AR Krishnamurthy (@arkinc_official) 's Twitter Profile Photo

ಇಂದು ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದೇರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ವಿಶ್ವರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆನು. ಈ ವೇಳೆ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು. #Kollegala #ARKrishnamurthy #KollegalaMLA

ಇಂದು ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದೇರು ಗ್ರಾಮದಲ್ಲಿ ಪರಮಪೂಜ್ಯ ಬೋಧಿಸತ್ವ ವಿಶ್ವರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆನು.

ಈ ವೇಳೆ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

#Kollegala #ARKrishnamurthy #KollegalaMLA
AR Krishnamurthy (@arkinc_official) 's Twitter Profile Photo

ಈ ವೇಳೆ ಮಾಜಿ ಶಾಸಕರಾದ ಜಿಎನ್.ನಂಜುಂಡಸ್ವಾಮಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಜಿಲ್ಲಾ ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷ ಎಚ್‌ವಿ.ಚಂದ್ರು, ಬ್ಲಾಕ್ ಅಧ್ಯಕ್ಷ ತೋಟೇಶ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ರಫೀಕ್ ಅಹ್ಮದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ೨/೨ #KPCCMinority #ARKrishnamurthy #Kollegala

ಈ ವೇಳೆ ಮಾಜಿ ಶಾಸಕರಾದ ಜಿಎನ್.ನಂಜುಂಡಸ್ವಾಮಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಜಿಲ್ಲಾ ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷ ಎಚ್‌ವಿ.ಚಂದ್ರು, ಬ್ಲಾಕ್  ಅಧ್ಯಕ್ಷ ತೋಟೇಶ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ರಫೀಕ್ ಅಹ್ಮದ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

೨/೨
#KPCCMinority #ARKrishnamurthy #Kollegala
AR Krishnamurthy (@arkinc_official) 's Twitter Profile Photo

ಈ ವೇಳೆ ವಿವಿಎಸ್‌ಎಸ್ ಸಂಸ್ಥಾಪಕ ಅಧ್ಯಕ್ಷರಾದ ತುಂಬಲ ರಾಮಣ್ಣ‌ ಹಾಗೂ ಎವಿಎಸ್ಎಸ್ ಸಲಹಾ ಸಮಿತಿ ಹಾಗೂ ನಿರ್ವಹಣೆ ಮಂಡಳಿ ಸದಸ್ಯರು, ಎವಿಎಸ್ ಎಸ್ ನ ಸದಸ್ಯರು ಉಪಸ್ಥಿತರಿದ್ದರು. ೨/೨ #AVSSKarnataka #ARKrishnamurthy #Kollegala

ಈ ವೇಳೆ ವಿವಿಎಸ್‌ಎಸ್ ಸಂಸ್ಥಾಪಕ ಅಧ್ಯಕ್ಷರಾದ ತುಂಬಲ ರಾಮಣ್ಣ‌ ಹಾಗೂ ಎವಿಎಸ್ಎಸ್ ಸಲಹಾ ಸಮಿತಿ ಹಾಗೂ ನಿರ್ವಹಣೆ ಮಂಡಳಿ ಸದಸ್ಯರು, ಎವಿಎಸ್ ಎಸ್ ನ ಸದಸ್ಯರು ಉಪಸ್ಥಿತರಿದ್ದರು.

೨/೨
#AVSSKarnataka #ARKrishnamurthy #Kollegala
AR Krishnamurthy (@arkinc_official) 's Twitter Profile Photo

ಈ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌ವಿ.ಚಂದ್ರು ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಪಿಡಿಒ ರಾಜಮಣಿ ಗ್ರಾ.ಪಂ ಅಧ್ಯಕ್ಷ ರಂಗಸ್ವಾಮಿ ಉಪಾಧ್ಯಕ್ಷೆ ಎಂ.ಮೀಣಾ ಹಾಗೂ ಗ್ರಾ.ಪಂ ಸದಸ್ಯರು ಗ್ರಾಮದ ಪ್ರಮುಖ ಮುಖಂಡರುಗಳು ಪಕ್ಷದ ಕಾರ್ಯಕರ್ತರು ಹಾಜರಿದ್ದರು. 2/2 #DevelopmentWork #ARKrishnamurthy #Kollegala

