muhammad shakeer (@mdshake34049022) 's Twitter Profile
muhammad shakeer

@mdshake34049022

ನ್ಯಾಯದ ಪರ

ID: 1264837867148152833

calendar_today25-05-2020 08:37:18

1,1K Tweet

595 Takipçi

128 Takip Edilen

muhammad shakeer (@mdshake34049022) 's Twitter Profile Photo

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶೂಟ್ ಔಟ್ ಇದು ಜನರ ಬದುಕುವ ಹಕ್ಕು ಗಳ ಉಲ್ಲಂಘನೆ. ನ್ಯಾಯಾಂಗ ತನಿಖೆ ನಡೆಸಲಿ #DKPoliceFakeFiring #WeDemandJudicialEnquiry

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶೂಟ್ ಔಟ್ ಇದು ಜನರ ಬದುಕುವ ಹಕ್ಕು ಗಳ ಉಲ್ಲಂಘನೆ. ನ್ಯಾಯಾಂಗ  ತನಿಖೆ ನಡೆಸಲಿ 
#DKPoliceFakeFiring 
#WeDemandJudicialEnquiry
muhammad shakeer (@mdshake34049022) 's Twitter Profile Photo

ಪೋಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಥಳೀಯರು ಇಳಿಸಲು ಸಹಾಯ ಮಾಡುವುದು ಸಹಜ ಎಂದಿದ್ದಾರೆ, ಈಶ್ವರಮಂಗಳದಿಂದ ಸುಮಾರು 40 ಕಿ.ಮಿ ದೂರದ ನರಿಮೊಗರು ಸಮೀಪದ ಅರುಣ್‌ ಕುಮಾರ್ ಪುತ್ತಿಲ ಸ್ಥಳೀಯನಾಗುವುದು ಹೇಗೆ? #DKPoliceFakeFiring #WeDemandJudicialEnquiry

ಪೋಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸ್ಥಳೀಯರು ಇಳಿಸಲು ಸಹಾಯ ಮಾಡುವುದು ಸಹಜ ಎಂದಿದ್ದಾರೆ, ಈಶ್ವರಮಂಗಳದಿಂದ ಸುಮಾರು 40 ಕಿ.ಮಿ ದೂರದ ನರಿಮೊಗರು ಸಮೀಪದ ಅರುಣ್‌ ಕುಮಾರ್ ಪುತ್ತಿಲ ಸ್ಥಳೀಯನಾಗುವುದು ಹೇಗೆ?
#DKPoliceFakeFiring 
#WeDemandJudicialEnquiry
Anwar Sadath Bajathur (@shadathbajathor) 's Twitter Profile Photo

ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2

ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2
Anwar Sadath Bajathur (@shadathbajathor) 's Twitter Profile Photo

ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2 Dakshina Kannada District Police DGP KARNATAKA Siddaramaiah

ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ  ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2
<a href="/spdkpolice/">Dakshina Kannada District Police</a>  <a href="/DgpKarnataka/">DGP KARNATAKA</a> 
<a href="/siddaramaiah/">Siddaramaiah</a>
𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

KA 32 F 2683 ಸಂಖ್ಯೆಯ ಹೊಸಪೇಟೆ-ಉಜ್ಜನಿ ನಡುವೆ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ "ಜೈ ಭಜರಂಗಿ ಎಕ್ಸ್'ಪ್ರೆಸ್" ಎಂಬುವುದಾಗಿ ಬರೆದಿದ್ದು, ಸಂಬಂಧಪಟ್ಟವರು ಇದನ್ನು ಅಳಿಸುವಂತೆ ಆದೇಶ ನೀಡಬೇಕಾಗಿ ಆಗ್ರಹಿಸುತ್ತೇನೆ. KSRTC Ramalinga Reddy

KA 32 F 2683 ಸಂಖ್ಯೆಯ ಹೊಸಪೇಟೆ-ಉಜ್ಜನಿ ನಡುವೆ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸಿನಲ್ಲಿ "ಜೈ ಭಜರಂಗಿ ಎಕ್ಸ್'ಪ್ರೆಸ್" ಎಂಬುವುದಾಗಿ ಬರೆದಿದ್ದು,  ಸಂಬಂಧಪಟ್ಟವರು ಇದನ್ನು ಅಳಿಸುವಂತೆ ಆದೇಶ ನೀಡಬೇಕಾಗಿ ಆಗ್ರಹಿಸುತ್ತೇನೆ.
<a href="/KSRTC_Journeys/">KSRTC</a> <a href="/RLR_BTM/">Ramalinga Reddy</a>
Athavullah Jokatte (@athaullahsdpi) 's Twitter Profile Photo

