Mangaluru Surathkal PS (@surathkalmgc) 's Twitter Profile
Mangaluru Surathkal PS

@surathkalmgc

Official handle of Surathkal Police Station Mangaluru. Pl call us on 0824-2220540 for queries/suggestions/information

ID: 1629883084471701504

linkhttps://mangalorecitypolice.karnataka.gov.in calendar_today26-02-2023 16:36:45

604 Tweet

291 Takipçi

802 Takip Edilen

Mangaluru Surathkal PS (@surathkalmgc) 's Twitter Profile Photo

ಈ ದಿನ ದಿನಾಂಕ 21.05 20 25 ರಂದು ಸುರತ್ಕಲ್ ಪೊಲೀಸ್ ಠಾಣೆ ಯಲ್ಲಿ ಭಯೋತ್ಪಾದನೆ ವಿರೋಧಿ ದಿನದ ಅಂಗವಾಗಿ "ಭಯೋತ್ಪಾದನಾ ವಿರೋಧಿ" ಪ್ರಮಾಣ ವಚನವನ್ನು ಸ್ವೀಕಾರ ಮಾಡಲಾಯಿತು Mangaluru City Police

ಈ ದಿನ ದಿನಾಂಕ 21.05 20 25 ರಂದು ಸುರತ್ಕಲ್ ಪೊಲೀಸ್ ಠಾಣೆ ಯಲ್ಲಿ  ಭಯೋತ್ಪಾದನೆ ವಿರೋಧಿ ದಿನದ ಅಂಗವಾಗಿ "ಭಯೋತ್ಪಾದನಾ ವಿರೋಧಿ"  ಪ್ರಮಾಣ ವಚನವನ್ನು ಸ್ವೀಕಾರ ಮಾಡಲಾಯಿತು <a href="/compolmlr/">Mangaluru City Police</a>
Mangaluru City Police (@compolmlr) 's Twitter Profile Photo

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಪೋನ್‌ ಅನ್ನು CEIR PORTAL ಮುಖಾಂತರ ಪತ್ತೆ ಮಾಡಿ ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಗಿರುತ್ತದೆ.

Mangaluru Surathkal PS (@surathkalmgc) 's Twitter Profile Photo

ಈ ದಿನ ದಿನಾಂಕ 21.06.20 25 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ 7th ಕೃಷ್ಣಾಪುರ ರಲ್ಲಿ ಮಾದಕ ವಸ್ತು ಮತ್ತು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು Mangaluru City Police

ಈ ದಿನ ದಿನಾಂಕ 21.06.20 25 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ 7th ಕೃಷ್ಣಾಪುರ ರಲ್ಲಿ ಮಾದಕ ವಸ್ತು ಮತ್ತು ಸೈಬರ್ ಕ್ರೈಂ  ಬಗ್ಗೆ ಜಾಗೃತಿ ಮೂಡಿಸಲಾಯಿತು <a href="/compolmlr/">Mangaluru City Police</a>
Dr. G Parameshwara (@drparameshwara) 's Twitter Profile Photo

ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಪ್ರಕಾಶ್ ರಾಠೋಡ್ ದಂಪತಿಗಳು ಇಂದು ನನ್ನನ್ನು ಸದಾಶಿವನಗರದ ನಿವಾಸದಲ್ಲಿ ಔಪಚಾರಿಕವಾಗಿ ಭೇಟಿ ಮಾಡಿ, ಶುಭ ಕೋರಿದರು.

ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಪ್ರಕಾಶ್ ರಾಠೋಡ್ ದಂಪತಿಗಳು ಇಂದು ನನ್ನನ್ನು ಸದಾಶಿವನಗರದ ನಿವಾಸದಲ್ಲಿ ಔಪಚಾರಿಕವಾಗಿ ಭೇಟಿ ಮಾಡಿ, ಶುಭ ಕೋರಿದರು.
SP Vijayanagara (@vjnpolice) 's Twitter Profile Photo

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲುವತ್ತಿ ಮತ್ತು ಮಾಲವಿ ಗ್ರಾಮಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಮಾಡಲಾಯಿತು. 112 vijayanagara DGP KARNATAKA

ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲುವತ್ತಿ ಮತ್ತು ಮಾಲವಿ ಗ್ರಾಮಗಳಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಮಾಡಲಾಯಿತು.
<a href="/112Vijayanagara/">112 vijayanagara</a> <a href="/DgpKarnataka/">DGP KARNATAKA</a>
CM of Karnataka (@cmofkarnataka) 's Twitter Profile Photo

