ಗಂಧದಗುಡಿ ಬಳಗ ಕರ್ನಾಟಕ - ರಿ ಸಾಮಾಜಿಕ ಸೇವಾ ತಂಡದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಅಶ್ವಾಕ್ ಶಾಹ್ ಕನ್ನಡಿಗ ರವರು ಬೆಂಗಳೂರಿನಲ್ಲಿರುವ ಅವರ ಮನೆಯ ಮೇಲೆ ಕನ್ನಡ ಬಾವುಟ ಹಾರಿಸಿದ್ದಾರೆ💛❤️, ವಂದನೆಗಳು ಸ್ನೇಹಿತರೆ 🙏 💛 ❤️ #ಮನೆಮನೆಗಳಮೇಲೆಕನ್ನಡಬಾವುಟ #ಕನ್ನಡಮೊದಲು #ಗಂಧದಗುಡಿಬಳಗ ಅಶ್ವಾಕ್ ಶಾಹ್ ಕನ್ನಡಿಗ
ಸಂಪದ್ಭರಿತ ಕರ್ನಾಟಕ ರಾಜ್ಯ (ಅಂದಿನ ಮೈಸೂರು ಸಂಸ್ಥಾನ) ವನ್ನು ಒಕ್ಕೂಟ ಭಾರತಕ್ಕೆ ಧಾರೆ ಎರೆದ ದಿನ ಆಗಸ್ಟ್ 9.. ಈ ದಿನ ನಮ್ಮೆಲ್ಲರ ಮನೆಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸುವ ಮೂಲಕ ಸ್ಮರಣೀಯವಾಗಿಸೋಣ.💛❤️ #ಕನ್ನಡಮೊದಲು #kannada #karnataka #ಗಂಧದಗುಡಿಬಳಗ #mysuru ನನ್ ಮಿನಿ ರೇಡಿಯೋ 📻