SP Karwar (@spkarwar) 's Twitter Profile
SP Karwar

@spkarwar

Superintendent of Police,
Uttara Kannada District, Karwar-581301

ID: 1222065537838010373

linkhttps://uttarakannadapolice.karnataka.gov.in calendar_today28-01-2020 07:55:24

2,2K Tweet

3,3K Takipçi

317 Takip Edilen

SP Karwar (@spkarwar) 's Twitter Profile Photo

ದಿ:15-05-25 ರಂದು ಗೋಕರ್ಣ ದೇವಸ್ಥಾನಕ್ಕೆ ಬಂದಿದ್ದ ರಮೇಶ್ ಬೆಳಗಾವಿ ರವರು ತಮ್ಮ ಬ್ಯಾಗನ್ನು ಮರೆತು ಬಿಟ್ಟು ಹೋಗಿದ್ದು, ದೇವಸ್ಥಾನದ ಹೊರ ಠಾಣೆಯ ಸಿಬ್ಬಂದಿಯವರು ಒಪಿಯಲ್ಲಿ ಇಟ್ಟಿದ್ದು,ಇಂದು ವಾರಸುದಾರರಿಗೆ ಬ್ಯಾಗನ್ನು ಮರಳಿಸಿರುತ್ತಾರೆ. ಈ ಬಗ್ಗೆ ವಾರಸುದಾರರು ಪೊಲೀಸ್ ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.DGP KARNATAKA

ದಿ:15-05-25 ರಂದು ಗೋಕರ್ಣ ದೇವಸ್ಥಾನಕ್ಕೆ ಬಂದಿದ್ದ ರಮೇಶ್ ಬೆಳಗಾವಿ ರವರು ತಮ್ಮ ಬ್ಯಾಗನ್ನು ಮರೆತು ಬಿಟ್ಟು ಹೋಗಿದ್ದು, ದೇವಸ್ಥಾನದ ಹೊರ ಠಾಣೆಯ ಸಿಬ್ಬಂದಿಯವರು ಒಪಿಯಲ್ಲಿ ಇಟ್ಟಿದ್ದು,ಇಂದು ವಾರಸುದಾರರಿಗೆ ಬ್ಯಾಗನ್ನು ಮರಳಿಸಿರುತ್ತಾರೆ. ಈ ಬಗ್ಗೆ ವಾರಸುದಾರರು ಪೊಲೀಸ್ ಇಲಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.<a href="/DgpKarnataka/">DGP KARNATAKA</a>
SP Karwar (@spkarwar) 's Twitter Profile Photo

ಕಾರವಾರ ಸಂಚಾರ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಕಾರವಾರ ತಾಲೂಕಿನ ಪ್ರಮುಖ #ಧಾರ್ಮಿಕ ಮುಖಂಡರನ್ನು ಕರೆಯಿಸಿ #ಮುಂಬರುವ #ಬಕ್ರೀದ್‌ ಹಬ್ಬದ ಪ್ರಯುಕ್ತ #ಶಾಂತಿಪಾಲನಾ ಸಭೆ ಆಯೋಜಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police #karwar #bhatkal

ಕಾರವಾರ ಸಂಚಾರ ಪೊಲೀಸ್‌ ಠಾಣೆಯ ಸಭಾಂಗಣದಲ್ಲಿ ಕಾರವಾರ ತಾಲೂಕಿನ ಪ್ರಮುಖ #ಧಾರ್ಮಿಕ ಮುಖಂಡರನ್ನು ಕರೆಯಿಸಿ #ಮುಂಬರುವ #ಬಕ್ರೀದ್‌ ಹಬ್ಬದ ಪ್ರಯುಕ್ತ #ಶಾಂತಿಪಾಲನಾ ಸಭೆ ಆಯೋಜಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು. <a href="/DgpKarnataka/">DGP KARNATAKA</a> <a href="/Rangepol_WR/">Western Range of Karnataka State Police, Mangaluru</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a> #karwar #bhatkal
SP Karwar (@spkarwar) 's Twitter Profile Photo

ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಳಿಯಾಳ ಅರ್ಬನ್ ಯೂಥ್ ಕ್ಲಬ್ ಮತ್ತು ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನ & ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಬೈಸಿಕಲ್ ಅಭಿಯಾನವನ್ನು ಹಮ್ಮಿಕೊಂಡು ಮಾದಕ ದ್ರವ್ಯ, ಸೈಬರ್ ಅಪರಾಧಗಳು, ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು. DGP KARNATAKA

ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಳಿಯಾಳ ಅರ್ಬನ್ ಯೂಥ್ ಕ್ಲಬ್  ಮತ್ತು ಉತ್ತರ ಕನ್ನಡ ಜಿಲ್ಲಾ ಕ್ರೀಡಾ ಪ್ರತಿಷ್ಠಾನ &amp; ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಬೈಸಿಕಲ್ ಅಭಿಯಾನವನ್ನು ಹಮ್ಮಿಕೊಂಡು ಮಾದಕ ದ್ರವ್ಯ, ಸೈಬರ್ ಅಪರಾಧಗಳು, ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಲಾಯಿತು. <a href="/DgpKarnataka/">DGP KARNATAKA</a>
SP Karwar (@spkarwar) 's Twitter Profile Photo

ಉ.ಕ ಜಿಲ್ಲಾಡಳಿತ & ಪೊಲೀಸ್ ಇಲಾಖೆಯ ವತಿಯಿಂದ ಖೇಲೋ #ಇಂಡಿಯಾ ಯೋಜನೆಯ "ಫಿಟ್ ಇಂಡಿಯಾ" ಉಪಕ್ರಮದ ಅಡಿಯಲ್ಲಿ " ಸಿಟಿ ಬೈಸಿಕಲ್ ಕ್ಲಬ್ ಕಾರವಾರ ರವರ ಸಹಕಾರದೊಂದಿಗೆ ಈ ದಿನ ದಿನಾಂಕ: 01-06-2025 ರಂದು "ವಿಶ್ವ ಬೈಸಿಕಲ್ ದಿನ" ವನ್ನು #ಬೈಸಿಕಲ್‌ ಅಭಿಯಾನ ನಡೆಸುವುದರ ಮೂಲಕ ಆಚರಿಸಲಾಯಿತು. DGP KARNATAKA Western Range of Karnataka State Police, Mangaluru Deputy Commissioner Uttarakannada

ಉ.ಕ ಜಿಲ್ಲಾಡಳಿತ &amp; ಪೊಲೀಸ್ ಇಲಾಖೆಯ ವತಿಯಿಂದ ಖೇಲೋ #ಇಂಡಿಯಾ ಯೋಜನೆಯ "ಫಿಟ್ ಇಂಡಿಯಾ" ಉಪಕ್ರಮದ ಅಡಿಯಲ್ಲಿ " ಸಿಟಿ ಬೈಸಿಕಲ್ ಕ್ಲಬ್ ಕಾರವಾರ ರವರ ಸಹಕಾರದೊಂದಿಗೆ ಈ ದಿನ ದಿನಾಂಕ: 01-06-2025 ರಂದು "ವಿಶ್ವ ಬೈಸಿಕಲ್ ದಿನ" ವನ್ನು  #ಬೈಸಿಕಲ್‌ ಅಭಿಯಾನ ನಡೆಸುವುದರ ಮೂಲಕ ಆಚರಿಸಲಾಯಿತು. <a href="/DgpKarnataka/">DGP KARNATAKA</a> <a href="/Rangepol_WR/">Western Range of Karnataka State Police, Mangaluru</a> <a href="/dcuttarakannada/">Deputy Commissioner Uttarakannada</a>
SP Karwar (@spkarwar) 's Twitter Profile Photo

