ಪ್ರಖ್ಯಾತ ಪುತ್ತೂರು
@pai1288
ಗಂಧದ ಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಸಂಸ್ಥಾಪಕ ಅಧ್ಯಕ್ಷರು.
ನಾಡು ನುಡಿ ಪರ ಕಾರ್ಯಕರ್ತ.
ತಾಯಿ ನುಡಿ ಭಾಷೆ ಕೊಂಕಣಿ ಬದುಕಿನ ಭಾಷೆ ಕನ್ನಡ.
ಒಲವಿನ ಭಾಷೆ ತುಳು,ಕೊಡವ,ಬ್ಯಾರಿ💛❤️
ID: 854904839381200896
20-04-2017 03:49:31
28,28K Tweet
3,3K Followers
966 Following
ಹಲವು ವರ್ಷಗಳಿಂದ ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಗೊಲ್ಲರಹಟ್ಟಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ದಾನಿಗಳ ನೆರವಿನಿಂದ ಜೂನ್ 28 ಮತ್ತು 29,2025ರಲ್ಲಿ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ಮೆರಗು ನೀಡಿದ್ದೇವೆ ದಾನಿಗಳಿಗೆ ಧನ್ಯವಾದಗಳು 💛❤️ 👑Che_Krishna🇮🇳💛❤️ CSLakshmeesha Nuthan || ನೂತನ
ಹಲವು ವರ್ಷಗಳಿಂದ ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಗೊಲ್ಲರಹಟ್ಟಿ, ಜಗಳೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ದಾನಿಗಳ ನೆರವಿನಿಂದ ಜೂನ್ 28 ಮತ್ತು 29,2025ರಲ್ಲಿ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ಮೆರಗು ನೀಡಿದ್ದೇವೆ ದಾನಿಗಳಿಗೆ ಧನ್ಯವಾದಗಳು 💛❤️ ಗಿರೀಶ ಭೀ.ತೋ. Gireesh B. T. ಒಂಟಿ_ಆತ್ಮ Prahlad K H, President, Bharatha Surachana Mandala A_Virupaksha
ಮಾನ್ಯರೆ ಈ ಪ್ರಕರಣವನ್ನು ಸಮರ್ಪಕವಾಗಿ ತನಿಖೆ ಮಾಡಿಸಿ, ಹಾಗೂ ಶಿಕ್ಷೆಯ ರೂಪ ಎನ್ಕೌಂಟರ್ ಆಗಿರಲಿ... ನೊಂದಿರುವವರಿಗೆ ನ್ಯಾಯ ಒದಗಿಸಿ Dr Nagalakshmi | ಡಾ. ನಾಗಲಕ್ಷ್ಮಿ Siddaramaiah
ಆದಷ್ಟು ಬೇಗ ಮಾಡಿ ಮಾನ್ಯ ಮುಖ್ಯಮಂತ್ರಿಯವರೆ Siddaramaiah
ಸಹೃದಯಿ ದಾನಿಯವರೆ ನೀವು ತಲುಪಿಸಿ ಕೊಟ್ಟ ಉಪಯುಕ್ತ ಪುಸ್ತಕಗಳನ್ನು ನಮ್ಮ ಗಂಧದಗುಡಿ ಬಳಗ ರಿ ಕರ್ನಾಟಕ ಸಾಮಾಜಿಕ ಸೇವಾ ತಂಡದ ಅಭಿಯಾನ -೨೩ರ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕಮಂಡಲಗೊಂದಿ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ ಇಲ್ಲಿಗೆ ಜೂನ್ ೨೮,೨೦೨೫ಕ್ಕೆ ತಲುಪಿಸಿದ್ದೇವೆ. ನಿಮಗೆ ಕೃತಜ್ಞತೆಗಳು 💛♥️ ನೇಸರಬೆಟ್ಟಳಿಯ (ಕನ್ನಡಿಗರ ಮನೆತನ)
ಶೀಘ್ರದಲ್ಲಿ ಎಲ್ಲಾ ವಿವರಗಳೊಂದಿಗೆ ಅಂಟಿಸುತ್ತೇವೆ. ಸಹೃದಯಿ ದಾನಿಯವರು ನಿಮ್ಮ ಕೈಲಾದಷ್ಟು ಸಹಾಯಧನವನ್ನು ತಲುಪಿಸಿ ಕೊಡಿ, ನಿಮ್ಮ ಸಹಾಯದಿಂದ ಬಣ್ಣವೇ ಕಾಣದಿದ್ದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಚಿತ್ರಗಳನ್ನು ಬಿಡಿಸಿ ಹೊಸ ರೂಪ ನೀಡುತ್ತೇವೆ💛❤️ ಕರ್ನಾಟಕ ನಾಯಕರು 👑 A_Virupaksha 👑Che_Krishna🇮🇳💛❤️ Nuthan || ನೂತನ
It is not without reasons that pro-Kannada thinkers consider Kannada as older than Sanskrit Siddaramaiah govt & Archaeological Survey of India should take up task of unearthing archaeological evidences around Shivamogga which also has Ashoka's inscription wionews.com/trending/110-y…