ಸಿದ್ದೇಶ ಹಿರೇಮಳಲಿ | Siddesha Hiremalali (@siddesha_hrml) 's Twitter Profile
ಸಿದ್ದೇಶ ಹಿರೇಮಳಲಿ | Siddesha Hiremalali

@siddesha_hrml

ಕನ್ನಡಿಗ 💛❤️

ID: 1293594211388858371

calendar_today12-08-2020 17:04:52

689 Tweet

46 Followers

317 Following

ಕನ್ನಡ್ವಿರಾಟ (@kohlificationn) 's Twitter Profile Photo

ಕರುನಾಡಲ್ಲಿರೋ ಕೆನರಾ ಬ್ಯಾಂಕ್ ಹಿಂದಿ ಸಿಬ್ಬಂದಿ ತುಂಬಿರೋ ಟ್ಯಾಂಕ್. ಕನ್ನಡ ಗೊತ್ತಿರೋ ಅಜ್ಜಿಗೆ ಹಿಂದಿ ಬರಲ್ಲ ಅಲ್ಲಿ ಸಿಬ್ಬಂದಿಗೆ ಹಿಂದಿ ಬಿಟ್ರೆ ಕನ್ನಡ ಗೊತ್ತಿಲ್ಲ ಹೇಗೆ ಪಡೆಯಬೇಕು ಆ ಅಜ್ಜಿ ಬ್ಯಾಂಕ್ ಸೇವೆ ಕನ್ನಡ ಗೊತ್ತಿರೋರು ಕೊಡ್ಬೇಕು ಗ್ರಾಹಕ ಸೇವೆ. Canara BankMinistry of Finance⁩ ಕೆನರಾ ಬ್ಯಾಂಕ್ ಕರುನಾಡಿನ

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

"ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ" 💛❤️ ಕಾವೇರಿಯಿಂದ ಗೋದಾವರಿವರೆಗೂ ಹರಡಿದ್ದ ಕನ್ನಡ ನುಡಿಯ ವೈಭವವನ್ನು, ಅದರ ಜನರನ್ನು ಭೂಮಂಡಲದ ವಿಶಿಷ್ಟರೆಂದ ರಾಷ್ಟ್ರಕೂಟ ಸಾಮ್ರಾಜ್ಯದ ಹೆಮ್ಮೆಯ ಕನ್ನಡಿಗ ಅಮೋಘವರ್ಷ ಮಹಾದೊರೆಯ ೧೨೨೫ ನೇ ಜಯಂತಿಯ ಸವಿ ಹಾರೈಕೆಗಳು.

"ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ" 💛❤️

ಕಾವೇರಿಯಿಂದ ಗೋದಾವರಿವರೆಗೂ ಹರಡಿದ್ದ ಕನ್ನಡ ನುಡಿಯ ವೈಭವವನ್ನು, ಅದರ ಜನರನ್ನು ಭೂಮಂಡಲದ ವಿಶಿಷ್ಟರೆಂದ ರಾಷ್ಟ್ರಕೂಟ ಸಾಮ್ರಾಜ್ಯದ ಹೆಮ್ಮೆಯ ಕನ್ನಡಿಗ ಅಮೋಘವರ್ಷ ಮಹಾದೊರೆಯ ೧೨೨೫ ನೇ ಜಯಂತಿಯ ಸವಿ ಹಾರೈಕೆಗಳು.
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

"ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ " 💛❤️ #ಅಮೋಘವರ್ಷ #ನಮ್ಮನಾಡು_ನಮ್ಮಆಳ್ವಿಕೆ #ನಮ್ಮನಾಡು_ನಮ್ಮಇತಿಹಾಸ

ಕರ್ಣಾಟಬಲ - karnatabala (@karnatabala) 's Twitter Profile Photo

ಅಮೋಘವರ್ಷ ನೃಪತುಂಗ ಮಹಾರಾಜರ 1225 ನೆ ವರ್ಷದ ಜಯಂತೋತ್ಸವದ ಸವಿ ಹಾರೈಕೆಗಳು #KarnatakaHistory #ReformKarnatakaTextbooks #Amoghavarsha

