Swati B (@swatib299586) 's Twitter Profile
Swati B

@swatib299586

ಶ್ರೀ ಕೃಷ್ಣ...🚩

ID: 1339455475268501504

calendar_today17-12-2020 06:21:34

7,7K Tweet

414 Followers

305 Following

Swati B (@swatib299586) 's Twitter Profile Photo

ಹೋಳಿಯಲ್ಲಿ ಗುಲಾಲಿನಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ ! _*ಈಗಿನ ಗುಲಾಲು ಪಾರಂಪರಿಕ ಪದ್ದತಿಯಿಂದ ತಯಾರಿಸಿರದ ಕಾರಣ ಅದು ಅಪಾಯಕಾರಿಯಾಗಿರುತ್ತದೆ !_ ಕೆಂಪು ಹೊನ್ನೆ ಮರದ ಕಟ್ಟಿಗೆಯನ್ನು ನೀರಿನಲ್ಲಿ ಹಾಕಿದಾಗ ನೀರಿಗೆ ಕೆಂಪುಬಣ್ಣ ಬರುತ್ತದೆ. sanatan.org/kannada/54.html #SundayMorning

ಹೋಳಿಯಲ್ಲಿ ಗುಲಾಲಿನಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ !

_*ಈಗಿನ ಗುಲಾಲು ಪಾರಂಪರಿಕ ಪದ್ದತಿಯಿಂದ ತಯಾರಿಸಿರದ ಕಾರಣ ಅದು ಅಪಾಯಕಾರಿಯಾಗಿರುತ್ತದೆ !_

ಕೆಂಪು ಹೊನ್ನೆ ಮರದ ಕಟ್ಟಿಗೆಯನ್ನು ನೀರಿನಲ್ಲಿ ಹಾಕಿದಾಗ ನೀರಿಗೆ ಕೆಂಪುಬಣ್ಣ ಬರುತ್ತದೆ.

sanatan.org/kannada/54.html

#SundayMorning
Swati B (@swatib299586) 's Twitter Profile Photo

ಸನಾತನ ಸಂಸ್ಥೆ & ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ 🌸ಬಾಲಸಂಸ್ಕಾರ🌸 🌹ಕಥೆ:ಸತ್ಯನಿಷ್ಠ ರಾಜಾ ಹರಿಶ್ಚಂದ್ರ! 🌹ಆದರ್ಶ ಕೃತಿ:ದೀಪಾವಳಿಗೆ ಹೇಗೆ ತಯಾರಿ ಮಾಡಬೇಕು? 🗓ಇಂದು,05 ಮಾರ್ಚ್ 2023 🕝ಸಮಯ:ಮಧ್ಯಾಹ್ನ 2.30 ರಿಂದ ▶️ YouTube.com/HJSKarnataka ▶️ Youtube.com/SS_Karnataka #SundayMotivation

ಸನಾತನ ಸಂಸ್ಥೆ & ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ

🌸ಬಾಲಸಂಸ್ಕಾರ🌸

🌹ಕಥೆ:ಸತ್ಯನಿಷ್ಠ ರಾಜಾ ಹರಿಶ್ಚಂದ್ರ!

🌹ಆದರ್ಶ ಕೃತಿ:ದೀಪಾವಳಿಗೆ ಹೇಗೆ ತಯಾರಿ ಮಾಡಬೇಕು?

🗓ಇಂದು,05  ಮಾರ್ಚ್ 2023

🕝ಸಮಯ:ಮಧ್ಯಾಹ್ನ 2.30 ರಿಂದ

▶️ YouTube.com/HJSKarnataka

▶️ Youtube.com/SS_Karnataka

#SundayMotivation
Swati B (@swatib299586) 's Twitter Profile Photo

🌸 ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !🌸 ನಾಲ್ಕು ದಿನಗಳು ಕಳೆದವು ಮತ್ತು ಹೋಳಿಯ ದಿನ ಬಂತು. ವಿವಿಧ ಬಣ್ಣಗಳ ದರ್ಶನವಾಗತೊಡಗಿತು. ಸೀತಾಮಾತೆಯ ಜೊತೆಗೆ ಲಕ್ಷ್ಮಣ, ಭರತ ಮತ್ತು ಶತ್ರಘ್ನರು ಪಾವಿತ್ರ್ಯವಿರಿಸಿ ಹೋಳಿಯನ್ನು ಆಡಿದರು. sanatan.org/kannada/94619.… #mondaythoughts

