ಸತ್ಯ/नमोसत्य(Modi's family)🇮🇳(@satheesh_ds) 's Twitter Profileg
ಸತ್ಯ/नमोसत्य(Modi's family)🇮🇳

@satheesh_ds

ಹಿಂದೂ. ರೈತ.

ID:920209856753156096

calendar_today17-10-2017 08:48:21

60,0K Tweets

11,5K Followers

4,6K Following

ಸತ್ಯ/नमोसत्य(Modi's family)🇮🇳(@satheesh_ds) 's Twitter Profile Photo

ಅದು ಆರ್ಥ ಆಗಿದ್ರೆ ನೀನು ಖಾನ್ ಗ್ರೇಸ್ ಗುಲಾಮಿತನದಲ್ಲಿ ಬಿದ್ದಿರುತ್ತಿರಲಿಲ್ಲ.
ಅವಿದ್ಯಾವಂತೆ..🤦

account_circle
Janata Dal Secular(@JanataDal_S) 's Twitter Profile Photo

ಮೇಕೆದಾಟು ಯೋಜನೆ ಜಾರಿ ಮಾಡ್ತೀವಿ ಅಂತ ಹೇಳಿ ಜನತೆಗೆ ಜಂಬು ಕೊಟ್ಟ ಮಹಾನುಭಾವರು ಯಾರು ?
Karnataka Congress Siddaramaiah DK Shivakumar ನಿಮಗೇನಾದರೂ ಗೊತ್ತಾ?

ಮೇಕೆದಾಟು ಯೋಜನೆ ಜಾರಿ ಮಾಡ್ತೀವಿ ಅಂತ ಹೇಳಿ ಜನತೆಗೆ ಜಂಬು ಕೊಟ್ಟ ಮಹಾನುಭಾವರು ಯಾರು ? @INCKarnataka @siddaramaiah @DKShivakumar ನಿಮಗೇನಾದರೂ ಗೊತ್ತಾ?
account_circle
Shilpa(@shilpa_cn) 's Twitter Profile Photo

Mohammed Zubair News channels giving it a 'LJ’ angle?

Neha’s father himself confirming it was ‘Love Jihad’. He’s also hurt about CM and HM’s statements about his daughter!

Stop defending and whitewashing..

account_circle
Nishkama_Karma (ಮೋದಿಯವರ ಕುಟುಂಬ)(@Nishkama_Karma1) 's Twitter Profile Photo

1. ಅವನ ಮಗ ಸತ್ತಿದ್ದು ಯಾಕೆ?
ವಯಕ್ತಿಕ ಕಾರಣನಾ? ಆ ಪ್ರಕರಣವನ್ನು ಮುಚ್ಚಿ, ಅವನ ದೇಹವನ್ನು ಇಲ್ಲಿಗೆ ತರಿಸಿ, ಅವನ ಮಾನ ಮರ್ಯಾದೆ ಉಳಿಸಿದವರು ಯಾರು?

2. ಇನ್ನೊಬ್ಬನ ಮಗ or ಮಗಳು?

ಹೆಣ್ಣಿನ ಚಾರಿತ್ರ್ಯವಧೆ ಮಾಡುವವರ ಹಿನ್ನಲೆಯೂ ಗೊತ್ತಾಗಲಿ!

ತಮ್ಮ ಕುಟುಂಬ ನೋಡಿಕೊಳ್ಳುವುದಕ್ಕೆ ಆಗದವರು ಇಂದು ಹೆಣ್ಣಿನ ತೇಜೋವಧೆ ಮಾಡುತ್ತಿದ್ದಾರೆ!

account_circle
Dhruva Sarja(@DhruvaSarja) 's Twitter Profile Photo

ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು 🙏
ಜೈ ಆಂಜನೇಯ 🙏

ಸಹೋದರಿ ನೇಹಾ ಹಿರೇಮಠ್ ರ ಹತ್ಯೆ ಅತ್ಯಂತ ಹೀನ ಕೃತ್ಯ.ಕ್ಯಾಂಪಸ್ ಲಿ ಹತ್ಯೆ ನಿಜಕ್ಕೂ ಆತಂಕ ಮೂಡಿಸುತ್ತದೆ.ಸರ್ಕಾರ ಶೀಘ್ರದಲ್ಲೇ ತ್ವರಿತಗತಿ ನ್ಯಾಯಾಲಯದಲ್ಲಿ ಈ ಕೇಸ್ ತೀರ್ಪು ಬರಲು ವರ್ಗಾಯಿಸಬೇಕು.ಹಾಗು ಇದನ್ನ ಎಲ್ಲಾ ಆಯಮದಲ್ಲೂ ತನಿಖೆ ನಡೆಸಿ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡುವಂತಾಗಬೇಕು 🙏 ಜೈ ಆಂಜನೇಯ 🙏
account_circle
ಸತ್ಯ/नमोसत्य(Modi's family)🇮🇳(@satheesh_ds) 's Twitter Profile Photo

ಆ ಬ್ಯವರ್ಸಿ ಅವನ್ ಮಗ ಅಲ್ಲೆಲ್ಲೋ ಏಟು ತಿಂದು ಸತ್ತಿದ್ದನ್ನ ಮುಚ್ಚಿ ಹಾಕಿ, ಮಗನ ಸಾವಿನ ಬಗ್ಗೆ ಸುಳ್ಳು ಹೇಳಿದ್ದ ಮಹಾನುಭಾವ.

ಅಂತದ್ರಲ್ಲಿ ಬೇರೆಯವರ ಮನೆ ಮಕ್ಕಳು ಸತ್ತಾಗ ಸತ್ಯ ಬೊಗಳುತ್ತಾನ??

ಅವ್ನಿಗೆ ಸಾಂತಿಪ್ರಿಯರ ವೋಟ್ ಬೇಕಷ್ಟೇ..

account_circle
Yallappa Ps.(Ex BSF)🇮🇳(@YallappaPs) 's Twitter Profile Photo

*ಯಾವ ಹಾಡಿಗಾಗಿ ಜಿಹಾದಿಗಳು ಆತನನ್ನು ಹೊಡೆದರೋ ಅದೇ ಹಾಡನ್ನು ಬ್ಲಾಕ್ ಬಾಸ್ಟರ್ ಹಿಟ್ ಮಾಡೋಣ ಬನ್ನಿ ಹಿಂದುಗಳೇ... ಆದಷ್ಟು ಶೇರ್ ಮಾಡಿ*🚩

account_circle
ಸತ್ಯ/नमोसत्य(Modi's family)🇮🇳(@satheesh_ds) 's Twitter Profile Photo

ತಿರುಕನೋರ್ವನೂರಾಮುಂದೆ
ಮುರುಕು ಧರ್ಮ ಶಾಲೆಯಲ್ಲಿ ಮಾಡುತ್ತಿದ್ದ ಕನಸಿನಲ್ಲಿ ರಾಜ್ಯಭಾರವ..🤣🤣

account_circle
BJP Karnataka(@BJP4Karnataka) 's Twitter Profile Photo

ಪ್ರಕರಣದ ಹಾದಿ ತಪ್ಪಿಸುವುದಕ್ಕಾಗಿಯೇ Dr G Parameshwara ಅವರನ್ನು ಗೃಹ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

Karnataka Congress ದ ಕಾರ್ಪೋರೇಟರ್‌ ಮಗಳ ಕೊಲೆಯನ್ನೇ ಮುಖ್ಯಮಂತ್ರಿ Siddaramaiah ಅವರು ವೈಯಕ್ತಿಕ ಕಾರಣ ಎಂದಿರುವುದು ಅದೆಲ್ಲಿ ಬ್ರದರ್ಸ್‌ಗಳ ವೋಟ್‌ ಮಿಸ್‌ ಆಗುತ್ತೋ ಅನ್ನೋ ಭಯಕ್ಕೆ.