ಈ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌ವಿ.ಚಂದ್ರು ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಪಿಡಿಒ ರಾಜಮಣಿ ಗ್ರಾ.ಪಂ ಅಧ್ಯಕ್ಷ ರಂಗಸ್ವಾಮಿ ಉಪಾಧ್ಯಕ್ಷೆ ಎಂ.ಮೀಣಾ ಹಾಗೂ ಗ್ರಾ.ಪಂ ಸದಸ್ಯರು ಗ್ರಾಮದ ಪ್ರಮುಖ ಮುಖಂಡರುಗಳು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

2/2
#DevelopmentWork #ARKrishnamurthy #Kollegala
AR Krishnamurthy (@arkinc_official) 's Twitter Profile Photo

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ ರವರು, ಆರ್.ನರೇಂದ್ರ ರವರು ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ರವರು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ೨/೨ #SJayanna #ARKrishnamurthy #Kollegala

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ ರವರು, ಆರ್.ನರೇಂದ್ರ ರವರು ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ರವರು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

೨/೨
#SJayanna #ARKrishnamurthy #Kollegala
AR Krishnamurthy (@arkinc_official) 's Twitter Profile Photo

ಈ ವೇಳೆ ನಗರಸಭೆ ಆಯುಕ್ತರಾದ ಎ.ರಮೇಶ್, ಸೇರಿದಂತೆ ನಗರಸಭೆಯ ವಿವಿಧ ವಾರ್ಡ್‌ನ ಸದಸ್ಯರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. 2/2 #Kollegala #ARKrishnamurthy #KollegalaMLA

ಈ ವೇಳೆ ನಗರಸಭೆ ಆಯುಕ್ತರಾದ ಎ.ರಮೇಶ್, ಸೇರಿದಂತೆ ನಗರಸಭೆಯ ವಿವಿಧ ವಾರ್ಡ್‌ನ ಸದಸ್ಯರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

2/2
#Kollegala #ARKrishnamurthy #KollegalaMLA
AR Krishnamurthy (@arkinc_official) 's Twitter Profile Photo

ಇಂದಿನ ದಿನಪತ್ರಿಕೆಗಳಲ್ಲಿ ಬಿತ್ತರವಾದ ವರದಿಗಳು. 1/2 Siddaramaiah DK Shivakumar #Kollegala #ARKrishnamurthy #KollegalaMLA #Chamarajanagara

ಇಂದಿನ ದಿನಪತ್ರಿಕೆಗಳಲ್ಲಿ ಬಿತ್ತರವಾದ ವರದಿಗಳು.

1/2
<a href="/Siddaramaiah/">Siddaramaiah</a> <a href="/DKShivakumar/">DK Shivakumar</a> 
#Kollegala #ARKrishnamurthy #KollegalaMLA #Chamarajanagara
AR Krishnamurthy (@arkinc_official) 's Twitter Profile Photo

ಈ ವೇಳೆ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ರವರು, ಸಂಸದ ಸುನೀಲ್ ಬೋಸ್ ರವರು, ಎ.ಸಿ ಮಹೇಶ್, ನಗರಸಭೆ ಆಯುಕ್ತ ರಮೇಶ್ ಹಾಗೂ ನಗರಸಭೆ ಸದಸ್ಯರು ಪಕ್ಷದ ಪ್ರಮುಖ ಮುಖಂಡರು ಕಾರ್ಯಕರ್ತರು ಹಾಜರಿದ್ದರು. 2/2 #Kollegala #ARKrishnamurthy #KollegalaMLA #Congress #INCKarnataka

ಈ ವೇಳೆ ಜಿಲ್ಲಾ ಕಾಂಗ್ರೆಸ್ ಹಾಗೂ ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ರವರು, ಸಂಸದ ಸುನೀಲ್ ಬೋಸ್ ರವರು, ಎ.ಸಿ ಮಹೇಶ್, ನಗರಸಭೆ ಆಯುಕ್ತ ರಮೇಶ್ ಹಾಗೂ ನಗರಸಭೆ ಸದಸ್ಯರು ಪಕ್ಷದ ಪ್ರಮುಖ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

2/2
#Kollegala #ARKrishnamurthy #KollegalaMLA #Congress #INCKarnataka
AR Krishnamurthy (@arkinc_official) 's Twitter Profile Photo