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಒಂದು ಕನ್ನಡ ಶಾಲೆಗೆ ಒಂದೇ ಮಗು ಇದ್ದರೂ ಆ ಶಾಲೆ ಇರಬೇಕು. ಮಂಡ್ಯದಲ್ಲಿ ಹತ್ತಾರೂ ಕನ್ನಡ ಸಂಘಟನೆಗಳು ಮ್ಯಾಗ್ನೆಟ್-KPS ಶಾಲೆಗಳ ಹೆಸರಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಹುನ್ನಾರದ ವಿರುದ್ಧ ನಡೆಸುತ್ತಿರುವ ಧರಣಿಗೆ #ನಮ್ಮನಾಡು_ನಮ್ಮಆಳ್ವಿಕೆ ಯ ಸಂಪೂರ್ಣ ಬೆಂಬಲವಿದೆ. ಕರ್ನಾಟಕದ ಪ್ರತಿ ಹಳ್ಳಿಗೂ ವಲಸಿಗರನ್ನು ತುಂಬಿಸುತ್ತಿರುವ

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಸರ್ಕಾರಿ ಶಾಲೆಗಳು ರಿಯಲ್ ಎಸ್ಟೇಟ್ ದಂಧೆಯಲ್ಲ, ವಿದ್ಯಾರ್ಥಿಗಳು ಗ್ರಾಹಕರಲ್ಲ. ಹಳ್ಳಿಯ ಒಂದು ಶಾಲೆ, ಅಲ್ಲಿನ ಸಮಾಜವನ್ನು, ನಾಡಿನ ಭವಿಷ್ಯವನ್ನು ರೂಪಿಸುವ ಕೇಂದ್ರ, ಪ್ರತಿ ಹಳ್ಳಿಯಲ್ಲೂ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ನಡೆಸಲು ಆಗದವರು, ರಾಜ್ಯವನ್ನು ಇನ್ಯಾವ ರೀತಿ ನಡೆಸುತ್ತಾರೆ? ಹಿಂದಿ ಹೈಕಮಾಂಡ್ ಪಕ್ಷಗಳಿಗೆ ಕನ್ನಡ, ಕನ್ನಡಿಗ, ಕರ್ನಾಟಕದ

ಸರ್ಕಾರಿ ಶಾಲೆಗಳು ರಿಯಲ್ ಎಸ್ಟೇಟ್ ದಂಧೆಯಲ್ಲ, ವಿದ್ಯಾರ್ಥಿಗಳು ಗ್ರಾಹಕರಲ್ಲ. ಹಳ್ಳಿಯ ಒಂದು ಶಾಲೆ, ಅಲ್ಲಿನ ಸಮಾಜವನ್ನು, ನಾಡಿನ ಭವಿಷ್ಯವನ್ನು ರೂಪಿಸುವ ಕೇಂದ್ರ, ಪ್ರತಿ ಹಳ್ಳಿಯಲ್ಲೂ ಒಂದು ಸರ್ಕಾರಿ ಪ್ರಾಥಮಿಕ ಶಾಲೆ ನಡೆಸಲು ಆಗದವರು, ರಾಜ್ಯವನ್ನು ಇನ್ಯಾವ ರೀತಿ ನಡೆಸುತ್ತಾರೆ? ಹಿಂದಿ ಹೈಕಮಾಂಡ್ ಪಕ್ಷಗಳಿಗೆ ಕನ್ನಡ, ಕನ್ನಡಿಗ, ಕರ್ನಾಟಕದ
ಕಾರ್ತಿಕ್ ವೆಂಕಟೇಶ್ l K@RTH!K Venkatesh🟨🟥 (@vkkarthik169) 's Twitter Profile Photo

