Ramalinga Reddy (@rlr_btm) 's Twitter Profile
Ramalinga Reddy

@rlr_btm

Transport & Muzrai Minister, Karnataka | Incharge Minister - Ramanagara | MLA - BTM Layout |

ID: 781363363754352640

calendar_today29-09-2016 05:21:57

6,6K Tweet

77,77K Takipçi

24 Takip Edilen

Ramalinga Reddy (@rlr_btm) 's Twitter Profile Photo

ಉಪ-ಮುಖ್ಯಮಂತ್ರಿ ಹಾಗೂ ಆತ್ಮೀಯ ಸ್ನೇಹಿತರಾದ ಶ್ರೀ DK Shivakumar ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #RamalingaReddy #DKShivakumar

ಉಪ-ಮುಖ್ಯಮಂತ್ರಿ ಹಾಗೂ ಆತ್ಮೀಯ ಸ್ನೇಹಿತರಾದ ಶ್ರೀ <a href="/DKShivakumar/">DK Shivakumar</a> ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 

#RamalingaReddy #DKShivakumar
Ramalinga Reddy (@rlr_btm) 's Twitter Profile Photo

ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು SSLC ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ರಾಜ್ಯಸಭಾ ಸದಸ್ಯರಾದ ಶ್ರೀ ಜಿಸಿ ಚಂದ್ರಶೇಖರ್, ಶ್ರೀ ಎಚ್.ಎಂ ರೇವಣ್ಣ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸನಗೌಡ

ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು 
SSLC ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ರಾಜ್ಯಸಭಾ ಸದಸ್ಯರಾದ ಶ್ರೀ ಜಿಸಿ ಚಂದ್ರಶೇಖರ್, ಶ್ರೀ ಎಚ್.ಎಂ ರೇವಣ್ಣ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಸನಗೌಡ
Ramalinga Reddy (@rlr_btm) 's Twitter Profile Photo

ಗ್ರೇಟರ್ ಬೆಂಗಳೂರು ಬಗ್ಗೆ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕ್ಷಣ. Responded to questions asked by the media about Greater Bengaluru. #RamalingaReddy #GreaterBengaluru #BBMP #GBA #Bengaluru

Ramalinga Reddy (@rlr_btm) 's Twitter Profile Photo

☀️ಪತ್ರಿಕಾ ಪ್ರಕಟಣೆ☀️ ಶ್ರೀ ರಾಮಲಿಂಗಾ ರೆಡ್ಡಿರವರ ದೆಹಲಿ ಭೇಟಿ ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡಲು ಬೇಡಿಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮಾನ್ಯ ಕೇಂದ್ರ ಸಚಿವರಾದ ಶ್ರೀ. ಹೆಚ್.ಡಿ.ಕುಮಾರಸ್ವಾಮಿ ರವರು PM e-Drive ಯೋಜನೆಯಡಿಯಲ್ಲಿ , ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಸಚಿವಾಲಯದ ಮಾನ್ಯ ಸಚಿವರಾದ

☀️ಪತ್ರಿಕಾ ಪ್ರಕಟಣೆ☀️

ಶ್ರೀ ರಾಮಲಿಂಗಾ ರೆಡ್ಡಿರವರ ದೆಹಲಿ ಭೇಟಿ

ಸಾರಿಗೆ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡಲು ಬೇಡಿಕೆ

ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಮಾನ್ಯ ಕೇಂದ್ರ ಸಚಿವರಾದ ಶ್ರೀ. ಹೆಚ್.ಡಿ.ಕುಮಾರಸ್ವಾಮಿ ರವರು

PM e-Drive ಯೋಜನೆಯಡಿಯಲ್ಲಿ , ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಸಚಿವಾಲಯದ ಮಾನ್ಯ ಸಚಿವರಾದ
Ramalinga Reddy (@rlr_btm) 's Twitter Profile Photo

ಶ್ರೀ ಸಾಲೂರು ಬೃಹನ್ಮಠದ ಪರಮ ಪೂಜ್ಯ ಪಟ್ಟದ ಶ್ರೀ ಶ್ರೀ ಗುರುಸ್ವಾಮಿಗಳವರು ಇಂದು ಲಿಂಗೈಕ್ಯರಾದ ಸುದ್ದಿ ತಿಳಿದು ದುಃಖವಾಯಿತು. ಅವರ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಸಮಾಜ ಸೇವೆ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ. #LordShiva #Malemahadeshwara #Malemahadeshwarahills #RamalingaReddy

ಶ್ರೀ ಸಾಲೂರು ಬೃಹನ್ಮಠದ ಪರಮ ಪೂಜ್ಯ ಪಟ್ಟದ ಶ್ರೀ ಶ್ರೀ ಗುರುಸ್ವಾಮಿಗಳವರು ಇಂದು ಲಿಂಗೈಕ್ಯರಾದ ಸುದ್ದಿ ತಿಳಿದು ದುಃಖವಾಯಿತು. 

