Keladi Chennamma
@svkavya1995
Voice for RIGHT CAUSE
ID: 1888724557307199488
09-02-2025 23:00:16
513 Tweet
44 Followers
60 Following
ಕೃಷ್ಣ ದೀಕ್ಷಿತ್ ರವರ ಮುಂದೆ ಇದ್ದ ಕೇಸ್ ಗಳು. RWS AEE ಮತ್ತು KAS. ಬಹುಷಃ ಈ ವಿಚಾರದಲ್ಲಿ ದೊಡ್ಡ ತಿಮಿಂಗಿಳಗಳು ಬೀಳುತ್ತಿದ್ದವು. RWS AEE ತನಿಖೆ ಸಂಪೂರ್ಣವಾಗಿ CBI ತನಿಖೆಗೆ ಆಗ್ರಹ ಮಾಡೋಣ . ವರ್ಗಾವಣೆ ಆಗುತ್ತಿರುವ ಕಾರಣ ಅದರಲ್ಲೇ ತಿಳಿಯುತ್ತದೆ. AKSARA_Official AKSSA OFFICIAL 👑Che_Krishna🇮🇳💛❤️ Central Bureau of Investigation (India)
ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ಸಿ ಕರ್ಮಕಾಂಡಗಳನ್ನು ಮುಚ್ಚಿಹಾಕಲು ಕೆಪಿಎಸ್ಸಿ ಅಭ್ಯರ್ಥಿಗಳ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದೆ. ಸರ್ಕಾರದ ಅನ್ಯಾಯವನ್ನು ಪ್ರಶ್ನಿಸಿದರೆ ಪೊಲೀಸ್ ಬಲ ಪ್ರಯೋಗಿಸಿ ಜನಧ್ವನಿಯನ್ನು ಅಡಗಿಸುವ ಕೆಲಸಕ್ಕೆ ಕೈ ಹಾಕಿದೆ. ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಲು ಬಾರದ ಈ ಅಸಮರ್ಥ Karnataka Congress ಸರ್ಕಾರ
ನಾನು ಈಗಾಗಲೇ ಹೇಳಿರುವಂತೆ, KPSC ಸಂಸ್ಥೆ ಭ್ರಷ್ಟರ ಗೂಡಾಗಿದೆ. ಎಲ್ಲದರಲ್ಲಿ ದರ್ಪದ ಆಡಳಿತವನ್ನೆ ನಡೆಯಿಸುತ್ತಿರುವ ಮುಖ್ಯಮಂತ್ರಿಗಳಿಗೆ KPSCಗೊಂದಲ ಸರಿಪಡಿಸಲು ತಡೆ ಇಲ್ಲ. ಆದರೆ ಯಾಕೆ ಸ್ತಬ್ಧತೆ? ಕಾರಣ ಬಹಳ ಸ್ಪಷ್ಟವಾಗಿದೆ. ಅದೇನೆಂದರೆ, ಇದರ ಹಿಂದೆ ದೊಡ್ಡ "ಕೈ" ಇದೆ. ಈ ಹಗರಣಕ್ಕೆ ಸಿಬಿಐ ತನಿಖೆ ಅಗತ್ಯ! Siddaramaiah #KPSCMosa
ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ Karnataka Congress ಸರ್ಕಾರ ಇದ್ದರೆಷ್ಟು ಸತ್ತರೆಷ್ಟು? ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ. ಈಗ