🌸 ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !🌸

ನಾಲ್ಕು ದಿನಗಳು ಕಳೆದವು ಮತ್ತು ಹೋಳಿಯ ದಿನ ಬಂತು. ವಿವಿಧ ಬಣ್ಣಗಳ ದರ್ಶನವಾಗತೊಡಗಿತು. ಸೀತಾಮಾತೆಯ ಜೊತೆಗೆ ಲಕ್ಷ್ಮಣ, ಭರತ ಮತ್ತು ಶತ್ರಘ್ನರು ಪಾವಿತ್ರ್ಯವಿರಿಸಿ ಹೋಳಿಯನ್ನು ಆಡಿದರು. 

sanatan.org/kannada/94619.…

#mondaythoughts
Swati B (@swatib299586) 's Twitter Profile Photo

🛕🛕ರಜರಪ್ಪಾದ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಾಜಧಾನಿಯಾದ ರಾಂಚಿ ನಗರದಿಂದ ಸುಮಾರು ೮೦ ಕಿಲೋಮೀಟರ್ ದೂರದಲ್ಲಿ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ. sanatan.org/kannada/94066.… #SaturdayMorning

🛕🛕ರಜರಪ್ಪಾದ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ (ಝಾರಖಂಡ) ಶ್ರೀ ಛಿನ್ನಮಸ್ತಿಕಾದೇವಿ

ದಶಮಹಾವಿದ್ಯಾದೇವಿಯರಲ್ಲಿ ಶ್ರೀ ಛಿನ್ನಮಸ್ತಿಕಾ ದೇವಿಯು ಆರನೆಯವಳಾಗಿದ್ದು ಝಾರಖಂಡದ ರಾಜಧಾನಿಯಾದ ರಾಂಚಿ ನಗರದಿಂದ ಸುಮಾರು ೮೦ ಕಿಲೋಮೀಟರ್ ದೂರದಲ್ಲಿ ಶ್ರೀ ಛಿನ್ನಮಸ್ತಿಕಾದೇವಿಯ ದೇವಸ್ಥಾನವಿದೆ.

sanatan.org/kannada/94066.…

#SaturdayMorning
Swati B (@swatib299586) 's Twitter Profile Photo

🌸ಶ್ರೀಕೃಷ್ಣನ ನಾಮಜಪ🌸 ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ. ಭಗವಂತನ ನಾಮದೊಂದಿಗೆ ಅವನ ರೂಪ, ರಸ, ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ.ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ..... sanatan.org/kannada/93658.… #Sundaymorning

🌸ಶ್ರೀಕೃಷ್ಣನ ನಾಮಜಪ🌸

ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ. ಭಗವಂತನ ನಾಮದೊಂದಿಗೆ ಅವನ ರೂಪ, ರಸ, ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ.ಭಗವಂತನ ನಾಮವನ್ನು ಜಪಿಸುವಾಗ ಅಥವಾ ಕೇಳುವಾಗ.....

sanatan.org/kannada/93658.…

#Sundaymorning
Swati B (@swatib299586) 's Twitter Profile Photo

🛕🛕ಕವಳೆ,ಗೋವಾ ಇಲ್ಲಿನ ನಯನಮನೋಹರ & ಜಾಗೃತ ಶ್ರೀ ಶಾಂತಾದುರ್ಗಾ ದೇವಸ್ಥಾನ! ಕವಳೆ,ಗೋವಾ ಇಲ್ಲಿ ನೆಲೆಸಿರುವ ಶ್ರೀ ಶಾಂತಾದುರ್ಗಾದೇವಿಯು ಆ ಜಗದಂಬೆಯ ರೂಪವೇ!ಇದು ಗೋವಾ ರಾಜ್ಯದ ಅತ್ಯಂತ ಪ್ರಾಚೀನ & ಪ್ರಸಿದ್ಧ ದೇವಸ್ಥಾನ.ಜಾತ್ರೆ ಮಾಘ ಶುಕ್ಲಪಕ್ಷ ಪಂಚಮಿಯಂದು ಪರ್ವಕಾಲ ಪ್ರಾರಂಭವಾಗುತ್ತದೆ. sanatan.org/kannada/17284.… #Tuesdaymorning

🛕🛕ಕವಳೆ,ಗೋವಾ ಇಲ್ಲಿನ ನಯನಮನೋಹರ & ಜಾಗೃತ ಶ್ರೀ ಶಾಂತಾದುರ್ಗಾ ದೇವಸ್ಥಾನ!

ಕವಳೆ,ಗೋವಾ ಇಲ್ಲಿ ನೆಲೆಸಿರುವ ಶ್ರೀ ಶಾಂತಾದುರ್ಗಾದೇವಿಯು ಆ ಜಗದಂಬೆಯ ರೂಪವೇ!ಇದು ಗೋವಾ ರಾಜ್ಯದ ಅತ್ಯಂತ ಪ್ರಾಚೀನ & ಪ್ರಸಿದ್ಧ ದೇವಸ್ಥಾನ.ಜಾತ್ರೆ ಮಾಘ ಶುಕ್ಲಪಕ್ಷ ಪಂಚಮಿಯಂದು ಪರ್ವಕಾಲ ಪ್ರಾರಂಭವಾಗುತ್ತದೆ.

sanatan.org/kannada/17284.…

#Tuesdaymorning
Swati B (@swatib299586) 's Twitter Profile Photo

🥛🥛ಬೆಳಗ್ಗೆ ನೀರು, ಊಟದ ಕೊನೆಗೆ ಮಜ್ಜಿಗೆ & ಸಾಯಂಕಾಲ ಹಾಲು ಕುಡಿಯುವುದರ ಮಹತ್ವ ಸಾಯಂಕಾಲದ ಸಮಯದಲ್ಲಿ ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಪ್ರವಾಹದ ಮಾಧ್ಯಮದಿಂದ ಅನೇಕ ಕೆಟ್ಟ ಶಕ್ತಿಗಳ ಆಗಮನವಾಗುತ್ತಿರುತ್ತದೆ.ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಕಾರ್ಯವು ನಡೆದಿರುತ್ತದೆ. sanatan.org/kannada/186.ht… #SaturdayVibes

🥛🥛ಬೆಳಗ್ಗೆ ನೀರು, ಊಟದ ಕೊನೆಗೆ ಮಜ್ಜಿಗೆ & ಸಾಯಂಕಾಲ ಹಾಲು ಕುಡಿಯುವುದರ ಮಹತ್ವ
ಸಾಯಂಕಾಲದ ಸಮಯದಲ್ಲಿ ವಾಯುಮಂಡಲದಲ್ಲಿ ರಜ-ತಮಾತ್ಮಕ ಲಹರಿಗಳ ಪ್ರವಾಹದ ಮಾಧ್ಯಮದಿಂದ ಅನೇಕ ಕೆಟ್ಟ ಶಕ್ತಿಗಳ ಆಗಮನವಾಗುತ್ತಿರುತ್ತದೆ.ರಾತ್ರಿಯ ಸಮಯದಲ್ಲಿ ಕೆಟ್ಟ ಶಕ್ತಿಗಳ ರಜ-ತಮಾತ್ಮಕ ಕಾರ್ಯವು ನಡೆದಿರುತ್ತದೆ.

sanatan.org/kannada/186.ht…
#SaturdayVibes
Swati B (@swatib299586) 's Twitter Profile Photo

ಶ್ರೀ ರಾಮ ನವಮಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ 🌸ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು🌸 ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾಮೇಶ್ವರಂನ ದಕ್ಷಿಣ ಬದಿಯಲ್ಲ್ಲಿ ೧೧ ಕಿ.ಮೀ. ಅಂತರದಲ್ಲಿ ಧನುಷ್ಕೋಡಿ ನಗರವಿದೆ. sanatan.org/kannada/2288.h… #sundayvibes

ಶ್ರೀ ರಾಮ ನವಮಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ
🌸ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು🌸

ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾಮೇಶ್ವರಂನ ದಕ್ಷಿಣ ಬದಿಯಲ್ಲ್ಲಿ ೧೧ ಕಿ.ಮೀ. ಅಂತರದಲ್ಲಿ ಧನುಷ್ಕೋಡಿ ನಗರವಿದೆ.

sanatan.org/kannada/2288.h…
#sundayvibes
Swati B (@swatib299586) 's Twitter Profile Photo

ಶ್ರೀ ರಾಮ ನವಮಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ 🌸ಚಿತ್ರಕೂಟ ಪರ್ವತದ ಸಮಗ್ರ ದರ್ಶನ🌸 ಪ್ರಭು ಶ್ರೀರಾಮಚಂದ್ರರು ೧೪ ವರ್ಷಗಳ ವನವಾಸ ಮುಗಿಸಿದ ಬಳಿಕ ರಾವಣನನ್ನು ವಧಿಸಿ ಚೈತ್ರ ಶುಕ್ಲ ಪಕ್ಷ ಪ್ರತಿಪದೆಯಂದು ಅಯೋಧ್ಯೆಗೆ ಮರಳಿ ಬಂದರು; ಆಗ ನಗರದಲ್ಲಿ ಧರ್ಮಧ್ವಜ-ತೋರಣಗಳನ್ನು ಏರಿಸಿ...... sanatan.org/kannada/2279.h… #Mondayvibes

ಶ್ರೀ ರಾಮ ನವಮಿ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ
🌸ಚಿತ್ರಕೂಟ ಪರ್ವತದ ಸಮಗ್ರ ದರ್ಶನ🌸

ಪ್ರಭು ಶ್ರೀರಾಮಚಂದ್ರರು ೧೪ ವರ್ಷಗಳ ವನವಾಸ ಮುಗಿಸಿದ ಬಳಿಕ ರಾವಣನನ್ನು ವಧಿಸಿ ಚೈತ್ರ ಶುಕ್ಲ ಪಕ್ಷ ಪ್ರತಿಪದೆಯಂದು ಅಯೋಧ್ಯೆಗೆ ಮರಳಿ ಬಂದರು; ಆಗ ನಗರದಲ್ಲಿ ಧರ್ಮಧ್ವಜ-ತೋರಣಗಳನ್ನು ಏರಿಸಿ......

sanatan.org/kannada/2279.h…

#Mondayvibes
Swati B (@swatib299586) 's Twitter Profile Photo

🌼ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಮಾನಸ ಪೂಜೆಯ ಒಂದು ಮುಖ್ಯ ಲಾಭವೆಂದರೆ, ಕರ್ಮಕಾಂಡದಲ್ಲಿ ಅವಶ್ಯಕವಿರುವ ಉಪಕರಣಗಳು, ಶುಚಿತ್ವ, ಇತ್ಯಾದಿಗಳ ನಿಯಮಗಳು ಮಾನಸ ಪೂಜೆಗೆ ಅನ್ವಯಿಸುವುದಿಲ್ಲ. sanatan.org/kannada/58.html #SundayMorning

🌼ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ

ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಮಾನಸ ಪೂಜೆಯ ಒಂದು ಮುಖ್ಯ ಲಾಭವೆಂದರೆ, ಕರ್ಮಕಾಂಡದಲ್ಲಿ ಅವಶ್ಯಕವಿರುವ ಉಪಕರಣಗಳು, ಶುಚಿತ್ವ, ಇತ್ಯಾದಿಗಳ ನಿಯಮಗಳು ಮಾನಸ ಪೂಜೆಗೆ ಅನ್ವಯಿಸುವುದಿಲ್ಲ.

sanatan.org/kannada/58.html

#SundayMorning
Swati B (@swatib299586) 's Twitter Profile Photo

ಹನುಮಾನ ಜಯಂತಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ ! 🌸ಹನುಮಂತನ ದಾಸ್ಯಭಕ್ತಿ🌸 ಹನುಮಂತನ ಜೀವನವು ಅವನಿಗಾಗಿ ಇರಲೇ ಇಲ್ಲ. ರಾಮಸೇವೆಯೇ ಹನುಮಂತನ ಜೀವನವಾಗಿತ್ತು. ಸ್ವಂತಕ್ಕಾಗಿ ಅವನಿಗೆ ಯಾವುದರ ಆವಶ್ಯಕತೆಯೂ ಇರಲಿಲ್ಲ. ಕೇವಲ ಪ್ರಭು ಶ್ರೀರಾಮನ ಸೇವೆ ! ಕೇವಲ ಅವರ ದಾಸ್ಯ ! sanatan.org/kannada/94986.… #ThursdayThoughts

ಹನುಮಾನ ಜಯಂತಿಯ ನಿಮಿತ್ತ ವಿಶೇಷ ಧರ್ಮಶಿಕ್ಷಣ ಮಾಲಿಕೆ !

🌸ಹನುಮಂತನ ದಾಸ್ಯಭಕ್ತಿ🌸

ಹನುಮಂತನ ಜೀವನವು ಅವನಿಗಾಗಿ ಇರಲೇ ಇಲ್ಲ. ರಾಮಸೇವೆಯೇ ಹನುಮಂತನ ಜೀವನವಾಗಿತ್ತು. ಸ್ವಂತಕ್ಕಾಗಿ ಅವನಿಗೆ ಯಾವುದರ ಆವಶ್ಯಕತೆಯೂ ಇರಲಿಲ್ಲ. ಕೇವಲ ಪ್ರಭು ಶ್ರೀರಾಮನ ಸೇವೆ ! ಕೇವಲ ಅವರ ದಾಸ್ಯ !

sanatan.org/kannada/94986.…

#ThursdayThoughts
Swati B (@swatib299586) 's Twitter Profile Photo

ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ! ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ.ತಾಮ್ರದಿಂದ ಹೊಟ್ಟೆನೋವು,ಚರ್ಮರೋಗ,ಜಂತಾಗುವುದು,ದಪ್ಪತನ,ಮೂಲವ್ಯಾಧಿ,ಕ್ಷಯ(ಟಿ.ಬಿ.),ಪಾಂಡುರೋಗ(ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು,ಅನಿಮಿಯಾ)ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ. sanatan.org/kannada/4891.h… #sundayvibes

ತಾಮ್ರ-ಹಿತ್ತಾಳೆಯ ಪಾತ್ರೆಯಲ್ಲಿಟ್ಟ ನೀರು ಆರೋಗ್ಯಕ್ಕೆ ಲಾಭಕರ!
ತಾಮ್ರವು ಪಿತ್ತ ಹಾಗೂ ಕಫ ನಾಶಕವಿದೆ.ತಾಮ್ರದಿಂದ ಹೊಟ್ಟೆನೋವು,ಚರ್ಮರೋಗ,ಜಂತಾಗುವುದು,ದಪ್ಪತನ,ಮೂಲವ್ಯಾಧಿ,ಕ್ಷಯ(ಟಿ.ಬಿ.),ಪಾಂಡುರೋಗ(ರಕ್ತದಲ್ಲಿ ಹೆಮೊಗ್ಲೋಬಿನ ಕಡಿಮೆ ಇರುವುದು,ಅನಿಮಿಯಾ)ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ.

sanatan.org/kannada/4891.h…

#sundayvibes
Swati B (@swatib299586) 's Twitter Profile Photo

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ 🌸ಬಾಲಸಂಸ್ಕಾರ🌸 🌸ಕಥೆ:ಗುರುನಾನಕರ ಈಶ್ವರಭಕ್ತಿ! 🌸ಆದರ್ಶ ಕೃತಿ:ಅಸಫಲತೆಯ ಕಾರಣ ತಿಳಿದು ಉಪಾಯ ಯೋಜನೆ ಮಾಡುವ ವಿಧಾನ! 🗓ಇಂದು,09 ಏಪ್ರಿಲ್ 2023 🕝ಸಮಯ:ಮಧ್ಯಾಹ್ನ 2.30 ರಿಂದ ▶️ YouTube.com/HJSKarnataka ▶️ Youtube.com/SS_Karnataka #SundayMotivation

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ

🌸ಬಾಲಸಂಸ್ಕಾರ🌸

🌸ಕಥೆ:ಗುರುನಾನಕರ ಈಶ್ವರಭಕ್ತಿ!

🌸ಆದರ್ಶ ಕೃತಿ:ಅಸಫಲತೆಯ ಕಾರಣ ತಿಳಿದು ಉಪಾಯ ಯೋಜನೆ ಮಾಡುವ ವಿಧಾನ!

🗓ಇಂದು,09 ಏಪ್ರಿಲ್ 2023

🕝ಸಮಯ:ಮಧ್ಯಾಹ್ನ 2.30 ರಿಂದ

▶️ YouTube.com/HJSKarnataka

▶️ Youtube.com/SS_Karnataka

#SundayMotivation
Swati B (@swatib299586) 's Twitter Profile Photo

🌺ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ ದೇವರ ಪೂಜೆಯಾದ ನಂತರ ಶಂಖನಾದವನ್ನು ಮಾಡಿ ಭಾವಪೂರ್ಣವಾಗಿ ಆರತಿಯನ್ನು ಮಾಡಬೇಕು.ಆರತಿ ಸ್ವೀಕರಿಸಿದ ನಂತರ ಮೂಗಿನ ಪ್ರಾರಂಭದಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು. ಮೂರು ಬಾರಿ ತೀರ್ಥ ಸೇವನೆ ಮಾಡಬೇಕು. sanatan.org/kannada/190.ht… #Tuesdaymorning

🌺ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ

ದೇವರ ಪೂಜೆಯಾದ ನಂತರ ಶಂಖನಾದವನ್ನು ಮಾಡಿ ಭಾವಪೂರ್ಣವಾಗಿ ಆರತಿಯನ್ನು ಮಾಡಬೇಕು.ಆರತಿ ಸ್ವೀಕರಿಸಿದ ನಂತರ ಮೂಗಿನ ಪ್ರಾರಂಭದಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು. 
ಮೂರು ಬಾರಿ ತೀರ್ಥ ಸೇವನೆ ಮಾಡಬೇಕು.

sanatan.org/kannada/190.ht…

#Tuesdaymorning
Swati B (@swatib299586) 's Twitter Profile Photo

*ರಾಸಾಯನಿ🌿ರಾಸಾಯನಿಕ, ಸಾವಯವ ಮತ್ತು ನೈಸರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ ! ಎರಡನೇ ಮಹಾಯುದ್ಧದ ನಂತರ ವಿದೇಶಗಳಲ್ಲಿ ಕೃಷಿಗಾಗಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಪ್ರಾರಂಭವಾಯಿತು ಮತ್ತು ಕ್ರಮೇಣ ಭಾರತದಲ್ಲಿಯೂ ಅದರ ಪ್ರಸಾರವಾಯಿತು. ರಾಸಾಯನಿಕ ಕೃಷಿಯಲ್ಲಿ ಮನುಷ್ಯರು.... sanatan.org/kannada/94148.… #FridayVibes

*ರಾಸಾಯನಿ🌿ರಾಸಾಯನಿಕ, ಸಾವಯವ ಮತ್ತು ನೈಸರ್ಗಿಕ ಕೃಷಿ ಇವುಗಳಲ್ಲಿನ ವ್ಯತ್ಯಾಸ !

