KP Edappady@ Mahanandi Gouloka (@kpedappady) 's Twitter Profile
KP Edappady@ Mahanandi Gouloka

@kpedappady

ID: 4923964692

calendar_today18-02-2016 05:17:53

6,6K Tweet

952 Takipçi

457 Takip Edilen

Vishnugupta VishwaVidyaPeetham ||卐|| (@vishnuguptavv) 's Twitter Profile Photo

ಕುಟ್ಲೆಯ ಗುರುಕುಲಗಳ campus ನಲ್ಲಿನ Laboratory ಗಳನ್ನು ನೋಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ|| ವಿ‌. ಐ. ಬೆಣಗಿಯವರ ನುಡಿಗಳಿವು: "ಇಷ್ಟು ಸುಸಜ್ಜಿತ, ಉತ್ತಮ ಗುಣಮಟ್ಟವು ನಮ್ಮ ವಿಶ್ವವಿದ್ಯಾಲಯದ ಯಾವುದೇ Lab ಗಳಲ್ಲಿ ಇಲ್ಲ! ಮಕ್ಕಳಿಗೆ ಇಲ್ಲಿ ಇಷ್ಟು ಒಳ್ಳೆಯ ವ್ಯವಸ್ಥೆ ಸಿಗುತ್ತಿರುವುದು ಸಂತೋಷ."

ಕುಟ್ಲೆಯ ಗುರುಕುಲಗಳ campus ನಲ್ಲಿನ Laboratory ಗಳನ್ನು ನೋಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ|| ವಿ‌. ಐ. ಬೆಣಗಿಯವರ ನುಡಿಗಳಿವು: "ಇಷ್ಟು ಸುಸಜ್ಜಿತ, ಉತ್ತಮ ಗುಣಮಟ್ಟವು ನಮ್ಮ ವಿಶ್ವವಿದ್ಯಾಲಯದ ಯಾವುದೇ Lab ಗಳಲ್ಲಿ ಇಲ್ಲ! ಮಕ್ಕಳಿಗೆ ಇಲ್ಲಿ ಇಷ್ಟು ಒಳ್ಳೆಯ ವ್ಯವಸ್ಥೆ ಸಿಗುತ್ತಿರುವುದು ಸಂತೋಷ."
Vishnugupta VishwaVidyaPeetham ||卐|| (@vishnuguptavv) 's Twitter Profile Photo

ಅಶೋಕೆಯ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದ ಪರಿಸರದಲ್ಲಿ ದೀಪಾವಳಿ ಸಡಗರ! ರಾಜರಾಜೇಶ್ವರಿ- ಸಾರ್ವಭೌಮ ಗುರುಕುಲದ ಆರ್ಯ-ಆರ್ಯೆಯರು ಮತ್ತು ವಿದ್ಯಾರ್ಥಿಗಳು ಸ್ವಸ್ತಿಕಾಕಾರದಲ್ಲಿ ಹಣತೆಗಳನ್ನು ಜೋಡಿಸಿ ದೀಪಗಳನ್ನು ಬೆಳಗಿಸುವುದರ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. #Deepavali #दीपावली Sarvabhouma Gurukulam Rajarajeshwari Gurukulam

ಅಶೋಕೆಯ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದ ಪರಿಸರದಲ್ಲಿ ದೀಪಾವಳಿ ಸಡಗರ!

ರಾಜರಾಜೇಶ್ವರಿ- ಸಾರ್ವಭೌಮ ಗುರುಕುಲದ ಆರ್ಯ-ಆರ್ಯೆಯರು ಮತ್ತು ವಿದ್ಯಾರ್ಥಿಗಳು ಸ್ವಸ್ತಿಕಾಕಾರದಲ್ಲಿ ಹಣತೆಗಳನ್ನು ಜೋಡಿಸಿ ದೀಪಗಳನ್ನು ಬೆಳಗಿಸುವುದರ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು.

#Deepavali
#दीपावली
<a href="/sb_gurukulam/">Sarvabhouma Gurukulam</a> <a href="/rj_gurukulam/">Rajarajeshwari Gurukulam</a>
Sri RamachandrapuraMatha 🕉️ (@shankarapeetha) 's Twitter Profile Photo

ಸಮಾಜ-ಸಂಘಟನೆ ಮತ್ತು ಸಮಾಜೋದ್ಧಾರಕ್ಕಾಗಿ ಗುರುಸನ್ನಿಧಿಗೆ ಶರಣಾಗಿ ಬಂದ ಮುಕ್ರಿ ಸಮಾಜ.. ಕಾಲ - ದೀಪಾವಳಿಯ ಶುಭಪರ್ವ ದೇಶ - ಶ್ರೀಮಲ್ಲಿಕಾರ್ಜುನ ಸನ್ನಿಧಿ, ಅಶೋಕೆ, ಶ್ರೀಕ್ಷೇತ್ರ ಗೋಕರ್ಣ

ಸಮಾಜ-ಸಂಘಟನೆ ಮತ್ತು ಸಮಾಜೋದ್ಧಾರಕ್ಕಾಗಿ
ಗುರುಸನ್ನಿಧಿಗೆ ಶರಣಾಗಿ ಬಂದ ಮುಕ್ರಿ ಸಮಾಜ..

