Thanseer Ahmed
@thanseerahmed15
ID: 1437766194069524483
14-09-2021 13:13:15
177 Tweet
32 Followers
135 Following
#JusticeForMangaloreMuslims #SITProbeForAshrafRahiman ಗುಂಪು ಹತ್ಯೆ/ಗುಂಪುಗಲಭೆ ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ 2011 ಬಗ್ಗೆ, ರಾಜ್ಯ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದು. ಈ ಕೂಡಲೇ ಕುಡುಪು ಗುಂಪು ಹತ್ಯೆ ಸಂತ್ರಸ್ತ ಅಶ್ರಫ್ ಕುಟುಂಬಕ್ಕೆ ಪರಿಹಾರ ನೀಡಲು ಮಾನ್ಯ B Z Zameer Ahmed Khan ಪತ್ರ ಬರೆದಿದ್ದೇನೆ
If Rahul Gandhi means “mohabbat,” why no words for murdered Muslims? Justice is not selective — or is it? #JusticeForMangaloreMuslims #SITProbeForAshrafRahiman
ಮಾನ್ಯ B Z Zameer Ahmed Khan ರಹೀಮ್ ಕುಟುಂಬಕ್ಕೆ, ತಮ್ಮ ಸ್ವಂತ ಹಣ ಪರಿಹಾರ ನೀಡಿದ್ದು ಅವರ ದೊಡ್ಡ ಗುಣ. ಆದರೆ ಯು ಟಿ ಕಾದರ್ ರವರೇ, ಅಶ್ರಫ್, ರಹೀಮ್ ಕೊಲೆ ತನಿಖೆಗೆ SIT ಯಾಕಿಲ್ಲ, ಸಂಚುಕೋರರ, ಕೊಲೆ ಪ್ರಚೋದನೆ ಭಾಷಣಗಾರರ ಬಂಧನ ಯಾಕಿಲ್ಲ? ವಿಶೇಷ ಅಭಿಯೋಜಕರ ನೇಮಕ ಯಾಕಿಲ್ಲ? #JusticeForMangaloreMuslims #SITProbeForAshrafRahiman
ಹೇಯ್ ArunKumar Puthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
BJPಯ ಒತ್ತಡಕ್ಕೆ ಮಣಿದು, ಸಂಘ ಪರಿವಾರದ ನಾಯಕನ ಮೇಲೆ ಕೇಸು ದಾಖಲಿಸಿದ ಕಾರಣಕ್ಕೆ SDPi ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಕೇಸು ದಾಖಲಿಸುವುದಾದರೇ ಪೊಲೀಸ್ ಇಲಾಖೆ ಯಾರ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾನ್ಯ Siddaramaiah ಸರಕಾರ ಪರಾಂಬರಿಸಿ ನೋಡಬೇಕು. #StandwithRiyazKadambu
ಮಾನ್ಯ CM of Karnataka Siddaramaiah ನವರೇ, ಧರ್ಮಸ್ಥಳದ ನಿಗೂಢ ಕೊಲೆಗಳ ಬಗ್ಗೆ, ರಾಜ್ಯ ಸರ್ಕಾರ ಎಸ್ಐಟಿ ರಚಿಸಿರುವುದನ್ನು ಸ್ವಾಗತಿಸುತ್ತೇನೆ. ಜನಧ್ವನಿಯನ್ನು ಆಲಿಸಿದ ತಮಗೆ ಧನ್ಯವಾದಗಳು. ಇದೊಂದು ಅತ್ಯಂತ ಗಂಭೀರ ಸೂಕ್ಷ್ಮಪ್ರಕರಣ, SIT ಹಾಲಿ ಹೈಕೋರ್ಟ್ ನ್ಯಾಯಧೀಶರ ಮೇಲುಸ್ತುವಾರಿಯಲ್ಲಿಯೇ ನಡೆಯಬೇಕು ಎಂದು ಅಗ್ರಹಿಸುತ್ತೇವೆ.
ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ. ಹಲ್ಲೆನಡೆಸಿದ ದುಷ್ಕರ್ಮಿಗೆ ಬೆಂಗಳೂರು ನಗರ ಪೊಲೀಸ್ BengaluruCityPolice ಭಯವಿಲ್ಲದಾಯಿತೆ ? Dr. G Parameshwara
ಉಮ್ರಾ/ವಿಸಿಟ್/ತಾತ್ಕಾಲಿಕ ವೀಸಾದ ಭಾರತೀಯರು ಏಪ್ರಿಲ್ 18ರೊಳಗೆ ಸೌದಿ ತೊರೆಯಬೇಕಾದ ತುರ್ತು ಪರಿಸ್ಥಿತಿಯಲ್ಲಿ, ವಿಮಾನ ದರಗಳನ್ನು ₹1 ಲಕ್ಷದವರೆಗೆ ಏರಿಸಿರುವುದು ಅನ್ಯಾಯ. ವಿದೇಶಾಂಗ ಸಚಿವಾಲಯ Randhir Jaiswal ತಕ್ಷಣ ಮಧ್ಯಪ್ರವೇಶಿಸಿ ಸಾಮಾನ್ಯ ದರ ನಿಗದಿ ಮಾಡಿ ಭಾರತೀಯರಿಗೆ ನೆರವಾಗಬೇಕು. Dr. S. Jaishankar ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು.