
#Gou Sandhya 🇮🇳
@sandhya_laxmi
ಸತ್ಯದ ದಾರಿಯ ಸತ್ವ ಪರೀಕ್ಷೆಗಳ ಎದುರಿಸಲು ಗುರುವೇ ಗತಿ-ಮತಿಯ ತೋರಬೇಕೆಂದು ನಂಬಿದ @SriSamsthana ದವರ ಭಕ್ತೆ.
ID: 840871210191806466
12-03-2017 10:24:53
12,12K Tweet
490 Takipçi
376 Takip Edilen








ಶ್ರೀ ರಾಘವೇಶ್ವರ ಭಾರತೀ ಶ್ರೀ ಶಿಕ್ಷಣದ ವಿಷಯದಲ್ಲಿ ಯಾವಾಗಲೂ ಹೀಗೇ. ನಮ್ಮವರ ಮೇಲೆ ಒತ್ತಡ, ಕೆಲವರ ಬಗೆಗೆ ಜಾಣ ಕಿವುಡು. ನಮಗೆ ಮಾತ್ರ ಶಾಶ್ವತ ಅನ್ಯಾಯ! ಏಕೆಂದರೆ ನಾವು "ಜನರಲ್" ಕೆಟಗರಿ! ನಮಗೆ reservation ಇಲ್ಲ, ಕೊನೆಗೆ ಓದಿಗೆ ಪಟ್ಟ ಶ್ರಮಕ್ಕೆ ಬೆಲೆಯೂ ಇಲ್ಲ! #ಜನಿವಾರ #Janivara #JusticeForHinduStudents #SaveEducation #HinduRights