ಚುನಾವಣೆ ಬಂದಾಗ ಎಸ್ಡಿಪಿಐ-ಬಿಜೆಪಿ ಹೇಳುವ @ಮಿಥುನ್ ರೈ ಯವರೇ ಇತ್ತೀಚೆಗೆ ಕುಡುಪುವಿನಲ್ಲಿ ಅಶ್ರಫ್ ಗುಂಪುಹತ್ಯೆ,ರಹ್ಮಾನ್ ಕೋಲ್ತಮಜಲ್ ಹತ್ಯೆಯಾದಾಗ ಎಲ್ಲಿದ್ರೀ? ಈ ಎರಡೂ ಹತ್ಯೆಗೆ ನ್ಯಾಯ ತೆಗೆದುಕೊಡದ ನಿಮ್ಮ ಕೇಸರಿಶಾಲು ಬುದ್ಧಿಯನ್ನು ಜನ ಅರಿಯುತಿದ್ದಾರೆ.

ಚುನಾವಣೆ ಬಂದಾಗ ಎಸ್ಡಿಪಿಐ-ಬಿಜೆಪಿ ಹೇಳುವ @ಮಿಥುನ್ ರೈ ಯವರೇ ಇತ್ತೀಚೆಗೆ ಕುಡುಪುವಿನಲ್ಲಿ ಅಶ್ರಫ್ ಗುಂಪುಹತ್ಯೆ,ರಹ್ಮಾನ್ ಕೋಲ್ತಮಜಲ್ ಹತ್ಯೆಯಾದಾಗ  ಎಲ್ಲಿದ್ರೀ? ಈ ಎರಡೂ ಹತ್ಯೆಗೆ ನ್ಯಾಯ ತೆಗೆದುಕೊಡದ ನಿಮ್ಮ ಕೇಸರಿಶಾಲು ಬುದ್ಧಿಯನ್ನು ಜನ ಅರಿಯುತಿದ್ದಾರೆ.
Anwar Sadath Bajathur (@shadathbajathor) 's Twitter Profile Photo

ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ. "ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ. ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ಬಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ

afsarkodlipet (@afsarkodlipet) 's Twitter Profile Photo

ಮಾನ್ಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮ್ಯಾಡಂ, Dr Nagalakshmi | ಡಾ. ನಾಗಲಕ್ಷ್ಮಿ ರವರೇ ಬೆಂಗಳೂರಿನ ಕೋಗಿಲು ಪ್ರದೇಶದ ಫಕೀರ್ ಲೇಔಟ್ ಮತ್ತು ವಸೀಂ ಲೇಔಟ್ಗಳಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದ ಬಡ ಕುಟುಂಬಗಳ ಮನೆಗಳನ್ನು ಯಾವುದೇ ಪೂರ್ವ ಸೂಚನೆ ಇಲ್ಲದೆ, ಪುನರ್ವಸತಿ ವ್ಯವಸ್ಥೆ ಮಾಡದೇ ಜೆಸಿಬಿ ಯಂತ್ರಗಳ ಮೂಲಕ

Anwar Sadath Bajathur (@shadathbajathor) 's Twitter Profile Photo

ಕೋಳಿ ಅಂಕದ ಸಮಸ್ಯೆಗಳಿಗೆ ಕಂಬಳದ ಮಾದರಿಯಲ್ಲಿ ಪರಿಹಾರ ಹುಡುಕುವ ಉತ್ಸಾಹ ತೋರುತ್ತಿರುವ ಗೌರವಾನ್ವಿತ ಸಭಾಪತಿ UT Khader ಅವರೇ,ಕೋಗಿಲು ಲೇಔಟ್‌ನಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡುತ್ತಿರುವಾಗ ನಿಮ್ಮ ಈ "ಪರಿಹಾರದ ಮನಸ್ಥಿತಿ" ಎಲ್ಲಿ ಹೋಗಿದೆ? ಕೋಳಿ ಅಂಕದ ಬಗ್ಗೆ ಇರುವ ಕಾಳಜಿ, ಸೂರಿಲ್ಲದೆ ಬೀದಿಗೆ ಬಿದ್ದಿರುವ ಜನರ ಬಗ್ಗೆ ಏಕಿಲ್ಲ?

