Ramu.n.l(@rockramunl89) 's Twitter Profileg
Ramu.n.l

@rockramunl89

It's Your Life, Love it, Live it, Like it,
it's all About "U" only.

ID:2957743101

calendar_today03-01-2015 02:47:22

3,4K Tweets

474 Followers

1,4K Following

Ramu.n.l(@rockramunl89) 's Twitter Profile Photo

ಈ ದೃಶ್ಯ ಈ ಶತಮಾನದಲ್ಲಿ ಬಂದಿದಿದ್ರೆ ಈ ನಾಲಯಕ್ ಧರ್ಮಾಂಧರ ಚೀರಾಟ ಹೇಗಿರ್ತೀತ್ತೋ ಆ ಹರಿಯೇ ಬಲ್ಲ..!
Dhananjaya




TheFilm

account_circle
Ramu.n.l(@rockramunl89) 's Twitter Profile Photo

Here's to Another Year With My Better Half.
8 Years of Togetherness.
With a Naughty piece of Moon (My Daughter).
Many More Years Yet to Go..


Here's to Another Year With My Better Half. 8 Years of Togetherness. With a Naughty piece of Moon (My Daughter). Many More Years Yet to Go.. #weddinganniversary #weddingday
account_circle
Ramu.n.l(@rockramunl89) 's Twitter Profile Photo

ಅತಿಯಾದ ಗುಲಾಮಗಿರಿ ಮತ್ತು ಧರ್ಮಾಂಧತೆಯ ಫಲ ಇದೆ ಕಣ್ರೋ ಸೋಂಬೇರಿ ಮೂರ್ಖ ಬ್ಲೂಜೆಪಿ ಭಕ್ರ ಭಕ್ತರೇ..!





ಅತಿಯಾದ ಗುಲಾಮಗಿರಿ ಮತ್ತು ಧರ್ಮಾಂಧತೆಯ ಫಲ ಇದೆ ಕಣ್ರೋ ಸೋಂಬೇರಿ ಮೂರ್ಖ ಬ್ಲೂಜೆಪಿ ಭಕ್ರ ಭಕ್ತರೇ..! #Karnataka #ArrestEshwarappa #ArrestSanghiGoons #ModiHaitoMumkinHai #BJP_Means_बर्बादी
account_circle
Ramu.n.l(@rockramunl89) 's Twitter Profile Photo

ಬರೀ ಇಂತವೆ ಆಯ್ತು,
'ಮುಸಲ್ಮಾನರ ಕಂಪನಿಗಳಲ್ಲಿ ಹಿಂದೂಗಳು ಉದ್ಯೋಗ ಮಾಡಬಾರ್ದು' ಅಂತ ಹೇಳೋ ತಾಖತ್ ಅಂತೂ ಯಾವೋನಿಗೂ ಇಲ್ಲಾ...😂😂





ಬರೀ ಇಂತವೆ ಆಯ್ತು, 'ಮುಸಲ್ಮಾನರ ಕಂಪನಿಗಳಲ್ಲಿ ಹಿಂದೂಗಳು ಉದ್ಯೋಗ ಮಾಡಬಾರ್ದು' ಅಂತ ಹೇಳೋ ತಾಖತ್ ಅಂತೂ ಯಾವೋನಿಗೂ ಇಲ್ಲಾ...😂😂 #BJP #Bengaluru #AzanVsHanumanChalisa #HindutvaStateTerror #Indians #halalmeat
account_circle
Ramu.n.l(@rockramunl89) 's Twitter Profile Photo

ಶಕುಂತಲ ನಟರಾಜ್ (ಮೋದಿ ಪರಿವಾರ) ಸೋಂಬೇರಿ ಭಕ್ತೆ ಅಲ್ಲಿ ನಿನ್ನಂತ ಕೋಮು ಕ್ರೀಮಿಗಳು ಇಲ್ಲಾ ಅದಕ್ಕೆ ಇದು ಸರಾಗವಾಗಿ ಆಗಿದೆ..
ನಿಮ್ಮಂತ (@astitvam , Mahesh Vikram Hegde 🇮🇳( Modi Ka Parivar ) ,@JurnoAjit ,PublicTV Asianet Suvarna News TV9 Kannada ) ಅವಿವೇಕಿಗಳು ಅಲ್ಲಿ ಇದ್ದಿದ್ರೆ ದೊಡ್ಡ ಸಂಘರ್ಷವೇ ಆಗ್ತಿತ್ತೇನೋ..!

account_circle
Ramu.n.l(@rockramunl89) 's Twitter Profile Photo

Vedavati S ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy ಬಕೆಟ್ ಗುಲಾಮ ಅವಿವೇಕಿ ಭಕ್ತೆ ಸರಿಯಾದ ಮಾಹಿತಿ ತಿಳಿದು ಮಾತಾಡು..
ಕೋಮು ದ್ವೇಷ ಹರಡಿಸೋದು ಬಿಡು ಮೂರ್ಖ ಭಕ್ತೆ.

