbjp) 's Twitter Profile Photo

India's proud snooker Pankaj Advani brought glory to the entire country by winning the IBSF World Billiards Championship title held in Doha for the 26th time.
His achievement is an inspiration to all of us young athletes. Special congratulations to him


India's proud snooker @PankajAdvani247 brought glory to the entire country by winning the IBSF World Billiards Championship title held in Doha for the 26th time. His achievement is an inspiration to all of us young athletes. Special congratulations to him #ibsf #billiards #sports
account_circle
Vedavyas Kamath(@vedavyasbjp) 's Twitter Profile Photo

ದಕ್ಷಿಣಕನ್ನಡದ ಸೌತಡ್ಕದಲ್ಲಿ ನ ತಿಲಕ್ ಶಿಶಿಲ ಅವರ ಶುಭಲಗ್ನ ವೇಳೆಯಲ್ಲಿ ದೇಶಕ್ಕೆ ಮತ್ತೆ ಪ್ರಧಾನ ಸೇವಕ ಶ್ರೀ Narendra Modi ಯವರ ಅನಿವಾರ್ಯತೆಯನ್ನು ಸಾರುವ ಉದ್ದೇಶದಿಂದ ಸಾಧನೆಗಳ ಗುಚ್ಛ ಅಳವಡಿಸಿದ್ದು ಹರಸಲು ಬಂದವರ ಕಣ್ಮನ ಸೆಳೆದಿತ್ತು. ಭೋಜನ ನಂತರ ಸಾಧನೆಗಳ ಕೈಪಿಡಿ ವಿತರಣೆ ಇನ್ನೂ ವಿಶೇಷವಾಗಿತ್ತು

ದಕ್ಷಿಣಕನ್ನಡದ ಸೌತಡ್ಕದಲ್ಲಿ #ನಮೋಬ್ರಿಗೇಡ್ ನ ತಿಲಕ್ ಶಿಶಿಲ ಅವರ ಶುಭಲಗ್ನ ವೇಳೆಯಲ್ಲಿ ದೇಶಕ್ಕೆ ಮತ್ತೆ ಪ್ರಧಾನ ಸೇವಕ ಶ್ರೀ @narendramodi ಯವರ ಅನಿವಾರ್ಯತೆಯನ್ನು ಸಾರುವ ಉದ್ದೇಶದಿಂದ #ಮೋದೀಜಿ ಸಾಧನೆಗಳ ಗುಚ್ಛ ಅಳವಡಿಸಿದ್ದು ಹರಸಲು ಬಂದವರ ಕಣ್ಮನ ಸೆಳೆದಿತ್ತು. ಭೋಜನ ನಂತರ #ಮೋದೀಜಿ ಸಾಧನೆಗಳ ಕೈಪಿಡಿ ವಿತರಣೆ ಇನ್ನೂ ವಿಶೇಷವಾಗಿತ್ತು
account_circle
Vedavyas Kamath(@vedavyasbjp) 's Twitter Profile Photo

Winning and losing is not only in sports but also in our life. Let's celebrate when our team wins, cheer for them to bounce back when they lose. Honorable Prime Minister Narendra Modi's equanimity in this matter is always exemplary 🙏🏻

Congratulations to

Winning and losing is not only in sports but also in our life. Let's celebrate when our team wins, cheer for them to bounce back when they lose. Honorable Prime Minister @narendramodi's equanimity in this matter is always exemplary 🙏🏻 Congratulations to #Australia #WorldCup2023
account_circle
Vedavyas Kamath(@vedavyasbjp) 's Twitter Profile Photo

ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕರಾಗಿ ಆಯ್ಕೆಯಾದ ಶ್ರೀ R. Ashoka (ಆರ್. ಅಶೋಕ) ಅವರಿಗೆ ಅಭಿನಂದನೆಗಳು

ಕರ್ನಾಟಕ ವಿಧಾನಸಭೆ ವಿಪಕ್ಷ ನಾಯಕರಾಗಿ ಆಯ್ಕೆಯಾದ ಶ್ರೀ @RAshokaBJP ಅವರಿಗೆ ಅಭಿನಂದನೆಗಳು #bjpkarnataka
account_circle
Vedavyas Kamath(@vedavyasbjp) 's Twitter Profile Photo

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ ಸಮರ್ಥವಾಗಿ ಮುನ್ನಡೆಸಿದ ಜಿಲ್ಲೆಯ ಸಂಸದರಾದ ಸನ್ಮಾನ್ಯ ಶ್ರೀ Nalinkumar Kateel ಅವರು ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಯುವ ನಾಯಕ ಶ್ರೀ Vijayendra Yediyurappa ನವರಿಗೆ ಹಸ್ತಾಂತರಿಸಿದ್ದು ನೂತನ ರಾಜ್ಯಾಧ್ಯಕ್ಷರಿಗೆ ಹಾರ್ದಿಕ ಅಭಿನಂದನೆಗಳು.