ನನ್ನ ಕಾರಿನ ಮೇಲೆ ಕಾಗೆ ಕೂತಿದ್ದನ್ನು ಚರ್ಚೆ ನಡೆಸಿ, ಮೂಢನಂಬಿಕೆ ಬಿತ್ತುವುದನ್ನು ಪತ್ರಿಕಾವೃತ್ತಿ ಎಂದು ಕರೆಯಬೇಕಾ? ಜನರನ್ನು ಮೌಡ್ಯಕ್ಕೆ ತಳ್ಳುವುದು ಪತ್ರಿಕಾ ವೃತ್ತಿಯಾ? ಈ ಬಗ್ಗೆ ನೀವೆಲ್ಲರೂ ಯೋಚಿಸಬೇಕು. ಸುದ್ದಿ ವಾಹಿನಿಗಳು ಮೌಢ್ಯಗಳಿಗೆ ಪ್ರಾಮುಖ್ಯತೆ ನೀಡಬಾರದು. - ಮುಖ್ಯಮಂತ್ರಿ Siddaramaiah

SP KOLAR (@kolarpolice) 's Twitter Profile Photo

ಈ ದಿನ ಕೋಲಾರ ಜಿಲ್ಲೆಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿರುವ ಪತ್ರಿಕಾ ದಿನಾಚರಣೆ & ಪ್ರತಿಭಾ ಪುರಸ್ಕಾರ -2025 ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ ಭಾಗವಹಿಸಲಾಯಿತು. DGP KARNATAKA IGP Central Range #karntakastatepolice #kolar #mulbagal #maluru #masthi #srinivasapura

ಈ ದಿನ ಕೋಲಾರ ಜಿಲ್ಲೆಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿರುವ ಪತ್ರಿಕಾ ದಿನಾಚರಣೆ &amp; ಪ್ರತಿಭಾ ಪುರಸ್ಕಾರ -2025 ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳೊಂದಿಗೆ  ಭಾಗವಹಿಸಲಾಯಿತು.
<a href="/DgpKarnataka/">DGP KARNATAKA</a> <a href="/IgpRange/">IGP Central Range</a> #karntakastatepolice #kolar #mulbagal #maluru #masthi #srinivasapura
Mangaluru Surathkal PS (@surathkalmgc) 's Twitter Profile Photo

ಈ ದಿನ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ಮೊಬೈಲ್ ಪೋನನ್ನು CEIR PORTAL ಮುಖೇನ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು Mangaluru City Police

ಈ ದಿನ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕಳೆದುಹೋದ ಮೊಬೈಲ್ ಪೋನನ್ನು CEIR PORTAL ಮುಖೇನ ಪತ್ತೆ ಮಾಡಿ ಮರಳಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು <a href="/compolmlr/">Mangaluru City Police</a>
Mangaluru Surathkal PS (@surathkalmgc) 's Twitter Profile Photo

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಲ್ಯಾಪ ಟಾಪ್ ಇದ್ದ ಬ್ಯಾಗನ್ನು ಪತ್ತೆ ಮಾಡಿ ವಾರಿಸುದಾರರಿಗೆ ಹಸ್ತಾಂತರಿಸಲಾಗಿದೆ Mangaluru City Police

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಲ್ಯಾಪ ಟಾಪ್ ಇದ್ದ ಬ್ಯಾಗನ್ನು ಪತ್ತೆ ಮಾಡಿ  ವಾರಿಸುದಾರರಿಗೆ ಹಸ್ತಾಂತರಿಸಲಾಗಿದೆ <a href="/compolmlr/">Mangaluru City Police</a>
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಈ ದಿನ ಬೆಳಿಗ್ಗೆ HAL AIRPORT TRAFFIC BTP ನ ದೇವರಬೀಸನಹಳ್ಳಿ ಜಂಕ್ಷನ್ ನಲ್ಲಿ ವಾಹನಗಳ ಸುಗಮ ಸಂಚಾರಕ್ಕೋಸ್ಕರ ಮಾಡಲಾಗಿರುವ ಸಂಚಾರ ಮಾರ್ಪಾಡುಗಳ ಸಂಬಂಧ ಪೀಕ್ ಅವರ್ ನಲ್ಲಿ ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್ ರವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಕೈಗೊಳ್ಳಬೇಕಾದ ಹಲವು ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.

ಈ ದಿನ ಬೆಳಿಗ್ಗೆ <a href="/halairporttrfps/">HAL AIRPORT TRAFFIC BTP</a> ನ ದೇವರಬೀಸನಹಳ್ಳಿ ಜಂಕ್ಷನ್ ನಲ್ಲಿ ವಾಹನಗಳ ಸುಗಮ ಸಂಚಾರಕ್ಕೋಸ್ಕರ ಮಾಡಲಾಗಿರುವ ಸಂಚಾರ ಮಾರ್ಪಾಡುಗಳ ಸಂಬಂಧ ಪೀಕ್ ಅವರ್ ನಲ್ಲಿ <a href="/acpwfieldtrf/">ACP Traffic Whitefield ಎಸಿಪಿ ಸಂಚಾರ ವೈಟ್ ಫೀಲ್ಡ್</a> ರವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಕೈಗೊಳ್ಳಬೇಕಾದ ಹಲವು ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಲಾಯಿತು.
SP BIDAR (@spbidar) 's Twitter Profile Photo