@vinuveda @hd_kumaraswamy ಬಕೆಟ್ ಗುಲಾಮ ಅವಿವೇಕಿ ಭಕ್ತೆ ಸರಿಯಾದ ಮಾಹಿತಿ ತಿಳಿದು ಮಾತಾಡು.. ಕೋಮು ದ್ವೇಷ ಹರಡಿಸೋದು ಬಿಡು ಮೂರ್ಖ ಭಕ್ತೆ.
account_circle
Ramu.n.l(@rockramunl89) 's Twitter Profile Photo

Chakravarty Sulibele (Modi Ka Pariwar) ಮೂರ್ಖ ಅವಿವೇಕಿ ನಾಯಕರೆ ಮೊದಲು ಸರಿಯಾದ ಮಾಹಿತಿ ತಿಳಿದು ಮಾತಾಡಿ..
ಕೋಮು ದ್ವೇಷ ಹರಡಲು ತುದಿಗಾಲಲ್ಲಿ ನಿಂತಿರುವ ನಿಮ್ಮಂತ ನಕಲಿ ದೇಶ ಪ್ರೇಮಿಗಳನ್ನ ಆ ದೇವರು ಎಂದೂ ಕ್ಷಮಿಸೋದೆ ಇಲ್ಲಾ..
ಕೋಮು ದಳ್ಳುರಿಗಳು ನೀವೆಲ್ಲಾ..
ತೂ.. ಎಂತಾ ಜನ್ಮ ನಿಮ್ಮಂತವರದ್ದು..

@astitvam ಮೂರ್ಖ ಅವಿವೇಕಿ ನಾಯಕರೆ ಮೊದಲು ಸರಿಯಾದ ಮಾಹಿತಿ ತಿಳಿದು ಮಾತಾಡಿ.. ಕೋಮು ದ್ವೇಷ ಹರಡಲು ತುದಿಗಾಲಲ್ಲಿ ನಿಂತಿರುವ ನಿಮ್ಮಂತ ನಕಲಿ ದೇಶ ಪ್ರೇಮಿಗಳನ್ನ ಆ ದೇವರು ಎಂದೂ ಕ್ಷಮಿಸೋದೆ ಇಲ್ಲಾ.. ಕೋಮು ದಳ್ಳುರಿಗಳು ನೀವೆಲ್ಲಾ.. ತೂ.. ಎಂತಾ ಜನ್ಮ ನಿಮ್ಮಂತವರದ್ದು..
account_circle
Ramu.n.l(@rockramunl89) 's Twitter Profile Photo

ಶಾಂತಿಯಿಂದ ಇದ್ದ ರಾಜ್ಯವನ್ನ,
ಅಶಾಂತಿ ರಾಜ್ಯವನ್ನಾಗಿ ಮಾರ್ಪಡಿಸುತ್ತಿರುವ ಈ ಲಜ್ಜೆಗೆಟ್ಟ BJP Karnataka ಸರ್ಕಾರ ಮತ್ತು ತನ್ನ ಅಸ್ತಿತ್ವಕ್ಕಾಗಿ ಕೋಮು ದಳ್ಳುರಿಯಾಗಿ ಬಂದಿರುವ ಈ CM of Karnataka ಅವರುಗಳಿಂದ ರಾಜ್ಯದ ಜನ ನೋವ್ವು ಅನುಭವಿಸೋದು ಶತಸಿದ್ದ..