ಎರಡನೇ ಮಹಾಯುದ್ಧದ ನಂತರ ವಿದೇಶಗಳಲ್ಲಿ ಕೃಷಿಗಾಗಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಪ್ರಾರಂಭವಾಯಿತು ಮತ್ತು ಕ್ರಮೇಣ ಭಾರತದಲ್ಲಿಯೂ ಅದರ ಪ್ರಸಾರವಾಯಿತು. ರಾಸಾಯನಿಕ ಕೃಷಿಯಲ್ಲಿ ಮನುಷ್ಯರು....
 
sanatan.org/kannada/94148.…
#FridayVibes
Swati B (@swatib299586) 's Twitter Profile Photo

🌿ಅಧ್ಯಾತ್ಮ & ಆಧುನಿಕ ಮಾನಸಿಕತೆ ಇನ್ನು ಅಧಿದೈವವೆಂದರೆ ದೇವತೆಗಳು,ಪರಲೋಕ ಮುಂತಾದವುಗಳನ್ನು ಕುರಿತದ್ದು.ಒಂದು ಕಾಲದಲ್ಲಿ ಈಗಿನಂತೆ ಲೌಕಿಕ ವಿಚಾರಗಳಿಗೆ ಮನ್ನಣೆಯೇ ಇಲ್ಲದೆ ಈ ಅಧಿದೈವವೇ ಪ್ರಮುಖವಾಗಿ,ಯಜ್ಞಯಾಗಾದಿಗಳು, ಸ್ವರ್ಗ-ನರಕಗಳ ವಿಚಾರವೇ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದವು. sanatan.org/kannada/163.ht… #SundayMorning

🌿ಅಧ್ಯಾತ್ಮ & ಆಧುನಿಕ ಮಾನಸಿಕತೆ

ಇನ್ನು ಅಧಿದೈವವೆಂದರೆ ದೇವತೆಗಳು,ಪರಲೋಕ ಮುಂತಾದವುಗಳನ್ನು ಕುರಿತದ್ದು.ಒಂದು ಕಾಲದಲ್ಲಿ ಈಗಿನಂತೆ ಲೌಕಿಕ ವಿಚಾರಗಳಿಗೆ ಮನ್ನಣೆಯೇ ಇಲ್ಲದೆ ಈ ಅಧಿದೈವವೇ ಪ್ರಮುಖವಾಗಿ,ಯಜ್ಞಯಾಗಾದಿಗಳು, ಸ್ವರ್ಗ-ನರಕಗಳ ವಿಚಾರವೇ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದವು.

sanatan.org/kannada/163.ht…
#SundayMorning
Swati B (@swatib299586) 's Twitter Profile Photo

🌼ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಏಕೆ ಹಚ್ಚಬೇಕು? ಮುಸ್ಸಂಜೆಯ ಸಮಯದಲ್ಲಿ(ದೀಪವನ್ನು ಹಚ್ಚುವ ಸಮಯದಲ್ಲಿ)ದೇವರ ಮುಂದೆ ಮತ್ತು ತುಳಸಿಯ ಮುಂದೆ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ. sanatan.org/kannada/17032.… #Wednesdayvibe

🌼ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಏಕೆ ಹಚ್ಚಬೇಕು?

ಮುಸ್ಸಂಜೆಯ ಸಮಯದಲ್ಲಿ(ದೀಪವನ್ನು ಹಚ್ಚುವ ಸಮಯದಲ್ಲಿ)ದೇವರ ಮುಂದೆ ಮತ್ತು ತುಳಸಿಯ ಮುಂದೆ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ.

sanatan.org/kannada/17032.…
#Wednesdayvibe
Swati B (@swatib299586) 's Twitter Profile Photo

🌸ಬಟ್ಟೆಗಳನ್ನು ಒಗೆಯುವ ಸಂದರ್ಭದಲ್ಲಿನ ಆಚಾರಗಳು ಬಟ್ಟೆಗಳನ್ನು ಒಗೆಯುವ ಯಂತ್ರದಲ್ಲಿ ಒಗೆದಿದ್ದೇವೆ, ಆದುದರಿಂದ ಒಳ್ಳೆಯ ರೀತಿಯಲ್ಲಿ ಸ್ವಚ್ಛವಾಗಿವೆ ಎಂದು ಅನಿಸಿದರೂ ಅವು ಸೂಕ್ಷ್ಮಸ್ತರದಲ್ಲಿ ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿ..... sanatan.org/kannada/4524.h… #thursdayvibes