ಅವರ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಸಮಾಜ ಸೇವೆ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ. 

#LordShiva #Malemahadeshwara #Malemahadeshwarahills #RamalingaReddy
Ramalinga Reddy (@rlr_btm) 's Twitter Profile Photo

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದ ಸ್ಥಿತಿಯನ್ನು ಇಂದು ಪರಿಶೀಲಿಸಿ ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಿದೆ. #Bengaluru #SilkBoard #Floods #BBMP #BMRCL #ರಾಮಲಿಂಗಾರೆಡ್ಡಿ

Press Trust of India (@pti_news) 's Twitter Profile Photo

VIDEO | On ED raiding educational institutions linked to Karnataka Home Minister G Parameshwara, state minister Ramalinga Reddy (Ramalinga Reddy) says, "I don't have any idea regarding money transactions but since 11 years, we are seeing that the BJP government is misusing ED, CBI, and

Ramalinga Reddy (@rlr_btm) 's Twitter Profile Photo

ಬಿ.ಜೆ.ಪಿ ಅವರು ಇತರರಿಗೆ ಹೇಳೋದು ವೇದಾಂತ‌ - ಮಾಡೋದು ಅನಾಚಾರ! ವಿಧಾನ‌ಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು ಅವಹೇಳನವಾಗಿ ಮಾತನಾಡಿರುವುದು ಅಕ್ಷಮ್ಯ. ಅವರು ಈಆಗಾಗಲೇ ಕ್ಷಮೆ ಕೇಳಿದ್ದಾರೆ ಅದನ್ನು ಒಪ್ಪೋಣ ಆದರೆ.. ಬಿ.ಜೆ.ಪಿ, ಆರ್ ಎಸ್ ಎಸ್ , ವಿಶ್ವ ಹಿಂದೂ ಪರಿಷತ್ ಅವರು ಅವರ ಪಕ್ಷದವರಿಗೆ

ಬಿ.ಜೆ.ಪಿ ಅವರು ಇತರರಿಗೆ  ಹೇಳೋದು ವೇದಾಂತ‌ - ಮಾಡೋದು ಅನಾಚಾರ! 

ವಿಧಾನ‌ಪರಿಷತ್ ಸದಸ್ಯರಾದ ಶ್ರೀ ರವಿಕುಮಾರ್ ಅವರು ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು ಅವಹೇಳನವಾಗಿ ಮಾತನಾಡಿರುವುದು ಅಕ್ಷಮ್ಯ. 

ಅವರು ಈಆಗಾಗಲೇ ಕ್ಷಮೆ ಕೇಳಿದ್ದಾರೆ ಅದನ್ನು ಒಪ್ಪೋಣ ಆದರೆ..

ಬಿ.ಜೆ.ಪಿ, ಆರ್ ಎಸ್ ಎಸ್ , ವಿಶ್ವ ಹಿಂದೂ ಪರಿಷತ್ ಅವರು ಅವರ ಪಕ್ಷದವರಿಗೆ
Ramalinga Reddy (@rlr_btm) 's Twitter Profile Photo

ನಾನು 1958-59 ಸಾಲಿನಲ್ಲಿ ಓದಿದ ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯನ್ನು ಬೆಂಗಳೂರಿನ ಶಾಲೆಗಳಂತೆ ಸಜ್ಜುಗೊಳಿಸಬೇಕೆಂಬ ಸಂಕಲ್ಪ ನಮ್ಮದು. ಈ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ. With a heartfelt vision, we aim to transform the Shettihalli Government School in Anekal Taluk, where I studied in

ನಾನು 1958-59 ಸಾಲಿನಲ್ಲಿ ಓದಿದ ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿ ಸರ್ಕಾರಿ ಶಾಲೆಯನ್ನು ಬೆಂಗಳೂರಿನ ಶಾಲೆಗಳಂತೆ ಸಜ್ಜುಗೊಳಿಸಬೇಕೆಂಬ ಸಂಕಲ್ಪ ನಮ್ಮದು. 

ಈ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ. 