ಕೋಳಿ ಅಂಕದ ಸಮಸ್ಯೆಗಳಿಗೆ ಕಂಬಳದ ಮಾದರಿಯಲ್ಲಿ ಪರಿಹಾರ ಹುಡುಕುವ ಉತ್ಸಾಹ ತೋರುತ್ತಿರುವ ಗೌರವಾನ್ವಿತ ಸಭಾಪತಿ <a href="/utkhader/">UT Khader</a> ಅವರೇ,ಕೋಗಿಲು ಲೇಔಟ್‌ನಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡುತ್ತಿರುವಾಗ ನಿಮ್ಮ ಈ "ಪರಿಹಾರದ ಮನಸ್ಥಿತಿ" ಎಲ್ಲಿ ಹೋಗಿದೆ? ಕೋಳಿ ಅಂಕದ ಬಗ್ಗೆ ಇರುವ ಕಾಳಜಿ, ಸೂರಿಲ್ಲದೆ ಬೀದಿಗೆ ಬಿದ್ದಿರುವ ಜನರ ಬಗ್ಗೆ ಏಕಿಲ್ಲ?
Office of State President| SDPI Karnataka (@sdpi_karpresi) 's Twitter Profile Photo

ಎಂತಹ ನಾಚಿಕೆಗೇಡು, PMO India ಮೋದಿಜಿರವರೇ SIR ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೇ ಗುರುತು ಸಾಬೀತುಪಡಿಸಲು ಚುನಾವಣಾ ಆಯೋಗ ನೋಟಿಸ್ ನೀಡಿದರೆ, ಈ ಪ್ರಕ್ರಿಯೆಯ ಅಪಾಯ ಎಷ್ಟು ಗಂಭೀರವಾಗಿದೆ ಸ್ಪಷ್ಟವಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಪರಿಚಿತ ವ್ಯಕ್ತಿಯೇ ತನ್ನ ಗುರುತನ್ನು ಸಾಬೀತುಪಡಿಸಬೇಕಾದರೆ, ಸಾಮಾನ್ಯ

ಎಂತಹ ನಾಚಿಕೆಗೇಡು, <a href="/PMOIndia/">PMO India</a>
ಮೋದಿಜಿರವರೇ 
SIR ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೇ ಗುರುತು ಸಾಬೀತುಪಡಿಸಲು ಚುನಾವಣಾ ಆಯೋಗ ನೋಟಿಸ್ ನೀಡಿದರೆ, ಈ ಪ್ರಕ್ರಿಯೆಯ ಅಪಾಯ ಎಷ್ಟು ಗಂಭೀರವಾಗಿದೆ ಸ್ಪಷ್ಟವಾಗುತ್ತದೆ.
ರಾಷ್ಟ್ರಮಟ್ಟದಲ್ಲಿ ಪರಿಚಿತ ವ್ಯಕ್ತಿಯೇ ತನ್ನ ಗುರುತನ್ನು ಸಾಬೀತುಪಡಿಸಬೇಕಾದರೆ,
ಸಾಮಾನ್ಯ
Ashraf Talapady (@ashraf_bmt69512) 's Twitter Profile Photo

ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ' ಜಾಗೃತಿ ಸಭೆ ನಡೆಸಲು ಸಂಚು ರೂಪಿಸಿರುವುದು ಸ್ಪಷ್ಟವಾಗಿ ರಾಷ್ಟ್ರ ದ್ರೋಹದ ಕೃತ್ಯವಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವ ಇಂತಹ ಸಭೆಗಳನ್ನು ಜಿಲ್ಲಾಡಳಿತ ಕೂಡಲೇ ತಡೆಯಬೇಕು. ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ. Dakshina Kannada District Police

ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ' ಜಾಗೃತಿ ಸಭೆ ನಡೆಸಲು ಸಂಚು ರೂಪಿಸಿರುವುದು ಸ್ಪಷ್ಟವಾಗಿ ರಾಷ್ಟ್ರ ದ್ರೋಹದ ಕೃತ್ಯವಾಗಿದೆ. ಸಂವಿಧಾನದ
ಆಶಯಗಳಿಗೆ ವಿರುದ್ಧವಾಗಿ ನಡೆಯುವ ಇಂತಹ ಸಭೆಗಳನ್ನು ಜಿಲ್ಲಾಡಳಿತ ಕೂಡಲೇ ತಡೆಯಬೇಕು. ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ.
<a href="/spdkpolice/">Dakshina Kannada District Police</a>
Office of State President| SDPI Karnataka (@sdpi_karpresi) 's Twitter Profile Photo

ಸಿದ್ದರಾಮಯ್ಯ ಸರ್ಕಾರದ 2026–27 ಬಜೆಟ್ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ. ಅಲ್ಪಸಂಖ್ಯಾತರಿಗೆ ಕಳೆದ ವರ್ಷ ₹4700 ಕೋಟಿ (1.18%) ಇದ್ದ ಅನುದಾನವನ್ನು ಈ ಬಾರಿ ಕೇವಲ ₹3400 ಕೋಟಿ (0.76%)ಕ್ಕೆ ಇಳಿಸಲಾಗಿದೆ. ದಲಿತ ಸಮುದಾಯಕ್ಕೂ ಅನ್ಯಾಯ – ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಶೇಕಡಾವಾರು ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ಶಿಕ್ಷಣ

ಸಿದ್ದರಾಮಯ್ಯ ಸರ್ಕಾರದ 2026–27 ಬಜೆಟ್ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಹೊಡೆತ.
ಅಲ್ಪಸಂಖ್ಯಾತರಿಗೆ ಕಳೆದ ವರ್ಷ ₹4700 ಕೋಟಿ (1.18%) ಇದ್ದ ಅನುದಾನವನ್ನು ಈ ಬಾರಿ ಕೇವಲ ₹3400 ಕೋಟಿ (0.76%)ಕ್ಕೆ ಇಳಿಸಲಾಗಿದೆ.
ದಲಿತ ಸಮುದಾಯಕ್ಕೂ ಅನ್ಯಾಯ – ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಶೇಕಡಾವಾರು ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.
ಶಿಕ್ಷಣ
𝐌𝐮𝐡𝐚𝐦𝐦𝐚𝐝 𝐘𝐚𝐬𝐞𝐞𝐧 𝐌𝐚𝐥𝐥𝐮𝐫 (@yaseenmallur) 's Twitter Profile Photo

ತನ್ನ ಧರ್ಮದ ಹಬ್ಬ ಆಚರಣೆ ಸಂದರ್ಭದಲ್ಲಿ ಇನ್ನೊಂದು ಧರ್ಮವನ್ನು ಅವಹೇಳಿಸುವ ರೀತಿಯಲ್ಲಿ ಆಚರಿಸುವುದು ಖಂಡನೀಯ ಮತ್ತು ಸಂವಿಧಾನ ವಿರೋಧಿ ನಡೆ. ಇದು ಇನ್ನೊಂದು ಧರ್ಮದವರನ್ನು ಕೆರಳಿಸುವ ರೀತಿಯಲ್ಲಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ. Commissioner of Police Belagavi City DCP L&O Belagavi City DGP KARNATAKA

SDPI Karnataka (@sdpikarnataka) 's Twitter Profile Photo

ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ -2026 Abhi Nahi tho kabhi nahi ಸ್ವಾಭಿಮಾನಕ್ಕಾಗಿ ಮತ ನೀಡಿ SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರ ಬೃಹತ್ ಪ್ರಚಾರ ಸಭೆ PLACE : Davangere #SDPIKarnataka #davangere #ByElection #afsarkodlipete #pressurecooker #SerialNo4

Office of State President| SDPI Karnataka (@sdpi_karpresi) 's Twitter Profile Photo

What a shame, Election Commission of India (Election Commission of India). Open distribution of money to voters is happening in Davangere South, right near polling booths. This is a direct attack on democracy. Congress @ Rahul Gandhi must answer for this blatant malpractice. Karnataka Police —