@TrippleRiding (@trippleriding) 's Twitter Profile
@TrippleRiding

@trippleriding

ಮಂಜುನಾಥ ಎನ್ ಬಿ | Manjunath N B
Success is not a destination, it's Journey
Instagram: @trippleriding,
facebook: facebook.com/PrinceManjunat…

ID: 199354971

linkhttp://www.PlsDofollowback.com calendar_today06-10-2010 17:13:26

6,6K Tweet

2,2K Followers

4,4K Following

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಬೆಂಗಳೂರಿನ ಕೆಂಪೇಗೌಡನಗರ ಪೊಲೀಸ್ ಠಾಣೆಯು ರಿಯಲ್ ಎಸ್ಟೇಟ್ ಮಾಫಿಯಾದ ಅಡ್ಡೆ... ತಿಂಗಳ ಹಿಂದೆ ಇಲ್ಲಿಯ ಇನ್ಸ್‌ಪೆಕ್ಟರ್ ಚೇತನ್ ಕುಮಾರ್, ಪರಿಶಿಷ್ಟ ಪಂಗಡಕ್ಕೆ ಸೇರಿದ ರಮೇಶ್ ಅವರನ್ನು ಎರಡು ದಿನಗಳ ಕಾಲ ಈ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿಕೊಂಡು, ಅದೇ ಠಾಣೆಯ ಮೊದಲ ಮಹಡಿಯಲ್ಲಿ ವಕೀಲರನ್ನು ಕೂರಿಸಿಕೊಂಡು ಹೆದರಿಸಿ ಬೆದರಿಸಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

🙏ಕನ್ನಡದ ಯುವಕ ಯುವತಿಯರೇ🙏 ಐಟಿಬಿಟಿ ಕೆಲಸ ಬೇಕು, ರಾಜ್ಯ ಸರ್ಕಾರಿ ಕೆಲಸಾನೆ ಬೇಕು ಅಂತ ಕಾಯ್ದುಕೊಂಡು ಬೇರೆ ಕೆಲಸಗಳಿಗೆ ತಿರುಗು ನೋಡದೆ ಅರ್ಜಿ ಹಾಕದೆ ಜೀವನ ಸಮಯ ಹಾಳು ಮಾಡಿಕೊಳ್ಳಬೇಡಿ, ಸೂಕ್ತವಾಗಿರೋರು ಈಗ ಇಸ್ರೋದಲ್ಲಿ ಕರೆದಿದ್ದಾರೆ ತಪ್ಪದೇ ಅರ್ಜಿ ಹಾಕಿ, ಕೆಳಕಂಡ ವೆಬ್ಸೈಟ್ ನೋಡಿ, ಉಳಿದ ನಿರುದ್ಯೋಗಿ ಕನ್ನಡಿಗರಿಗೂ ತಿಳಿಸಿ...

@TrippleRiding (@trippleriding) 's Twitter Profile Photo

ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💐💐🙏

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಕನ್ನಡದ ಆದಿಕವಿ ಪಂಪನ ದುಸ್ಥಿತಿಯಲ್ಲಿರುವ ಸಮಾಧಿ ನೆನಪಿಸುವ ಕನ್ನಡ ರಾಜ್ಯೋತ್ಸವ 😭 ಕನ್ನಡದ ಅದಿ ಕವಿ ಪಂಪನ ಸಮಾಧಿ ವಿಳಾಸ:👇 ಭೋದನ ನಗರ, ನಿಜಾಮಬಾದ್ ಜಿಲ್ಲೆ ತೆಲಂಗಾಣ ರಾಜ್ಯ maps.app.goo.gl/4qBSEC7xjYboLE… ಸ್ವಾಭಿಮಾನಿ ಕನ್ನಡಿಗರು ತಪ್ಪದೇ ರಿಪೋಸ್ಟ್ ಮಾಡಿ...