🌸ಬಟ್ಟೆಗಳನ್ನು ಒಗೆಯುವ ಸಂದರ್ಭದಲ್ಲಿನ ಆಚಾರಗಳು

ಬಟ್ಟೆಗಳನ್ನು ಒಗೆಯುವ ಯಂತ್ರದಲ್ಲಿ ಒಗೆದಿದ್ದೇವೆ, ಆದುದರಿಂದ ಒಳ್ಳೆಯ ರೀತಿಯಲ್ಲಿ ಸ್ವಚ್ಛವಾಗಿವೆ ಎಂದು ಅನಿಸಿದರೂ ಅವು ಸೂಕ್ಷ್ಮಸ್ತರದಲ್ಲಿ ರಜ-ತಮಾತ್ಮಕ ಸ್ಪಂದನಗಳಿಂದ ತುಂಬಿ.....
                                              sanatan.org/kannada/4524.h…

#thursdayvibes
Swati B (@swatib299586) 's Twitter Profile Photo

🌸ಸೋಶಿಯಲ್ ಮೀಡಿಯಾದಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಾಗುವ ಹಾನಿಕರ ಪರಿಣಾಮಗಳು !🌸 ಸೋಶಿಯಲ್ ಮೀಡಿಯಾ ವಿಷಯದಲ್ಲಿ ಗಮನಕ್ಕೆ ಬರುವ ಕೆಲವು ಹಾನಿಗಳು: 👉ಸಂಯಮವಿಲ್ಲದಿರುವುದು 👉ಮನಸ್ಸಿನ ಏಕಾಗ್ರತೆ ಇಲ್ಲದಿರುವುದು 👉 ಕಾರ್ಯವನ್ನು ಮುಂದೂಡುವುದು sanatan.org/kannada/92603.… #SaturdayMorning

🌸ಸೋಶಿಯಲ್ ಮೀಡಿಯಾದಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಾಗುವ ಹಾನಿಕರ ಪರಿಣಾಮಗಳು !🌸

ಸೋಶಿಯಲ್ ಮೀಡಿಯಾ ವಿಷಯದಲ್ಲಿ ಗಮನಕ್ಕೆ ಬರುವ ಕೆಲವು ಹಾನಿಗಳು:
👉ಸಂಯಮವಿಲ್ಲದಿರುವುದು
👉ಮನಸ್ಸಿನ ಏಕಾಗ್ರತೆ ಇಲ್ಲದಿರುವುದು 
👉 ಕಾರ್ಯವನ್ನು ಮುಂದೂಡುವುದು 

sanatan.org/kannada/92603.…

#SaturdayMorning
Swati B (@swatib299586) 's Twitter Profile Photo

ಮಾರುತಿಯ ನಾಮಜಪವನ್ನು ಏಕೆ ಮಾಡಬೇಕು? ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ.ಭಗವಂತನ ನಾಮದೊಂದಿಗೆ ಅವನ ರೂಪ,ರಸ,ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ. ಭಗವಂತನ ನಾಮವನ್ನು ಜಪಿಸುವಾಗ....... sanatan.org/kannada/94129.… #SaturdayVibes

ಮಾರುತಿಯ ನಾಮಜಪವನ್ನು ಏಕೆ ಮಾಡಬೇಕು?

ಕಲಿಯುಗದಲ್ಲಿ ‘ನಾಮಸಾಧನೆ’ ಅಂದರೆ ದೇವರ ನಾಮವನ್ನು ಜಪಿಸುವುದೇ ಉತ್ತಮ ರೀತಿಯ ಸಾಧನೆಯಾಗಿದೆ ಎಂದು ಅನೇಕ ಸಂತಶ್ರೇಷ್ಠರು ಹೇಳಿದ್ದಾರೆ.ಭಗವಂತನ ನಾಮದೊಂದಿಗೆ ಅವನ ರೂಪ,ರಸ,ಗಂಧ ಮತ್ತು ಅವನ ಶಕ್ತಿಯೂ ಇರುತ್ತದೆ. ಭಗವಂತನ ನಾಮವನ್ನು ಜಪಿಸುವಾಗ....... 

sanatan.org/kannada/94129.…

#SaturdayVibes