ಕಾಲ - ದೀಪಾವಳಿಯ ಶುಭಪರ್ವ
ದೇಶ - ಶ್ರೀಮಲ್ಲಿಕಾರ್ಜುನ ಸನ್ನಿಧಿ, ಅಶೋಕೆ, ಶ್ರೀಕ್ಷೇತ್ರ ಗೋಕರ್ಣ
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಕೃತಿಗಿಳಿಯುತ್ತಿದೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವೆಂಬ ಅತಿಶಯ ಮನೋಹರ ಕಲ್ಪನೆ! ⁦@VVV_University⁩ ⁦Sarvabhouma Gurukulam⁩ ⁦Rajarajeshwari Gurukulam

ಕೃತಿಗಿಳಿಯುತ್ತಿದೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವೆಂಬ ಅತಿಶಯ ಮನೋಹರ ಕಲ್ಪನೆ!

⁦@VVV_University⁩ ⁦<a href="/sb_gurukulam/">Sarvabhouma Gurukulam</a>⁩ ⁦<a href="/rj_gurukulam/">Rajarajeshwari Gurukulam</a>⁩
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಮಠಕ್ಕೆ ನೀಡಿದ ಸಮಯ ಅಗಣಿತ; ಸಮರ್ಪಿಸಿದ ಸಂಪತ್ತು ಅಪರಿಮಿತ; ಒದಗಿದ ಸಂದರ್ಭಗಳು ಅನೇಕಾನೇಕ; ಹಾಕಿದ ಪರಿಶ್ರಮ ಅತಿಶಯ! ಇದು ನಮ್ಮ ⁦#Manju Suvarnagadde⁩ ಇದೀಗ ಸಮರ್ಪಣೆಯ ಮಂಜುಮುಕುಟಕ್ಕೆ ಮತ್ತೊಂದು ಗರಿ! ಇದೀಗ ಮೂಲಮಠ-ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಠದ ಪಾರಂಪರಿಕ ಗುರುನಿವಾಸದ ದೇವಗೃಹದ ಸಂಪೂರ್ಣ ವೆಚ್ಚದ ಸಮರ್ಪಣೆ!

ಮಠಕ್ಕೆ ನೀಡಿದ ಸಮಯ ಅಗಣಿತ; ಸಮರ್ಪಿಸಿದ ಸಂಪತ್ತು ಅಪರಿಮಿತ; ಒದಗಿದ ಸಂದರ್ಭಗಳು ಅನೇಕಾನೇಕ; ಹಾಕಿದ ಪರಿಶ್ರಮ ಅತಿಶಯ!

ಇದು ನಮ್ಮ ⁦<a href="/suvarnagadde/">#Manju Suvarnagadde</a>⁩ 

ಇದೀಗ ಸಮರ್ಪಣೆಯ ಮಂಜುಮುಕುಟಕ್ಕೆ ಮತ್ತೊಂದು ಗರಿ! ಇದೀಗ ಮೂಲಮಠ-ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಠದ ಪಾರಂಪರಿಕ ಗುರುನಿವಾಸದ ದೇವಗೃಹದ ಸಂಪೂರ್ಣ ವೆಚ್ಚದ ಸಮರ್ಪಣೆ!
Sri RamachandrapuraMatha 🕉️ (@shankarapeetha) 's Twitter Profile Photo

ಶ್ರೀಸಂಸ್ಥಾನದವರ ದಿವ್ಯಸಾನಿಧ್ಯದಲ್ಲಿ ಮುರ್ಡೇಶ್ವರದ ಬೈಲೂರಿನಲ್ಲಿ ಅಚಾರ್ಯಭವನಮ್ ಮತ್ತು ಪುಣ್ಯಕೋಟಿ ಗೋಸ್ವರ್ಗ ಲೋಕಾರ್ಪಣೆ ಕಾರ್ಯಕ್ರಮ. ಶ್ರೀ ರಾಘವೇಶ್ವರ ಭಾರತೀ ಶ್ರೀ

ಶ್ರೀಸಂಸ್ಥಾನದವರ ದಿವ್ಯಸಾನಿಧ್ಯದಲ್ಲಿ ಮುರ್ಡೇಶ್ವರದ ಬೈಲೂರಿನಲ್ಲಿ ಅಚಾರ್ಯಭವನಮ್ ಮತ್ತು ಪುಣ್ಯಕೋಟಿ ಗೋಸ್ವರ್ಗ ಲೋಕಾರ್ಪಣೆ ಕಾರ್ಯಕ್ರಮ.