*" ಬೀದರ ಜಿಲ್ಲಾ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನ (ಅರಿವು ಕಾರ್ಯಕ್ರಮ)"*

*" ಬೀದರ ಜಿಲ್ಲಾ ಪೊಲೀಸರಿಂದ ಮನೆ ಮನೆಗೆ ಪೊಲೀಸ್ ಯೋಜನೆ ಅನುಷ್ಠಾನ (ಅರಿವು ಕಾರ್ಯಕ್ರಮ)"*
CM of Karnataka (@cmofkarnataka) 's Twitter Profile Photo

"ನಾಡಿನ ರೈತರಿಗೆ ಸಂತಸದ ಸುದ್ದಿ" ಕುಸುಮ್-ಬಿ ಯೋಜನೆಯಡಿ 40,000 ಕೃಷಿ ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದೆ. ತ್ವರಿತವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ Siddaramaiah ಅವರು ಸೂಚನೆ ನೀಡಿದ್ದಾರೆ. ಮಂಗಳವಾರ ನಡೆದ ಕುಸುಮ್-ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಕುರಿತ ಪತ್ರಿಕಾ ವರದಿಗಳು

"ನಾಡಿನ ರೈತರಿಗೆ ಸಂತಸದ ಸುದ್ದಿ"
ಕುಸುಮ್-ಬಿ ಯೋಜನೆಯಡಿ 40,000 ಕೃಷಿ ಪಂಪ್‌ಸೆಟ್‌ಗಳಿಗೆ ಅನುಮೋದನೆ ನೀಡಲಾಗಿದೆ. ತ್ವರಿತವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ <a href="/siddaramaiah/">Siddaramaiah</a> ಅವರು ಸೂಚನೆ ನೀಡಿದ್ದಾರೆ.

ಮಂಗಳವಾರ ನಡೆದ ಕುಸುಮ್-ಬಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಕುರಿತ ಪತ್ರಿಕಾ ವರದಿಗಳು
Mangaluru Surathkal PS (@surathkalmgc) 's Twitter Profile Photo

ಈ ದಿನ ದಿನಾಂಕ 23.07.20 25 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ 7th ಕೃಷ್ಣಾಪುರ ರಲ್ಲಿ ಮಾದಕ ವಸ್ತು ಮತ್ತು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಲಾಯಿತು Mangaluru City Police

ಈ ದಿನ ದಿನಾಂಕ 23.07.20 25 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ 7th ಕೃಷ್ಣಾಪುರ ರಲ್ಲಿ ಮಾದಕ ವಸ್ತು ಮತ್ತು ಸೈಬರ್ ಕ್ರೈಂ  ಬಗ್ಗೆ ಜಾಗೃತಿ ಮೂಡಿಸಲಾಯಿತು <a href="/compolmlr/">Mangaluru City Police</a>
Mangaluru Surathkal PS (@surathkalmgc) 's Twitter Profile Photo

ಸುರತ್ಕಲ್ ಠಾಣಾ ವ್ಯಾಪ್ತಿಯ ಹೊನ್ನಕಟ್ಟೆ ಬಳಿ ನಿಖಿಲ್ ಕುಳಾಯಿ ಎಂಬವರ ಚಿನ್ನದ ಸರ ಕಳೆದು ಹೋಗಿದ್ದು ಸದರಿ ಚಿನ್ನದ ಸರವು ಸುರತ್ಕಲ್ ಪೊಲೀಸರಿಗೆ ಸಿಕ್ಕಿರುತ್ತದೆ ಇದನ್ನು ವಾರಸುದಾರಿಗೆ ಹಸ್ತಾಂತರಿಸಲಾಗಿದೆ Mangaluru City Police

ಸುರತ್ಕಲ್ ಠಾಣಾ ವ್ಯಾಪ್ತಿಯ ಹೊನ್ನಕಟ್ಟೆ ಬಳಿ ನಿಖಿಲ್ ಕುಳಾಯಿ ಎಂಬವರ ಚಿನ್ನದ ಸರ ಕಳೆದು ಹೋಗಿದ್ದು ಸದರಿ ಚಿನ್ನದ ಸರವು ಸುರತ್ಕಲ್ ಪೊಲೀಸರಿಗೆ ಸಿಕ್ಕಿರುತ್ತದೆ ಇದನ್ನು ವಾರಸುದಾರಿಗೆ ಹಸ್ತಾಂತರಿಸಲಾಗಿದೆ <a href="/compolmlr/">Mangaluru City Police</a>