Siddaramaiah
@siddaramaiah
ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)
ID:891250296512323585
29-07-2017 10:53:24
17,7K Tweets
1,0M Followers
87 Following
Follow People
ಶಕ್ತಿ ಯೋಜನೆಯ ಫಲಾನುಭವಿ ಯುವತಿಯೊಬ್ಬಳು ತಾನು ಓಡಾಡಿದ್ದ ಉಚಿತ ಟಿಕೇಟ್ ಗಳನ್ನೇ ಮಾಲೆಯಾಗಿಸಿ ಕಡೂರಿಗೆ ಹೋದಾಗ ನನಗೆ ಹಾಕಿ ಖುಷಿಪಟ್ಟಳು. ಈ ಯೋಜನೆಯನ್ನು ಜಾರಿಗೆ ಕೊಟ್ಟ ನನಗೆ ಇದಕ್ಕಿಂತ ಹೆಮ್ಮೆ ಇನ್ನೇನಿದೆ?
#ಶಕ್ತಿಯೋಜನೆ #ShaktiScheme #CongressGuarantee
ತಾಂಡಾಗಳು, ಹಟ್ಟಿಗಳು, ಮಜರೆಗಳು ಮುಂತಾದ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಸಾವಿರಾರು ಕುಟುಂಬಗಳಿಗೆ ನೆಮ್ಮದಿಯ ಸೂರು ಕಲ್ಪಿಸಿದ್ದು ನಮ್ಮ ಸರ್ಕಾರ.
#LokSabaElection2024
#LandReformsAct
ಗ್ಯಾರಂಟಿ ಯೋಜನೆಗಳ ಫಲವನ್ನು ಜನರ ಬದುಕಲ್ಲಿ ಕಾಣುತ್ತಿದ್ದೇವೆ.
#GuaranteeScheme #LokSabaElection2024
ಪ್ರಧಾನಿ Narendra Modi ಅವರು ವೇದಿಕೆಯ ಮೇಲೆ ನಿಂತು ನನ್ನ ತಂದೆಯನ್ನು ಅಪಮಾನ ಮಾಡುತ್ತಾರೆ. ನನ್ನ ತಂದೆಗೆ ಬಳುವಳಿಯಾಗಿ ಸಿಕ್ಕಿದ್ದು ಸಂಪತ್ತು, ಅಧಿಕಾರವಲ್ಲ, ಬದಲಿಗೆ ತ್ಯಾಗ, ಬಲಿದಾನದ ಭಾವನೆ. ಇದು ನಿಮಗೆ ಮಾತ್ರ ಅರ್ಥವಾಗಲು ಸಾಧ್ಯ.
ಯಾರು ಸೈನ್ಯದಲ್ಲಿ ತಮ್ಮವರನ್ನು ಕಳೆದುಕೊಂಡಿದ್ದಾರೋ ಅವರಿಗೆ ಮಾತ್ರ ಇಂತಹ ಭಾವನೆಗಳು ಅರ್ಥವಾಗಲು…
ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಕಾಂಗ್ರೆಸ್ ಪಕ್ಷದ ನ್ಯಾಯ ಯೋಜನೆಗಳು ನಿಮ್ಮ ಬದುಕಿಗೆ ಶಕ್ತಿ ತುಂಬಲಿವೆ.
ನಿಮಗಾಗಿ, ನಿಮ್ಮವರ ಭವಿಷ್ಯಕ್ಕಾಗಿ ಮತ್ತು ಭವ್ಯ ಭಾರತಕ್ಕಾಗಿ ಕಾಂಗ್ರೆಸ್ಗೆ ಮತ ನೀಡಿ.
#ನ್ಯಾಯಯೋಜನೆ
#CongressNyayPatra
#LokSabhaElection2024
ದೆಹಲಿಯ ಹೊರವಲಯದಲ್ಲಿ ಸಾವಿರಾರು ರೈತರು ವರ್ಷಗಟ್ಟಲೆ ಪ್ರತಿಭಟನೆ ಮಾಡುತ್ತಿದ್ದರೂ ಒಂದು ದಿನವೂ ಅವರ ಸಮಸ್ಯೆ ಕೇಳಲು ಪ್ರಧಾನಿ Narendra Modi ಅವರು ಹೋಗಲಿಲ್ಲ. ಸುಮಾರು 600 ರೈತರು ಚಳಿ ಗಾಳಿ, ಪೊಲೀಸ್ ದೌರ್ಜನ್ಯಗಳಿಗೆ ಬಲಿಯಾದರು, ಸಚಿವರೊಬ್ಬರು ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ಜೀಪು ಹತ್ತಿಸಿ ಕೊಂದರು, ಆಗಲೂ ಮೋದಿ ಅವರ ಮನಸು…
ಇನ್ನೊಬ್ಬರ ಧಮ್ಮ- ತಾಕತ್ತನ್ನು ಪ್ರಶ್ನೆ ಮಾಡುವ Basavaraj S Bommai (Modi Ka Parivar) ಅವರಿಗೆ ಪ್ರಧಾನಿ Narendra Modi ಅವರೆದುರು ನಿಂತರೆ ಕೈಕಾಲು ನಡುಗುತ್ತೆ.
ಇಂಥವರಿಗೆ ಮತ ನೀಡಿ ಏನು ಉಪಯೋಗ? ಇವರು ನಾಡಿಗಾಗಿ ಸಂಸತ್ತಿನಲ್ಲಿ ಧ್ವನಿಯೆತ್ತುತ್ತಾರ?
#ಪ್ರಜಾಧ್ವನಿ #LokSabhaElection2024