With a heartfelt vision, we aim to transform the Shettihalli Government School in Anekal Taluk, where I studied in
Ramalinga Reddy (@rlr_btm) 's Twitter Profile Photo

ಬಿಟಿಎಂ ವಿಧಾನಸಭಾ ಕ್ಷೇತ್ರದ ಆಡುಗೋಡಿಯ ಪಟೇಲ್ ಮುನಿಚಿನ್ನಪ್ಪ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ “ಶಾಲಾ ಪ್ರಾರಂಭೋತ್ಸವ” ಕಾರ್ಯಕ್ರಮಕ್ಕೆ ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ Siddaramaiah , ಉಪ-ಮುಖ್ಯಮಂತ್ರಿ ಶ್ರೀ DK Shivakumar ಅವರೊಂದಿಗೆ ಚಾಲನೆ ನೀಡಿದೆ. ಮಕ್ಕಳು ರಾಷ್ಟ್ರದ ಸಂಪತ್ತು. ಜ್ಞಾನದ ಬೀಜ

ಬಿಟಿಎಂ ವಿಧಾನಸಭಾ ಕ್ಷೇತ್ರದ ಆಡುಗೋಡಿಯ ಪಟೇಲ್ ಮುನಿಚಿನ್ನಪ್ಪ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ “ಶಾಲಾ ಪ್ರಾರಂಭೋತ್ಸವ” ಕಾರ್ಯಕ್ರಮಕ್ಕೆ ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ <a href="/siddaramaiah/">Siddaramaiah</a> , ಉಪ-ಮುಖ್ಯಮಂತ್ರಿ ಶ್ರೀ <a href="/DKShivakumar/">DK Shivakumar</a> ಅವರೊಂದಿಗೆ ಚಾಲನೆ ನೀಡಿದೆ. 

ಮಕ್ಕಳು ರಾಷ್ಟ್ರದ ಸಂಪತ್ತು. ಜ್ಞಾನದ ಬೀಜ
Ramalinga Reddy (@rlr_btm) 's Twitter Profile Photo

ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನನ್ನ ಹುಟ್ಟೂರಾದ ಶೆಟ್ಟಿಹಳ್ಳಿಯ ನವೀಕೃತ ಸರ್ಕಾರಿ ಶಾಲೆಯನ್ನು ಇಂದು ಉದ್ಘಾಟಿಸಿದೆ. 1958-59ನೇ ಸಾಲಿನಲ್ಲಿ ಈ ಶಾಲೆಯಲ್ಲಿ ನಾನು ವ್ಯಾಸಂಗ ಮಾಡಿದ್ದೆ. ನನ್ನ ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ಗೋವಿಂದರಾಜು, ಶ್ರೀ ಎಂ.ಆರ್ ಸೀತಾರಾಮ್, ಶ್ರೀ ಮುನಿರಾಜು ಅವರ ಅನುದಾನದಲ್ಲಿ

ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನನ್ನ ಹುಟ್ಟೂರಾದ ಶೆಟ್ಟಿಹಳ್ಳಿಯ ನವೀಕೃತ ಸರ್ಕಾರಿ ಶಾಲೆಯನ್ನು ಇಂದು ಉದ್ಘಾಟಿಸಿದೆ. 

1958-59ನೇ ಸಾಲಿನಲ್ಲಿ ಈ ಶಾಲೆಯಲ್ಲಿ ನಾನು ವ್ಯಾಸಂಗ ಮಾಡಿದ್ದೆ. 

ನನ್ನ ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ಗೋವಿಂದರಾಜು, ಶ್ರೀ ಎಂ.ಆರ್ ಸೀತಾರಾಮ್, ಶ್ರೀ ಮುನಿರಾಜು ಅವರ ಅನುದಾನದಲ್ಲಿ
Ramalinga Reddy (@rlr_btm) 's Twitter Profile Photo

ದೇಶದ ಇತಿಹಾಸದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳ ಕ್ರಾಂತಿ! ಮುಖ್ಯಮಂತ್ರಿ ಶ್ರೀ Siddaramaiah ಹಾಗೂ ಉಪಮುಖ್ಯಮಂತ್ರಿ ಶ್ರೀ DK Shivakumar ಅವರಿಂದ ಶ್ಲಾಘನೆ. #GovernmentSchools #BTMLayout #Siddaramaiah #RamalingaReddy

Ramalinga Reddy (@rlr_btm) 's Twitter Profile Photo

ಈ ಸಲ ಕಪ್ ನಮ್ದು! Congratulations RCB! 🏆🔥 WHAT A TEAM. WHAT A WIN. After 18 long years of passion, perseverance, and unforgettable moments, Royal Challengers Bangalore finally lift the trophy! This isn’t just a win—it’s HISTORY. #RCB #IPL2025 #RamalingaReddy #Bengaluru

ಈ ಸಲ ಕಪ್ ನಮ್ದು! 

Congratulations RCB! 🏆🔥
WHAT A TEAM. WHAT A WIN.

After 18 long years of passion, perseverance, and unforgettable moments, Royal Challengers Bangalore finally lift the trophy! This isn’t just a win—it’s HISTORY.

#RCB #IPL2025 #RamalingaReddy #Bengaluru