ಸ್ವಾಗತ ಕನ್ನಡಿಗರೇ. ಕನ್ನಡಿಗರ ಒಗ್ಗಟ್ಟಿನ ಸಮಾವೇಶ. ದಿನಾಂಕ ಇಂದೇ ನಿಗದಿ ಮಾಡಿಕೊಳ್ಳಿ.. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ..❤️ #ಜನರಾಜ್ಯೋತ್ಸವ ಕನ್ನಡಿಗರ ಕ್ರಾಂತಿ.. ಬೃಹತ್ ಕಾರ್ಯಕ್ರಮ ಇದೆ 28ರಂದು ಅರಮನೆ ಮೈದಾನದಲ್ಲಿ....ಗಾಯಿತ್ರಿ ವಿಹಾರ, ಗೇಟ್ ಸಂಖ್ಯೆ 4..ಮದ್ಯಾಹ್ನ 2 ರಿಂದ... #ಜನರಾಜ್ಯೋತ್ಸವ-2025

ಸ್ವಾಗತ ಕನ್ನಡಿಗರೇ.

ಕನ್ನಡಿಗರ ಒಗ್ಗಟ್ಟಿನ ಸಮಾವೇಶ.

ದಿನಾಂಕ ಇಂದೇ ನಿಗದಿ ಮಾಡಿಕೊಳ್ಳಿ..
ನೀವು ಬನ್ನಿ ನಿಮ್ಮವರನ್ನು ಕರೆತನ್ನಿ..❤️

#ಜನರಾಜ್ಯೋತ್ಸವ

ಕನ್ನಡಿಗರ ಕ್ರಾಂತಿ..
ಬೃಹತ್ ಕಾರ್ಯಕ್ರಮ ಇದೆ 28ರಂದು ಅರಮನೆ ಮೈದಾನದಲ್ಲಿ....ಗಾಯಿತ್ರಿ ವಿಹಾರ, 
ಗೇಟ್ ಸಂಖ್ಯೆ 4..ಮದ್ಯಾಹ್ನ 2 ರಿಂದ...

#ಜನರಾಜ್ಯೋತ್ಸವ-2025
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಕರ್ನಾಟಕ ಸರ್ಕಾರ ತಂದಿರುವ 'ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ವಿಧೇಯಕ 2025' ಒಂದು ದಬ್ಬಾಳಿಕೆಯ ಕಾನೂನು. ಇದು ಜನರ ಮೂಲಭೂತ ಹಕ್ಕುಗಳಿಗಿಂತ 'ಭಾವನೆಗಳ' ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಇದು ನಮ್ಮ ಮುಕ್ತ ಚಿಂತನೆಯನ್ನು ಹತ್ತಿಕ್ಕುವ ಮತ್ತು ಅಧಿಕಾರವನ್ನು ಜನರ ಕೈಯಿಂದ ಕಿತ್ತು ಪೊಲೀಸರ ಕೈಗೆ ನೀಡುವ ಒಂದು ಪ್ರಯತ್ನ.

ಕರ್ನಾಟಕ ಸರ್ಕಾರ ತಂದಿರುವ 'ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ವಿಧೇಯಕ 2025' ಒಂದು ದಬ್ಬಾಳಿಕೆಯ ಕಾನೂನು. ಇದು ಜನರ ಮೂಲಭೂತ ಹಕ್ಕುಗಳಿಗಿಂತ 'ಭಾವನೆಗಳ' ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಇದು ನಮ್ಮ ಮುಕ್ತ ಚಿಂತನೆಯನ್ನು ಹತ್ತಿಕ್ಕುವ ಮತ್ತು ಅಧಿಕಾರವನ್ನು ಜನರ ಕೈಯಿಂದ ಕಿತ್ತು ಪೊಲೀಸರ ಕೈಗೆ ನೀಡುವ ಒಂದು ಪ್ರಯತ್ನ.
Panchayat Raj Commissionerate - Karnataka (@commrpr) 's Twitter Profile Photo

ಡಿಸೆಂಬರ್‌ -23 ರಾಷ್ಟ್ರೀಯ ರೈತರ ದಿನ ಸಮಸ್ತ ರೈತರಿಗೆ ‘ರಾಷ್ಟ್ರೀಯ ರೈತರ ದಿನ’ದ ಶುಭಾಶಯಗಳು ಅನ್ನದಾತ ಸುಖೀಭವಃ Priyank Kharge / ಪ್ರಿಯಾಂಕ್ ಖರ್ಗೆ RDPR - Government of Karnataka #RDPR #ruraldevelopment #nationalfarmersday2025 #farmers