ಕನ್ನಡದ ಆದಿಕವಿ ಪಂಪನ ದುಸ್ಥಿತಿಯಲ್ಲಿರುವ ಸಮಾಧಿ ನೆನಪಿಸುವ ಕನ್ನಡ ರಾಜ್ಯೋತ್ಸವ 😭

ಕನ್ನಡದ ಅದಿ ಕವಿ ಪಂಪನ ಸಮಾಧಿ ವಿಳಾಸ:👇
ಭೋದನ ನಗರ,
ನಿಜಾಮಬಾದ್ ಜಿಲ್ಲೆ
ತೆಲಂಗಾಣ ರಾಜ್ಯ

maps.app.goo.gl/4qBSEC7xjYboLE…

ಸ್ವಾಭಿಮಾನಿ ಕನ್ನಡಿಗರು ತಪ್ಪದೇ ರಿಪೋಸ್ಟ್ ಮಾಡಿ...
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ನಾಯಕತ್ವ, ದೇಶದ ಮೇಲೆ ಕಾಳಜಿ, ಅಭಿಮಾನ, ಸಮಾನತೆ, ಸಭಿಮಾನ, ಪ್ರಜಾಪ್ರಭುತ್ವ ಅಂದರೆ ಇದು 👇 👇👇

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ವಲಸಿಗರ ಮತಕ್ಕಾಗಿ ಮೈಸೂರನ್ನು ಎರಡನೇ ಬೆಂಗಳೂರು ಮಾಡಲು ಹೊರಟಿರುವ ನಮ್ಮ ನಿಮ್ಮ ಜಾತಿ ನಾಯಕರಿಗೆ ಹೊಡಿರಿ ಚಪ್ಪಾಳೆ... ಐ ಡೋಂಟ್ ನೋ ಕನ್ನಡ್, ಐಯಾಮ್ ಎನ್ ಇಂಡಿಯನ್, ಹಿಂದಿ ರಾಷ್ಟ್ರಭಾಷಾ ಹೈ, ಐ ಪೆ ಟ್ಯಾಕ್ಸ್ ಟು ಯುವರ್ ಗವರ್ನಮೆಂಟ್, ಐ ಯಾಮ್ ನಾಟ್ ಲಿವಿಂಗ್ ಫ್ರೀ ಆಫ್ ಕಾಸ್ಟ್ ಇನ್ ಯುವರ್ ಸ್ಟೇಟ್, ಹಿಂದಿ ಇಸ್ ದಿ ನ್ಯಾಷನಲ್

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಬ್ರದರ್ಸ್ ಆಫ್ ಬಿಜೆಪಿ ಅಂಡ್ ಕಾಂಗ್ರೆಸ್... ಫ್ಯೂಚರ್ ಅರ್ಫನ್ ಕನ್ನಡಿಗಾಸ್ ಇನ್ ಕರ್ನಾಟಕ... ಐದು ಲಕ್ಷ ಬಾಂಗ್ಲಾದೇಶಿಯರು ಬೆಂಗಳೂರಲ್ಲಿ ಅಕ್ರಮವಾಗಿ ಬಂದು ನೆಲೆಸಿದ್ದಾರೆ ಅಂದ್ರೆ ಅಲ್ಲಿ ಬಿಜೆಪಿ ಬಾರ್ಡರ್ ಕಾಯಲಿಲ್ಲ, ಇಲ್ಲಿ ಕಾಂಗ್ರೆಸ್ ಕಾನೂನು ಪಾಲಿಸಿಲ್ಲ ಅಂದಂಗಾಯ್ತು. ೨ ಹಿಂದಿ ಹೈಕಮಾಂಡ್ ಪಕ್ಷಗಳ ಗುರಿ ಕರ್ನಾಟಕದಲ್ಲಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಮೈಸೂರಿನ ಜನರೇ 🙏 ದಯವಿಟ್ಟು ಮೈಸೂರು ಎರಡನೇ ಬೆಂಗಳೂರು ಆಗದಂತೆ ಪ್ರತಿ ಒಬ್ಬರು ನೋಡಿಕೊಳ್ಳಿ... ಯಾರೇ ಆಗಲಿ ಮುಂಡು ಬಿದ್ದು ಕನ್ನಡದಲ್ಲೇ ಮಾತನಾಡಿ ಕನ್ನಡದಲ್ಲೇ ಉತ್ತರಿಸಿ ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿ ಮಾಡಿ... ಮಕ್ಕಳಿಗೆ ಈ ಅರಿವು ಕೊಡಿ, ಕನ್ನಡ ಭಾಷೆ ಸೂಕ್ಷ್ಮತೆ ತಿಳಿಸಿ. ಜೈ ಕನ್ನಡ ಭುವನೇಶ್ವರಿ, ಜೈ ಕರ್ನಾಟಕ!

