
KP Edappady@ Mahanandi Gouloka
@kpedappady
ID: 4923964692
18-02-2016 05:17:53
6,6K Tweet
952 Takipçi
457 Takip Edilen


ಅಶೋಕೆಯ #ವಿಷ್ಣುಗುಪ್ತ_ವಿಶ್ವವಿದ್ಯಾಪೀಠ ದ ಪರಿಸರದಲ್ಲಿ ದೀಪಾವಳಿ ಸಡಗರ! ರಾಜರಾಜೇಶ್ವರಿ- ಸಾರ್ವಭೌಮ ಗುರುಕುಲದ ಆರ್ಯ-ಆರ್ಯೆಯರು ಮತ್ತು ವಿದ್ಯಾರ್ಥಿಗಳು ಸ್ವಸ್ತಿಕಾಕಾರದಲ್ಲಿ ಹಣತೆಗಳನ್ನು ಜೋಡಿಸಿ ದೀಪಗಳನ್ನು ಬೆಳಗಿಸುವುದರ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದರು. #Deepavali #दीपावली Sarvabhouma Gurukulam Rajarajeshwari Gurukulam



ಕೃತಿಗಿಳಿಯುತ್ತಿದೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠವೆಂಬ ಅತಿಶಯ ಮನೋಹರ ಕಲ್ಪನೆ! @VVV_University Sarvabhouma Gurukulam Rajarajeshwari Gurukulam


ಮಠಕ್ಕೆ ನೀಡಿದ ಸಮಯ ಅಗಣಿತ; ಸಮರ್ಪಿಸಿದ ಸಂಪತ್ತು ಅಪರಿಮಿತ; ಒದಗಿದ ಸಂದರ್ಭಗಳು ಅನೇಕಾನೇಕ; ಹಾಕಿದ ಪರಿಶ್ರಮ ಅತಿಶಯ! ಇದು ನಮ್ಮ #Manju Suvarnagadde ಇದೀಗ ಸಮರ್ಪಣೆಯ ಮಂಜುಮುಕುಟಕ್ಕೆ ಮತ್ತೊಂದು ಗರಿ! ಇದೀಗ ಮೂಲಮಠ-ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಮಠದ ಪಾರಂಪರಿಕ ಗುರುನಿವಾಸದ ದೇವಗೃಹದ ಸಂಪೂರ್ಣ ವೆಚ್ಚದ ಸಮರ್ಪಣೆ!


ಶ್ರೀಸಂಸ್ಥಾನದವರ ದಿವ್ಯಸಾನಿಧ್ಯದಲ್ಲಿ ಮುರ್ಡೇಶ್ವರದ ಬೈಲೂರಿನಲ್ಲಿ ಅಚಾರ್ಯಭವನಮ್ ಮತ್ತು ಪುಣ್ಯಕೋಟಿ ಗೋಸ್ವರ್ಗ ಲೋಕಾರ್ಪಣೆ ಕಾರ್ಯಕ್ರಮ. ಶ್ರೀ ರಾಘವೇಶ್ವರ ಭಾರತೀ ಶ್ರೀ



ಮೇಧಾಕಾರಕವಾದ ದೇಶೀ ಗೋವಿನ ಹಾಲು ವಿದ್ಯಾರ್ಥಿಗಳಿಗೆ ವಿವಿವಿ’ಯ ಕೊಡುಗೆಯಾದರೆ ಹಾಲನ್ನು ಪೂರೈಸುವ ಗೋವಿಶ್ವದ ಛಾವಣಿ ಸತೀಶ ಭಟ್ಟರ ಕೊಡುಗೆ… #GouVishwa @VVV_University Sarvabhouma Gurukulam Rajarajeshwari Gurukulam


ಗೋರ್ಕಣದ ಆಡಳಿತವು ನಮ್ಮ ಪಾಲಿಗೆ ಜಗದೀಶ್ವರನ ಸೇವೆ ಮಾತ್ರ, ಅಲ್ಲಿ ಯಾವ ಸ್ವಾರ್ಥವೂ ಇಲ್ಲ; ಸ್ವಾರ್ಥವಿಲ್ಲದುದರಿಂದ ಸಂಕಟವೂ ಇಲ್ಲ.. Sri Gokarna
