ರವಿಚಂದ್ರ ಹಂಚ್ಯಾ
@ravihanchya
ಜಿಲ್ಲಾ ವರದಿಗಾರ
ಜನಮಿತ್ರ( ಪ್ರಾದೇಶಿಕ ದಿನಪತ್ರಿಕೆ)
ಮೈಸೂರು
ID:1027386881745412096
http://Janamitra.in 09-08-2018 02:51:35
85 Tweets
222 Followers
651 Following
'ನಾನು ಕೌಶಿಕ್, ಕರ್ನಾಟಕದ ರಣಜಿ ತಂಡದ ಕ್ರಿಕೆಟ್ ಆಟಗಾರ ಇಂದಿನಿಂದ ಆಂದೋಲನ ದಿನ ಪತ್ರಿಕೆಯಲ್ಲಿ ಐಪಿಎಲ್ ಕ್ವಿಜ್ ಪ್ರಾರಂಭವಾಗುತಿದೆ. ನಾನು ಆಡ್ತಾ ಇದೀನಿ ನೀವು ಆಡಿ' Anil Antharasanthe Dodda Ganesh | ದೊಡ್ಡ ಗಣೇಶ್ (Modi Ka Parivar) KUNDUR UMESHA BHATTA ravi koti #ಆಂದೋಲನ #ಐಪಿಎಲ್ #ಮೈಸೂರು
ಬಿಳಿಗಿರಿ ರಂಗನಬೆಟ್ಟದಲ್ಲಿ ಹೆಚ್ಚುತ್ತಿದೆ ಹುಲಿ ಸಂತತಿ.
ಛಾಯಾಗ್ರಾಹಕರ ಕಣ್ಣಲ್ಲಿ ವನ್ಯಜೀವಿ ಸುಂದರ ಬದುಕು......
ಹತ್ತು ಹಲವು ವಿಶೇಷತೆಗಳು ಇಂದಿನ ಆಂದೋಲನದಲ್ಲಿ ಮಾಹಿತಿಗೆ epaper.andolana.in/epaper.php?edn… ಇಲ್ಲಿ ಕ್ಲಿಕ್ಕಿಸಿ.
KUNDUR UMESHA BHATTA mahadev Siri Mysore Mysuru Zoo Mysuru_Days Mysuru Environment - ಮೈಸೂರಿನ ಪರಿಸರ
Today's special @andolnana
mahadev Siri Mysore KUNDUR UMESHA BHATTA Dhananjayagowda BN Ravi D Gayanahalli MysoreCityInfo
ಆ ಅಜ್ಜಿ ಮುಗ್ದ ಮಾತು ಮನದ ಕದ ತೆರೆಸಿತು...
अंदोलन mahadev Dinesh Dinu Anil Antharasanthe
Mysuru_Days Namma Mysore Foundation® Dr H C Mahadevappa(Buddha Basava Ambedkar Parivar) Mysuru Memes Dr Yathindra Siddaramaiah Siddaramaiah ಎಂ.ನಂಜುಂಡಸ್ವಾಮಿ | Nanjundaswamy M Science & Industries Updates ಮೈಸೂರಿನ ಅಭಿವೃದ್ಧಿ Mysuru Environment - ಮೈಸೂರಿನ ಪರಿಸರ
ಸ್ವಚ್ಛ ನಗರ ರೂವಾರಿಗಳಾದ ಪೌರ ಕಾರ್ಮಿಕರ ದಿನಾಚರಣೆ ಇಂದು. अंदोलन ವತಿಯಿಂದ ಪೌರ ನಮನ. ravi koti KUNDUR UMESHA BHATTA churumuri Sugata Srinivasaraju ಪಿಮಹಮ್ಮದ್ Mahamud T M Krishna #ಪೌರಕಾರ್ಮಿಕರು #ಆಂದೋಲನ #ಸ್ವಚ್ಛ_ಭಾರತ್_ಸರ್ವೇಕ್ಷಣಾ
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪೂಜೆ ನೆರವೇರಿಸಿ, 5-6 ಆನೆಗಳನ್ನು ಮಾತ್ರ ಬಳಸಿ, ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸಲು ತೀರ್ಮಾನಿಸಲಾಯಿತು.
ಈ ಬಗ್ಗೆ ಆಂದೋಲನ ಕಳೆದ 9 ದಿನಗಳಿಂದ ನಡೆಸಿದ ಅಭಿಯಾನ ಫಲ ನೀಡಿದೆ. ಈ ಬಾರಿ ಅರಮನೆ ದಸರಾ KUNDUR UMESHA BHATTA caet ಮೈಸೂರಿನ ಅಭಿವೃದ್ಧಿ Ganesh Kumar R
ಇಂದು 06-09-2020 ಭಾನುವಾರ ಮೈಸೂರಿನಲ್ಲಿ ಆಂದೋಲನ ದಿನಪತ್ರಿಕೆ ವತಿಯಿಂದ ಹೊರತಂದಿರುವ ʻಆಂದೋಲನ ಅರಮನೆ ದಸರಾʼ ವಿಶೇಷ ಸಂಚಿಕೆಯನ್ನು ಪತ್ರಿಕೆ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.
ʻಆಂದೋಲನ ಪತ್ರಿಕೆಯು ಹೊರತಂದಿರುವ ವಿಶೇಷ ಸಂಚಿಕೆಯಲ್ಲಿ ದಸರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳಿವೆ.
B.S.Yediyurappa (Modi Ka Parivar) Pratap Simha (Modi Ka Parivar) Deputy Commissioner Mysuru
ದಸರಾ ಆಚರಣೆ ಹೇಗೆ? ಆಂದೋಲನದಲ್ಲಿ ಇಂದು 6ನೇ ಕಂತಿನ ಲೇಖನ ಪ್ರಕಟ..ಪುಟ ಸಂಖ್ಯೆ- 2. ಇ- ಪೇಪರ್ ಓದಲು ಇಲ್ಲಿ ಕ್ಲಿಕಿಸಿ
epaper.andolana.in/epaper.php?edn… ravi koti KUNDUR UMESHA BHATTA DIPR Mysuru DD Tourism, Mysuru S T Somashekar Gowda DC Mysuru