ಈ ಸಂದರ್ಭದಲ್ಲಿ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರು, ಕನ್ನಡಿಗರ ಭುವನ ಸಂಗಾತಿ ಪತ್ರಿಕೆಯ ಸಂಪಾದಕ ಸೋಮಯ್ಯ ಮಲೆಯೂರು ರವರು, ಮುಕ್ತ ವಿ.ವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ರವರು ಡಾ. ಡಿ ಆನಂದ್ ರವರು ಕನ್ನಡಪ್ರಭದ ಅಂಶಿ ಪ್ರಸನ್ನ ಕುಮಾರ್ ರವರು ಉಪಸ್ಥಿತರಿದ್ದರು. 2/2 #ARKrishnamurthy #Mysore #Mysuru

ಈ ಸಂದರ್ಭದಲ್ಲಿ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರು, ಕನ್ನಡಿಗರ ಭುವನ ಸಂಗಾತಿ ಪತ್ರಿಕೆಯ ಸಂಪಾದಕ ಸೋಮಯ್ಯ ಮಲೆಯೂರು ರವರು, ಮುಕ್ತ ವಿ.ವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ರವರು ಡಾ. ಡಿ ಆನಂದ್ ರವರು ಕನ್ನಡಪ್ರಭದ ಅಂಶಿ ಪ್ರಸನ್ನ ಕುಮಾರ್ ರವರು ಉಪಸ್ಥಿತರಿದ್ದರು.

2/2
#ARKrishnamurthy #Mysore #Mysuru
AR Krishnamurthy (@arkinc_official) 's Twitter Profile Photo

ಈ ವೇಳೆ ಎಸಿ ಮಹೇಶ್ ತಹಸಿಲ್ದಾರ್ ಮಂಜುಳ ಬಿಇಒ ಮಂಜುಳ ನಗರಸಭಾ ಪೌರಾಯುಕ್ತ ರಮೇಶ್ ಪಿಡಬ್ಲ್ಯೂಡಿ ಎಇಇ ಪುರುಷೋತ್ತಮ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಗದೀಶ್ ಶಾಸ್ತ್ರಿ ನಗರಸಭಾ ಸದಸ್ಯರುಗಳು ಮುಂತಾದವರಿದ್ದರು. 3/3 #Karnataka #ARKrishnamurthy #KollegalaMLA #Chamarajanagara

ಈ ವೇಳೆ ಎಸಿ ಮಹೇಶ್ ತಹಸಿಲ್ದಾರ್ ಮಂಜುಳ ಬಿಇಒ ಮಂಜುಳ ನಗರಸಭಾ ಪೌರಾಯುಕ್ತ ರಮೇಶ್ ಪಿಡಬ್ಲ್ಯೂಡಿ ಎಇಇ ಪುರುಷೋತ್ತಮ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಗದೀಶ್ ಶಾಸ್ತ್ರಿ ನಗರಸಭಾ ಸದಸ್ಯರುಗಳು  ಮುಂತಾದವರಿದ್ದರು.

3/3
#Karnataka #ARKrishnamurthy #KollegalaMLA #Chamarajanagara
AR Krishnamurthy (@arkinc_official) 's Twitter Profile Photo

ಈ ವೇಳೆ ಬೋಧಿ ದತ್ತ ಥೇರ ಬಂತೇಜಿ ರವರು ಎಡಿಸಿ ಶ್ರೀಮತಿ ಗೀತಾ ಹುಡೇದ, ಪಿಯು ಡಿಡಿ ಮಂಜುನಾಥ್ ಪ್ರಸನ್ನ, ಡಿಡಿಪಿಐ ರಾಮಚಂದ್ರರಾಜೇ ಅರಸ್, ಬಿಇಒ ಮಂಜುಳ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ೨/೨ #DrBRAmbedkar #ARKrishnamurthy #Chamarajanagara

ಈ ವೇಳೆ ಬೋಧಿ ದತ್ತ ಥೇರ ಬಂತೇಜಿ ರವರು ಎಡಿಸಿ ಶ್ರೀಮತಿ ಗೀತಾ ಹುಡೇದ, ಪಿಯು ಡಿಡಿ ಮಂಜುನಾಥ್ ಪ್ರಸನ್ನ, ಡಿಡಿಪಿಐ ರಾಮಚಂದ್ರರಾಜೇ ಅರಸ್, ಬಿಇಒ ಮಂಜುಳ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 