ಇಂದು ದಿನಾಂಕ 01-06-2025 ರಂದು ಮಧ್ಯಾಹ್ನ 13:20 ಗಂಟೆಯ ಸುಮಾರಿಗೆ #ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ #ಗಂಗಾವಳಿ ನದಿ ಸೇತುವೆ ಕಟ್ಟೆಯ ಮೇಲೆ ಪ್ರವಾಸಿ ದಂಪತಿಗಳಿಬ್ಬರು ತಮ್ಮ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದನ್ನು ಗೋಕರ್ಣ ಠಾಣೆಯ ಪೊಲೀಸರು ಸಿಸಿ ಕ್ಯಾಮರಾಗಳಲ್ಲಿ ಗಮನಿಸಿ, ತಕ್ಷಣ ಪ್ರವಾಸಿ ದಂಪತಿಗಳಿಗೆ

SP Karwar (@spkarwar) 's Twitter Profile Photo

ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಪೊಲೀಸ್ ಅಧಿಕಾರಿ ಸಿಬ್ಬಂದಿಯವರ ಬೈಸಿಕಲ್ ಅಭಿಯಾನವನ್ನು ಹಮ್ಮಿಕೊಂಡು ಸೈಬರ್ ಸುರಕ್ಷೆ, ಪ್ರವಾಸಿಗರ ಸುರಕ್ಷೆತೆ, ರಸ್ತೆ ಸಂಚಾರ ಸುರಕ್ಷೆ ಹಾಗೂ ಮಾದಕ ದ್ರವ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police

SP Karwar (@spkarwar) 's Twitter Profile Photo

#ಗೋಕರ್ಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿ.ಐ ಶ್ರೀಧರ ಎಸ್.ಆರ್ ರವರ ನೇತ್ರತ್ವದಲ್ಲಿ ಯಾವುದೇ ಅಪಘಾತಗಳು ಘಟಿಸಿದಂತೆ ಮುಂಜಾಗೃತಾ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ಬೀಡಾಡಿ ದನ-ಕರುಗಳಿಗೆ ರಿಪ್ಲೆಕ್ಟಿವ್ ಕಾಲರ್ ಅಳವಡಿಸಲಾಯಿತು. Mankal S Vaidya • ಮಂಕಾಳ.ಎಸ್.ವೈದ್ಯ DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police #cattle #Gokarna

#ಗೋಕರ್ಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿ.ಐ ಶ್ರೀಧರ ಎಸ್.ಆರ್ ರವರ ನೇತ್ರತ್ವದಲ್ಲಿ ಯಾವುದೇ ಅಪಘಾತಗಳು ಘಟಿಸಿದಂತೆ ಮುಂಜಾಗೃತಾ ಕ್ರಮವಾಗಿ ಸುರಕ್ಷತೆ ದೃಷ್ಟಿಯಿಂದ ಬೀಡಾಡಿ ದನ-ಕರುಗಳಿಗೆ ರಿಪ್ಲೆಕ್ಟಿವ್ ಕಾಲರ್ ಅಳವಡಿಸಲಾಯಿತು. <a href="/MankalSVaidya/">Mankal S Vaidya • ಮಂಕಾಳ.ಎಸ್.ವೈದ್ಯ</a> <a href="/DgpKarnataka/">DGP KARNATAKA</a>  <a href="/Rangepol_WR/">Western Range of Karnataka State Police, Mangaluru</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a> #cattle #Gokarna
SP Karwar (@spkarwar) 's Twitter Profile Photo

ಸಾಮಾಜಿಕ ಜಾಲತಾಣದಲ್ಲಿ ಸ್ವೀಕೃತವಾದ ದೂರಿನ ಮೇರೆಗೆ ದುರ್ಗಾಂಬ ಬಸ್ ನಂ: KA51 B1068 ನೇದನ್ನು ಜಪ್ತ ಮಾಡಿರುವ ಬಗ್ಗೆ. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police #sirsi #durgambabus Bhimanna Naik