<a href="/SriSamsthana/">ಶ್ರೀ ರಾಘವೇಶ್ವರ ಭಾರತೀ ಶ್ರೀ</a>
Mahanandi Gouloka (@mahanandigoulok) 's Twitter Profile Photo

21 ಮಾರ್ಚ್ 2021ಕ್ಕೆ ಮಹಾನಂದಿ ಗೋಲೋಕದಲ್ಲಿ ||ಕೃಷ್ಣಾರ್ಪಣಮ್|| ಪವಿತ್ರ ಶಿಲಾ ಸೋಪಾನಮಾಲೆ ಲೋಕಾರ್ಪಣೆ. ಬನ್ನಿ ಭಾಗವಹಿಸಿ 🙏

21 ಮಾರ್ಚ್ 2021ಕ್ಕೆ ಮಹಾನಂದಿ ಗೋಲೋಕದಲ್ಲಿ ||ಕೃಷ್ಣಾರ್ಪಣಮ್||
ಪವಿತ್ರ ಶಿಲಾ ಸೋಪಾನಮಾಲೆ ಲೋಕಾರ್ಪಣೆ.

ಬನ್ನಿ ಭಾಗವಹಿಸಿ 🙏
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಮೇಧಾಕಾರಕವಾದ ದೇಶೀ ಗೋವಿನ ಹಾಲು ವಿದ್ಯಾರ್ಥಿಗಳಿಗೆ ವಿವಿವಿ’ಯ ಕೊಡುಗೆಯಾದರೆ ಹಾಲನ್ನು ಪೂರೈಸುವ ಗೋವಿಶ್ವದ ಛಾವಣಿ ಸತೀಶ ಭಟ್ಟರ ಕೊಡುಗೆ… #GouVishwa @VVV_University Sarvabhouma Gurukulam Rajarajeshwari Gurukulam

ಮೇಧಾಕಾರಕವಾದ ದೇಶೀ ಗೋವಿನ ಹಾಲು ವಿದ್ಯಾರ್ಥಿಗಳಿಗೆ ವಿವಿವಿ’ಯ ಕೊಡುಗೆಯಾದರೆ ಹಾಲನ್ನು ಪೂರೈಸುವ ಗೋವಿಶ್ವದ ಛಾವಣಿ ಸತೀಶ ಭಟ್ಟರ ಕೊಡುಗೆ…

#GouVishwa 
@VVV_University <a href="/sb_gurukulam/">Sarvabhouma Gurukulam</a> <a href="/rj_gurukulam/">Rajarajeshwari Gurukulam</a>
ಶ್ರೀ ರಾಘವೇಶ್ವರ ಭಾರತೀ ಶ್ರೀ (@srisamsthana) 's Twitter Profile Photo

ಗೋರ್ಕಣದ ಆಡಳಿತವು ನಮ್ಮ ಪಾಲಿಗೆ ಜಗದೀಶ್ವರನ ಸೇವೆ ಮಾತ್ರ, ಅಲ್ಲಿ ಯಾವ ಸ್ವಾರ್ಥವೂ ಇಲ್ಲ; ಸ್ವಾರ್ಥವಿಲ್ಲದುದರಿಂದ ಸಂಕಟವೂ ಇಲ್ಲ.. Sri Gokarna

Prabhu Bhamla Chavan (@prabhuchavanbjp) 's Twitter Profile Photo

ಇಂದು ರಾಮಚಂದ್ರಾಪುರ ಮಠದ ಮಹಾನಂದಿ ಗೋಶಾಲೆಗೆ ಭೇಟಿ ನೀಡಿ ಗೋಶಾಲೆ ನಿರ್ವಹಣೆಯನ್ನು ಪರಿವೀಕ್ಷಿಸಿ, ಮಾಹಿತಿ ಪಡೆದೆ. #Shimoga

ಇಂದು ರಾಮಚಂದ್ರಾಪುರ ಮಠದ ಮಹಾನಂದಿ ಗೋಶಾಲೆಗೆ ಭೇಟಿ ನೀಡಿ ಗೋಶಾಲೆ ನಿರ್ವಹಣೆಯನ್ನು ಪರಿವೀಕ್ಷಿಸಿ, ಮಾಹಿತಿ ಪಡೆದೆ.

#Shimoga