೨/೨
#DrBRAmbedkar #ARKrishnamurthy #Chamarajanagara
AR Krishnamurthy (@arkinc_official) 's Twitter Profile Photo

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ಉದ್ಘಾಟನೆಗೊಂಡ ಇಂದಿನ ಮಾಧ್ಯಮದ ವರದಿಗಳು. Siddaramaiah DK Shivakumar #DevelopmentWork #ARKrishnamurthy #KollegalaMLA #Chamarajanagar

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳು ಉದ್ಘಾಟನೆಗೊಂಡ ಇಂದಿನ ಮಾಧ್ಯಮದ ವರದಿಗಳು.

<a href="/siddaramaiah/">Siddaramaiah</a> <a href="/DKShivakumar/">DK Shivakumar</a>
#DevelopmentWork #ARKrishnamurthy #KollegalaMLA #Chamarajanagar
AR Krishnamurthy (@arkinc_official) 's Twitter Profile Photo

ನೆನ್ನೆ ನನ್ನ ಮತ ಕ್ಷೇತ್ರದ ವ್ಯಾಪ್ತಿಯಲ್ಲಿನ ಟಗರಪುರ ಹಾಗೂ ಕುಂತೂರು ಗ್ರಾಮ ಪಂಚಾಯಿತಿಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕ್ಷಣ. Siddaramaiah DK Shivakumar #DevelopmentWork #ARKrishnamurthy #KollegalaMLA #Chamarajanagara

ನೆನ್ನೆ ನನ್ನ ಮತ ಕ್ಷೇತ್ರದ ವ್ಯಾಪ್ತಿಯಲ್ಲಿನ ಟಗರಪುರ ಹಾಗೂ ಕುಂತೂರು ಗ್ರಾಮ ಪಂಚಾಯಿತಿಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕ್ಷಣ.

<a href="/siddaramaiah/">Siddaramaiah</a> <a href="/DKShivakumar/">DK Shivakumar</a>
#DevelopmentWork #ARKrishnamurthy #KollegalaMLA #Chamarajanagara
AR Krishnamurthy (@arkinc_official) 's Twitter Profile Photo

ಇಂದು ಕೊಳ್ಳೇಗಾಲ ತಾಲ್ಲೂಕಿನ ಚಿಲುಕವಾಡಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಂಪ್ಯೂಟರ್ ಲ್ಯಾಬ್ ಅನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದೆ. ಈ ವೇಳೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಪಕ್ಷದ ಪ್ರಮುಖ ಮುಖಂಡರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. #Polytechnic #KollegalaMLA #ARKrishnamurthy #Kollegala

ಇಂದು ಕೊಳ್ಳೇಗಾಲ ತಾಲ್ಲೂಕಿನ ಚಿಲುಕವಾಡಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಂಪ್ಯೂಟರ್ ಲ್ಯಾಬ್ ಅನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದೆ.

ಈ ವೇಳೆ ಕಾಲೇಜಿನ ಪ್ರಾಂಶುಪಾಲರು, ಪ್ರಾಧ್ಯಾಪಕರು ಪಕ್ಷದ ಪ್ರಮುಖ ಮುಖಂಡರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

#Polytechnic #KollegalaMLA #ARKrishnamurthy #Kollegala
Asianet Suvarna News (@asianetnewssn) 's Twitter Profile Photo

ಸಿಎಂ ಸಿದ್ದರಾಮಯ್ಯರನ್ನು ಕಂಡರೆ ಬಿಜೆಪಿಯವರಿಗೆ ಭಯ: ಶಾಸಕ ಎ.ಆರ್.ಕೃಷ್ಣಮೂರ್ತಿ #arkrishnamurthy #siddaramaiah #bjp #chamarajanagar kannada.asianetnews.com/politics/bjp-i…

AR Krishnamurthy (@arkinc_official) 's Twitter Profile Photo

ಈ ವೇಳೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. 2/2 DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ SP Chamarajanagar CEO Zilla Panchayath Chamarajanagara #Kollegala #KaveriRiver #ARKrishnamurthy #KollegalaMLA #Chamarajanagar