FoundationDay

account_circle
vishwesh(@vishweshal) 's Twitter Profile Photo

ಈ ಪತ್ರಕರ್ತನ ನಿಜವಾದ ಪ್ರಶ್ನೆಗೆ ಈ ಕಳ್ಳ ರಿಷಿಕುಮಾರನ ಹತ್ತಿರ ಉತ್ತರವಿಲ್ಲ. !!
ಇವರೆಲ್ಲ ನಮ್ಮ ಹಿಂದೂ ಧರ್ಮಕ್ಕೆ ಕಳಂಕ ತರುವ ವ್ಯಕ್ತಿಗಳು, ಇಂಥವರನ್ನು ನಮ್ಮ ಹಿಂದೂ ಸಮಾಜ ಬಹಿಷ್ಕರಿಸಬೇಕಿದೆ.

account_circle
ಆನಂದ್ ಗು_Anand G(@Anand_GJ) 's Twitter Profile Photo

ಚೆನ್ನೈ ನಗರದಲ್ಲಿ 70000 ಕೋಟಿ ಮೂಲಭೂತ ಸೌಕರ್ಯಗಳ ಯೋಜನೆಗಳ ಉದ್ಘಾಟನೆ... ಒಂದಕ್ಷರ ಹಿಂದೀ ಇಲ್ಲ!! ಅದೇ ಕನ್ನಡ ನಾಡೆಂಬ ಧರ್ಮಛತ್ರದಲ್ಲಿ ಕನ್ನಡವೇ ಇಲ್ಲ.. ಆದರೂ ಅಲ್ಲಿದ್ದ ನಮ್ಮ ಮುಖ್ಯಮಂತ್ರಿಗಳಿಗೆ/ ಮಂತ್ರಿಗಳಿಗೆ/ ವಂದಿಮಾಗಧರಿಗೆ ಏನೂ ಅನ್ನಿಸಲ್ಲ..

ಚೆನ್ನೈ ನಗರದಲ್ಲಿ 70000 ಕೋಟಿ ಮೂಲಭೂತ ಸೌಕರ್ಯಗಳ ಯೋಜನೆಗಳ ಉದ್ಘಾಟನೆ... ಒಂದಕ್ಷರ ಹಿಂದೀ ಇಲ್ಲ!! ಅದೇ ಕನ್ನಡ ನಾಡೆಂಬ ಧರ್ಮಛತ್ರದಲ್ಲಿ ಕನ್ನಡವೇ ಇಲ್ಲ.. ಆದರೂ ಅಲ್ಲಿದ್ದ ನಮ್ಮ ಮುಖ್ಯಮಂತ್ರಿಗಳಿಗೆ/ ಮಂತ್ರಿಗಳಿಗೆ/ ವಂದಿಮಾಗಧರಿಗೆ ಏನೂ ಅನ್ನಿಸಲ್ಲ..
account_circle
Ramu.n.l(@rockramunl89) 's Twitter Profile Photo

BJP Karnataka ಲೋ ಮೂರ್ಖರ ನೀವು ರಾಜ್ಯದಲ್ಲಿ ಇದೆ ರೀತಿ ಧರ್ಮ ಸಂಘರ್ಷ ಮಾಡ್ಕೊಂಡು ಇದ್ರೆ ಯಾವನು ಇಲ್ಲಿ ಬಂಡವಾಳ ಹೂಡಿಕೆ ಮಾಡೋಕೆ ಬರೋಲ್ರೋ ದಂಡ ಪಿಂಡಗಳ..
ಎಲ್ಲಾ ಮುಚ್ಕೊಂಡು ಕೆಲಸ ಮಾಡಿ ಅಷ್ಟೇ ಸಾಕು ಅವಿವೇಕಿಗಳೇ..

account_circle
ಬಾನ್ನವೀರ(@Pai1288) 's Twitter Profile Photo

ಹಿಜಾಬು ಕೇಸರಿ ಆಯಿತು
ಹಲಾಲ್ ಜಟ್ಕಾ ಆಯಿತು
ಈಗ ಅಜಾನ್ ಮಂತ್ರ ಪಠನೆ..
ನಿಮ್ಗಳಿಗೆ ಹಿಂದಿ ಹೇರಿಕೆ, ಉದ್ಯೋಗದಲ್ಲಿ ಕನ್ನಡಿಗರಿಗೆ,ಕರ್ನಾಟಕದವರಿಗೆ ವಂಚನೆ, ಅವೈಜ್ಞಾನಿಕ ಪ್ರಕೃತಿ ನಾಶ ಯೋಜನೆಗಳು, ನಾಡ ಭಾಷೆ ಕನ್ನಡದ ಕಡೆಗಣನೆ, ರಸ್ತೆಗಳಲ್ಲಿ ಹೊಂಡಗಳು, ದೈನಂದಿನ ವಸ್ತುಗಳ ಬೆಲೆ ಏರಿಕೆ, ಇಂಧನ ದರ ಏರಿಕೆ ಇವು ಯಾವುದು ಕಾಣಲ್ವೇ

account_circle