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸಂಘಟಿಸಿ ಸಮರ್ಥವಾಗಿ ಮುನ್ನಡೆಸಿದ ಜಿಲ್ಲೆಯ ಸಂಸದರಾದ ಸನ್ಮಾನ್ಯ ಶ್ರೀ @nalinkateel ಅವರು ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಯುವ ನಾಯಕ ಶ್ರೀ @BYVijayendra ನವರಿಗೆ ಹಸ್ತಾಂತರಿಸಿದ್ದು ನೂತನ ರಾಜ್ಯಾಧ್ಯಕ್ಷರಿಗೆ ಹಾರ್ದಿಕ ಅಭಿನಂದನೆಗಳು.
account_circle
Vedavyas Kamath(@vedavyasbjp) 's Twitter Profile Photo

ನೂತನ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಸನ್ಮಾನ್ಯ @byvijayendra ಅವರಿಗೆ ತುಂಬು ಹೃದಯದ ಅಭಿನಂದನೆಗಳು

ನೂತನ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಸನ್ಮಾನ್ಯ @byvijayendra ಅವರಿಗೆ ತುಂಬು ಹೃದಯದ ಅಭಿನಂದನೆಗಳು #BJP
account_circle
Vedavyas Kamath(@vedavyasbjp) 's Twitter Profile Photo

ಮಾನ್ಯ ಪ್ರಧಾನಿ ಶ್ರೀ Narendra Modi ಯವರ ಪ್ರತಿ ವರ್ಷದ ದೀಪಾವಳಿಯೂ ವಿಶೇಷ 🙏🇮🇳


ಮಾನ್ಯ ಪ್ರಧಾನಿ ಶ್ರೀ @narendramodi ಯವರ ಪ್ರತಿ ವರ್ಷದ ದೀಪಾವಳಿಯೂ ವಿಶೇಷ 🙏🇮🇳 #My_pm #My_pride
account_circle
Vedavyas Kamath(@vedavyasbjp) 's Twitter Profile Photo

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ದೀಪಾವಳಿ ಎಲ್ಲರ ಬಾಳಲಿ ಸಂಕಷ್ಟಗಳ ಕತ್ತಲು ನೀಗಿಸಿ ಸಂತಸಗಳ ಬೆಳಕು ಮೂಡಿಸಲಿ.

ದೇಶದ ಗಡಿಯಲ್ಲಿ ನಮ್ಮೆಲ್ಲರನ್ನು ಕಾಯುತ್ತಿರುವ ಯೋಧರ ಕರ್ತವ್ಯ ನಿಷ್ಠೆ, ತ್ಯಾಗಗಳನ್ನು ನೆನೆಯುತ್ತಾ ಅವರಿಗಾಗಿ ಒಂದು ಕೃತಜ್ಞತೆಯ ದೀಪ ಬೆಳಗಿಸೋಣ

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿ ಎಲ್ಲರ ಬಾಳಲಿ ಸಂಕಷ್ಟಗಳ ಕತ್ತಲು ನೀಗಿಸಿ ಸಂತಸಗಳ ಬೆಳಕು ಮೂಡಿಸಲಿ. ದೇಶದ ಗಡಿಯಲ್ಲಿ ನಮ್ಮೆಲ್ಲರನ್ನು ಕಾಯುತ್ತಿರುವ ಯೋಧರ ಕರ್ತವ್ಯ ನಿಷ್ಠೆ, ತ್ಯಾಗಗಳನ್ನು ನೆನೆಯುತ್ತಾ ಅವರಿಗಾಗಿ ಒಂದು ಕೃತಜ್ಞತೆಯ ದೀಪ ಬೆಳಗಿಸೋಣ
account_circle