ಈ ವೇಳೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

2/2
<a href="/dcchnagar/">DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ</a> <a href="/chnpolice/">SP Chamarajanagar</a> <a href="/ZP_chanagar/">CEO Zilla Panchayath Chamarajanagara</a> 
#Kollegala #KaveriRiver #ARKrishnamurthy #KollegalaMLA #Chamarajanagar
AR Krishnamurthy (@arkinc_official) 's Twitter Profile Photo

ಇಂದು ಪ್ರವಾಹ ಪೀಡಿತ ಮೂಳ್ಳೂರು ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸಂತ್ರಸ್ತರ ಯೋಗಕ್ಷೇಮ ವಿಚಾರಣೆ ಮಾಡಿ, ತದ ನಂತರ ಕಾಳಜಿ ಕೇಂದ್ರದ ಅಡುಗೆ ಕೋಣೆಯಲ್ಲಿ ತಯಾರಾಗುತ್ತಿರುವ ಆಹಾರವನ್ನು ಪರಿಶೀಲಿಸಿದೆನು. Siddaramaiah | DK Shivakumar #Flood #ARKrishnamurthy #KollegalaMLA #Kollegala #Chamarajanagara

AR Krishnamurthy (@arkinc_official) 's Twitter Profile Photo

ಇಂದು ನನ್ನ ಮತ ಕ್ಷೇತ್ರ ವ್ಯಾಪ್ತಿಯ ಪ್ರವಾಹ ಪೀಡಿತ ಮೂಳ್ಳೂರು ಗ್ರಾಮಕ್ಕೆ ರಸ್ತೆ ಕಡಿತಗೊಂಡಿರುವುದ್ದರಿಂದ ಪೋಲಿಸ್ ಜೀಪ್ ಮೂಲಕ ಸಂತ್ರಸ್ತರಿಗೆ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಲು ಹೊರಟ ಕ್ಷಣ. Siddaramaiah | DK Shivakumar #Kaveri #Kabini #Flood #ARKrishnamurthy #Kollegala #Chamarajanagara

AR Krishnamurthy (@arkinc_official) 's Twitter Profile Photo

ಈ ಸಂದರ್ಭದಲ್ಲಿ DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ ಶಿಲ್ಪನಾಗ್ ರವರು, ಅಪಾರ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪ ವಿಭಾಗಾಧಿಕಾರಿ ಮಹೇಶ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. 2/2 #Yelandur #ARKrishnamurthy #DevelopmentWork #KollegalaMLA #Chamarajanagara

ಈ ಸಂದರ್ಭದಲ್ಲಿ <a href="/dcchnagar/">DC Chamarajanagar - ಜಿಲ್ಲಾಧಿಕಾರಿ ಚಾಮರಾಜನಗರ</a> ಶಿಲ್ಪನಾಗ್ ರವರು, ಅಪಾರ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪ ವಿಭಾಗಾಧಿಕಾರಿ ಮಹೇಶ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
2/2

#Yelandur #ARKrishnamurthy #DevelopmentWork #KollegalaMLA #Chamarajanagara
AR Krishnamurthy (@arkinc_official) 's Twitter Profile Photo

ಸದನದ ಕಲಾಪದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರೇಷ್ಮೆ ಇಲಾಖೆ, ವಸತಿ, ಕಂದಾಯ ಮತ್ತು ಕೃಷಿ ಇಲಾಖೆಯ ಬಗ್ಗೆ ಸದನದಲ್ಲಿ ಪ್ರಶ್ನಿಸಿ ಸಚಿವರಿಂದ ಮಾಹಿತಿ ಪಡೆಯಲಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಲಾಗುವುದು. Siddaramaiah DK Shivakumar #KollegalaMLA #ARKrishnamurthy #Kollegala #Chamarajanagar

ಸದನದ ಕಲಾಪದಲ್ಲಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರೇಷ್ಮೆ ಇಲಾಖೆ, ವಸತಿ, ಕಂದಾಯ ಮತ್ತು ಕೃಷಿ ಇಲಾಖೆಯ ಬಗ್ಗೆ ಸದನದಲ್ಲಿ ಪ್ರಶ್ನಿಸಿ ಸಚಿವರಿಂದ ಮಾಹಿತಿ ಪಡೆಯಲಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಲಾಗುವುದು.
<a href="/siddaramaiah/">Siddaramaiah</a> <a href="/DKShivakumar/">DK Shivakumar</a>
#KollegalaMLA #ARKrishnamurthy #Kollegala #Chamarajanagar