ಇಷ್ಟೊಂದು ಕೀಳುಮಟ್ಟದ ರಾಜಕೀಯವನ್ನು ದೇಶದ

account_circle
ಸತ್ಯ/नमोसत्य(Modi's family)🇮🇳(@satheesh_ds) 's Twitter Profile Photo

ಹಳೇ ಮೆಟ್ಟು ತಗೊಂಡು ಹರಿದು ಹೋಗೋ ವರೆಗೂ ಹೊಡೀರಿ, ಈ ಬೆರಕೆ ರಕ್ತಕ್ಕೇ..

account_circle
ಸತ್ಯ/नमोसत्य(Modi's family)🇮🇳(@satheesh_ds) 's Twitter Profile Photo

Congres ಗೆ ವೋಟ್ ಹಾಕ್ಕೊಳ್ಳಿ, ಆದ್ರೆ ಸಾಬ್ರದ್ದು ಸೀಪೊ ಲೆವೆಲ್ ಗೆ ಇಳಿಯಬೇಡಿ.
ಆವತ್ತು ನಿಮ್ಮ ಪಕ್ಷದ ಶಾಸಕನ ಮನೆ.
ಇವತ್ತು ಕಾರ್ಪೊರೇಟರ್ ಮಗಳು.

ನಾಳೆ ನಿಮ್ಮ ಬುಡಕ್ಕೆ ಬರುತ್ತೆ..secular my 👣

account_circle
BJP Karnataka(@BJP4Karnataka) 's Twitter Profile Photo

ರಾಜ್ಯದಲ್ಲಿ Karnataka Congress ದ ಪಾʻಕೈʼಸ್ತಾನ್ ಸರ್ಕಾರದಿಂದ‌ ತಾಲಿಬಾನ್‌ ಮಾಡೆಲ್‌ ಜಾರಿ:

🥷 ಜೈ ಶ್ರೀರಾಮ್‌ ಎಂದರೆ ಬ್ರದರ್ಸ್‌ಗಳಿಂದ ಹಲ್ಲೆ.
🥷 ಲವ್‌ ಜಿಹಾದ್‌ಗೆ ಒಪ್ಪದೆ ಇದ್ದರೆ ಬರ್ಬರ ಕೊಲೆ.
🥷 ಒಡೆಯರ್‌ ಪರ ನಿಂತರೆ ಕಾರು ಹರಿಸಿ ಕೊಲೆ.
🥷 ಡ್ರಾಪ್ ಕೊಟ್ಟರೆ‌ ಮತಾಂಧರಿಂದ ಹಿಗ್ಗಾಮುಗ್ಗ ಥಳಿತ.
🥷 ಕನ್ನಡ ಮಾತನಾಡಿದರೆ ನಟಿ ಮೇಲೆಯೇ

account_circle
Sunil Kumar Karkala (Modi Ka Parivar)(@karkalasunil) 's Twitter Profile Photo

ಹುಬ್ಬಳ್ಳಿಯಲ್ಲಿ ನಡೆದ ಯುವತಿಯ ಕೊಲೆ ಪ್ರಕರಣ ಇಡಿ ರಾಜ್ಯವೇ ಬೆಚ್ಚಿ ಬೀಳಿಸಿದೆ.
ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣ, ತುಷ್ಠೀಕರಣ ನೀತಿಯಿಂದಾಗಿ ಮುಸ್ಲಿಂ ಸಮುದಾಯದ ಮದೋನ್ಮತ್ತರು ಕಾಯಿದೆಯ ಭಯವಿಲ್ಲದೇ ಕೊಲೆ, ದೊಂಬಿ, ನೈತಿಕ ಪೊಲೀಸ್ ಗಿರಿ, ದೇಶ ವಿರೋಧಿ ಘೋಷಣೆ, (1/5)

account_circle
🚩ವಿಘ್ನೇಶ್ವರ 🚩 🔥 ಸಭ್ಯಸ್ಥ 🔥 ( ಮೋದಿಯ ಪರಿವಾರ )(@nannade_kannada) 's Twitter Profile Photo

ಬೆಂಗಳೂರು ಗ್ರಾಮಾಂತರದಲ್ಲಿ, ನ್ಯಾಯಯುತವಾಗಿ ಚುನಾವಣೆ ನಡೆಯುತ್ತದೆ ಅಂತ ಎಷ್ಟು ಜನ ನಂಬುತ್ತೀರಿ ?

ನನಗಂತೂ ಈ ನಂಬಿಕೆ ಇಲ್ಲ.

account_circle
Rakshit Shetty(@rakshitshetty) 's Twitter Profile Photo

Today is a beautiful reminder that whenever there is a decline of dharma and a rise of adharma the divine itself manifests in its most profound form.

Celebrating this auspicious day of Rama and his birth with love and devotion. Happy Rama Navami everyone 🤗

account_circle