ಚಯ್ತನ್ಯ ಗವ್ಡ (@ellarakannada) 's Twitter Profile Photo

"ನಾವು ಪರಬಾಶಿಕರ ಓಣಂ ಮುಂತಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ತೀವಿ, ಆದರೆ ನಮ್ಮ ಕನ್ನಡ ರಾಜ್ಯೋತ್ಸವಕ್ಕೆ ಅಡ್ಡಿ ಮಾಡಿದ್ದಾರೆ"☹️ ಆದರೆ ಕೊನೆಯಲ್ಲಿ ಕನ್ನಡ ಮಕ್ಕಳ ಕೆಚ್ಚು ನೋಡಿ ನಲಿವಾಯಿತು.💛❤️ ಇಶ್ಟು ರೇಸಿಸಮ್ ಇರುವ ಈ ದೇಶದಲ್ಲಿ ಕನ್ನಡಿಗರು ದೇಶಪ್ರೇಮ ಬೆಳೆಸಿಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತೆ ?

ಆನಂದ (@anandmb2) 's Twitter Profile Photo

ಅಲ್ಟ್ರಾ nationalist, ಉಲ್ಟಾ ulta nationalist ಗಳು ಬೊಗೊಳೋದಕ್ಕೆ ಶುರು ಮಾಡುತ್ತಿರೆನೂ ನೋಡಿ... ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಜಪಾನೀಸ್ ಪುಟ್ಟ ಕನ್ನಡತಿ 💛❤️ ಇವತ್ತು ಕನ್ನಡ ಮಕ್ಕಳು ಮನೆ ಹತ್ತಿರ ಆಟ ಆಡುವಾಗ ಇಂಗ್ಲಿಷ್ ಹಿಂದಿಯಲ್ಲಿ ಮಾತನಾಡುತ್ತಾ ಇರುತ್ತವೆ ವಲಸಿಗರ ಮಕ್ಕಳ ಜೊತೆ, ಈ ಅಭ್ಯಾಸ ಬಿಡಿಸಿ ಅವರು ಯಾವುದೇ ಭಾಷೆಯಲ್ಲಿ ಮಾತನಾಡಿದರು ಕನ್ನಡದಲ್ಲೇ ಮಾತನಾಡಲು ತಿಳಿಸಿ ಯಾವುದೇ ಶಾಲೆಯಲ್ಲಿ ಓದಿಸಿದರೂ🙏🙏🙏 ಕನ್ನಡಿಗರಿಗೆ ಕನ್ನಡ ಭಾಷೆ ಸೂಕ್ಷ್ಮತೆ ಬಗ್ಗೆ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಎಲ್ಲರಿಗೂ ನಮಸ್ಕಾರ, ನಿನ್ನೆ ರಾತ್ರಿಯ ಸಿದ್ಧತೆ, ಜಯನಗರದ ಮೂರನೇ ಬ್ಲಾಕ್ ಬಳಿ ಪೋಸ್ಟ್ ಆಫೀಸ್ ಎದುರು... ಇಂದು 16 ನವಂಬರ್, ಬೆಳಿಗ್ಗೆ 10 ಗಂಟೆಗೆ *ಜಯನಗರದಲ್ಲಿರುವ KRS ಪಕ್ಷದ ಬೆಂಗಳೂರು ದಕ್ಷಿಣ ಕಚೇರಿಯಲ್ಲಿ #ಕನ್ನಡ_ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.* ಅಥಿತಿಗಳಾಗಿ KRS #ಪಕ್ಷದ_ಗೌರವಾಧ್ಯಕ್ಷರಾದ ಶ್ರೀ ರವಿ