ಡಿಸೆಂಬರ್‌ -23

ರಾಷ್ಟ್ರೀಯ ರೈತರ ದಿನ

ಸಮಸ್ತ ರೈತರಿಗೆ ‘ರಾಷ್ಟ್ರೀಯ ರೈತರ ದಿನ’ದ ಶುಭಾಶಯಗಳು

ಅನ್ನದಾತ ಸುಖೀಭವಃ

<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a>
<a href="/rdprgok/">RDPR - Government of Karnataka</a>
#RDPR #ruraldevelopment #nationalfarmersday2025 #farmers
ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಕನ್ನಡದಲ್ಲಿ ಸೇವೆ ಕೇಳುವುದಕ್ಕೆ ಮುಜಗರ ಪಡುವ ಅವಶ್ಯಕತೆ ಇಲ್ಲ. ನಮ್ಮ ಹಣದಲ್ಲಿ ನಾವು ಸೇವೆ ಕೇಳುವುದು, ಯಾವುದೇ ಅಂಜಿಕೆ ಇಲ್ಲದೆ ಕನ್ನಡದಲ್ಲಿ ವ್ಯವಹರಿಸಲು ಒತ್ತಾಯಿಸೋಣ #ServeInMyLanguage #NationalConsumerRightsDay

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

ಗ್ರಾಹಕ ಶಕ್ತಿ ಕನ್ನಡಿಗರಿಗೂ ಇನ್ನೂ ಸಂಪೂರ್ಣವಾಗಿ ಅರಿವಾಗಬೇಕು. ಒಬ್ಬ ಗ್ರಾಹಕನನ್ನು ಕಳೆದುಕೊಳ್ಳಲೂ ಸಂಸ್ಥೆಗಳು ತಯಾರಿರುವುದಿಲ್ಲ. ನಮ್ಮ ಹಣದಲ್ಲಿ ಕೊಳ್ಳುವ ಪದಾರ್ಥ ಅಥವಾ ಪಡೆಯುವ ಸೇವೆ ನಮ್ಮ ಭಾಷೆಯಲ್ಲಿ ಕಲ್ಪಿಸಿಕೊಡುವುದು ಅವರ ಕರ್ತವ್ಯ ಅಂತ ಮನವರಿಕೆ ಮಾಡಿಕೊಡೋಣ #ServeInMyLanguage #NationalConsumerRightsDay

ಕನ್ನಡ ಗ್ರಾಹಕರ ಕೂಟ KGK (@kannadagrahaka) 's Twitter Profile Photo

1986 ರಲ್ಲಿ ಭಾರತ ಸರ್ಕಾರ ಜಾರಿಗೊಳಿಸಿದ ಗ್ರಾಹಕ ರಕ್ಷಣಾ ಕಾಯ್ದೆಯಲ್ಲಿ "Right to be Informed” ಅನ್ನುವ ಅಂಶವಿದೆ. ಇದರ ಅರ್ಥ, ಗ್ರಾಹಕರಿಗೆ ತಾವು ಕೊಳ್ಳುವ ಪದಾರ್ಥದ ಮೇಲೆ ಮಾಹಿತಿ ಸಿಗಬೇಕು ಅಂತ. ಇದು ನಮ್ಮ ಭಾಷೆಯಲ್ಲಿ ಇರದಿದ್ದರೆ ಈ ನಿಯಮ ಅಪೂರ್ಣ. ಅದಕ್ಕೆ ಒತ್ತಾಯಿಸೋಣ. #ServeInMyLanguage #NationalConsumerRightsDay