ಸಾಮಾಜಿಕ ಜಾಲತಾಣದಲ್ಲಿ ಸ್ವೀಕೃತವಾದ ದೂರಿನ ಮೇರೆಗೆ ದುರ್ಗಾಂಬ ಬಸ್ ನಂ: KA51 B1068 ನೇದನ್ನು ಜಪ್ತ ಮಾಡಿರುವ ಬಗ್ಗೆ. <a href="/DgpKarnataka/">DGP KARNATAKA</a> <a href="/Rangepol_WR/">Western Range of Karnataka State Police, Mangaluru</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a> #sirsi #durgambabus <a href="/bhimannanaik14/">Bhimanna Naik</a>
SP Karwar (@spkarwar) 's Twitter Profile Photo

ಹಣ ಡಬ್ಲಿಂಗ್‌ ಮಾಡುವ ಆಸೆ ತೋರಿಸಿ ವಂಚಿಸಿದ ಆರೋಪಿತನ ಬಂಧನ: ಮುರ್ಡೇಶ್ವರ ಪೊಲೀಸರ ಕಾರ್ಯಾಚರಣೆ. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police #murdeshwar #uttarakannadapolice

ಹಣ ಡಬ್ಲಿಂಗ್‌ ಮಾಡುವ ಆಸೆ ತೋರಿಸಿ ವಂಚಿಸಿದ ಆರೋಪಿತನ ಬಂಧನ: ಮುರ್ಡೇಶ್ವರ ಪೊಲೀಸರ ಕಾರ್ಯಾಚರಣೆ. <a href="/DgpKarnataka/">DGP KARNATAKA</a> <a href="/Rangepol_WR/">Western Range of Karnataka State Police, Mangaluru</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a> #murdeshwar #uttarakannadapolice
SP Karwar (@spkarwar) 's Twitter Profile Photo

ಕಾರವಾರದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸೋನಾರವಾಡದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ 112 ಸಹಾಯವಾಣಿ, ಶರಾವತಿ ಪಡೆ,1098 ಮಕ್ಕಳ ಸಹಾಯವಾಣಿ, ಪೋಕ್ಸೋ ಕಾಯ್ದೆ ಹಾಗೂ ಸೈಬರ್ ಕ್ರೈಂ ವಿಷಯಗಳ ಕುರಿತು ಕಾನೂನು ಅರಿವು ಮೂಡಿಸಲಾಯಿತು. DGP KARNATAKA Western Range of Karnataka State Police, Mangaluru

ಕಾರವಾರದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸೋನಾರವಾಡದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ 112 ಸಹಾಯವಾಣಿ, ಶರಾವತಿ ಪಡೆ,1098 ಮಕ್ಕಳ ಸಹಾಯವಾಣಿ, ಪೋಕ್ಸೋ ಕಾಯ್ದೆ ಹಾಗೂ ಸೈಬರ್ ಕ್ರೈಂ ವಿಷಯಗಳ ಕುರಿತು ಕಾನೂನು ಅರಿವು ಮೂಡಿಸಲಾಯಿತು. <a href="/DgpKarnataka/">DGP KARNATAKA</a> <a href="/Rangepol_WR/">Western Range of Karnataka State Police, Mangaluru</a>
SP Karwar (@spkarwar) 's Twitter Profile Photo

#ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಜವಳಿಗಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು,ಸೈಬರ್ ಕ್ರೈಂ,ಮಾದಕ ದ್ರವ್ಯದ ದುಷ್ಪರಿಣಾಮ,ಮಿತಿಯಾಗಿ ಮೊಬೈಲ್ ಬಳಸುವುದು, 112 ಸಹಾಯವಾಣಿ,1930 ಸೈಬರ್ ಸಹಾಯವಾಣಿ, ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ತಿಳಿಸಿ ಕಾನೂನು ಅರಿವು ಮೂಡಿಸಲಾಯಿತು.DGP KARNATAKA

#ಹಳಿಯಾಳ ಪೊಲೀಸ್ ಠಾಣಾ ವ್ಯಾಪ್ತಿಯ ಜವಳಿಗಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳು,ಸೈಬರ್ ಕ್ರೈಂ,ಮಾದಕ ದ್ರವ್ಯದ ದುಷ್ಪರಿಣಾಮ,ಮಿತಿಯಾಗಿ ಮೊಬೈಲ್ ಬಳಸುವುದು, 112 ಸಹಾಯವಾಣಿ,1930 ಸೈಬರ್ ಸಹಾಯವಾಣಿ, ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ  ತಿಳಿಸಿ ಕಾನೂನು ಅರಿವು ಮೂಡಿಸಲಾಯಿತು.<a href="/DgpKarnataka/">DGP KARNATAKA</a>
SP Karwar (@spkarwar) 's Twitter Profile Photo