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಅಕ್ರಮ ನುಸುಳಿಕೆಯನ್ನು ಯಾವತ್ತಿಗೂ ಸಹಿಸಲು ಸಾಧ್ಯವಿಲ್ಲ. ಬಾಂಗ್ಲಾದೇಶದಿಂದ ನಡೆಯುತ್ತಿರುವ ಅಕ್ರಮ ವಲಸೆ ನಾಡ ಭದ್ರತೆ, ಆರ್ಥಿಕತೆ ಮತ್ತು ಸಾಮಾಜಿಕ ಸಮತೋಲನಕ್ಕೆ ನೇರ ಬೆದರಿಕೆ. ಕಾನೂನು ಉಲ್ಲಂಘನೆ ಮಾಡುವವರಿಗೆ ಮಾನವೀಯತೆ ಎಂಬ ನೆಪದಲ್ಲಿ ರಕ್ಷಣೆ ಕೊಡಬಾರದು. ಗಡಿಗಳಲ್ಲಿ ಕಠಿಣ ನಿಯಂತ್ರಣ ಮತ್ತು ಅಕ್ರಮ ವಲಸಿಗರ ವಿರುದ್ಧ ತಕ್ಷಣದ ಕ್ರಮ

ಅಕ್ರಮ ನುಸುಳಿಕೆಯನ್ನು ಯಾವತ್ತಿಗೂ ಸಹಿಸಲು ಸಾಧ್ಯವಿಲ್ಲ.
ಬಾಂಗ್ಲಾದೇಶದಿಂದ ನಡೆಯುತ್ತಿರುವ ಅಕ್ರಮ ವಲಸೆ
ನಾಡ ಭದ್ರತೆ, ಆರ್ಥಿಕತೆ ಮತ್ತು ಸಾಮಾಜಿಕ ಸಮತೋಲನಕ್ಕೆ ನೇರ ಬೆದರಿಕೆ.

ಕಾನೂನು ಉಲ್ಲಂಘನೆ ಮಾಡುವವರಿಗೆ
ಮಾನವೀಯತೆ ಎಂಬ ನೆಪದಲ್ಲಿ ರಕ್ಷಣೆ ಕೊಡಬಾರದು.

ಗಡಿಗಳಲ್ಲಿ ಕಠಿಣ ನಿಯಂತ್ರಣ
ಮತ್ತು ಅಕ್ರಮ ವಲಸಿಗರ ವಿರುದ್ಧ ತಕ್ಷಣದ ಕ್ರಮ
Republic (@republic) 's Twitter Profile Photo

#StopVictimShaming | Arnab sets the screen on fire, issues a direct no-holds-barred ultimatum to Bollywood elites and rips apart the sympathisers of a rape convict "If you people have the guts, have a crime story done on it. People like to watch real things. I want to tell them,

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಕರ್ನಾಟಕದ ಶಾಲೆ-ಕಾಲೇಜುಗಳಲ್ಲಿ ಕನ್ನಡ ಮಾತನಾಡಬಾರದು ಅನ್ನೋ ನಾಡ ದ್ರೋಹಿಗಳಿಗೆ ಕರ್ನಾಟಕದಲ್ಲಿ ನೆಲೆ ಸಿಗಬಾರದು. AMC ಕಾಲೇಜು ಕೂಡಲೇ ಈತನನ್ನು ವಜಾ ಮಾಡಿ ಅವನ ಊರಿಗೆ ಕಳಿಸಬೇಕು. ರಾಜ್ಯದ ಪ್ರತಿ ಶಾಲೆ-ಕಾಲೇಜಿಗೂ ಈ ಘಟನೆ ಎಚ್ಚರಿಕೆಯಾಗಿರಲಿ. #ನಮ್ಮನಾಡು_ನಮ್ಮಆಳ್ವಿಕೆ

ಕನ್ನಡಿಗ ದೇವರಾಜ್ (@sgowda79) 's Twitter Profile Photo

ನಾಡು, ನುಡಿಗೆ ತೊಂದರೆಯಾದರೆ ಎಲ್ಲಾ ಕನ್ನಡಿಗರು ಒಗ್ಗಟ್ಟಾಗಿ ನಾಡದ್ರೋಹಿಗಳಿಗೆ ಬುದ್ಧಿ ಕಲಿಸಬೇಕು #ಕರ್ನಾಟಕಕ್ಕೆಪ್ರಾದೇಶಿಕಪಕ್ಷಬೇಕು #KarnatakaNeedsRegionalParty