ಶಿರಸಿ ಪೊಲೀಸರಿಂದ ಅಂತರ್ ಜಿಲ್ಲಾ ದನಗಳ್ಳರ ಬಂಧನ. ಐಷಾರಾಮಿ ವಾಹನದಲ್ಲಿ ದನಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ, ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ ವಾಹನ ವಶ. DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police Bhimanna Naik #cattletheft

SP Karwar (@spkarwar) 's Twitter Profile Photo

ಶಿರಸಿಯಲ್ಲಿ ಪೊಲೀಸ್ & ಉಡುಪಿ ಅಕಾಡೆಮಿ ಆಫ್ ಎಕ್ಸಲೆನ್ಸ್ ರವರಿಂದ ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಸಂಚಾರ ನಿಯಮಗಳ ಮಹತ್ವವನ್ನು ತಿಳಿಸಿ ಸುರಕ್ಷಿತವಾಗಿರುವ ಕುರಿತು ಅರಿವು ಮೂಡಿಸಲಾಯಿತು.DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police #Police #RoadSafety #sirsi

SP Karwar (@spkarwar) 's Twitter Profile Photo

ಕಾರವಾರ ತಾಲೂಕಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಸ್ಥಳಗಳಾದ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಣೆಕಟ್ಟು ಮತ್ತು ಪವರ್ ಹೌಸ್ ಕೊಡ್ಸಳ್ಳಿ ಅಣೆಕಟ್ಟು ಮತ್ತು ಪವರ್ ಹೌಸ್ ಚಿತ್ತಾಕುಲ, ರೈಲ್ವೆ ನಿಲ್ದಾಣ ಮತ್ತು ಶಿರವಾಡ ವ್ಯಾಪ್ತಿಯ ರೈಲ್ವೆ ನಿಲ್ದಾಣ ವನ್ನು A. S.C ತಂಡ ಹಾಗೂ ಶ್ವಾನನದಳ ದಿಂದ ತಪಾಸಣೆ ಮಾಡಲಾಯಿತು.DGP KARNATAKA

ಕಾರವಾರ ತಾಲೂಕಿನ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಸ್ಥಳಗಳಾದ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಣೆಕಟ್ಟು ಮತ್ತು ಪವರ್ ಹೌಸ್  ಕೊಡ್ಸಳ್ಳಿ ಅಣೆಕಟ್ಟು ಮತ್ತು ಪವರ್ ಹೌಸ್  ಚಿತ್ತಾಕುಲ, ರೈಲ್ವೆ ನಿಲ್ದಾಣ ಮತ್ತು ಶಿರವಾಡ ವ್ಯಾಪ್ತಿಯ ರೈಲ್ವೆ ನಿಲ್ದಾಣ  ವನ್ನು A. S.C ತಂಡ ಹಾಗೂ ಶ್ವಾನನದಳ ದಿಂದ ತಪಾಸಣೆ ಮಾಡಲಾಯಿತು.<a href="/DgpKarnataka/">DGP KARNATAKA</a>
SP Karwar (@spkarwar) 's Twitter Profile Photo

ಇಂಡಿಯನ್ ಪ್ರೀಮಿಯರ್ ಲೀಗನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೃತ್ಪೂರ್ವಕ ಅಭಿನಂದನೆಗಳು! 👏🏆. #IPL2025 #RCB #rcbwon

ಇಂಡಿಯನ್ ಪ್ರೀಮಿಯರ್ ಲೀಗನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹೃತ್ಪೂರ್ವಕ ಅಭಿನಂದನೆಗಳು! 👏🏆.
#IPL2025 #RCB #rcbwon